Search
  • Follow NativePlanet
Share

ಕೋರಿಕೆಗಳನ್ನು ಶೀಘ್ರವಾಗಿ ಪೂರೈಸುವ ದೇವಿಯ ದೇವಾಲಯ...

ಕೋರಿಕೆಗಳನ್ನು ಶೀಘ್ರವಾಗಿ ಪೂರೈಸುವ ದೇವಿಯ ದೇವಾಲಯ...

ಹಿಂದೂ ದೇವಾಲಯಕ್ಕೆ ಒಂದು ಪ್ರತ್ಯೇಕತೆ ಇದೆ. ಹಿಂದೂ ದೇವಾಲಯಗಳೆಂದರೆ ಪಾಜ್ಟಿವ್ ಎನರ್ಜಿಯ ಕೇಂದ್ರ ಬಿಂದು. ಹಿಂದು ದೇವಾಲಯದಲ್ಲಿ ಇರುವ ಗಂಟೆಗಳು, ಬೆಳ್ಳಿ ವಿಗ್ರಹಗಳು, ಬಂಗಾರ ಮತ್ತು ಪಂಚಲೋಹ ವಿಗ್ರಹಗಳು ಇವೆಲ್ಲಾ ಪಾಸ್ಟಿವ್ ಎನರ್ಜಿ ಎಂದೇ...
ಅದ್ಭುತವಾದ ರಾವಣನ ದೇವಾಲಯಗಳು

ಅದ್ಭುತವಾದ ರಾವಣನ ದೇವಾಲಯಗಳು

ನಮ್ಮ ಭಾರತ ದೇಶದಲ್ಲಿ ಕೇವಲ ದೇವರಿಗೆ ಅಲ್ಲ ಎಲ್ಲಾ ವಸ್ತುಗಳನ್ನು, ಅಸುರರನ್ನು ದೈವ ಸಮಾನವೆಂದೂ ಆರಾಧಿಸುತ್ತೇವೆ. ಅವುಗಳಲ್ಲಿ ರಾವಣನ ದೇವಾಲಯವು ಒಂದು. ರಾವಣನು ಒಂದು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದ ರಾಜನೇ ಆಗಿದ್ದ. ಆತನನ್ನು ಕೂಡ...
ಭಾರತದ ಅತ್ಯುತ್ತಮ ಚಳಿಗಾಲದ ಚಾರಣ ತಾಣಗಳು

ಭಾರತದ ಅತ್ಯುತ್ತಮ ಚಳಿಗಾಲದ ಚಾರಣ ತಾಣಗಳು

ಚಾರಣಿಗರ ಮತ್ತು ಸಾಹಸೋತ್ಸಾಹಿಗಳ ಪಾಲಿಗೆ ದೇಶದ ಚಳಿಗಾಲದ ಚಾರಣತಾಣಗಳು ಸಾಹಸಗಳನ್ನೂ ಮೀರಿದವುಗಳಾಗಿದ್ದು, ಅವು ಹೃದಯಬಡಿತವನ್ನು ಚಾಲನಾ ಸ್ಥಿತಿಯಲ್ಲಿಯೇ ಇರಗೊಡುವ ಪ್ರಾಕೃತಿಕ ಸಿದ್ಧೌಷಧಗಳೂ ಆಗಿವೆ ಹಾಗೂ ತನ್ಮೂಲಕ ಇನ್ನಿತರ ಹಲವಾರು...

"ಎರಡನೇ ಹಂಪಿ" ಎಲ್ಲಿದೆ ಗೊತ್ತ...!

"ಪುಷ್ಪಗಿರಿ" ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸದಾದ ಪ್ರದೇಶವೇನೂ ಅಲ್ಲ..! ಸುಪರಿಚಿತವಾದ ಪ್ರದೇಶವೇ ಆಗಿದೆ. ಕಡಪ ನಗರದಿಂದ 23 ಕಿ.ಮೀ ದೂರದಲ್ಲಿ ಇರುವ ಪುಷ್ಪಗಿರಿ ಶೈವರಿಗೆ, ವೈಷ್ಣವರಿಗೂ ಒಂದು ಪ್ರಮುಖವಾದ ಪುಣ್ಯ ಕ್ಷೇತ್ರವೇ ಆಗಿದೆ. ಆದಿ...
ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದ ಪ್ರದೇಶಗಳು ಇವು...

ಮಹಾಭಾರತ ನಡೆದಿದೆ ಎಂದು ಕೆಲವರು ಹೇಳಿದರೆ ಇನ್ನು ಉಳಿದವರು, ಅದೆಲ್ಲಾ ಸುಳ್ಳು ಸೃಷ್ಟಿ ಎಂದು ವಾದಿಸುತ್ತಾರೆ. ಭಾರತದೇಶದಲ್ಲಿ ಮುಖ್ಯವಾಗಿ ಸಿಂಧು, ಗಂಗಾ ನದಿ ಪ್ರದೇಶಗಳಲ್ಲಿ ಮಹಾಭಾರತ ನಡೆದ ಹಾಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಹೆಚ್ಚಾಗಿ...
ಚಿನಿ ಕಾ ರೌಸಾ ಎ೦ಬ ಭವ್ಯ ಸಮಾಧಿ ಸ್ಥಳ

ಚಿನಿ ಕಾ ರೌಸಾ ಎ೦ಬ ಭವ್ಯ ಸಮಾಧಿ ಸ್ಥಳ

ಸೊಗಸಾದ ವಾಸ್ತುಶಿಲ್ಪ, ಗತದಿನಗಳ ಇತಿಹಾಸದ ಬಗೆಗಿನ ಕುತೂಹಲ, ಮತ್ತು ಛಾಯಾಚಿತ್ರಗ್ರಹಣ, ಇವಿಷ್ಟು ನಿಮ್ಮ ಆಸಕ್ತಿ ವಿಷಯಗಳ ಪಟ್ಟಿಯಲ್ಲಿದ್ದರೆ, ಚಿನಿ ಕಾ ರೌಝಾ ಎ೦ಬ ಅದ್ಭುತ ಸ್ಮಾರಕವನ್ನ೦ತೂ ನೀವು ಸ೦ದರ್ಶಿಸಲೇಬೇಕು! ಭಾರತದ ಇತಿಹಾಸದ...
ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!

ಈ ಮಹಿಮಾನ್ವಿತ ದೇವಾಲಯದ ಮೇಲೆ ಒಂದು ಗರುಡ ಪಕ್ಷಿಗಳು ಕೂಡ ಹಾರುವುದಿಲ್ಲವಂತೆ...!

ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢವಾದ ದೇವಾಲಯಗಳಿವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ತಮಿಳುನಾಡು ರಾಜ್ಯದಲ್ಲಿ ಅನೇಕ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಒಂದು ಶ್ರೀ ಮಹಾವಿಷ್ಣುವಿನ ದೇವಾಲಯವು ಒಂದು. ಇದೊಂದು ಪ್ರಾಚೀನವಾದ...
ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಸಮೀಪದಲ್ಲಿಯೇ ಇದೆ ಪ್ರಸಿದ್ಧವಾದ ಸೂರ್ಯ ದೇವಾಲಯ!

ಆಂಧ್ರ ಪ್ರದೇಶ ರಾಜ್ಯದಲ್ಲಿ ಕೂಡ ಕೊನಾರ್ಕ್‍ನಂತಹ ಅದ್ಭುತವಾದ ದೇವಾಲಯವಿದೆ. ಅಷ್ಟೇ ಖ್ಯಾತಿ ಹೊಂದಿರುವ ಮತ್ತೊಂದು ಸೂರ್ಯ ದೇವಾಲಯವು ಇದೆ. ಇದು ಶ್ರೀಕಾಕುಳಂ ಜಿಲ್ಲೆಯಲ್ಲಿನ ಅರಸಪಲ್ಲಿ ಗ್ರಾಮದಲ್ಲಿದೆ. ಶ್ರೀಕಾಕುಳಂ ಪಟ್ಟಣನಿಂದ...
ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ಕಣ್ಮರೆಯಾಗುತ್ತಿರುವ ಗುಜರಾತ್ ನ ನಿಷ್ಕಳ೦ಕ ಮಹಾದೇವನ ದೇವಸ್ಥಾನ

ಸಮುದ್ರದಡಿಯ೦ತಹ ಅತ್ಯ೦ತ ವಿಲಕ್ಷಣವಾದ ಸ್ಥಳದಲ್ಲಿ ದೇವಸ್ಥಾನವೊ೦ದರ ಇರುವಿಕೆಯ ಕಲ್ಪನೆಯಾದರೂ ನಿಮಗು೦ಟಾಗಿರಲು ಸಾಧ್ಯವೇ ? ಆದರೆ, ಸ್ವಲ್ಪ ತಾಳಿ......! ಪ್ರಾಕೃತಿಕ ರಮಣೀಯತೆಯನ್ನು ಅದರ ಪರಾಕಾಷ್ಟೆಯಲ್ಲಿ ಕಾಣಲು ಸಾಧ್ಯವಾಗಿಸುವ೦ತಹ ಬೆಟ್ಟಗಳ...
ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಭಾರತದಲ್ಲಿನ ರೋಮಾಂಚನೀಯ ಬೀಚ್‍ಗಳು..!

ಬೀಚ್ ಎಂದರೆನೇ ಪ್ರಕೃತಿಯೊಂದಿಗಿನ ಸಂಬಂಧ ಎಂದೇ ಹೇಳಬಹುದು. ಮಾನವನು ತನ್ನ ಜೀವನದಲ್ಲಿ ಆಗುವ ಆನಂದವನ್ನು, ಆಹ್ಲಾದಕರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯವಾದುದೇ. ಅನೇಕ ಮಂದಿ ಪ್ರವಾಸಿಗರು ಪ್ರಕೃತಿಯನ್ನು ಆರಾಧಿಸುವವರು...
ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸವರ್ಷದ ಆಚರಣೆ ಮಾಡಲು ಇಲ್ಲಿದೆ ಅದ್ಭುತವಾದ ಸ್ಥಳಗಳು...

ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೊಸವರ್ಷವು ಒಂದು ದೊಡ್ಡ ಸಂಭ್ರಮ ಆಚರಣೆ ಎಂದೇ ಹೇಳಬಹುದು. ಹೀಗಿರುವಾಗ ಒಂದು ಸುಂದರವಾದ ಸ್ಥಳಕ್ಕೆ ತೆರಳಿ ಅಲ್ಲಿ ಹೊಸ ವರ್ಷವನ್ನು ಆಚರಿಸಬೇಕು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಇರುವ ಬಯಕೆಯೇ...
ಗುಜರಾತ್ ನಲ್ಲಿರುವಾಗ ಕೈಗೊಳ್ಳಬಹುದಾದ ಅತ್ಯುತ್ತಮ ಚಟುವಟಿಕೆಗಳಿವು

ಗುಜರಾತ್ ನಲ್ಲಿರುವಾಗ ಕೈಗೊಳ್ಳಬಹುದಾದ ಅತ್ಯುತ್ತಮ ಚಟುವಟಿಕೆಗಳಿವು

ಐತಿಹಾಸಿಕ ಸ್ಥಳಗಳು, ಕಡಲಕಿನಾರೆಗಳು, ದೇವಸ್ಥಾನಗಳು, ವನ್ಯಜೀವನ, ಮತ್ತು ಶ್ರೀಮ೦ತ ಪರ೦ಪರೆ; ಇವೆಲ್ಲವುಗಳ ಸೊಗಸಾದ ಸಮ್ಮಿಶ್ರಣವೇ ಗುಜರಾತ್ ಅನ್ನು ಭಾರತ ದೇಶದ ಅತ್ಯ೦ತ ಸು೦ದರವಾದ ಪಾಶ್ಚಾತ್ಯ ರಾಜ್ಯವನ್ನಾಗಿಸಿದೆ. ಇ೦ಡಸ್ ಕಣಿವೆಯ...
ಅಸ್ಸಾ೦ ನ ಅತ್ಯುತ್ತಮ ಸ೦ದರ್ಶನೀಯ ಸ್ಥಳಗಳು

ಅಸ್ಸಾ೦ ನ ಅತ್ಯುತ್ತಮ ಸ೦ದರ್ಶನೀಯ ಸ್ಥಳಗಳು

ಈಶಾನ್ಯಭಾರತದ ಹೆಬ್ಬಾಗಿಲಿನ೦ತಿರುವ ಅಸ್ಸಾ೦, ಸುಮಧುರ ಚಹಾ ಬೆಳೆಗೆ ಪ್ರಸಿದ್ಧವಾಗಿದೆ. ಮಾತ್ರವಲ್ಲದೇ ಏಷ್ಯಾ ಖ೦ಡದಲ್ಲಿಯೇ ಪ್ರಪ್ರಥಮ ತೈಲ ಬಾವಿಯನ್ನು ಅಭಿವೃದ್ಧಿಗೊಳಿಸಿದ ಕಾರಣಕ್ಕಾಗಿಯೂ ಕೂಡಾ ಅಸ್ಸಾ೦ ಸುಪ್ರಸಿದ್ಧವಾಗಿದೆ. ಪೌರ್ವಾತ್ಯ...
ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ಮಹಾಪ್ರಳಯದ ನಂತರವು ಇದ್ದ ಅದ್ಭುತವಾದ ಕ್ಷೇತ್ರವಿದು...!

ನಮ್ಮ ಭಾರತ ದೇಶದಲ್ಲಿನ ಪ್ರಸಿದ್ಧವಾದ ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿದೆ. ಆ ಪಟ್ಟಿಯಲ್ಲಿ ಒಂದು ಕ್ಷೇತ್ರವು ಅತ್ಯಂತ ಮಹಿಮಾನ್ವಿತವಾದುದು ಎಂದೇ ಹೇಳಬಹುದು. ಏಕೆಂದರೆ ಆ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ನಂಟನ್ನು...
ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರವನ್ನು ಪ್ರತಿಯೊಬ್ಬರು ಯಾಕೆ ಇಷ್ಟ ಪಡುತ್ತಾರೆ ಗೊತ್ತ?

ಬೆಂಗಳೂರು ನಗರ ಎಂದರೆ ಕೇವಲ ದೇಶದ ಮೂಲೆ-ಮೂಲೆಯಲ್ಲಿರುವ ಜನರಿಗೂ ಅಚ್ಚುಮೆಚ್ಚು. ಪ್ರಕೃತಿ ಪ್ರಿಯರಿಗೆ, ವನ್ಯ ಜಂತುಗಳ ಪ್ರಿಯರಿಗೆ, ಶೃಂಗಾರ ಪುರುಷರಿಗೆ, ಸಾಹಸ ಪ್ರಿಯರಿಗೆ, ಷಾಪಿಂಗ್ ಪ್ರಿಯರಿಗೆ ಇದೊಂದು ಅದ್ಭುತವಾದ ಸ್ಥಳವೇ ಆಗಿದೆ. ಇಲ್ಲಿ...
ಬೆ೦ಗಳೂರಿನಲ್ಲಿ ದಿನವೊ೦ದನ್ನು ಅರ್ಥಪೂರ್ಣವಾಗಿ ಕಳೆಯಲು ಮಾರ್ಗದರ್ಶಿ

ಬೆ೦ಗಳೂರಿನಲ್ಲಿ ದಿನವೊ೦ದನ್ನು ಅರ್ಥಪೂರ್ಣವಾಗಿ ಕಳೆಯಲು ಮಾರ್ಗದರ್ಶಿ

ಬೆ೦ಗಳೂರು ನಗರದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಅಥವಾ ನಗರದಲ್ಲಿ ವಾಸ್ತವ್ಯಕ್ಕೆ೦ದು ಸ್ಥಳಾ೦ತರಗೊ೦ಡಿರುವವರು ಅ೦ತಿಮವಾಗಿ ಬೆ೦ಗಳೂರನ್ನು ಬಿಟ್ಟು ತೆರಳಲು ಸರ್ವಥಾ ಮನಸ್ಸು ಮಾಡರು. ಅನಿರ್ಧಿಷ್ಟವಾದ ಹಾಗೂ ಆಹ್ಲಾದಕರವಾದ ಹವಾಮಾನ,...
ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ಭಾರತದಲ್ಲಿ ಟಾಪ್ ನ್ಯಾಚುರಲ್ಸ್ ವಂಡರ್ಸ್...!

ನ್ಯಾಚುರಲ್ಸ್ ವಂಡರ್ಸ್‍ನ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ? ಅಸಲಿಗೆ ಭಾರತ ದೇಶದಲ್ಲಿ ಅವುಗಳು ಎಷ್ಟಿವೆ ಎಂಬುದರ ಬಗ್ಗೆ ನಿಮಗೆ ಗೊತ್ತ? ಹಾಗಾದರೆ ಒಮ್ಮೆ ಲೇಖನದ ಮೂಲಕ ಆ ಸ್ಥಳಗಳಿಗೆಲ್ಲಾ ಭೇಟಿ ನೀಡಿ ಬರೋಣವೇ?...
ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....

ದೇವತೆಗಳು ಭೇಟಿ ಮಾಡುವ ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆಯಂತೆ....

ಅನೇಕ ಯುಗಗಳು ಕಳೆದಿವೆ. ಪ್ರತಿಯೊಂದು ಯುಗಗಳು ಅಂತ್ಯವಾದಗಲೂ ಮತ್ತೊಂದು ಹೊಸ ಯುಗ ಸೃಷ್ಟಿಯಾಗುತ್ತದೆ. ಪಾಪಗಳು, ಅಧರ್ಮಗಳು ನಡೆಯುತ್ತಿರುವ ಯುಗವನ್ನು ಅಂತ್ಯಗೊಳಿಸುವ ಸಮಯದಲ್ಲಿ ಸಕಲ ದೇವತೆಗಳು ಒಂದೆಡೆ ಸೇರಿ ಚರ್ಚೆ ಮಾಡುತ್ತಾರೆ ಎಂದು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+