Search
  • Follow NativePlanet
Share

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಬುದ್ಧನು ತನ್ನ ಪ್ರಾಣವನ್ನು ಬಿಟ್ಟ ಸ್ಥಳ ಎಲ್ಲಿದೆ ಗೊತ್ತ?

ಗೌತಮ ಬುದ್ಧ ಬೌದ್ಧ ಧರ್ಮದ ಸಂಸ್ಥಾಪಕ. ಈತ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಈತ ಇಡೀ ಜಗತ್ತಿಗೆ ಜ್ಞಾನದ...
ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ಈ ದೇವಾಲಯಕ್ಕೆ ತೆರಳಿದರೆ ಮೋಕ್ಷ ನಿಮ್ಮ ಸ್ವಂತ....

ತಮಿಳುನಾಡಿನಲ್ಲಿ ಅನೇಕ ದೇವಾಲಯಗಳಿವೆ. ದೇವಾಲಯಗಳ ತವರೂರು ಎಂದೇ ಕರೆಯುತ್ತಾರೆ. ಅತ್ಯಂತ ಹಳೆಯದಾದ ನಗರವಾದ ಕಾಂಚಿಪುರಂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕಾಂಚಿಪುರಂನಲ್ಲಿ ಅನೇಕ ದೇವಾಲಯಗಳಿರುವುದನ್ನು ಕಾಣಬಹುದು. ಇದು ಒಂದು ಕಾಲದಲ್ಲಿ...
ಹೊಸವರ್ಷವನ್ನಾಚರಿಸುವುದಕ್ಕೆ ಯೋಗ್ಯವಾಗಿರುವ ಭಾರತದ ಮಿತವ್ಯಯಕಾರೀ ತಾಣಗಳು

ಹೊಸವರ್ಷವನ್ನಾಚರಿಸುವುದಕ್ಕೆ ಯೋಗ್ಯವಾಗಿರುವ ಭಾರತದ ಮಿತವ್ಯಯಕಾರೀ ತಾಣಗಳು

ಹೊಸ ವರ್ಷವು ಇನ್ನೇನು ಬ೦ದೇಬಿಟ್ಟಿತು ಹಾಗೂ ಈ ಹೊಸವರ್ಷವನ್ನು ಸ೦ಭ್ರಮಾಚರಣೆಗಳೊ೦ದಿಗೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ್ಯವಾದ ತಾಣದ ಕುರಿತಾಗಿ ನಮ್ಮಲ್ಲಿ ಪ್ರತಿಯೋರ್ವರೂ ಚಿ೦ತನೆಯಲ್ಲಿ ತೊಡಗಿಕೊ೦ಡಿದ್ದಾರೆ. ಉನ್ಮತ್ತಗೊಳಿಸುವ...
ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು

ಸ೦ದರ್ಶಿಸಲೇಬೇಕಾದ ಮು೦ಬಯಿಯ ಐದು ಸ್ಥಳಗಳು

ಎ೦ದೆ೦ದಿಗೂ ನಿದ್ರಿಸದೇ ಇರುವ ಹಾಗೂ ಅಮಿತಾನ೦ದವನ್ನು೦ಟು ಮಾಡುವ ಕೆಲವು ವೈವಿಧ್ಯಮಯ ಸ೦ದರ್ಶನೀಯ ಸ್ಥಳಗಳ ಸಮ್ಮಿಶ್ರಣವನ್ನು ಕೊಡಮಾಡುವ ನಗರವು ಮು೦ಬಯಿ ಎ೦ದು ಹೇಳಲಾಗಿದ್ದು, ನೀವು "ಅಹುದಹುದು" ಎ೦ದು ಮೆಚ್ಚಿ ಕೊ೦ಡಾಡುವ ತೆರದಲ್ಲಿ ಈ ನಗರವು...
ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ನಿಗೂಢವಾಗಿಯೇ ಇರುವ ಭಾರತದ ಐದು ಪ್ರದೇಶಗಳು

ಎಲ್ಲಾ ಧರ್ಮವನ್ನು ಸರಿಸಮಾನವಾಗಿ ಕಾಣುವ ನಮ್ಮ ಭಾರತ ದೇಶದಲ್ಲಿ ಎಷ್ಟೊ ದೇವಾಲಯಗಳು ಪ್ರತಿನಿತ್ಯ ದೈವಾರಾಧನೆಯಿಂದ ವಿಜೃಂಬಿಸುತ್ತಿರುತ್ತದೆ. ಪ್ರತಿ ನಿತ್ಯವು ಭಕ್ತರು ಪೂಜಾರಧನೆಗಳು ಮಾಡುತ್ತಿರುತ್ತಾರೆ. ಅಂತಹ ಪ್ರದೇಶದಲ್ಲಿ ಅತ್ಯಂತ...
ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?

ಮಹಾಭಾರತ ಯುದ್ಧದಲ್ಲಿ ಶ್ರೀ ಕೃಷ್ಣನಿಗೆ ತನ್ನ ಶಿರವನ್ನೇ ನೀಡಿದ ಯೋಧ ಯಾರು ಗೊತ್ತ?

ಮಹಾಭಾರತ ಯುದ್ಧವು ಯಾರ ಮಧ್ಯೆ ಸಂಭವಿಸಿತು? ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಮಹಾಭಾರತ ಯುದ್ಧದಲ್ಲಿ ಅನೇಕ ವೀರರು ತಮ್ಮ ಪರಾಕ್ರಮದಿಂದ ಹೋರಾಡಿದರು. ಮಹಾಭಾರತ ನಡೆದಿದೆ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಅದೆಲ್ಲಾ ಕಟ್ಟು...
ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು

ಸ೦ದರ್ಶಿಸಲೇಬೇಕಾದ ಭಾರತೀಯ ಸೇನಾಪಡೆಗಳ ವಸ್ತುಸ೦ಗ್ರಹಾಲಯಗಳು

ಅನೇಕ ವರ್ಷಗಳಷ್ಟು ಸುದೀರ್ಘವಾಗಿರುವ ಹಾಗೂ ಇ೦ದಿಗೂ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಸೇನಾಪಡೆಯ ಇತಿಹಾಸವಿರುವ ದೇಶವು ಭಾರತವಾಗಿದೆ. ಶತಶತಮಾನಗಳ ಕಾಲದಿ೦ದಲೂ ಮಾತೃಭೂಮಿಯ ರಕ್ಷಣೆಗಾಗಿ ಜೀವದ ಹ೦ಗು ತೊರೆದು ಸೇನಾಪಡೆಗಳು...
ನಿಮಿಷದಲ್ಲಿ ಇಷ್ಟಾರ್ಥಗಳನ್ನು ಪೂರೈಸುವ ನಿಮಿಷಾಂಬ ದೇವಿ ಇವಳು...

ನಿಮಿಷದಲ್ಲಿ ಇಷ್ಟಾರ್ಥಗಳನ್ನು ಪೂರೈಸುವ ನಿಮಿಷಾಂಬ ದೇವಿ ಇವಳು...

ನಮ್ಮ ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ಶಕ್ತಿ ಹಾಗು ಮಹಿಮೆಯನ್ನು ಹೊಂದಿದೆ. ಆ ಸಾಲಿನಲ್ಲಿ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿರುವ ನಿಮಿಷಾಂಬ ದೇವಿಯ ದೇವಾಲಯವು ಒಂದು. ನಿಮಿಷ ಎಂದರೆ ಒಂದು ಕ್ಷಣ. ಅಂದರೆ...
ದೆಹಲಿಯಿ೦ದ ತೆರಳಬಹುದಾದ ಚಳಿಗಾಲದ ಅತ್ಯುತ್ತಮ ರಜಾತಾಣಗಳು

ದೆಹಲಿಯಿ೦ದ ತೆರಳಬಹುದಾದ ಚಳಿಗಾಲದ ಅತ್ಯುತ್ತಮ ರಜಾತಾಣಗಳು

ಇನ್ನೂ ಕೂಡಾ ರಾಜಧಾನಿ ನಗರವಾದ ದೆಹಲಿಯು ಹೊಗೆಯುಕ್ತ ಮ೦ಜಿಗೆ ಸಿಲುಕಿ ನಲುಗುತ್ತಿದ್ದು, ಚಳಿಗಾಲದ ಮ೦ಜಿಗೂ ಸಹ ಈ ಮಲಿನವಾದ ಧೂಮಯುಕ್ತ ಮ೦ಜನ್ನು ತಿಳಿಯಾಗಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೂ ಸಹ, ದೆಹಲಿ ನಗರವು ಅತ್ಯ೦ತ ಹೆಸರುವಾಸಿಯಾಗಿರುವ...
 ನೀವು ಕ೦ಡುಕೇಳರಿಯದ ಭಾರತದ ವಿಸ್ಮಯಕರ ಐತಿಹಾಸಿಕ ಸ್ಥಳಗಳು

ನೀವು ಕ೦ಡುಕೇಳರಿಯದ ಭಾರತದ ವಿಸ್ಮಯಕರ ಐತಿಹಾಸಿಕ ಸ್ಥಳಗಳು

ಅನೇಕ ಸು೦ದರವಾದ ಹಾಗೂ ಮನಸೂರೆಗೊಳ್ಳುವ೦ತಹ ತಾಣಗಳಿ೦ದ ತು೦ಬಿಹೋಗಿರುವ ದೇಶವಾಗಿದೆ ಭಾರತ. ಪ್ರಧಾನ ಕಾರಣಗಳ ಪೈಕಿ ಒ೦ದರ ರೂಪದಲ್ಲಿ ಈ ಐತಿಹಾಸಿಕ ತಾಣಗಳನ್ನು ಪರಿಗಣಿಸಬಹುದು. ಅ೦ತಹ ಒ೦ದು ಕಾರಣವೇ ಪ್ರಾಕೃತಿಕ ಸೌ೦ದರ್ಯದ ಹೊರತಾಗಿಯೂ ಸಹ, ಈ...
ರಾಜಪರ೦ಪರೆಯುಳ್ಳ ಜೋಧ್ ಪುರ್ ನಗರದಿ೦ದ ಅಜ್ಮೇರ್ ಎ೦ಬ ಪವಿತ್ರ ನಗರಿಯನ್ನು ಪರಿಶೋಧಿಸಿರಿ

ರಾಜಪರ೦ಪರೆಯುಳ್ಳ ಜೋಧ್ ಪುರ್ ನಗರದಿ೦ದ ಅಜ್ಮೇರ್ ಎ೦ಬ ಪವಿತ್ರ ನಗರಿಯನ್ನು ಪರಿಶೋಧಿಸಿರಿ

ಸಾರ್ವಭೌಮತ್ವವಿದ್ದ ರಾಜಸ್ಥಾನ ರಾಜ್ಯದ ಸಿರಿವ೦ತ ಸಾ೦ಸ್ಕೃತಿಕ ಪರ೦ಪರೆಯ ಸರ್ವಲಕ್ಷಣಗಳನ್ನೂ ಒಳಗೊ೦ಡಿರುವ ಸು೦ದರವಾದ ಪ್ರವಾಸೀ ತಾಣವು ಅಜ್ಮೇರ್ ಆಗಿದೆ. ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿಯೇ ಉಳಿದುಬಿಡುವ೦ತಹ ಕೋಟೆಕೊತ್ತಲುಗಳು ಮತ್ತು...
ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿಯ ಸಮೀಪದಲ್ಲಿದೆ ನಿಮಗೆ ತಿಳಿಯದ ಶಕ್ತಿವಂತ ದೇವಾಲಯಗಳು...

ಶ್ರೀ ಕಾಳಹಸ್ತಿ ದೇವಾಲಯವು ಅತ್ಯಂತ ಮಹಿಮೆಯುಳ್ಳದ್ದು ಎಂಬುದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ ಆಗಿದೆ. ಶ್ರೀಕಾಳಹಸ್ತಿ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ. ದಕ್ಷಿಣ ಭಾರತದಲ್ಲಿನ ಅತ್ಯಂತ ಪ್ರಸಿದ್ಧವಾದ ಶಿವನ ದೇವಾಲಯದಲ್ಲಿ...
ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...

ವಿವಾಹವಾಗಿಲ್ಲವೇ? ವರ್ಷದೊಳಗೆ ವಿವಾಹ ಭಾಗ್ಯ ಒಲಿದುಕೊಳ್ಳಲು ಇಲ್ಲಿಗೆ ತೆರಳಿ...

ವಿವಾಹ ಎನ್ನುವುದು ಜನ್ಮ ಜನ್ಮದ ಅನುಬಂಧ. ವಿವಾಹ ಎಂಬುದು ಸ್ವರ್ಗದಲ್ಲಿ ಆಗುತ್ತದೆ ಎಂದು ಹೇಳುತ್ತಿರುತ್ತಾರೆ. ಕೆಲವೊಮ್ಮೆ ಕೆಲವು ಜಾತಕ ಹಾಗು ಪಾಪಗಳಿಂದ ವಿವಾಹ, ಉದ್ಯೋಗ, ಸಂತಾನ ಮುಂತಾದ ಸಮಸ್ಯೆಗಳು ಜೀವನದಲ್ಲಿ ತಡವಾಗಬಹುದು ಅಥವಾ ಆಗದೇ...
ಕುದುರೆ ಸವಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಭಾರತದ ಐದು ಅತ್ಯುತ್ತಮ ತಾಣಗಳು

ಕುದುರೆ ಸವಾರಿಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಭಾರತದ ಐದು ಅತ್ಯುತ್ತಮ ತಾಣಗಳು

ಕುದುರೆಯ ಸವಾರಿಯನ್ನು ಕೈಗೊಳ್ಳುವ ವಿಚಾರವೇ ನಿಮ್ಮನ್ನು ಪುಳಕಿತಗೊಳಿಸುತ್ತದೆಯೆ೦ದಾದರೆ, ಇನ್ನು ತಡಮಾಡುವುದು ಬೇಡ. ಕೇವಲ ಪ್ರಮುಖವಾದ ಪ್ರವಾಸೀ ತಾಣಗಳಾಗಿರುವುದಷ್ಟೇ ಅಲ್ಲದೇ, ಉಲ್ಲಾಸದಾಯಕವಾದ ಕುದುರೆ ಸವಾರಿಗೂ...
ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಮೃತ್ಯು ಗಂಡವನ್ನು ತೊಲಗಿಸುವ ಮಹಿಮಾನ್ವಿತವಾದ ದೇವಾಲಯವಿದು....

ಯಮ ಹಾಗು ಶಿವಲಿಂಗ ಒಂದೇ ಸ್ಥಳದಲ್ಲಿಯೇ ಇರುವ ಯಾವುದಾದರೂ ದೇವಾಲಯದ ಬಗ್ಗೆ ನೀವು ನೋಡಿದ್ದೀರಾ? ಇಲ್ಲ.. ಅಲ್ಲವೇ? ಎಂಥಹ ದೇವಾಲಯ ಯಾವುದು ಇಲ್ಲ ಎಂದೇ ಭಾವಿಸಿರುತ್ತೀರಾ?. ಆದರೆ ನಮ್ಮ ದೇಶದಲ್ಲಿ ಶಿವ ಹಾಗು ಯಮಧರ್ಮ ರಾಜ ಇಬ್ಬರು ಒಂದೇ...
ಭಾರತದ ಅದ್ಭುತ ಜಲಸವಾರಿಯ ತಾಣಗಳು

ಭಾರತದ ಅದ್ಭುತ ಜಲಸವಾರಿಯ ತಾಣಗಳು

ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಜಲವಿಹಾರಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೇರಳದ ಹಿನ್ನೀರುಗಳಿಂದ ಅಂಡಮಾನ್ ನ ನಂಬಲಾಗದಷ್ಟು ಸುಂದರವಾದ ದ್ವೀಪ ಮೂಹದವರೆಗೆ ತನ್ನ ಪ್ರಾಮುಖ್ಯತೆಯನ್ನು...
ಭಾರತದ ಅತ್ಯಂತ ಸುಂದರ ಕೆಲವು ಚರ್ಚುಗಳಲ್ಲಿ ಕ್ರಿಸ್ಮಸ್ ಆಚರಿಸಿ

ಭಾರತದ ಅತ್ಯಂತ ಸುಂದರ ಕೆಲವು ಚರ್ಚುಗಳಲ್ಲಿ ಕ್ರಿಸ್ಮಸ್ ಆಚರಿಸಿ

ಅನೇಕ ಧರ್ಮಗಳು ಮತ್ತು ಸಂಸ್ಕೃತಿಗಳಿಗೆ ನೆಲೆಯಾದ ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವು ಮೂರನೇ ಅತಿ ದೊಡ್ಡ ಧರ್ಮವೆಂದು ಪರಿಗಣಿಸಲ್ಪಡುತ್ತದೆ, ಈ ಕಾರಣದಿಂದಾಗಿ ಭಾರತದ ವಿವಿಧ ಕಡೆಗಳಲ್ಲಿ ಚರ್ಚ್ ಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಕೆಲವು...
ಈ ಸೈಕ್ಲಿ೦ಗ್ ಹಾದಿಗಳ ಮೂಲಕ ದೆಹಲಿಯನ್ನು ಪರಿಶೋಧಿಸಿರಿ

ಈ ಸೈಕ್ಲಿ೦ಗ್ ಹಾದಿಗಳ ಮೂಲಕ ದೆಹಲಿಯನ್ನು ಪರಿಶೋಧಿಸಿರಿ

ದೆಹಲಿಯಲ್ಲಿ ಸೈಕ್ಲಿ೦ಗ್ ನ ದೃಶ್ಯಾವಳಿಗಳು ಕ೦ಡುಬರುವ ಸ೦ಗತಿಯು ತೀರಾ ಸಾಮಾನ್ಯದ್ದಾಗಿದ್ದು, ಚೈತನ್ಯೋತ್ಸಾಹಕ್ಕಾಗಿ ಮತ್ತು ವೃತ್ತಿಪರ ಸೈಕ್ಲಿ೦ಗ್ ಚಟುವಟಿಕೆಗಳಲ್ಲಿ ಆಸಕ್ತರಾಗಿರುವವರ ಸ೦ಖ್ಯೆ ನಗರದಲ್ಲಿ ಕಳೆದ ಕೆಲವು ವರ್ಷಗಳ ಅವಧಿಯಲ್ಲಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+