ಪ್ರಕೃತಿಯ ಒಂದು ಭಾಗವಾಗಿರುವ ಈ ಪರ್ವತ ಶ್ರೇಣಿಗಳು ಪ್ರಕೃತಿಯ ಬೆಳವಣಿಗೆ ಮತ್ತು ವಿಶ್ವದ ಅನೇಕ ಪ್ರಬೇಧಗಳ ವಿಕಾಸಕ್ಕೆ ಸಮನಾಗಿ ಕೊಡುಗೆ ನೀಡುತ್ತವೆ. ಇವು ಯಾವಾಗಲೂ ದೇಶದಲ್ಲಿ ಹೇರಳವಾಗಿರುವ ಜೀವವೈವಿಧ್ಯದ ಹಿಂದೆ ಇರುತ್ತವೆ. ಸಾವಿರಾರು...
ಎಲ್ಲರ ಜೀವನದಲ್ಲಿಯೂ ಕುಟುಂಬ ಎನ್ನುವುದು ಅತ್ಯಂತ ಮಹತ್ತರವಾದ ಕೊಡುಗೆಯಾಗಿದೆ. ಒಬ್ಬ ವ್ಯಕ್ತಿ ತನ್ನ ಜೀವನವನ್ನು ಕುಟುಂಬ ಅಥವಾ ಸಂಬಂಧಿಕರುಗಳಿಲ್ಲದೆ ಊಹಿಸಲೂ ಸಾಧ್ಯವಿಲ್ಲ. ಜೀವನದ ಚಕ್ರವು ಯಾವಾಗಲೂ ಪ್ರೀತಿ ಮತ್ತು ಬೆಂಬಲಗಳ ಮೇಲೆ...
ನಮ್ಮ ಸ್ಥಳೀಯ ದೇವಾಲಯದಲ್ಲಿ ನಮಗೆ ತಿಳಿಯದ ಅನೇಕ ಶಾಸ್ತ್ರೀಯ ಮತ್ತು ಖಗೋಳ ವಸ್ತುಗಳು ಇವೆ. ನಮ್ಮ ಪೂರ್ವಿಕರು ಮೂರ್ಖರಲ್ಲ. ಆ ಕಾಲದಲ್ಲಿ ಇಂದಿನ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದ ಮೇಧಾವಿಗಳು. ವಾಸ್ತವಕ್ಕೆ ನಮ್ಮ ಪೂರ್ವಿಕರು...
ಪೂರಿ ಜಗನ್ನಾಥನ ದೇವಾಲಯವು ಒರಿಸ್ಸಾ ರಾಜ್ಯದಲ್ಲಿದೆ. ಭಾರತ ದೇಶದ ಪೂರ್ವ ಭಾಗದಲ್ಲಿ ಬಂಗಾಳಕೊಲ್ಲಿಯ ತೀರದಲ್ಲಿದೆ. ಇದು ಒರಿಸ್ಸಾ ರಾಜಧಾನಿಯಾದ ಭುವನೇಶ್ವರದಿ ಂದ 60 ಕಿ.ಮೀ ದೂರದಲ್ಲಿದೆ. ಪೂರಿ ನಗರವು ಅನೇಕ ಪ್ರಸಿದ್ಧಿಯನ್ನು ಪಡೆದಿದೆ....
ಶತಮಾನಗಳಿಂದಲೂ ಭಾರತದ ಜನರಿಂದ ವಿವಿಧ ಬಗೆಯ ಸಂಸ್ಕೃತಿ ಮತ್ತು ಸಂಪ್ರದಾಯಯಳನ್ನು ಆಚರಿಸುತ್ತಾ ಬಂದಿದೆ. ಇದು ಬೃಹತ್ ಉತ್ಸವಗಳ ರೂಪದಲ್ಲಾಗಲಿ ಅಥವಾ ದೇವಾಲಯಗಳನ್ನು ನಿರ್ಮಿಸುವುದಾಗಲಿ ಅಥವಾ ಇನ್ನಿತರ ಯಾವುದೇ ಧಾರ್ಮಿಕ ಮಹತ್ವವುಳ್ಳ...
ಕರ್ನಾಟಕವು ಸಾಂಸ್ಕೃತಿಕವಾಗಿ ಶ್ರೀಮಂತ ರಾಜ್ಯವಾಗಿದ್ದು ಪ್ರತಿವರ್ಷವೂ ಹಲವಾರು ಉತ್ಸವಗಳನ್ನು ಆಚರಿಸುತ್ತದೆ. ಈ ಉತ್ಸವಗಳು ಧಾರ್ಮಿಕ ಕೊಡುಗೆಯಾಗಿ ಅಥವಾ ವಿಜಯನಗರ ಸಾಮ್ರಾಜ್ಯ, ಮೌರ್ಯರು, ಚಾಲುಕ್ಯರು ಮುಂತಾದ ವಿವಿಧ ಆಡಳಿತಗಾರರ ಪರಂಪರೆಯಿಂದ...
ಹನುಮಂತ ನೋಡಿದ ಮೊದಲ ಸಂಜೀವಿನಿ ಬೆಟ್ಟ ಎಲ್ಲಿದೆ? ರಾಮಾಯಣದ ಪ್ರಕಾರ ಹನುಮಂತನು ಸಂಜೀವಿ ಮೂಲಿಕೆಗಳನ್ನು ತೆಗೆದುಕೊಂಡು ಬರುವ ಸಲುವಾಗಿ ಅನೇಕ ಪ್ರದೇಶಗಳನ್ನು ಹುಡುಕುತ್ತಾ ಸಂಜೀವಿನಿ ಹಾಗೆ ಕಾಣಿಸುವ ಪ್ರತಿ ಬೆಟ್ಟದ ಕೆದಕಿ ಅದೇನಾ ಅಥವಾ...
ಭಾರತದ ಪ್ರಮುಖ ಮಹಾನಗರಗಳಲ್ಲಿ ಮುಂಬೈ ಕೂಡಾ ಒಂದು. ಮುಂಬೈಯಲ್ಲಿ ಅತುತ್ತಮವಾದ ಅಂಶವನ್ನೂ ಹೊಂದಿದ್ದು ಇದು ಶತಮಾನಗಳಿಂದಲೂ ಮಹತ್ವವನ್ನು ಪಡೆದುದಾಗಿದೆ. ಅದಕ್ಕೆ ಸರಿಸಮನಾಗಿ ಇಲ್ಲಿನ ಮುಂಬೈಗರೂ ಸರಿಸಾಟಿಯಿಲ್ಲ. ಇಲ್ಲಿ ಯಾವ ವಿಷಯಗಳು ಈ...
ಪುರಾಣದಲ್ಲಿ ಅನೇಕ ಉತ್ತರ ದೊರೆಯದ ವಿಷಯಗಳು ಅಡಗಿಕೊಂಡಿವೆ. ಪುರಾಣಗಳನ್ನು ಓದಿ ಎಷ್ಟೊ ವ್ಯಕ್ತಿಗಳು ದೊಡ್ಡ ದೊಡ್ಡ ಹೆಸರುಗಳನ್ನು ಪಡೆದಿದ್ದಾರೆ. ಅದರಲ್ಲಿ ಹಿಟ್ಲರ್ ಕೂಡ ಒಬ್ಬ. ನಮ್ಮ ಹಿಂದೂ ಪುರಾಣಗಳ ಪ್ರಕಾರ ಮಹಾವಿಷ್ಣುವು 10...
ಜಮ್ಮು ಕಾಶ್ಮೀರದ ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳು ನಂಬಲಾಗದ ನೈಸರ್ಗಿಕ ಸೌಂದರ್ಯಗಳು ಇವೆಲ್ಲ ಲಕ್ಷಣಗಳ ಮಧ್ಯೆ ನೆಲೆಸಿದೆ. ಗುಡ್ಡಗಾಡು ಹೊಳೆಗಳು, ಹಿಮದಿಂದ ಆವೃತವಾದ ಪರ್ವತ ಶಿಖರಗಳು, ಹಚ್ಚ ಹಸಿರಿನ ಕಾಡುಗಳು, ಮತ್ತು ಹಸಿರು ತೋಟಗಳು ಈ...
ಮೈಸೂರು ವರ್ಷವಿಡೀ ಎಲ್ಲಾ ತರದ ಪ್ರವಾಸಿಗರನ್ನು ಆಕರ್ಷಿಸುವ ಒಂದು ಸ್ಥಳವಾಗಿದೆ. ಇದು ಹಿಂದೂ ಭಕ್ತರಿಂದ ಹಿಡಿದು ಇತಿಹಾಸ ಪ್ರಿಯರಿಗೆ ಮತ್ತು ಸಾಹಸ ಬಯಸುವ ಸಾಹಸಿಗಳಿಂದ ಹಿಡಿದು ಪ್ರಕೃತಿ ಪ್ರಿಯರಿಗೆ ಮೈಸೂರು ಎಲ್ಲಾ ತರಹದ ಪ್ರವಾಸಿಗರನ್ನೂ...
ಕೇಧಾರನಾಥದಲ್ಲಿರುವ ಆಕರ್ಷಣಿಯವಾದ ಹಾಗು ಶಕ್ತಿಯ ಬಗ್ಗೆ ನಿಮಗೆ ಈಗಾಗಲೇ ತಿಳಿದೇ ಇದೆ. ಹಿಂದೂ ಸನಾತನ ಧರ್ಮದ ಮುಖ್ಯ ಗುರುವಾದ ವಿಶ್ವ ವಿಖ್ಯಾತಿ ಅದ್ವೈತ ಸಿದ್ದಾಂತದ ಗುರುವಾದ ಶಂಕರಾಚಾರ್ಯರು ತಮ್ಮ 32 ನೇ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು...
ಭಾರತದಲ್ಲಿಯ ಅತ್ಯುತ್ತಮ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದ್ದರೂ ಕೂಡಾ ಮಣಿಪುರದಲ್ಲಿ ಯಾವಾಗಲೂ ಭಾರತದ ಕಡಿಮೆ ಅನ್ವೇಷಣೆಗೊಳಗಾದ ಜಾಗಗಳೇ ಹೆಚ್ಚಾಗಿರುವ ಸ್ಥಳವಾಗಿದೆ. ಇತ್ತೀಚೆಗೆ ಇದು ಹೆಚ್ಚು ಭೇಟಿ ಕೊಡಲ್ಪಡುವ ಸ್ಥಳಗಳ ಪಟ್ಟಿಯಲ್ಲಿ...
ಮಹಾಶಿವನಿಗೆ ದೇಶದಾದ್ಯಂತ ಪೂಜೆಗಳನ್ನು ಮಾಡುತ್ತಾರೆ. ಶಿವನು ಅಂತರ್ಯಾಮಿ ಸೃಷ್ಟಿಯ ಆದಿಯು ಅವನೇ ಅಂತ್ಯವೂ ಅವನೇ. ಶಿವನನ್ನು ದರ್ಶನ ಮಾಡಲು ಅನೇಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತೇವೆ. ಮೂಲತಃ ಶಿವನು ರಹಸ್ಯವಾಗಿ...
ಬೇಟೆಯಾಡುವ ಮತ್ತು ಬೇಟೆಯಾಡುವಿಕೆಯಿಂದ ಹೇಗೋ ಉಳಿದ ಮತ್ತು ಅಳಿವಂಚಿನಲ್ಲಿರುವ ಹಲವಾರು ಪ್ರಬೇಧದ ವನ್ಯಜೀವಿಗಳು ಮತ್ತು ಅಪರೂಪದ ಜಾತಿಯ ಸಸ್ಯಗಳನ್ನು ರಕ್ಷಿಸುವ ಸಲುವಾಗಿ ವನ್ಯಜೀವಿ ಅಭಯಾರಣ್ಯದ ಕಲ್ಪನೆಯು ಚಿತ್ರಕ್ಕೆ ಬಂದಿತು. ಮೂಲತಃ ಇದು...
ಭಾರತ ದೇಶದ ಧಾರ್ಮಿಕ ಇತಿಹಾಸವು ಅತ್ಯ೦ತ ವೈವಿಧ್ಯಮಯವಾದದ್ದಾಗಿದ್ದು ಹಿ೦ದೂ, ಬೌದ್ಧ, ಜೈನ, ಮತ್ತು ಸಿಖ್ಖ್ ಧರ್ಮಗಳ೦ತಹ ಅಸ೦ಖ್ಯಾತ ಧರ್ಮಗಳ ಉಗಮಸ್ಥಾನವೂ ಭಾರತ ದೇಶವೇ ಆಗಿದೆ. ಈ ಕಾರಣದಿ೦ದಾಗಿಯೇ ದೇಶವು ಧಾರ್ಮಿಕ ದೃಷ್ಟಿಕೋನದಿ೦ದ...
ಪುರುಷರನ್ನು ಸ್ತ್ರಿಗಳಾಗಿ ಮರ್ಪಾಟು ಮಾಡುವ ಬಗ್ಗೆ ನಿಮಗೆ ಗೊತ್ತ? ನಮ್ಮ ಪುರಾಣಗಳು ನೋಡಿದರೆ ಎಷ್ಟೊ ಆಸಕ್ತಿಕರವಾದ ವಿಷಯಗಳು ನಮಗೆ ದೊರೆಯುತ್ತದೆ . ಅಂತಹ ಕಥನಗಳಲ್ಲಿ ನಾವು ಇಂದು ತಿಳಿದುಕೊಳ್ಳಬಹುದಾದ ಕಥೆ ಒಂದಿದೆ. ಆದರೆ ಈ kaಇಂದು ಲೇಖನದ...
ಶತಮಾನಗಳಿಂದಲೂ ಭಾರತ ಹೇಗೆ ಪ್ರಗತಿ ಸಾಧಿಸುತ್ತಿದೆ ಎಂಬುದನ್ನು ಎಂದಾದರೂ ಯೋಚಿಸಿರುವಿರಾ? ಭಾರತವು ಪ್ರಾರಂಭದಿಂದಲೂ ಅದರ ಅಭಿವೃದ್ದಿ ಮತ್ತು ಸಮೃದ್ದಿಯಲ್ಲಿ ಏರುಪೇರುಗಳನ್ನು ಕಂಡುಕೊಳ್ಳುತ್ತಾ ಬಂದಿದೆ ಮತ್ತು ಅಭ್ಯುದಯ ಕಂಡುಕೊಳ್ಳುತ್ತಿದೆ....