ತಾಜ್ ಮಹಲ್ನ ಬಗ್ಗೆ ನಿಮಗೆ ತಿಳಿಯದ ಸತ್ಯಗಳು...!
ತಾಜ್ ಮಹಲ್ ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಮುಂತಾಜ್ಗಾಗಿ ಷಹಜಹಾನ್ ನಿರ್ಮಾಣ ಮಾಡಿರುವ ಪ್ರೇಮ ಮಂದಿರ ಇದಾಗಿದೆ. ಇದು ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆನೇಕ ಮಂದಿ ಪ್ರವಾಸಿಗರು ವಿದೇಶಗಳಿಂದ ಕೂಡ ತಾಜ್...
ಚೆನ್ನೈ ನಿಂದ ಯರ್ಕಾಡ್- ಶೆವರಾಯ್ ಬೆಟ್ಟಗಳಲ್ಲಿರುವ ಗಿರಿ ಪಟ್ಟಣದ ಕಡೆ ಒಂದು ಮರೆಯಲಾಗದ ಪ್ರಯಾಣ
ಪೂರ್ವದ ಘಟ್ಟದ ಸೌಂದರ್ಯವನ್ನು ಅದರ ಪರಿಶುದ್ಧ ರೂಪದಲ್ಲಿ ಕಂಡುಕೊಳ್ಳಲು ಬಯಸುವವರಿಗೆ ಯರ್ಕಾಡ್ ಪ್ರಯಾಣ ಒಂದು ಮೋಡಿಮಾಡುವ ತಾಣವಾಗಿದೆ. ಮಂಜು, ಮಳೆ ಮತ್ತು ಆರ್ದ್ರ ವಾತಾವರಣವು ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಯರ್ಕಾಡ್...
ಪಾತಾಳ ಲೋಕದ ಬಗ್ಗೆ ಆಶ್ಚರ್ಯವನ್ನು ಉಂಟು ಮಾಡುತ್ತಿರುವ ವಿಷಯಗಳು...
ಪಾತಾಳಲೋಕದ ಬಗ್ಗೆ ಸಾಕಷ್ಟು ಜನರಿಗೆ ಅನುಮಾನಗಳಿವೆ. ಅಸಲಿಗೆ ಆ ಪಾತಾಳಲೋಕವಿದೆಯೇ? ಅಥವಾ ಇಲ್ಲವೇ? ಎಂದು ಕೆಲವು ಸಂದೇಹಗಳು ಮೂಡುವುದು ಸಾಮಾನ್ಯವಾದುದು. ಆದರೆ ಮಾನವರು ಭೂಲೋಕದಲ್ಲಿ ವಾಸಿಸುತ್ತಿರುವವರು ಆಕಾಶದಲ್ಲಿ ಸ್ವರ್ಗ ಇರುವುದು...
ಭಾರತದ ಈ ಭವ್ಯವಾದ ಪುರಾತತ್ವ ಅದ್ಭುತಗಳನ್ನು ಭೇಟಿ ಮಾಡಿ
ಸಿಂಧೂ ಕಣಿವೆ ನಾಗರಿಕತೆ ಮತ್ತು ಹಲವಾರು ಇತರ ಪ್ರಗತಿಗಳ ಆಗಮನದಿಂದ ಭಾರತ ಯಾವಾಗಲೂ ಒಂದು ರಾಜಕೀಯ ಮತ್ತು ವಿಶ್ವದ ಪ್ರಮುಖ ರಾಜಕೀಯ ಮತ್ತು ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ. ದೇಶಾದ್ಯಂತ ಹರಡಿರುವ ಸಾವಿರಾರು ಪುರಾತತ್ತ್ವ ಶಾಸ್ತ್ರದ...
ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು
ಸಿನಿಮಾದಲ್ಲಿ ದೆವ್ವಗಳ ದೃಶ್ಯ ಬಂದರೆ ಸಾಕು ಭಯದಿಂದ ಕಣ್ಣು ಮುಚ್ಚಿಕೊಳ್ಳುತ್ತೇವೆ. ಹಾಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ನಿಜವಾಗಿಯೂ ದೆವ್ವಗಳು ಇರುವ ಅನೇಕ ಸ್ಥಳಗಳು ಇವೆ. ಒಂದು ವೇಳೆ ಇದ್ದರೆ ಕೇವಲ ಪಾಳು ಬಿದ್ದ ಬಂಗಲೆಗಳಲ್ಲಿ...
ಸ೦ದರ್ಶಿಸದೇ ವ೦ಚಿತರಾಗಕೂಡದ ಭಾರತದ ಹತ್ತು ಪಾರ೦ಪರಿಕ ತಾಣಗಳು!
ನಮಗೆಲ್ಲಾ ಚೆನ್ನಾಗಿಯೇ ತಿಳಿದಿರುವ ಹಾಗೆ, ಅಗಣಿತ ಸ೦ಸ್ಕೃತಿಗಳು ಮತ್ತು ಸ೦ಪ್ರದಾಯಗಳನ್ನು ಪರ್ವತಗಾತ್ರದಷ್ಟು ಅಗಾಧ ಪ್ರಮಾಣದಲ್ಲಿ ಒಳಗೊ೦ಡಿರುವ ಭಾರತ ದೇಶದಲ್ಲಿ ಅಧ್ಹೇಗೋ ಇವೆಲ್ಲವೂ ಚೆನ್ನಾಗಿ ಪರಸ್ಪರ ಕಲೆತು, ಬೆರೆತು, ಶಾ೦ತಿಯುತವಾಗಿ,...
ಚೆನ್ನೈನಿಂದ ಬಿ ಆರ್ ಬೆಟ್ಟಗಳ ಕಡೆಗೆ- ರಜಾದಿನಗಳಲ್ಲಿ ಕಾಡಲ್ಲಿರುವ ಒಂದು ಸೂಕ್ತವಾದ ಸ್ಥಳ
ಅಚ್ಚರಿಗೊಳಿದುವಂತಹ ಪರ್ವತ ಶ್ರೇಣಿಗಳನ್ನು ಹೊಂದಿರುವ ಬಿಳಿಗಿರಿರಂಗನ ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟವು ಭಾರತದ ಕರ್ನಾಟಕ ರಾಜ್ಯದಲ್ಲಿದೆ ಮತ್ತು ಇದರ ಕಳಂಕರಹಿತ ಮತ್ತು ಅಪ್ರತಿಮ ಸೌಂದರ್ಯತೆಗೆ ಹೆಸರುವಾಸಿಯಾಗಿದೆ. ಪ್ರಕೃತಿ ಪ್ರಿಯರಿಗೆ...
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುನಾಮಸ್ಮರಣದಲ್ಲಿ ಲೀನರಾಗಿರುತ್ತಾರೆ....
ಧಾರ್ಮಿಕ, ಸಾ೦ಸ್ಕೃತಿಕ, ಹಾಗೂ ಪ್ರಕೃತಿ ವೈಭವಗಳ ತ್ರಿವೇಣಿ ಸ೦ಗಮ - ನಮ್ಚಿ
ಸಮುದ್ರಪಾತಳಿಯಿ೦ದ 5500 ಅಡಿಗಳಷ್ಟು ಎತ್ತರದಲ್ಲಿರುವ ನಮ್ಚಿಯು ಸಿಕ್ಕಿ೦ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ದೇ ಪರಿಗಣಿತವಾಗಿದೆ ಹಾಗೂ ಸಿಕ್ಕಿ೦ ರಾಜ್ಯದಲ್ಲಿಯೇ ಅತ್ಯ೦ತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಸ್ಥಳಗಳ ಪೈಕಿ ಒ೦ದಾಗಿರುತ್ತದೆ....
ಈ ನಾಲ್ಕು ಕ್ಷೇತ್ರಗಳು 100 ದೇವಾಲಯಗಳಿಗೆ ಸಮಾನ
ಉತ್ತರ ಭಾರತ ದೇಶದಲ್ಲಿನ ಉತ್ತರಖಂಡದ ಒಂದು ಪ್ರಸಿದ್ಧವಾದ ಪ್ರವಾಸಿ ಕೇಂದ್ರವಾಗಿದೆ. ಈ ಪ್ರದೇಶವು ಪ್ರಪಂಚ ವ್ಯಾಪಕವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇವತೆಗಳು ಭೂಮಿ ಎಂದೇ ಪ್ರಸಿದ್ಧಿ ಹೊಂದಿರುವ ಉತ್ತರಖಂಡವು ಭೂಮಿಯ ಮೇಲೆ ಇರುವ...
ಬೆಂಗಳೂರಿನಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ಸರೋವರಗಳು
ಕೆಲವು ದಶಕಗಳ ಹಿಂದೆ ಬೆಂಗಳೂರು ಇಂದಿನಂತೆ ದೊಡ್ಡ ಮೆಟ್ರೋ ನಗರವಾಗಿರಲಿಲ್ಲ. ಇದು ಸುಂದರವಾದ ಗಿರಿಧಾಮಗಳಿಂದ ಸುತ್ತುವರದಿತ್ತು ಮತ್ತು ಸುತ್ತಲೂ ನೈಸರ್ಗಿಕ ಸೌಂದರ್ಯತೆ ಹಾಗೂ ಉಸಿರಾಡಲು ಸ್ವಚ್ಚವಾದ ಗಾಳಿಸಿಗುತ್ತಿತ್ತು. ವರ್ಷಗಳು...
ಹ೦ಪಿಯೆ೦ಬ ದೇವಸ್ಥಾನ ಪಟ್ಟಣದಲ್ಲಿ ಕೈಗೊಳ್ಳಬಹುದಾದ ಆರು ಚಟುವಟಿಕೆಗಳಿವು.
ರಾಜವೈಭೋಗವಿದ್ದ ವಿಜಯನಗರ ಸಾಮ್ರಾಜ್ಯದ ಪ್ರಾಚೀನ ರಾಜಧಾನಿ ನಗರಿಯೇ ಹ೦ಪಿ. ಹ೦ಪಿ ಎ೦ಬ ಈ ಪಟ್ಟಣದಾದ್ಯ೦ತ ಹರಡಿಕೊ೦ಡಿರುವ ಅತ್ಯದ್ಭುತವಾದ ಸ್ಮಾರಕಗಳ ಸಮೂಹಕ್ಕಾಗಿಯೇ ಈ ಪಟ್ಟಣವಿ೦ದು ಜಗತ್ಪ್ರಸಿದ್ಧವಾಗಿದೆ. ಈ ಸ್ಮಾರಕಗಳಿ೦ದ ಹೊರಹೊಮ್ಮುವ...
ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಗಾಳಿಯಲ್ಲಿ ತೇಲಾಡುವ ಶಿವಲಿಂಗ!
ಭಾರತ ದೇಶದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳು ಅಂದರೆ 12 ಲಿಂಗಗಳು ಇವೆ. ಅವುಗಳಲ್ಲಿ ಮೊಟ್ಟ ಮೊದಲನೆಯ ಜ್ಯೋತಿರ್ಲಿಂಗ ಕ್ಷೇತ್ರ ಗುಜರಾತ್ ರಾಜ್ಯದಲ್ಲಿನ ವೆರಾವಲ್ನಲ್ಲಿನ ಸೋಮನಾಥ. ಇಲ್ಲಿರುವ ಸೋಮನಾಥ ದೇವಾಲಯ ಎಂಬುದು...
3000 ಅಡಿ ಎತ್ತರದ ಬ್ರಹ್ಮಗಿರಿಯಲ್ಲಿದೆ ಒಂದು ಅದ್ಭುತ ವಿಷ್ಣು ಲೋಕ!
ಕೇರಳ ರಾಜ್ಯದ ಪ್ರವಾಸ ಜೀವನದಲ್ಲಿ ಎಂದು ಮರೆಯಲಾಗದಂಹುದು. ಹಚ್ಚ ಹಸಿರಿನ ಪ್ರದೇಶಗಳು, ಕೊಬ್ಬರಿ ತೋಟಗಳು, ಸುಂದರವಾದ ಬೀಚ್ಗಳು, ಆಹ್ಲಾದಕರವಾದ ವಾಟರ್ ಗೇಮ್ಸ್, ಅನೇಕ ದೇವಾಲಯಗಳು, ಆರ್ಯವೇದ ವೈದ್ಯ, ನಿರ್ಮಲವಾದ ನದಿಗಳು, ಸಮುದ್ರದ...
ಚೆನ್ನೈನಿಂದ ಮಹಾಬಲಿಪುರಂಗೆ - ಇತಿಹಾಸದ ಒಂದು ದಟ್ಟ ಗುಹೆಗಳ ಕಡೆಗೆ ಪ್ರವಾಸ
ನೈಸರ್ಗಿಕ ಸೌಂದರ್ಯತೆಯಿಂದ ಹಿಡಿದು ಮಾನವ ನಿರ್ಮಿತ ಅದ್ಬುತಗಳವರೆಗೆ ಎಲ್ಲವನ್ನೂ ಒಳಗೊಂಡಿರುವ ತಮಿಳುನಾಡು ಅಸಂಖ್ಯಾತ ಅದ್ಬುತಗಳು ಭವ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಇಂತಹ ಪರಂಪರೆ ಮತ್ತು ಗಮನಸೆಳೆಯುವಂತಹ...
ಮೈಸೂರಿನಿ೦ದ ಕೈಗೊಳ್ಳಬಹುದಾದ ಆದರ್ಶಪ್ರಾಯವೆನಿಸುವ ಆರು ರಸ್ತೆಯ ಪ್ರವಾಸಗಳು.
ಮೈಸೂರಿನ ಶ್ರೀಮ೦ತ ಪರ೦ಪರೆ ಹಾಗೂ ವಸಾಹತುಶಾಹಿ ಇತಿಹಾಸವು, ಮೈಸೂರು ನಗರದಾದ್ಯ೦ತ ಹರಡಿಕೊ೦ಡಿರುವ ಸ೦ಸ್ಕೃತಿ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಪ್ರತಿಫಲಿತವಾಗಿದೆ. ಕರ್ನಾಟಕ ರಾಜ್ಯದ ಸಾ೦ಸ್ಕೃತಿ ರಾಜಧಾನಿಯೆ೦ದೇ ಯಥಾರ್ಥವಾಗಿಯೇ ಕರೆಯಲ್ಪಡುವ...
ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ಮಹಿಮಾನ್ವಿತ ದೇವಿ...
ಒಂದೊಂದು ಸಮಯದಲ್ಲಿ ಒಂದೊಂದು ರೂಪದಲ್ಲಿ ಕಾಣಿಸುವ ದೇವಿಯ ರೂಪ. ಈಕೆ ಬೇರೆಯಾರು ಅಲ್ಲ ಆ ಪರಮಶಿವನ ಪತ್ನಿ ಪಾರ್ವತಿ ದೇವಿ. ಆದರೆ ಪಾರ್ವತಿ ದೇವಿಗೆ ಮುಡಿಪಾದ ದೇವಾಲಯಗಳು ನಮ್ಮ ಭಾರತ ದೇಶದಲ್ಲಿ ಎಷ್ಟೋ ಇವೆ. ಅದರಲ್ಲಿ ಈ ದೇವಾಲಯವು ಅತ್ಯಂತ...
ಚೆನ್ನೈನಿಂದ ಮೇಘಮಲೈಗೆ - ಸಮೃದ್ಧ ಹಸಿರು ಸೌಂದರ್ಯದಲ್ಲಿ ನಿಮ್ಮನ್ನು ನೀವು ಮುಳುಗಿಸಿಕೊಳ್ಳಿ
ನಾವೆಲ್ಲರೂ ನಮ್ಮ ಸುತ್ತಲೂ ಒಂದು ಒಳ್ಳೆಯ ಪ್ರಕೃತಿಯನ್ನು ಹುಡುಕುತ್ತೇವೆ. ನಮ್ಮ ಜೀವನದಲ್ಲಿ ನಮಗೆ ಶಾಂತಿ ಇರಬೇಕೆಂದರೆ ಎಲ್ಲಾ ವಿಧದಲ್ಲಿಯೂ ನಮಗೆ ಒಂದು ಉತ್ತಮವಾದ ಸೌಕರ್ಯಗಳ ಮತ್ತು ಸೌಲಭ್ಯಗಳ ಹೊರತಾಗಿ ಸಾಧ್ಯವಿಲ್ಲ. ಈ ಆಶ್ರಯಗಳನ್ನು...