ಭಾರತದಲ್ಲಿ ದೇವಿಗೆ ಅನೇಕ ಪ್ರಾಚೀನ ಮಂದಿರಗಳಿವೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ವಿಶೇಷ ಮಂದಿರವಿದೆ. ಈ ಮಂದಿರವನ್ನು ಜನರು ಮುಂಡೇಶ್ವರಿ ಮಾತಾ ಮಂದಿರ ಎಂದು ಕರೆಯುತ್ತಾರೆ....
ಉತ್ತರ ಪ್ರದೇಶವು ಭಾರತದ ಒಂದು ದೊಡ್ಡ ರಾಜ್ಯವಾಗಿದೆ. ಇದು ತನ್ನ ಪೌರಾಣಿಕ ಐತಿಹಾಸಿಕ ಸ್ಥಳಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಎಲ್ಲಾ ರೀತಿಯ ಪ್ರವಾಸಿ ತಾಣವನ್ನು ನೀವು ಸುತ್ತಾಡಬಹುದು. ಲಕ್ನೋವನನ್ನು ಹೊರತುಪಡಿಸಿ ವಾರಣಾಸಿ,...
ಮಳೆಗಾಲವು ಶುರುವಾಯಿತೆಂದರೆ ಸಾಕು ಮಾನ್ಸೂನ್ ಮಳೆಗಾಲದ ಪ್ರಯಾಣವು ಪ್ರಾರಂಭವಾಗುತ್ತದೆ. ನೀವು ಹೊರಗಡೆ ವೀಕ್ಷಣೆಯನ್ನು ಪ್ರಾರಂಭಿಸುವ ಕಾಲವೆನ್ನಬಹುದು ಅದು ಮಳೆಯೊಂದಿಗೆ ಮನೆಯ ಕಿಟಕಿಯಿಂದ ಹೊರಗೆ ಮಳೆಯನ್ನು ವೀಕ್ಷಣೆ ಮಾಡುವುದಾದರೂ ಸರಿ...
ನೀವು ವಿಶಾಖಪಟ್ಟಣಂ ನಿಂದ ಯಾವುದಾದರೂ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ತಾಣಕ್ಕಾಗಿ ನೋಡುತ್ತಿದ್ದಲ್ಲಿ ಹಾಗೂ ಇಲ್ಲಿ ನಿಮಗೆ ಬೇಕಾಗುವ ಎಲ್ಲವೂ ಸಿಗುವ ಅಂದರೆ ಬೀಚ್ ನಿಂದ ದೇವಾಲಯಗಳವರೆಗೆ ಮತ್ತು ಉದ್ಯಾನವನಗಳಿಂದ ಸ್ಮಾರಕಗಳವರೆಗೆ ನೋಡಲು...
ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಹೊಸ ಪ್ರಚಾರದ ಯೋಜನೆಯನ್ನು ಹೊರತಂದಿದೆ. ಕೇವಲ 999 ರೂ. ದರದಲ್ಲಿ ವಿಮಾನ ಪ್ರಯಾಣದ ಅವಕಾಶವನ್ನು ನೀಡುತ್ತಿದೆ. ನೀವು ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಕನಸು ಕಂಡಿದ್ದಾರೆ. ಇಲ್ಲಿದೆ...
ರಾಮೇಶ್ವರ ಎಂದ ತಕ್ಷಣ ಪ್ರತಿಯೊಬ್ಬರಿಗೂ ಮೊದಲು ನೆನಪು ಬರುವುದೇ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸ್ಥಳವೆಂದು. ಮುಖ್ಯವಾಗಿ ಇಲ್ಲಿನ ಸಮುದ್ರ ಸ್ನಾನವನ್ನು ಅತ್ಯಂತ ಪವಿತ್ರವಾದ ಕಾರ್ಯ ಎಂದು ಭಾವಿಸುತ್ತಾರೆ. ಅದೇ ವಿಧವಾಗಿ ರಾಮೇಶ್ವರದ...
ಇಡೀ ವಿಶ್ವದಲ್ಲಿ ಭಗವತಿ ದೇವಿಯನ್ನು ನಾನಾ ರೂಪದಲ್ಲಿ ಪೂಜಿಸುತ್ತಾರೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಕಾಳಿ ದೇವಿಯನ್ನು ಆರಾಧಿಸಲಾಗುತ್ತದೆ. ಧಾರ್ಮಿಕ ಗ್ರಂಥ ಹಾಗೂ ಮಾನ್ಯತೆಯ ಪ್ರಕಾರ ಕೊಲ್ಕತ್ತಾದಲ್ಲಿ ಕಾಳಿದೇವಿಯು...
ಭಾರತದ ಮಧ್ಯಕಾಲೀನ ಅವಧಿಯ ಹೊಯ್ಸಳ ಸಾಮ್ರಾಜ್ಯದ ಸಮಯದಲ್ಲಿ ಹಾಸನವು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿತ್ತು ಮತ್ತು ಇಲ್ಲಿಯ ಪ್ರಾಚೀನ ಸ್ಮಾರಕಗಳು ಅದರಲ್ಲೂ ದೇವಾಲಯಗಳು ಮತ್ತು ಅನೇಕ ಧಾರ್ಮಿಕ ತಾಣಗಳು ಪ್ರವಾಸಿಗರಲ್ಲಿ...
ಭಾರತವು ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ ಅದರ ಗಡಿಯೊಳಗೆ ಮಾನ್ಸೂನ್ ಸ್ಥಳಗಳು ಬಹಳಷ್ಟು ಇವೆ. ಅವುಗಳಲ್ಲಿ ಒಂದು ಮಂಗಳೂರು. ಪಶ್ಚಿಮ ಕರಾವಳಿ ಪ್ರದೇಶದಲ್ಲಿರುವ ಈ ಸುಂದರ ನಗರವು ನೈಸರ್ಗಿಕ...
ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಅದರದೇ ಆದ ಹಳೆಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಗೆ ಜನಪ್ರಿಯವಾಗಿದೆ. ಈ ರಾಜ್ಯವನ್ನು ಹೊರತುಪಡಿಸಿ ಭಾರತವೇ ಅಪೂರ್ಣ ಎನ್ನುವಂತಹ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು...
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಪುನ್ನೂರು ಎಂಬ ಗ್ರಾಮವಿದೆ. ಪುನ್ನೂರು ಎಂಬ ಪದವು ಪುನ್ನ ಹಾಗೂ ಊರು ಎಂಬ ಎರಡು ಪದಗಳು ಸೇರಿ ಬಂದಿದೆ. ಪುನ್ನ ಎಂದರೆ ಬಂಗಾರ ಎಂದು, ಊರು ಎಂದರೆ ಗ್ರಾಮವೆಂದು ಅರ್ಥ....
ಮುಂಬೈಯಿಂದ ಸುಮಾರು 400ಕಿ.ಮೀ ದೂರದಲ್ಲಿರುವ ಕೋಲ್ಹಾಪುರವು ಮಹಾರಾಷ್ಟ್ರದ ಒಂದು ಜಿಲ್ಲೆಯಾಗಿದೆ. ಇದು ಕೋಲ್ಹಾಪುರ ಲಕ್ಷ್ಮೀ ಮಂದಿರಕ್ಕೆ ಪ್ರಸಿದ್ದಿಯಾಗಿದೆ. ಇಲ್ಲಿ ದೇವಿ ಲಕ್ಷ್ಮೀಯನ್ನು ಅಂಬಾಜಿಯ ಹೆಸರಲ್ಲಿ ಪೂಜಿಸಲಾಗುತ್ತದೆ. ಕೋಲ್ಹಾಪುರದ...
ನಾವು ಪ್ರವಾಸದಲ್ಲಿರುವಾಗ, ಸ್ಥಳವನ್ನು ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ ಸೌಕರ್ಯಗಳತ್ತ ಗಮನ ನೀಡುವುದು ಅಗತ್ಯವಿರುತ್ತದೆ. ಪ್ರವಾಸಕ್ಕೆ ಹೋಗುವಾಗ ಕುಟುಂಬದ ಸದಸ್ಯರೂ ಕೂಡಾ ಬರುತ್ತಾರೆ ಹಾಗಿರುವಾಗ ಸರಿಯಾದ ರೂಂನ ವ್ಯವಸ್ಥೆ ಮಾಡುವುದು ಅತೀ...
ಊಟಿಗೆ ಹೋಗಬೇಕು ಎನ್ನುವುದು ಬಹುತೇಕರ ಕನಸಾಗಿರುತ್ತದೆ. ಊಟಿಯಲ್ಲಿನ ಹಚ್ಚಹಸಿರಿನ ಪ್ರಕೃತಿ ಸೌಂದರ್ಯ, ತಂಪಾದ ಗಾಳಿ, ಚಳಿಯ ವಾತಾವರಣ ಇದೆಲ್ಲಾ ನಿಮ್ಮನ್ನು ಒಂದು ರೀತಿಯ ಅನುಭವವನ್ನು ಉಂಟುಮಾಡುತ್ತದೆ. ಊಟಿಯಲ್ಲಿ ಅನೇಕ ಜಲಪಾತಗಳಿವೆ, ಟೀ...
ಗೋವಾಗೆ ಪ್ರಯಾಣಿಸಲು ಕಾರಣದ ಅಗತ್ಯವಿಲ್ಲ. ಪಾರ್ಟಿ ಮಾಡಬೇಕೆಂಬ ಮನಸಾದರೆ ಯಾವಾಗ ಬೇಕಾದರೂ ಗೋವಾಕ್ಕೆ ಹೋಗಬಹುದು. ಮರಳಿನ ಕಡಲ ತೀರದ ಸೌಂದರ್ಯದ ನಡುವೆ ಸೂರ್ಯಾಸ್ತವನ್ನು ನೋಡೋದು ನಿಜಕ್ಕೂ ರಮಣೀಯವಾಗಿದೆ. ಗೋವಾದ ಸಂಸ್ಕೃತಿ ಅಲ್ಲಿನ ಆಚಾರ,...
ಕಲಿಯುಗ ದೈವವಾದ ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ಶ್ರೀಮನ್ನಾರಾಯಣನ ದಶಾವತಾರಗಳಿವೆ. ಅಂತಹ ವಿಭಿನ್ನವಾದ ದೇವಾಲಯವು ಆಂಧ್ರಪ್ರದೇಶದ ಅಮರಾವತಿಯಲ್ಲಿದೆ. ಪ್ರಪಂಚದಲ್ಲಿ ಇಂತಹ ವಿಗ್ರಹವು ಬೇರೆಲ್ಲೂ ಇಲ್ಲ ಎಂದು ಹೇಳಲಾಗುತ್ತದೆ. ಆಗಮ...
ಮಗುವಿಗೆ ಜನ್ಮ ನೀಡುವುದು ಹೆಣ್ಣಿಗೆ ಇನ್ನೊಂದು ಜನ್ಮಸಿಕ್ಕಿದಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಎಲ್ಲರೂ ಒಪ್ಪಲೇ ಬೇಕಾದಂತಹ ಸತ್ಯ. ಪ್ರತಿಯೊಬ್ಬ ಮಹಿಳೆಯು ಹೆರಿಗೆ ಸುಸೂತ್ರವಾಗಿ ನಡೆಯಲಿ ಎಂದೇ ಬಯಸುತ್ತಾಳೆ. ತಮಿಳುನಾಡಿನಲ್ಲಿ ಒಂದು...
ರಾಜಸ್ಥಾನದ ಮೇವಾರ್ ಪ್ರದೇಶದಲ್ಲಿರುವ ಭಿಲ್ವಾರವು ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಪ್ರವಾಸಿಗರಲ್ಲಿ ಇದು ಜನಪ್ರಿಯವಾಗಿದೆ. ಹಲವಾರು ಧಾರ್ಮಿಕ ಸ್ಥಳಗಳ ಉಪಸ್ಥಿತಿಯ ಕಾರಣದಿಂದಾಗಿ ಇದು...