ಮುಟ್ಟಿದರೆ ಮೆತ್ತಗೆ ಇರುವ ವಿಚಿತ್ರ ವಿಗ್ರಹವಿದು.....
ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳು ಇವೆ. ಆಶ್ಚರ್ಯವನ್ನು ಉಂಟು ಮಾಡುವ ಒಂದು ವಿಚಿತ್ರವಾದ ಮೂರ್ತಿಯ ದೇವಾಲಯವಿದೆ. ಆ ದೇವಾಲಯದಲ್ಲಿ ಗರ್ಭಗುಡಿಯ ಮೂರ್ತಿಯನ್ನು ಮುಟ್ಟಿದರೆ ಮೆತ್ತಗೆ ಇರುತ್ತದೆ ಎಂತೆ. ಸ್ಥಳ ಪುರಾಣದ ಪ್ರಕಾರ ಅಲ್ಲಿ...
ಸ್ವರ್ಣ ದೇವಾಲಯಗಳು ಎಷ್ಟಿವೆ ಎಂಬುದು ನಿಮಗೆ ಗೊತ್ತ?
ಭಾರತ ದೇಶದಲ್ಲಿನ ಸ್ವರ್ಣ ದೇವಾಲಯಗಳು ಎರಡು. ಅದರಲ್ಲಿ ಒಂದು ಉತ್ತರ ದಿಕ್ಕಿನಲ್ಲಿದ್ದರೆ, ಮತ್ತೊಂದು ದಕ್ಷಿಣದ ದಿಕ್ಕಿಗೆ ಇದೆ. ಉತ್ತರದ ದಿಕ್ಕಿನಲ್ಲಿರುವ ದೇವಾಲಯವು ಪಂಜಾಬ್ ರಾಜ್ಯದಲ್ಲಿನ ಅಮೃತ್ಸರ್ನಲ್ಲಿ, ದಕ್ಷಿಣದ...
ಶನಿಕಾಟದಿಂದ ವಿಮುಕ್ತಿ ಹೊಂದಬೇಕೆ ಹಾಗಾದರೆ ಭೇಟಿ ನೀಡಿ....
ನವಗ್ರಹಗಳಲ್ಲಿ ಒಂದಾದ ಶನಿ ದೇವನು ಅತ್ಯಂತ ಪ್ರಭಾವಿ ದೇವತಾ ಮೂರ್ತಿ ಎಂದು ಭಕ್ತರು ಆರಾಧಿಸುತ್ತಾರೆ. ಆತನ ದೃಷ್ಟಿ ಒಳ್ಳೆಯದ್ದಿದ್ದರೆ ಒಳ್ಳೆಯದಾಗುತ್ತದೆ, ಕೆಟ್ಟ ದೃಷ್ಟಿ ಇದ್ದರೆ ಕೆಟ್ಟದಾಗುವುದಂತು ಖಚಿತ. ಆತನ ಕೃಪಾ ಕಟಾಕ್ಷವನ್ನು ಪಡೆಯಲು...
ವೇದಾ೦ತ೦ಗಳ್ ಪಕ್ಷಿಧಾಮ - ಚೆನ್ನೈನಿ೦ದ ತೆರಳಬಹುದಾದ ವಾರಾ೦ತ್ಯದ ಒ೦ದು ಪರಿಪೂರ್ಣ ರಜಾತಾಣ.
ತ೦ತ್ರಜ್ಞಾನವು ನಾಗಾಲೋಟದೊ೦ದಿಗೆ ಓಡುತ್ತಿರುವ ಇ೦ದಿನ ದಿನಮಾನಗಳಲ್ಲಿ, ಮಾನವನ ಚಟುವಟಿಕೆಗಳು ಪ್ರಕೃತಿಗೆ ಅಪಾಯವನ್ನೊಡ್ಡುತ್ತಿರುವುದು ತೀರಾ ಸಾಮಾನ್ಯ ಸ೦ಗತಿಯೇ ಆಗಿಬಿಟ್ಟಿದೆ. ಜನಸ೦ಖ್ಯಾ ಸ್ಪೋಟದಿ೦ದಾರ೦ಭಿಸಿ, ಪರಿಸರ ಮಾಲಿನ್ಯದವರೆಗೂ;...
ಚರಿತ್ರೆಯಲ್ಲಿ ಮಾಯವಾದ ನಗರಗಳು....
ಒಂದು ಕಾಲದಲ್ಲಿ ಅನೇಕ ನಗರಗಳು ಶ್ರೀಮಂತವಾಗಿ ಇದ್ದವು. ರಾಜರ ಪಾಲನೆ ಪೋಷಣೆಯಲ್ಲಿ ಬೆಳೆದ ಅದೆಷ್ಟು ನಗರಗಳು ಅವುಗಳಲ್ಲಿ ಕೆಲವು ಅಸ್ತಿತ್ವದಲ್ಲಿದ್ದರೆ ಮತ್ತೆ ಕೆಲವು ನಗರಗಳು ಸಂಪೂರ್ಣವಾಗಿ ನಾಶವಾಗಿವೆ. ಕೆಲವು ನಗರಗಳು ಇಂದಿಗೂ ತನ್ನ ಗತ...
ಮಲಾನ - ಎಲೆಮರೆಯ ಕಾಯ೦ತಿರುವ ಜಗತ್ತಿನ ಅತೀ ಪುರಾತನ ಗಣತ೦ತ್ರ.
ಜಗತ್ತಿನ ಕಾರ್ಯವೈಖರಿಯಲ್ಲಿ ಕ್ರಾ೦ತಿಕಾರೀ ಬದಲಾವಣೆಯನ್ನು೦ಟು ಮಾಡಿದ್ದಷ್ಟೇ ಅಲ್ಲದೇ, ಜಗತ್ತಿನಾದ್ಯ೦ತ ಬದಲಾವಣೆಯ ಗಾಳಿ ಬೀಸಲೂ ಕಾರಣಕರ್ತವಾದ ಜಗತ್ತಿನ ಯಾವುದಾದರೊ೦ದು ದೇಶವಿದ್ದಲ್ಲಿ, ನಿಸ್ಸ೦ದೇಹವಾಗಿ ಅದು ಭಾರತ ದೇಶವೇ ಆಗಿರುತ್ತದೆ....
ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಮಾಡಬಹುದಾದ ಆಫ್ಬೀಟ್ ಚಟುವಟಿಕೆಗಳು
ಗಣರಾಜ್ಯದ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾತ್ರವಲ್ಲದೆ ಸಂತೋಷವಾಗಿ ಸಮಯ ಕಳೆಯಬಹುದಾದಂತಹ 10 ಆಫ್ಭೀಟ್ ಚಟುವಟಿಕೆಗಳ ಬಗ್ಗೆ ಓದಿ. ಸಾಹಸಮಯ ಚಟುವಟಿಕೆಗಳಾದ ರಾತ್ರಿ ಚಾರಣ, ಪ್ಯಾರಾಸೈಲಿಂಗ್, ಮೈಕ್ರೋಲೈಟ್ ಫ್ಲೈಯಿಂಗ್...
ಪುಲಿಕಾಟ್ ನ ಹಳೇಯ ಸರೋವರ ಮತ್ತು ಪಕ್ಷಿಧಾಮಗಳಲ್ಲಿ ಆನಂದಿಸಿ.
ಚೆನ್ನೈ ನಗರವು ತನ್ನ ಸುತ್ತಲೂ ಮಾನವ ನಿರ್ಮಿತ ಅದ್ಬುತ ಸೌಂದರ್ಯಗಳು ಮತ್ತು ಭವ್ಯವಾದ ಇತಿಹಾಸಗಳವರೆಗೆ ಇಂದು ಹೊಂದಿದೆ. ಮತ್ತು ಚೆನೈನಿಂದ ಹೋಗಬಹುದಾದ ಒಂದು ಉತ್ತಮವಾದ ರಜಾತಾಣವೆಂದರೆ ಅದು ಪುಲಿಕಾಟ್. ತನ್ನ ಸುತ್ತಲೂ ಪ್ರಶಾಂತ...
ಸತ್ತು 500 ವರ್ಷಗಳಾದರು ಈ ಫಾದರ್ ಚರ್ಚ್ ಬಿಟ್ಟು ಹೋಗುತ್ತಿಲ್ಲ.....
ಧರ್ಮವು ಮಾನವರನ್ನು ಕಾಪಾಡುತ್ತದೆಯೇ? ಇಲ್ಲವೇ ತಿಳಿದಿಲ್ಲ. ಆದರೆ ಭಕ್ತಿ ಪರಮ ಪವಿತ್ರವನ್ನಾಗಿಸುತ್ತದೆಯೇ? ಹೌದು ಖಚಿತವಾಗಿ ಮಾಡುತ್ತದೆ. ನಮ್ಮ ಆಚರಣೆ, ಪದ್ಧತಿ, ಭಕ್ತಿ ದೇವರಿಗೆ ಸಂಬಂಧಿಸಿದ ವಿಷಯವೇ ಆಗಿದ್ದರೆ ಆ ಶಕ್ತಿಯು ನಮ್ಮನ್ನು...
ಅಹಮದಾಬಾದ್ ನಿಂದ ದಮನ್ - ನಿಮ್ಮ ಇಂದ್ರಿಯಗಳನ್ನು ಸಮ್ಮೋಹನಗೊಳಿಸುವಂತಹ ಅದ್ಬುತವಾದ ನೈಸರ್ಗಿಕ ಸೌಂದರ್ಯತೆಯ ಅನುಭವ ಪಡೆಯ
ಅಹಮದಾಬಾದ್ ನಿಂದ ದಾಮನ್ ಗೆ ರಸ್ತೆ ಪ್ರಯಾಣಮಾಡುವ ಮತ್ತು ನಿಮ್ಮ ಪ್ರಯಾಣವನ್ನು ಎಂದಿಗೂ ಮರೆಯದಂತೆ ಮಾಡಲು ಬೇಕಾಗುವ ವಿಷಗಳು ಇಲ್ಲಿವೆ. ಪೋರ್ಚುಗೀಸ್ ಪರಂಪರೆಯನ್ನು ಪ್ರಭಾವಶಾಲಿಯಾಗಿ ಪ್ರತಿಬಿಂಬಿಸುವ ದಾಮನ್ ಒಂದು ಜನಪ್ರೀಯ ಪ್ರವಾಸೀ...
ಮಾದರಿಯ೦ತಿರುವ ಭಾರತದ ಈ ಹಳ್ಳಿಗಳನ್ನು ಸ೦ದರ್ಶಿಸಿ ಸ್ಪೂರ್ತಿ ಪಡೆದುಕೊಳ್ಳಿರಿ.
ಯಾವುದೇ ರಾಷ್ಟ್ರದ ವಿಚಾರದಲ್ಲಾದರೂ ಸಹ, ಆ ರಾಷ್ಟ್ರದ ಹಳ್ಳಿಯೊ೦ದರ ಬೆಳವಣಿಗೆ ಮತ್ತು ಅಭಿವೃದ್ಧಿಯೇ ಆ ಇಡೀ ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯ ಕುರಿತ೦ತೆ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಭೂಮಿಯ ಮೇಲಿರುವ ಪ್ರತಿಯೊ೦ದು ರಾಷ್ಟ್ರವೂ...
ಭಾರತದೇಶದಲ್ಲಿ ಹಿಂದೂ ಧರ್ಮ ಎಷ್ಟು ಪುರಾತನವಾದುದು.. ನಿಮಗೆ ಗೊತ್ತ?
ಅಮೆರಿಕಾ ಹಿಂದೂ ದೇಶವೇ. ಅಮೆರಿಕಾ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಕ್ರೈಸ್ತ ಧರ್ಮ. ಆದರೆ ಇದಕ್ಕೆ ಭಿನ್ನವಾಗಿ ಅನೇಕ ಹಿಂದೂತ್ವದ ಅವಶೇಷಗಳು ನಮಗೆ ಕಾಣಿಸುತ್ತದೆ. ಹಿಂದೂ ಧರ್ಮ ಅತ್ಯಂತ ಪವಿತ್ರವಾದುದು. ಹಾಗಾಗಾಗಿಯೇ ವಿದೇಶಿಯರು...
ಬಾಲಿವುಡ್ ನ ಕಾರಣದಿ೦ದಾಗಿ ಕೀರ್ತಿ ಶಿಖರವನ್ನೇರಿದ ಭಾರತೀಯ ಸ್ಥಳಗಳು.
ಚಲನಚಿತ್ರ ಜಗತ್ತು ತಾನು ಉದಯಿಸಿದ ಕಾಲದಿ೦ದಲೂ ಭಾರತೀಯರ ಜೀವನಶೈಲಿ ಮತ್ತು ಸ೦ಸ್ಕೃತಿಗಳ ವಿಚಾರದಲ್ಲಿ ಒ೦ದು ಮಹತ್ತರ ಮೈಲಿಗಲ್ಲಾಗಿಯೇ ಉಳಿದುಹೋಗಿದೆ. ಜನರ ಜೀವನಮಟ್ಟವನ್ನು ಹಾಗೂ ಚಿ೦ತನಾಲಹರಿಯನ್ನು ಅಗಾಧವಾಗಿ ಬದಲಾವಣೆಗೊಳಿಸಿರುವುದನ್ನೂ...
ಭಾರತೀಯ ರಾಜ್ಯಗಳು ಹಾಗೂ ಅವುಗಳ ಪ್ರಸಿದ್ಧಿಗೆ ಕಾರಣಗಳು.
ವೈವಿಧ್ಯತೆಯಲ್ಲಿಯೂ ಸೌ೦ದರ್ಯದ ಹೂರಣವನ್ನು ಒಳಗೊ೦ಡಿರುವ ದೇಶ ನಮ್ಮ ಭಾರತ ಎ೦ದೆನ್ನಲು ಯಾವುದೇ ಸ೦ಕೋಚ ಬೇಡ. ತಮ್ಮೊಳಗೇ ಅಡಗಿಸಿಕೊ೦ಡಿರುವ ರೋಚಕತೆಗಳನ್ನು ಮತ್ತು ನೈಸರ್ಗಿಕ ಅದ್ಭುತಗಳನ್ನು ಒಳಗೊ೦ಡಿರುವ ಲೆಕ್ಕವಿಲ್ಲದಷ್ಟು ಸ್ಥಳಗಳು ಭಾರತದ...
ನಾಗಾಲ್ಯಾಂಡ್ನ ಬಗ್ಗೆ ನಿಮಗೆ ತಿಳಿಯದ ಆಶ್ಚರ್ಯಕಾರಿ ವಿಷಯಗಳು...!
ನಾಗಾಲ್ಯಾಂಡ್ ಈಶಾನ್ಯ ಭಾರತ ರಾಜ್ಯಗಳಲ್ಲಿ ಒಂದಾಗಿದ್ದು, ಚಿಕ್ಕದಾದ ಗಿರಿಧಾಮಗಳ ರಾಜ್ಯವಾಗಿದೆ. ಇಲ್ಲಿನ ಜನರು ಅತ್ಯಂತ ಶಾಂತಿಯುತವಾದ ಜೀವನ ನಡೆಸುತ್ತಾರೆ. ಕೃಷಿಯನ್ನು ತಮ್ಮ ಜೀವನದ ಆಧಾರ ಕಸುಬಾಗಿ ನಿರ್ವಹಿಸುತ್ತಿದ್ದಾರೆ. ನಾಗಾಲ್ಯಾಂಡ್...
ಸ್ವರ್ಗಕ್ಕೊ೦ದು ಅಜ್ಞಾತ ಬಾಗಿಲು ಈ ಗುರೇಜ಼್ ಕಣಿವೆ.
ಜಮ್ಮು ಮತ್ತು ಕಾಶ್ಮೀರವು ಭೂಮಿಯ ಮೇಲಿನ ಸ್ವರ್ಗಸದೃಶ ಸ್ಥಳವೆ೦ಬುದರಲ್ಲಿ ಎರಡು ಮಾತಿಲ್ಲ. ಅಗಣಿತ ಹಿಮಾಚ್ಛಾಧಿತ ಪರ್ವತಶ್ರೇಣಿಗಳು, ನಿಷ್ಕಳ೦ಕ ವಾತಾವರಣ, ಆದರ್ಶಪ್ರಾಯವಾಗಿರುವ ಕಣಿವೆಗಳು, ಮತ್ತು ಮಾಲಿನ್ಯರಹಿತವಾದ ಭೂಪ್ರದೇಶಗಳಿರುವ,...
ಇವು ಬೆಂಗಳೂರಿನ ಸಮೀಪದಲ್ಲಿರುವ ಬಡವರ ಊಟಿ...!
ಊಟಿ ಪ್ರಸಿದ್ಧವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಊಟಿಯು ಸಮುದ್ರ ಮಟ್ಟಕ್ಕಿಂತ ಸುಮಾರು 7,500 ಅಡಿ ಎತ್ತರದಲ್ಲಿದೆ. ಊಟಿಯ ಸೌಂದರ್ಯಕ್ಕೆ ಯಾರೇ ಆಗಲಿ ಬೆರಗಾಗಲೇಬೇಕು. 12 ವರ್ಷಗಳಿಗೊಮ್ಮೆ ಅರಳುವ ನೀಲಿ ಬಣ್ಣದ ಛಾಯೆಯನ್ನು ನೀಡುವ ಕುರುಂಜಿ...
ಗುಲ್ಮಾರ್ಗ್ ನಲ್ಲಿ ನೀವು ಅನುಭವಿಸಿ ಕ೦ಡುಕೊಳ್ಳಬೇಕಾದ ಸ೦ಗತಿಗಳಿವು.
ವರ್ಣಮಯವಾದ ಹೂವುಗಳ ಭೂಪ್ರದೇಶಗಳು, ಹಿಮಾಚ್ಛಾಧಿತ ಪರ್ವತಶ್ರೇಣಿಗಳು, ಕಣಿವೆಗಳು, ಹಾಗೂ ಇನ್ನಿತರ ಪ್ರಾಕೃತಿಕ ಅದ್ಭುತಗಳನ್ನೊಳಗೊ೦ಡಿರುವ ಗುಲ್ಮಾರ್ಗ್, ನಿಜ ಅರ್ಥದಲ್ಲಿ ಒ೦ದು ಆಕರ್ಷಣೀಯ ತಾಣವಾಗಿದೆ. ಮೂಲತ: ಗೌರಿಮಾರ್ಗ್ ಎ೦ದು...