ಕೂರ್ಗ್ ಅನ್ನು ದಿ ಸ್ಕಾಟ್ಲೆಂಡ್ ಆಫ್ ದಿ ಈಸ್ಟ್ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ ಮತ್ತು ಇದು ದೇಶದಾದ್ಯಂತದ ಚಾರಣ ಉತ್ಸಾಹಿಗಳನ್ನು ಆಕರ್ಷಿಸುವ ದೊಡ್ಡ ಪರ್ವತ ಶಿಖರಗಳಿಗೆ ನೆಲೆಯಾಗಿದೆ. ಟ್ರಕ್ಕಿಂಗ್ ನಂತಹ ಸಾಹಸಮಯ ಚಟುವಟಿಕೆಗಳು ಜನರು...
ಭಾರತ ದೇಶಕ್ಕೆ ಉತ್ತರದಲ್ಲಿರುವ ಹಿಮಾಲಯದಲ್ಲಿ ಅನೇಕ ಸುಂದರವಾದ ದೃಶ್ಯಗಳು ಇವೆ. ವರ್ಷಗಳಲ್ಲಿ ಕೆಲವು ತಿಂಗಳು ಈ ಪ್ರದೇಶದಲ್ಲಿ ಬಾಹ್ಯ ಪ್ರಪಂಚದಿಂದ ಸಂಬಂಧಗಳು ಇಟ್ಟುಕೊಳ್ಳುವುದಿಲ್ಲ. ಆ ಸಮಯದಲ್ಲಿ ನಾವು ಹೋಗುವುದಕ್ಕೆ ಆಗುವುದು ಇಲ್ಲ. ಉಳಿದ...
ಛತ್ತೀಸಗಢ, 2000 ರಲ್ಲಿ ಪ್ರತ್ಯೇಕ ರಾಜ್ಯವಾಗಿ ವಿಭಜಿಸಲ್ಪಟ್ಟ ರಾಜ್ಯವಾಗಿದೆ ಮತ್ತು 6 ವಿವಿಧ ರಾಜ್ಯಗಳ ಸರಹದ್ದುಗಳನ್ನೊಳಗೊಂಡಿದೆ. ಇದು ನಮ್ಮ ದೇಶದ ಹೃದಯ ಭಾಗದಲ್ಲಿರುವ ರಾಜ್ಯವಾಗಿದೆ. ಇಲ್ಲಿಯ ಆಕರ್ಷಕ ಪ್ರವಾಸಿ ತಾಣಗಲು ಪ್ರವಾಸವನ್ನು...
ಗಡಿ ಭಾಗದಲ್ಲಿರುವ ಅತ್ಯಂತ ಸುಂದರವಾದ ಮತ್ತು ಉತ್ತಮವಾದ ಸ್ಥಳಕ್ಕೆ ಭೇಟಿ ಕೊಟ್ಟಿರುವಿರ? ಇಲ್ಲವಾದಲ್ಲಿ ಈ ವ್ಯಾಪಾರ ವಹಿವಾಟು ಮಾಡಲಾಗುತ್ತಿದ್ದ ಈ ಇವು ವಾಪರಸ್ಥರಿಗೆ ಉಪಯೋಗವಾಗದ ಭಾರತ ಮತ್ತು ಚೀನದ ಮಧ್ಯೆ ಇರುವ ಪಾಸ್ ಗಳಿಗೆ ಭೇಟಿ ಕೊಡಿ...
ಹಿಂದಿನ ಬ್ರಿಟಿಷ್ ಪ್ರಾಂತ್ಯದ ಕೂರ್ಗ್ ಎಂದು ಕರೆಲ್ಪಡುತ್ತಿದ್ದ ಈ ಸ್ಥಳವು ನಂತರ ಕೊಡಗು ಎಂದು ಕರೆಯಲ್ಪಟ್ಟಿತು. ಇದು ಕರ್ನಾಟಕದ ಒಂದು ಗ್ರಾಮೀಣ ಜಿಲ್ಲೆಯಾಗಿದೆ. ಉತ್ತರದಲ್ಲಿ ಮಾಂಡೇರಿ ಕೋಟೆಯು ಸುತ್ತುವರೆದಿದ್ದು ಇದರ ಪ್ರವೇಶ ದ್ವಾರವು...
ಮಹಿಳೆಯರಿಗೆ ಅತ್ಯಂತ ಅಪಾಯವಾದ ಪ್ರದೇಶಗಳು ಎಂದು ಭಾವಿಸುವ ಪ್ರಪಂಚದಲ್ಲಿನ ಮೊದಲ 5 ದೇಶಗಳಲ್ಲಿ ಭಾರತ ದೇಶವು ಒಂದು. ನೋಡಿ ಯಾವ ಸ್ಥಾನದಲ್ಲಿ ನಮ್ಮ ಭಾರತವಿದೆ ಎಂದು. ಗೂಗಲ್ ಟ್ರೆಂಡ್ಸ್ "ಸೆಕ್ಸ್" ಎಂಬ ಪದವನ್ನು ಟೈಪ್ ಮಾಡಿ 7 ದೇಶಗಳಲ್ಲಿ...
ಅಂತ್ಯವಿಲ್ಲದ ರಾಯಧನದ ಅರಮನೆಯಿಂದಾಗಿ ಭಾರತವನ್ನು ಪ್ರೀತಿಯಿಂದ ಬಂಗಾರದ ಗುಬ್ಬಚ್ಚಿ ಎಂದು ಕರೆಯಲಾಗುತ್ತಿತ್ತು. ಅರಮನೆಗಳು ಮತ್ತು ರಾಯಧನದ ವಿಷಯಕ್ಕೆ ಬಂದಾಗ, ನಮ್ಮ ಮನಸ್ಸಿನಲ್ಲಿ ಬರುವ ಮೊದಲ ಸ್ಥಳವೆಂದರೆ ರಾಜಸ್ಥಾನ. ಇದು ಅತ್ಯಂತ...
ಜಗತ್ತಿನಾದ್ಯಂತ ಪ್ರವಾಸಿಗರು ಹೆಚ್ಚಾಗಿ ಭೇಟಿ ಕೊಡುವ ಸ್ಥಳಗಳಲ್ಲಿ ಭಾರತವೂ ಕೂಡಾ ಪ್ರಮುಖವಾದುದಾಗಿದೆ. ದೇಶದಾದ್ಯಂತ ಬೇರೆ ಬೇರೆ ಭಾಗಗಳಲ್ಲಿ ಜಗತ್ತಿನ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿ ಕಾಣಸಿಗುತ್ತಾರೆ. ಭಾರತವು ಸುಂದರವಾದ ಪ್ರಕೃತಿ...
ಕೊಪ್ಪಳ ಪ್ರದೇಶವು ತನ್ನ ಗತ ಚರಿತ್ರೆಯ ಬಗ್ಗೆ ಗಮನಿಸಿದರೆ ಈ ಪ್ರದೇಶವನ್ನು ಗಂಗರು, ಹೊಯ್ಸಳರು, ಚಾಳುಕ್ಯ ರಾಜವಂಶಸ್ಥರು ಆಳ್ವಿಕೆ ಮಾಡಿದ್ದಾರೆ. ಕೊಪ್ಪಳವನ್ನು ಹಳೆಯ ಕಾಲದಲ್ಲಿ ಕೊಪ್ಪನಗರ ಎಂದು ಕರೆಯುತ್ತಿದ್ದರು. ಈ ಪ್ರದೇಶವು ಜೈನರಿಗೆ...
ಪುರಾತನ ಕಾಲದಲ್ಲಿ ಶಾಪಗ್ರಸ್ಥರು ಎಂದರೆ ಆಗ್ರಹಕ್ಕೆ ಗುರಿಯಾದ ಅಥವಾ ಶಪಿಸಿದ ಕಾರಣ ಶಾಪವು ಏರ್ಪಟ್ಟು, ಮತ್ತೇ ಅವರು ಶಾಪದಿಂದ ವಿಮುಕ್ತಿ ಹೊಂದುವ ಸಲುವಾಗಿ ಒಂದು ಮಾರ್ಗವಿರುತ್ತದೆ ಎಂದು ಅನೇಕ ಪುರಾಣಗಳಲ್ಲಿ ಕೇಳಿದ್ದೇವೆ ಅಲ್ಲವೇ? ಆದರೆ...
ಪಶ್ಚಿಮ ಬಂಗಾಳದ ಬಗ್ಗೆ ಬಂದಾಗ ಮೊದಲ ಆಯ್ಕೆ ಅಲ್ಲಿನ ದಿಘಾ ಬೀಚ್. ಈ ಸ್ಥಳವು ಹೆಚ್ಚು ವಾಣಿಜ್ಯೀಕರಣಗೊಂಡಿರುವುದರಿಂದ ಇದು ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಮತ್ತೊಂದೆಡೆ ಬಂಕಿಪತ್ ಒಂದು ಅಡಗಿರುವ ರತ್ನವೆನಿಸಿದೆ ಮತ್ತು ಇಲ್ಲಿಗೆ...
ಈ ವಾರಾಂತ್ಯದ ರಜಾದಿನಗಳಲ್ಲಿ ಕೊಲ್ಲಿ ಬೆಟ್ಟಗಳ ಬೆರಗು ಗೊಳಿಸುವ ಪರ್ವತ ಶ್ರೇಣಿಗಳಿಗೆ ಭೇಟಿ ಕೊಡುವ ಯೋಜನೆ ಹಾಕಿ ಕೊಂಡರೆ ಹೇಗಿರಬಹುದು? ಒಂದೇ ಜಾಗದಲ್ಲಿ ಇರಲು ನೀವು ಇಷ್ಟ ಪಡದವರಾಗಿದ್ದಲ್ಲಿ, ಮತ್ತು ನಿಮ್ಮ ವಾರಾಂತ್ಯದ ರಜಾದಿನಗಳನ್ನು...
ತಾಜ್ ಮಹಲ್ನ ಬಗ್ಗೆ ಅನೇಕ ಮಂದಿಗೆ ಅನೇಕ ವಿಷಯಗಳು ಗೊತ್ತು. ಆದರೆ ಯಾವುದೇ ವಿಷಯ ಕೂಡ ಪೂರ್ತಿಯಾಗಿ ಮಾತ್ರ ತಿಳಿಯದು ಎಂದೇ ಹೇಳಬಹುದು. ಆದರೆ ತಾಜ್ ಮಹಾಲ್ಗೆ ಸಂಬಂಧಿಸಿದ ಕೆಲವು ನಿಜಗಳು ಈ ಲೇಖನದ ಮೂಲಕ ತಿಳಿದುಕೊಳ್ಳೋಣ....
2017ರ ವರ್ಷವು ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತಿದೆ ಮತ್ತು ಹೊಸ ವರ್ಷದ ಆಗಮನವನ್ನು ನಮ್ಮದೇ ಆದ ಶೈಲಿಯಲ್ಲಿ ಆಚರಿಸಲು ನಾವು ಆಚರಿಸುತ್ತೇವೆ. ಕೆಲವರು ಮನೆಯ ನಾಲ್ಕು ಗೋಡೆಗಳ ಮಧ್ಯೆ ಆಚರಿಸಿದರೆ ಇನ್ನು ಕೆಲವರು ವಿವಿಧ...
ಆಲದ ಮರದ ವಿಸ್ತಾರವಾದ ಮೇಲ್ಚಾವಣಿಯಡಿಯಲ್ಲಿ ಒಂದು ವಿಶ್ರಾಂತಿಯನ್ನು ಪಡೆದರೆ ಹೇಗಿರಬಹುದು? ನೀವು ನಿಮ್ಮ ಸಮಯವನ್ನು ಪ್ರಕೃತಿಯ ಮಧ್ಯೆ ಹಕ್ಕಿಗಳ ಕಲರವ ಮತ್ತು ಗಾಳಿಯ ಸದ್ದಿನ ಮಧ್ಯೆ ಕಳೆಯಲು ಬಯಸಿದಲ್ಲಿ ಈ ಕೆಳಗಿನ ಸ್ಥಳಗಳಿಗೆ ಭೇಟಿ ಕೊಡಿ...
ಎಲ್ಲಿಯೂ ಇಲ್ಲದ ವಿಧವಾಗಿ ಅಕ್ಷರಗಳ ವಿಗ್ರಹ ರೂಪದಲ್ಲಿ ದರ್ಶನ ನೀಡುವ ದೇವಾಲಯದ ಬಗ್ಗೆ ನಿಮಗೆ ಗೊತ್ತ? ಇಲ್ಲಿನ ದೇವಾಲಯದಲ್ಲಿ 2 ವಿಶೇಷತೆಗಳು ಇವೆ. ಈ ದೇವಾಲಯದಲ್ಲಿ ನೆಲೆಸಿರುವ ದೇವಿಯ ಶಿರದ ಮೇಲೆ ಶಿವಲಿಂಗವಿದೆ ಹಾಗು ಅಕ್ಷರಗಳನ್ನು...
ದೆಹಲಿಯು ಭಾರತದ ರಾಜಧಾನಿ ಮಾತ್ರವಲ್ಲದೆ ಮೊಘಲರು, ಬ್ರಿಟಿಷರು ಮತ್ತು ಅನೇಕರಿಂದ ನಿರ್ಮಿಸಲ್ಪಟ್ಟ ಸ್ಮಾರಕಗಳ ನೆಲೆಯಾಗಿದೆ. ಇದಲ್ಲದೆ ಮರೆತಿರುವಂತಹ ಅನೇಕ ಸಂಖ್ಯೆಯ ವಿಷಯಗಳು ಇಲ್ಲಿವೆ. ದೆಹಲಿಯು ಭಾರತದ ರಾಜಧಾನಿ ಮಾತ್ರವಲ್ಲದೆ ಇಲ್ಲಿ ಅನೇಕ...
ಉತ್ತರ ಪ್ರದೇಶ ರಾಜ್ಯವು 71 ಜಿಲ್ಲೆಯಲ್ಲಿ ಫಿಲಿಬಿತ್ ಕೂಡ ಒಂದು. ಫಿಲಿಬಿತ್ ನಗರವು ಜಿಲ್ಲಾಕೇಂದ್ರವಾಗಿದೆ. ಜಿಲ್ಲಾ ವಾಸಿಗಳು ಫಿಲಿಬಿತ್ ಜಿಲ್ಲಾ ಬರೇಲಿ ಡಿವಿಷನಲ್ ಭಾಗವಾಗಿದೆ. ಬಾಲಿವುಡ್, ಉರ್ದು ಸಾಹಿತ್ಯ ಮತ್ತು ರಾಜಕೀಯದಲ್ಲಿಯೂ ಕೂಡ...