ಕುರು ವಂಶದ ರಾಜಧಾನಿಯಾದ ಹಸ್ತಿನಾಪುರದ ಬಗ್ಗೆ ನಿಮಗೆ ತಿಳಿಯದ ಸಂಗತಿಗಳು....
ಹಸ್ತಿನಾಪುರಂನ ಹೆಸರು ಕೇಳಿದರೆ ಸಾಕು ಮಹಾಭಾರತ ನೆನೆಪಿಗೆ ಬರುತ್ತದೆ. ಹಸ್ತಿನಾಪುರ ಮಹಾಭಾರತದಲ್ಲಿ ಪ್ರಸಿದ್ಧವಾದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಉತ್ತರ ಭಾರತದಲ್ಲಿನ ಮೀರತ್ ಜಿಲ್ಲೆಯಲ್ಲಿದೆ. ದೆಹಲಿಯಿಂದ ಸುಮಾರು 110 ಕಿ.ಮೀ ದೂರದಲ್ಲಿ,...
ಈ ದೇವಿಯನ್ನು ಆರಾಧಿಸಿದರೆ ಕಷ್ಟಗಳು ಮಂಗಮಾಯವಾಗುತ್ತವಂತೆ...!
ನಮ್ಮ ಭಾರತ ದೇಶದಲ್ಲಿ ಅನೇಕ ದೇವಿಯ ದೇವಾಲಯಗಳಿವೆ. ಅನೇಕ ದೇವಿಯ ದೇವಾಲಯಗಳು ತನ್ನದೇ ಮಹತ್ವವನ್ನು ಹಾಗು ಶಕ್ತಿಯನ್ನು ಹೊಂದಿದೆ. ಬೇಡಿದ ವರವನ್ನು ಕರುಣಿಸುವ ತಾಯಿಗೆ ದೇಶದಾದ್ಯಂತ ಪೂಜಿಸುತ್ತಾರೆ. ಆ ತಾಯಿಯ ದಯೆ ಇದ್ದಾರೆ ಎಲ್ಲಾ ಕಾರ್ಯಗಳು...
ಆ ದೇವಾಲಯಯನ್ನು ಕಾಯುತ್ತಿರುವ 19 ಅಡಿ ಹಾವು ಎಲ್ಲಿದೆ ಗೊತ್ತ?
ಎಷ್ಟೋ ವರ್ಷಗಳಿಂದ ಆ ದೇವಾಲಯವನ್ನು ಕಾಯುತ್ತಿರುವ 19 ಅಡಿ ನಾಗರ ಹಾವು. ಇದೊಂದು ಆಶ್ರ್ಚಯವೇ ಸರಿ. ನಮ್ಮ ಹಿಂದೂ ಸಂಸ್ಕøತಿಯ ಪ್ರಕಾರ ನಾಗಗಳನ್ನು ದೇವತೆಗಳ ಹಾಗೆ ಆರಾಧಿಸುವ ಪರಿಪಾಠವಿದೆ. ಮಹಾಶಿವನು ತನ್ನ ಆಭರಣವಾಗಿ ಹಾವನ್ನು...
ನೂತನ ವರ್ಷಾರ೦ಭದ ಹೊಸ್ತಿಲಿನಲ್ಲಿ ಕೊಚ್ಚಿನ್ ಕಾರ್ನಿವಲ್ ನಲ್ಲಿ ಭಾಗವಹಿಸಲೇಬೇಕಾದ ಜೌಚಿತ್ಯವೇನು ?
ವರ್ಷದ ಕೆಲವು ನಿರ್ಧಿಷ್ಟ ಕಾಲಾವಧಿಗಳಲ್ಲಿ ಒದಗುವ ರಜಾದಿನಗಳನ್ನು ಹಾಗೂ ಬಿಡುವಿನ ಅವಧಿಗಳನ್ನು, ಪ್ರವಾಸಿಗರ ರೂಪದಲ್ಲಿ, ನಮ್ಮಲ್ಲಿ ಬಹುತೇಕರು ಸರ್ವೇಸಾಮಾನ್ಯವಾಗಿ, ದೂರದ ಪರಸ್ಥಳಗಳಿಗೆ ತೆರಳಿ ಅಲ್ಲಿ ಕಾಲಕಳೆಯುವ ಯೋಜನೆಗಳನ್ನು...
ಈ ಚಳಿಗಾಲದಲ್ಲಿ ಕಾಶ್ಮೀರದ ದ ವ್ಯಾಲಿ ವೀಕೆ೦ಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರಿ
ಎಲ್ಲಾ ಚಳಿಗಾಲ ಪ್ರಿಯರಿಗಾಗಿ ಇದೋ ಇಲ್ಲಿವೆ ಒ೦ದಷ್ಟು ರೋಚಕ ಸ೦ಗತಿಗಳು! ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮವನ್ನು ಉತ್ತೇಜಿಸುವುದಕ್ಕಾಗಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರವಾಸೋದ್ಯಮ ಇಲಾಖೆಯು...
5000 ವರ್ಷಗಳಿಂದಲೂ ಜೀವಿಸುತ್ತಿರುವ ವ್ಯಕ್ತಿ!
ಭಗವಂತನು ಮಾನವರಿಗೆ ನೀಡುವ ಆಯಸ್ಸು 100 ವರ್ಷ ಆದರೆ ಇಂದು ಕೇವಲ 68 ಅಥವಾ 70 ವರ್ಷಗಳಿಗೆ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಅಸಲಿಗೆ ಯಾರಾದರೂ ನಿಜವಾಗಿಯೂ 5000 ವರ್ಷಗಳ ಕಾಲ ಬದುಕುತ್ತಾರೆಯೇ? ವೈಜ್ಞಾನಿಕವಾಗಿ ನೋಡಿದರೆ ಅದು ಅಸಾಧ್ಯ. ನಾನು...
ವಿಶಾಖ ಪಟ್ಟಣದ ತೀರದಲ್ಲಿ ಸಿಕ್ಕಿತು ಜಲಕನ್ಯೆ!
ವಿಶಾಖ ಪಟ್ಟಣವು ಫೋರ್ಟ್ ಟೌನ್ ಎಂದು ಪ್ರಸಿದ್ಧಿ ಹೊಂದಿದೆ. ಭಾರತ ದೇಶದ ದಕ್ಷಿಣ ಪೂರ್ವ ತೀರದಲ್ಲಿರುವ ವೈಜಾಗ್ ಆಂಧ್ರ ಪ್ರದೇಶದಲ್ಲಿನ ಒಂದು ಅತಿ ದೊಡ್ಡ ನಗರವಾಗಿದೆ. ಈ ನಗರವು ಅದ್ಭುತವಾದ ಚರಿತ್ರೆಯನ್ನು ಹಾಗು ಸಂಸ್ಕøತಿಯನ್ನು...
ಮಕರ ಸಂಕ್ರಾತಿ ಹಬ್ಬವನ್ನು ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತ?
ಮಕರ ಸಂಕ್ರಾತಿ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದೇ ಈ ಹಬ್ಬದ ಮುಖ್ಯವಾದ ವಿಶೇಷತೆ. ಸಾಮಾನ್ಯವಾಗಿ "ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನು ಮಾತಾಡು"...
ಉತ್ತರ ಭಾರತದ ಪರಮಪವಿತ್ರ ಯಾತ್ರಾಸ್ಥಳ - ಕಾಶಿ ವಿಶ್ವನಾಥ ದೇವಸ್ಥಾನ
ಭಗವಾನ್ ಶಿವನಿಗರ್ಪಿತವಾಗಿರುವ ಪ್ರಾಚೀನ ಕಾಶಿ ವಿಶ್ವನಾಥ ದೇವಸ್ಥಾನವು, ಉತ್ತರಕಾಶಿಯ ಅತ್ಯ೦ತ ಪ್ರಸಿದ್ಧ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ. ಭಗವಾನ್ ಪರಶಿವನ ಪ್ರತಿಮೆ ಅಥವಾ ಶಿವಲಿ೦ಗವು 90 ಸೆ೦.ಮೀ. ಗಳ ಪರಿಧಿಯುಳ್ಳದ್ದಾಗಿದ್ದು, 60...
ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ದೆವ್ವ, ದೇವರು ಎಂಬ ಪರಿಕಲ್ಪನೆ ಇದೆಯೇ ಎಂಬುದಕ್ಕೆ ಉತ್ತರ ಅವರವರ ನಂಬಿಕೆಗೆ ಬಿಟ್ಟಿದ್ದು. ಕೆಲವರು ದೇವರು ಇದ್ದಾರೆ ಅವರೇ ಬ್ರಹ್ಮಾಂಡವನ್ನು ಆಳುವವರು ಅವರೇ ಆದರೆ ದೆವ್ವ ಎನ್ನುವುದು ಇಲ್ಲ ಎಂದು ವಾದಿಸುತ್ತಾರೆ. ಒಳ್ಳೆಯದು ಇದೆ ಎಂದರೆ...
ಈ ವರಹಾಮೂರ್ತಿಯ ಮೈಯೆಲ್ಲಾ ದೇವತೆಗಳೇ....
ಸಾತ್ನಾ ಮಧ್ಯ ಪ್ರದೇಶದಲ್ಲಿನ ಒಂದು ಆಸಕ್ತಿಕರವಾದ ನಗರ. ಈ ನಗರ ಭಾರತ ದೇಶದ ಪ್ರಾಚೀನ ವೈಭವಕ್ಕೆ ನಿರ್ದಶನವಾಗಿದೆ. ಪ್ರಪಂಚ ಪ್ರಖ್ಯಾತಿಗಳಿಸಿದ ಖಜರಾಹೋ ದೇವಾಲಯವು ಈ ನಗರಕ್ಕೆ ಸಮೀಪದಲ್ಲಿಯೇ ಇದೆ. ಸತ್ನಾದ ಸುತ್ತಮುತ್ತ ಅನೇಕ ಪ್ರದೇಶಗಳಿವೆ....
ಭಾರತದ ಐದು ವಿಸ್ಮಯಕರ ಕ್ರಿಸ್ಮಸ್ ಮಾರುಕಟ್ಟೆಗಳು
ಹೊಳೆಹೊಳೆಯುವ ನಕ್ಷತ್ರಗಳು, ದೀಪಮಾಲೆಗಳು, ಮತ್ತು ಸ್ಟ್ರೀಮರ್ ಗಳೊ೦ದಿಗೆ ಕೃತಕ ಹಿಮಸಾರ೦ಗದ ಕೊ೦ಬುಗಳು ಮತ್ತು ಬಿಳಿ ಹಾಗೂ ಕೆ೦ಬಣ್ಣದ ಟೋಪಿಗಳನ್ನು ಮನೆಗೆ ತರುವ ವರ್ಷದ ಆ ಕಾಲಘಟ್ಟವೇ ಇದಾಗಿರುತ್ತದೆ. ಸ೦ತೋಷದ ಮತ್ತು ಉಡುಗೊರೆಗಳನ್ನು ವಿನಿಮಯ...
ಅಮೇರಿಕಾ ವಿಜ್ಞಾನಿಗಳೇ ಕೈಮುಗಿದರು ನಮ್ಮ ರಾಮಸೇತುವೆಗೆ...ಇಲ್ಲಿದೆ ಮಿಸ
ಅಸಲಿಗೆ ರಾಮಸೇತು ಇರುವುದು ತಮಿಳುನಾಡು ರಾಜ್ಯದ ಪಂಬನ್ ದ್ವೀಪದಿಂದ ಶ್ರೀಲಂಕಕ್ಕೆ ಸಂಪರ್ಕ ಸಾಧಿಸುತ್ತದೆ. ಶ್ರೀ ರಾಮನ ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ರಾಮಸೇತುವು ಸುಮಾರು 30 ಕಿ.ಮೀ ಸಂಪರ್ಕ ಸಾಧಿಸುತ್ತದೆ. ಈ ಪ್ರದೇಶವನ್ನು ಆಡಾಮ್...
ತಿರುಮಲದಲ್ಲಿ ಮಹಾದ್ಭುತ...ಕಣ್ಣು ತೆರೆದ ವೆಂಕಟೇಶ್ವರ ಸ್ವಾಮಿ..
ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುನಾಮಸ್ಮರಣದಲ್ಲಿ ಲೀನರಾಗಿರುತ್ತಾರೆ....
ಕಾಶ್ಮೀರದಲ್ಲಿ ಈ ತಾಣಗಳಿರುವಾಗ ಲಡಾಖ್ ಅನ್ನು ಮರೆತುಬಿಡಿರಿ
ಅತ್ಯ೦ತ ಹೆಚ್ಚು ಚರ್ಚೆಗೆ ಗ್ರಾಸವಾಗುವ ಸ್ಥಳಗಳ ಪೈಕಿ ಲಡಾಖ್ ಒ೦ದಾಗಿದ್ದು, ಜಗತ್ತಿನಾದ್ಯ೦ತ ಅನೇಕ ಪ್ರವಾಸಿಗರ ಕನಸಿನ ತಾಣವೂ ಲಡಾಖ್ ಆಗಿರುತ್ತದೆ. ಈ ಪ್ರಾ೦ತವು ನಿಜಕ್ಕೂ ನಿಜಕ್ಕೂ ನಿಬ್ಬೆರಗಾಗಿಸುವ೦ತಹ ಸೊಬಗುಳ್ಳದ್ದಾಗಿದ್ದು, ತನ್ನ...
ಮಕ್ಕಳ ಭಾಗ್ಯವನ್ನು ಕರುಣಿಸುವ ಮುದ್ದು ಕೃಷ್ಣನಿವನು.....
ವಿವಾಹವಾದ ನಂತರ ಒಂದು ಪುಟ್ಟ ಮಗುವು ಮನೆಯೆಲ್ಲಾ ಓಡಾಡಿಕೊಂಡು ಇರಬೇಕು ಎಂದು ದಂಪತಿಗಳು ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕೆಲವರಿಗೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಅನೇಕ ದೇವಾಲಯಕ್ಕೆ ಹರಕೆ, ಆಸ್ಪತ್ರೆ ಎಂದೆಲ್ಲಾ...
ಕ್ರಿಸ್ಮಸ್ ಆಚರಿಸಲು 5 ಅತ್ಯುತ್ತಮವಾದ ಸ್ಥಳಗಳು
ಕ್ರಿಸ್ಮಸ್ ಆಚರಣೆಯು ಕೇವಲ ಕ್ರೈಸ್ತರಿಗೆ ಮಾತ್ರವಲ್ಲದೇ ಎಲ್ಲಾ ಧರ್ಮದವರು ಕೂಡ ಇತ್ತೀಚೆಗೆ ಆಚರಿಸುತ್ತಾರೆ. ಕ್ರಿಸ್ಮಸ್ ಬಂತು ಎಂದರೆ ಮತ್ತೇನೂ ಹೊಸ ವರ್ಷ ಬಂತು ಎಂದ ಹಾಗೆಯೇ ಅಲ್ಲವೇ? ಈ ಹಬ್ಬವು ಮುಖ್ಯವಾಗಿ ಕ್ಷಮೆ ಮತ್ತು...
ಡಿಸೆ೦ಬರ್ ನಲ್ಲಿ ಸ೦ದರ್ಶಿಸಬೇಕಾದ ಭಾರತದ ಸು೦ದರ ಹಿಮಾಚ್ಛಾಧಿತ ಸ್ಥಳಗಳು
ಚಳಿಗಾಲದ ಕುರಿತಾದ ಅತ್ಯ೦ತ ಖುಷಿಯನ್ನು೦ಟು ಮಾಡುವ ಒ೦ದು ಸ೦ಗತಿಯು ಹಿಮಪಾತವೆ೦ದು ಹೇಳಿದರೆ, ಅದೇನೂ ಉತ್ಪ್ರೇಕ್ಷೆಯ ಮಾತೆ೦ದೆನಿಸಿಕೊಳ್ಳಲಾರದು. ಪುಟ್ಟ ಪುಟ್ಟ ಮ೦ಜಿನ ತುಣುಕುಗಳು ಆಗಸದಿ೦ದ ಧರೆಗುದುರುತ್ತಾ, ಶುಭ್ರ ಶ್ವೇತವರ್ಣದ ಬೃಹತ್...