ಓಖ್ಹಿ ಚ೦ಡಮಾರುತದ ತೀವ್ರತೆಯ ವಿರುದ್ಧ ಶಬರಿಮಲೈ ಯಾತ್ರಾರ್ಥಿಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು.
ಓಖ್ಹಿ ಚ೦ಡಮಾರುತವು ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದ೦ತೆ, ಶಬರಿಮಲೈಯತ್ತ ಹೆಜ್ಜೆ ಹಾಕುತ್ತಿರುವ ಯಾತ್ರಾರ್ಥಿಗಳನ್ನು ಪ೦ಬಾ ನದಿಯಲ್ಲಿ ಸ್ನಾನ ಮಾಡದ೦ತೆ ಅಥವಾ ಮುಳುಗು ಹಾಕದ೦ತೆ ಎಚ್ಚರಿಸಲಾಗಿದೆ. ನದಿಯು ಒಮ್ಮೆಲೇ...
ಆಶ್ಚರ್ಯಕರವಾದ ಭಾರತದ ಕೆಲವು ದೇವಾಲಯಗಳು...ವಿಭಿನ್ನವಾದ ಆಚಾರಗಳು
ಭಾರತ ದೇಶವು ಕೆಲವು ದೇವಾಲಯಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಈ ಪುಣ್ಯಕ್ಷೇತ್ರವನ್ನು ದರ್ಶಿಸಿಕೊಳ್ಳುವ ಸಲುವಾಗಿ ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆದರೆ ಕೆಲವು ದೇವಾಲಯಗಳು ಹೇಗೆ ನೆಲೆಸಿತು ಮತ್ತು ಅಲ್ಲಿನ ಶಿಲ್ಪಕಲಾ...
ಸ೦ದರ್ಶಿಸಲೇಬೇಕಾದ ಮೇಘಾಲಯದ ತಾಣಗಳು
ಸ್ವತ೦ತ್ರ ರಾಜ್ಯವಾಗುವುದಕ್ಕೆ ಮೊದಲು, ಮೇಘಾಲಯವು ಅಸ್ಸಾ೦ ನ ಭಾಗವೇ ಆಗಿದ್ದಿತೆನ್ನುವ ಸ೦ಗತಿ ನಿಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ ? ಮೇಘಾಲಯ ಎ೦ಬ ಪದದ ಭಾವನುವಾದವು "ಮೋಡಗಳ ಆವಾಸಸ್ಥಾನ" ಎ೦ದೇ ಆಗಿದ್ದು, ಈ ಪ್ರಾ೦ತವು ಭೂಮಿಯ ಮೇಲಿನ...
ಗುಪ್ತ್ ಕಾಶಿ ಎ೦ಬ ದೇವಸ್ಥಾನಗಳ ಪಟ್ಟಣದ ಕಡೆಗೆ
ಮಹಾನ್ ಪೌರಾಣಿಕ ಕಥಾನಕವಾಗಿರುವ ಮಹಾಭಾರತದ ಭಾಗವೆ೦ದು ನ೦ಬಲಾಗಿರುವ ಹಲವಾರು ಪ್ರಾಚೀನ ದೇವಸ್ಥಾನಗಳ ತವರೂರೆ೦ಬ ಕಾರಣಕ್ಕಾಗಿ, ಅಸ೦ಖ್ಯಾತ ಭಕ್ತಾದಿಗಳು ಸ೦ದರ್ಶಿಸುವ ಉತ್ತರಾಖ೦ಡ್ ನಲ್ಲಿರುವ ಪವಿತ್ರ ಪಟ್ಟಣವು ಗುಪ್ತ್ ಕಾಶಿ ಆಗಿರುತ್ತದೆ....
ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ!
ಬೆಳಕಿಗೆ ಬಂದ ಮತ್ತೊಂದು ಅದ್ಭುತವಾದ ಜಲಪಾತ ಎಲ್ಲಿದೆ ಗೊತ್ತ? ಪ್ರಪಂಚದಲ್ಲಿನ ನಯಾಗರಾ ಜಲಪಾತ ಎಂದರೆ ತಿಳಿಯದೇ ಇರುವವರು ಯಾರು ಇಲ್ಲ. ಏಕೆಂದರೆ ಪ್ರಕೃತಿ ಮಧ್ಯದಲ್ಲಿರುವ ಆ ಸುಂದರವಾದ ಜಲಪಾತವು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ...
ಬೌದ್ಧ ಧರ್ಮದ ಶಿಲ್ಪಕಲೆಗಳನ್ನು ಹೊಂದಿರುವ ಅದ್ಭುತವಾದ ಮ್ಯೂಸಿಯಂ ಇದು.
ದಕ್ಷಿಣ ಭಾರತ ದೇಶದಲ್ಲಿನ ಗುಂಟೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಒಂದು ಚಿಕ್ಕದಾದ ಪಟ್ಟಣವೇ ಅಮರಾವತಿ. ಇಲ್ಲಿರುವ ಅಮರೇಶ್ವರ ದೇವಾಲಯದ ಕಾರಣವಾಗಿ ಈ ಪ್ರದೇಶಕ್ಕೆ ಪ್ರಪಂಚ ವ್ಯಾಪಕವಾಗಿ ಈ ಹೆಸರು ಬಂದಿತು. ಅಷ್ಟೇ ಅಲ್ಲ, ಇಲ್ಲಿ...
ಬೆಂಗಳೂರಿನಲ್ಲಿರುವ ಈ ಪ್ರಸಿದ್ಧವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರಿನ ಸಮೀಪದಲ್ಲಿ ಅನೇಕ ದೇವಾಲಯಗಳು ಇವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ಬೆಂಗಳೂರಿನಲ್ಲಿರುವ ಅನೇಕ ಪ್ರವಾಸಿ ತಾಣಗಳಿಗೆ ರಾಜ್ಯದಿಂದಲೇ ಅಲ್ಲದೇ ಭಾರತದಾದ್ಯಂತ ಹಾಗು ವಿದೇಶದಿಂದಲೂ ಕೂಡ ಭೇಟಿ ನೀಡುತ್ತಿರುತ್ತಾರೆ. ಆ...
2017 ರಲ್ಲಿ ಭಾರತದ ಅತಿ ಹೆಚ್ಚು ಭೇಟಿ ನೀಡಿದ ಪರಂಪರೆಯ ತಾಣಗಳ ರಚನೆಗಳು
ಸುಮಾರು 5000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವುಳ್ಳ ಭಾರತದಲ್ಲಿ ಇಂದಿಗೂ ಪ್ರಸಿದ್ದಿ ಪಡೆದ ಅನೇಕ ಸ್ಮಾರಕಗಳಿವೆ ಇವುಗಳನ್ನು ಒಳಗೊಂಡ ಸ್ಥಳಗಳು ಪರಂಪರೆಯ ತಾಣಗಳೆನಿಸಿವೆ. ಭಾರತವು ಸಂಸ್ಕ್ರೃತಿ ಕಲೆ, ಸಂಗೀತ, ವಾಸ್ತುಶಿಲ್ಪ, ತತ್ವಶಾಸ್ತ್ರ...
5 ದಕ್ಷಿಣ ಭಾರತದ ಹಿಲ್ ಸ್ಟೇಷನ್ ಗಳನ್ನು ಭೇಟಿ ಮಾಡಬೇಕು
ದಕ್ಷಿಣ ಭಾರತದಲ್ಲಿ ಗಿರಿಧಾಮಗಳಿರುವುದು ಹೊಸ ವಿಷಯವೇನಲ್ಲ. ಸುಂದರ ಪಶ್ಚಿಮ ಘಟ್ಟಗಳು, ನೀಲಗಿರಿಗಳು, ಪೂರ್ವ ಘಟ್ಟಗಳು ಮತ್ತು ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಈ ಪರ್ವತ ಶ್ರೇಣಿಗಳ ಉಪಸ್ಥಿತಿಯಿಂದಾಗಿ, ದೈವಲೋಕವನ್ನೇ ದಕ್ಷಿಣ ಭಾರತದಲ್ಲಿ ಈ...
ಬೆಂಗಳೂರಿನಲ್ಲಿ ಟಾಪ್ 5 ಕ್ರಿಸ್ಮಸ್ ಈವೆಂಟ್ಗಳು ಎಲ್ಲೆಲ್ಲಿ ನಡೆಯುತ್ತಿವೆ ಗೊತ್ತ?
ವರ್ಷಾಂತ್ಯದಲ್ಲಿ ಸ್ವಲ್ಪ ಮೋಜು-ಮಸ್ತಿ ಮಾಡುವುದು ಸಾಮಾನ್ಯ. ವರ್ಷಾಂತ್ಯವನ್ನು ಆನಂದವಾಗಿ ಕಳೆಯಬೇಕು ಎಂದು ನಿಮಗೆ ಅನ್ನಿಸುತ್ತಿದ್ದರೆ ಬೆಂಗಳೂರಿನಲ್ಲಿ ನಡೆಯುವ ಈವೆಂಟ್ಗಳಿಗೆ ಒಮ್ಮೆ ಭೇಟಿ ನೀಡಿ ಎಂಜಾಯ್ ಮಾಡಿ. ಬೆಂಗಳೂರಿನ ಈವೆಂಟ್...
ಮುಂಬೈ ಬಳಿ ತಂಡದೊಂದಿಗೆ ಪ್ರವಾಸ ಮಾಡಬಹುದಾದ 5 ಅದ್ಬುತ ತಾಣಗಳು
ಮುಂಬೈಯನ್ನು ಪ್ರೀತಿಯಿಂದ " ಕನಸುಗಳ ನಗರ" ವೆಂದು ಕರೆಯುತ್ತಾರೆ ಇದು ಹೆಚ್ಚಿನ ಪ್ರಮಾಣದಲ್ಲಿ ಸಹಜವೂ ಹೌದು. ಇದು ಭಾರತದಲ್ಲಿ ಉತ್ತಮ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ನಗರಗಳಲ್ಲೊಂದಾಗಿದೆ. ನೀವು ಕಾರ್ಪೊರೇಟ್ ಉದ್ಯಮದಲ್ಲಿ ಕೆಲಸ...
ಇದು ಯಮಧರ್ಮರಾಜನ ದೇವಾಲಯ..!
ನಮ್ಮ ಭಾರತ ದೇಶದಲ್ಲಿ ಎಲ್ಲಾ ಮೂರು ಕೋಟಿ ದೇವರಿಗೂ ದೇವಾಲಗಳಿವೆ. ಆ ದೇವತೆಗಳಿಗೆ ಅದರದೇ ಆದ ಮಹತ್ವಗಳಿವೆ. ಯಮಧರ್ಮರಾಜನು ಮೃತ್ಯುವಿನ ದೇವರಾಗಿರುವುದರಿಂದ ಆತನನ್ನು ಪೂಜೆಯನ್ನು ಮಾಡಲು ಭಯ ಪಡುತ್ತಾರೆ. ಆತನನ್ನು ಪೂಜೆ ಮಾಡುವುದಿರಲಿ ಆತನ...
ವಾರಾಂತ್ಯಕ್ಕೆ ಅದ್ಭುತವಾದ ತಾಣಗಳು ಇವು...
ಬಿ.ಆರ್.ಟಿ ಹಿಲ್ಸ್ ಎಂದರೆ ಬಿಳಿಗಿರಿ ರಂಗನಾಥನ ಬೆಟ್ಟ. ಇದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಒಂದು ಅದ್ಭುತವಾದ ಬೆಟ್ಟದ ಶ್ರೇಣಿ. ಈ ಪ್ರದೇಶದಲ್ಲಿ ಬಿಳಿರಂಗನಾಥ ಸ್ವಾಮಿ ದೇವಾಲಯ, ವನ್ಯಜೀವಿ ಅಭಯಾರಣ್ಯ ಕೂಡ ಇದೆ. ಈ...
ನೀವು ಕೆಲಸ ಬಿಟ್ಟ ಮೇಲೆ ಇಂತಹ ಪ್ರದೇಶಗಳಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಿ
ಭಾರತವು ಸುಂದರವಾದ ಮತ್ತು ಅದ್ಭುತವಾದ ಸ್ಥಳಗಳನ್ನೊಳಗೊಂಡಿದ್ದು ವರ್ಷದ ಯಾವುದೇ ಸಮಯದಲ್ಲೂ ಇಲ್ಲಿಗೆ ಭೇಟಿ ಕೊಡಬಹುದಾಗಿದೆ. ಕೆಲಸವನ್ನು ಬಿಟ್ಟು ನಿಮ್ಮ ಜೀವನದಲ್ಲಿ ಒಂದು ದೊಡ್ಡ ಪರಿವರ್ತನೆ ಯಾಗಿದ್ದರೆ ಮತ್ತು ನೀವು ಒಂದು ವಿಶ್ರಾಂತಿ...
ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಭೇಟಿ ನೀಡಲೇಬೇಕಾದ ಸ್ಥಳಗಳು ಇವು...
ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯನ್ನು ಎಲ್ಲಾ ಧರ್ಮದವರು ಕೂಡ ಆಚರಿಸುತ್ತಾರೆ. ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ವಿಹಾರಕ್ಕೆ ತೆರಳುವುದು ಸಾಮಾನ್ಯವಾದುದು. ನೀವು ಜನಪ್ರಿಯ ಪ್ರವಾಸಕ್ಕೆ ತೆರಳಬೇಕು ಎಂದು ಯೋಜನೆ...
ಟೈಮ್ಲೆಸ್ - ಹವೇಲಿಗಳು- ರಾಜಸ್ಥಾನ
ಸೂಕ್ಷ್ಮ ಕಲಾಕೃತಿಗಳಿಂದ ಸುಂದರವಾಗಿ ರಚಿಸಲಾದ ಮತ್ತು ವಿನ್ಯಾಸಗೊಳಿಸಿದ ಮಹಲುಗಳಿಂದ, ರಾಜಸ್ಥಾನವು ನಿಜವಾಗಿಯೂ ಭವ್ಯವಾದ ಹವೇಲಿಗಳ ತಾಣವಾಗಿದೆ ರಾಜಸ್ಥಾನದ ಹವೇಲಿಗಳು ರಜಪೂತ ವಂಶದ ಪ್ರಾಚೀನ ಯುಗದ ಮೋಡಿ ಮತ್ತು ಭವ್ಯತೆಯನ್ನು...
ಸರ್ಕಾರದ ಕಣ್ಣಿಗೆ ಸಿಕ್ಕಿದ ಆ ಕೋಟೆಯ ರಹಸ್ಯ...ಇಷ್ಟಕ್ಕೂ ಆ ಕೋಟೆಯಲ್ಲಿ ಏನಿದೆ ಗೊತ್ತ?
ಭಾರತ ದೇಶದ ಚರಿತ್ರೆಯಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ರಾಜರ ಆಳ್ವಿಕೆಗಳು ಎಂದಿಗೂ ಮರೆಯಲಾಗದಂಹುದು. ಎಷ್ಟೋ ಮಂದಿ ರಾಜರು ತಮ್ಮ ಉತ್ತಮವಾದ ಆಳ್ವಿಕೆಯಿಂದ ಹೆಸರುವಾಸಿಯಾದರೆ, ಮತ್ತೆ ಕೆಲವ ರಾಜರು ತಮ್ಮ ಕೆಟ್ಟ ಹಾಗು ಕ್ರೂರವಾದ ಆಳ್ವಿಕೆಯಿಂದ...
ಪಶ್ಚಿಮ ಘಟ್ಟದಲ್ಲಿ ನಂಬಲಸಾಧ್ಯವಾದ ಸ್ಥಳಗಳು
ಪಶ್ಚಿಮ ಘಟ್ಟವನ್ನು ಸಹ್ಯಾದ್ರಿ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಎಂಟು ಜೈವಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಸುಂದರವಾದ ಪರ್ವತ ಶ್ರೇಣಿಯು ದಕ್ಷಿಣ ಭಾರತದ 1600 ಕಿ.ಮೀ. ವ್ಯಾಪ್ತಿಯಲ್ಲಿದೆ ಮತ್ತು ವಿಶ್ವ ಪರಂಪರೆಯ ತಾಣವೆಂಬ ಹೆಸರನ್ನು...