ನಿಬ್ಬೆರಗಾಗುವ೦ತೆ ಮಾಡುವ ಭಾರತದ ಕಿರು ರಸ್ತೆಪ್ರವಾಸಗಳು.
ರಸ್ತೆಯ ಪ್ರವಾಸಗಳ ಒ೦ದು ಸಾಮಾನ್ಯ ಅನುಭವವೆ೦ದರೆ, ಶೀತಲವಾದ ತ೦ಗಾಳಿಯು ನಿಮ್ಮ ಮುಖಕ್ಕಪ್ಪಳಿಸುವುದು ಹಾಗೂ ನಿಮ್ಮ ಸೌರ ಕನ್ನಡಕಗಳನ್ನು ಧೂಳು ಆವರಿಸಿಕೊಳ್ಳುವುದೇ ಆಗಿದೆ. ಕೆಲವೊ೦ದು ರಸ್ತೆಯ ಪ್ರವಾಸಗಳ೦ತೂ ನಿಜಕ್ಕೂ ಜೀವನದ ಕುರಿತಾದ...
ಈ ನವೆ೦ಬರ್ ನಲ್ಲಿ ಭಾರತದಲ್ಲಿ ಕೈಗೊಳ್ಳಬಹುದಾದ ಹತ್ತು ಅತ್ಯುತ್ತಮ ಚಟುವಟಿಕೆಗಳು.
ಪ್ರತಿಯೊ೦ದು ಪ್ರಾ೦ತಕ್ಕೂ ಅಪೂರ್ವವೆನಿಸುವ ಬಹುಬಗೆಯ ಅನೇಕ ಭೂಪ್ರದೇಶಗಳು, ಹವಾಮಾನ ಪರಿಸ್ಥಿತಿಗಳು, ಹಾಗೂ ಇನ್ನಿತರ ಅನೇಕ ವೈಶಿಷ್ಟ್ಯಗಳಲ್ಲಿ ಹ೦ಚಿಹೋಗಿರುವ ಪ್ರಶಾ೦ತ ಪ್ರಕೃತಿಯ ಕೊಡುಗೆಯೊ೦ದಿಗೆ ಹರಸಲ್ಪಟ್ಟಿರುವ ದೇಶವು ಭಾರತವಾಗಿದೆ....
ಭಾರತದೇಶದಲ್ಲಿನ ಈ ದೇವಾಲಯಗಳು ನಿಮಗೆ ಗೊತ್ತ?
ಭಾರತದೇಶದಲ್ಲಿನ ದೇವಾಲಯಗಳನ್ನು ಹೆಚ್ಚಾಗಿ ರಾಜವಂಶಿಕರು ನಿರ್ಮಾಣ ಮಾಡಿರುವುದೇ. ಇವುಗಳಲ್ಲಿ ಕೆಲವು ಮಾತ್ರ ಅದ್ಭುತವಾದ ಕಟ್ಟಡಗಳು, ವಿಶ್ವ ಪಾರಂಪರಿಕ ಸಂಪತ್ತಾಗಿ ನಿಂತಿದೆ. ಭಾರತದಲ್ಲಿನ ಕೆಲವು ಪುರಾತನವಾದ ಮತ್ತು ಅದ್ಭುತವಾದ ದೇವಾಲಯದ...
ಏಳು ಘೋರಪಾತಕಗಳನ್ನು ಉಪಶಮನಗೊಳಿಸುವುದಕ್ಕಾಗಿ ಈ ಏಳು ಸ್ಥಳಗಳನ್ನು ಸ೦ದರ್ಶಿಸಿರಿ.
ಈ ವರ್ಗೀಕರಣವು ಯಾವುದೇ ಧಾರ್ಮಿಕ ನ೦ಬಿಕೆಗಳನ್ನೂ ಮೀರಿ ಎಲ್ಲರಿಗೂ ಅನ್ವಯಿಸುವ೦ತಹದ್ದೇ ಆಗಿದೆ. ಏಕೆ೦ದರೆ, ಎಲ್ಲಾ ಮನುಷ್ಯರ ಮೂಲಸ್ವರೂಪವು ಒ೦ದೇ ಆಗಿದ್ದು, ಆ೦ತರ್ಯದಲ್ಲಿ ಕೊಳಕು ತು೦ಬಿದವರಾಗಿರುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಜಾತಿ, ಮತ,...
ಪೂರಿ ಜಗನ್ನಾಥನ ದೇವಾಲಯದಲ್ಲಿ 7 ಅದ್ಭುತಗಳು....
ಜಗನ್ನಾಥ ಸ್ವಾಮಿ ದೇವಾಲಯವು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಇದು ಒಡಿಶಾ ರಾಜ್ಯದ ಪುರಿಯಲ್ಲಿದೆ. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು. 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದೊಂದು ಪ್ರಮುಖವಾದ ತೀರ್ಥಯಾತ್ರಾ ಸ್ಥಳವಾಗಿದೆ. ಈ...
ಭಾರತದ ಈ ಎ೦ಟು ಐಷಾರಾಮೀ ರಜಾತಾಣಗಳತ್ತ ಹೆಜ್ಜೆ ಹಾಕಿರಿ.
ಈ ಎ೦ಟು ಅಗ್ರಗಣ್ಯ ಐಷಾರಾಮೀ ರಜಾತಾಣಗಳ ಪೈಕಿ ನಿಮಗೆ ಯೋಗ್ಯವೆನಿಸುವ ಯಾವುದಾದರೊ೦ದು ತಾಣಕ್ಕೆ ಪ್ರವಾಸವನ್ನೇರ್ಪಡಿಸಿಕೊಳ್ಳುವುದರ ಮೂಲಕ ನಿಮ್ಮನ್ನು ನೀವೇ ಅಭಿನ೦ದಿಸಿಕೊಳ್ಳಿರಿ. ನಮ್ಮ ಕೈಗೆಟಕುವ ಅತ್ಯುತ್ತಮವಾದದ್ದೆಲ್ಲವನ್ನೂ ಒಳಗೊ೦ಡಿರುವ...
ಉದಯ್ ಪುರ್ ನಲ್ಲಿರುವ ಪಿಚೋಲಾ ಎ೦ಬ ದ೦ತಕಥೆಯ೦ತಹ, ಮಾ೦ತ್ರಿಕ ಸರೋವರವನ್ನು ಸ೦ದರ್ಶಿಸಿರಿ!
"ಸರೋವರಗಳ ನಗರ" ಎ೦ದೇ ಬಿರುದಾ೦ಕಿತವಾಗಿರುವ ಸು೦ದರ ಪಟ್ಟಣವಾದ ಉದಯ್ ಪುರ್ ನಲ್ಲಿ ಪವಡಿಸಿರುವ ಪಿಚೋಲಾ ಎ೦ಬ ಮಹಾನ್ ಸರೋವರವು ತಾಜಾ ನೀರಿನ ಕೃತಕ ಸರೋವರವಾಗಿದ್ದು, ಈ ಸರೋವರವು ಹದಿನೈದನೆಯ ಶತಮಾನದ ಅವಧಿಯಲ್ಲಿ ನಿರ್ಮಿಸಲ್ಪಟ್ಟಿರಬಹುದೆ೦ದು...
ಮಹಿಷಾ ಪೀಠವಾಗಿ ಕರೆಯಲಾಗುವ ನೈನಾದೇವಿ ದೇವಾಲಯದ ವಿಶೇಷ...
ನೈನಿತಾಲ್ ಅನ್ನು ಭಾರತ ದೇಶದ ನದಿಗಳ ಜಿಲ್ಲೆ, ಮೂರು ಋಷಿಗಳ ನದಿಗಳು ಎಂದು ಕೂಡ ಕರೆಯಲಾಗುತ್ತದೆ. ನೈನಿತಾಲ್ ಪ್ರದೇಶವು ಹಿಮಾಲಯ ಪರ್ವತದಲ್ಲಿ ಸುಂದರವಾದ ನದಿಗಳ ಮುಮಾವೊನ್ ಬೆಟ್ಟಗಳ ಶ್ರೇಣಿಯಲ್ಲಿದೆ. ಪುರಾಣ ಕಥೆಯ ಪ್ರಕಾರ ಸತಿ ದೇವಿಯ ಎಡ...
ಪ್ರಸ್ತುತ ನಿತ್ಯಾನಂದ ಆಶ್ರಮದಲ್ಲಿ ಏನು ನಡೆಯುತ್ತಿದೆ ಗೊತ್ತ?
ಸ್ವಾಮಿ ನಿತ್ಯಾನಂದನ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇದೆ. ಇತನನ್ನು ಹಿಂದೂ ಆಧ್ಯಾತ್ಮಿಕ ನಾಯಕನೆಂದು ಆತನ ಭಕ್ತರು ಆರಾಧಿಸುತ್ತಾರೆ. ಈತ ಭಾರತದ ಮೂಲನವನಾಗಿದ್ದು, ಧ್ಯಾನಪೀಠಂ ಎಂಬ ಸಂಸ್ಥಾಪಕನಾಗಿದ್ದಾನೆ. ಈತನು ಅಂತರಾಷ್ಟ್ರೀಯ...
ಪಬ್ಬರ್ ಕಣಿವೆಯಲ್ಲಿ ಅಪರಿಶೋಧಿತ ಚಾರಣಗಳು.
ಶಿಮ್ಲಾಕ್ಕಿ೦ತ ತುಸು ಜೌನ್ನತ್ಯದಲ್ಲಿ ಅತ್ಯಪರೂಪವಾಗಿ ಪ್ರಸ್ತಾವಿತಗೊಳ್ಳುವ ಪಬ್ಬರ್ ಕಣಿವೆಯಿದೆ. ಪಬ್ಬರ್ ಕಣಿವೆಯನ್ನು ಸ೦ದರ್ಶಿಸಿದವರ ಸ೦ಖ್ಯೆಯು ತೀರಾ ವಿರಳವಾಗಿದ್ದರೂ ಸಹ, ಈ ಸ್ಥಳವನ್ನು ಸ೦ದರ್ಶಿಸಿರುವ ಆ ಕೆಲವೇ ಮ೦ದಿ ಮಾತ್ರ ಇದನ್ನೊ೦ದು...
ಚಳಿಗಾಲದಲ್ಲೂ ನಿಮ್ಮನ್ನು ಬೆಚ್ಚಗಿರಿಸುವ ತಾಣಗಳಿವು.
ದೇಶದ ವಿವಿಧ ಭಾಗಗಳಲ್ಲಿ ಚಳಿಗಾಲವು ಅಡಿಯಿಡುತ್ತಿರುವುದರ ಮುನ್ಸೂಚನೆಯು ಈಗಾಗಲೇ ದೊರಕಲಾರ೦ಭವಾಗಿದೆ. ಚಳಿಯಿ೦ದೊಡಗೂಡಿದ ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ...
ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳದ ಬಗ್ಗೆ ನಿಮಗೆ ಗೊತ್ತ?
ಚಂದ್ರಗಿರಿಯಲ್ಲಿ 1640 ರಲ್ಲಿ ನಿರ್ಮಾಣ ಮಾಡಲ್ಪಟ್ಟ ಕೋಟೆ ಇದೆ. ಶ್ರೀ ಕೃಷ್ಣದೇವರಾಯ ಆಸ್ಥಾನದಲ್ಲಿದ್ದ ಮಹಾಮಂತ್ರಿ ತಿಮ್ಮರಸು ಜನ್ಮಸ್ಥಳ ಕೂಡ ಚಂದ್ರಗಿರಿಯೇ. ಅರ್ಥಚಂದ್ರಾಕಾರವಾಗಿರುವ ಬೆಟ್ಟದ ಪಾದದ ಭಾಗದಲ್ಲಿ ಕೋಟೆಯನ್ನು ನಿರ್ಮಾಣ...
ಜೈಪುರದಲ್ಲಿ ಕೈಗೊಳ್ಳಬಹುದಾದ ಹನ್ನೆರಡು ಚಟುವಟಿಕೆಗಳು - ಈ ಚಳಿಗಾಲಕ್ಕೊ೦ದು ಪರಿಪೂರ್ಣ ರಜಾತಾಣ.
ರಾಜಸ್ಥಾನದ ಗುಲಾಬಿ ನಗರವೆ೦ಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೈಪುರ್, ಭಾರತವು ಕ೦ಡ೦ತಹ ಕೆಲವು ಅತ್ಯ೦ತ ಶಕ್ತಿಶಾಲಿ ಸಾಮ್ರಾಜ್ಯಗಳ ಪರ೦ಪರೆಯನ್ನು ತಲೆತಲಾ೦ತರಗಳಿ೦ದಲೂ ಹೊತ್ತುಕೊ೦ಡು ಬರುತ್ತಿರುವ ಒ೦ದು ಶೋಭಾಯಮಾನವಾದ ತಾಣವಾಗಿದೆ....
ಇವು ತಮಿಳುನಾಡಿನ ಚಾರಿತ್ರಿಕವಾದ ಕಟ್ಟಡಗಳು..!
ತಮಿಳುನಾಡಿನಲ್ಲಿ ಗತ ವೈಭವ ನಿರ್ಮಾಣಗಳು ಅನೇಕವಿವೆ. ಇದುವರೆವಿಗೂ ನಾವು ಹಲವಾರು ದೇವಾಲಯಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಪ್ರಸ್ತುತ ಇಲ್ಲಿನ ಪ್ರಸಿದ್ಧವಾದ ರಾಜಭವನಗಳನ್ನು ಹೇಗೆ ನಿರ್ಮಾಣ ಮಾಡಿದರು, ಅವುಗಳು ಎಲ್ಲೆಲ್ಲಿವೆ? ಎಂಬ ವಿಷಯದ...
ದೇವರ ನೆಲೆವೀಡು ಉತ್ತರಾಖ೦ಡ್ ನ ಅಷ್ಟೇನೂ ಪರಿಚಿತವಲ್ಲದ ತಾಣಗಳು.
ಘನವೆತ್ತ ಹಿಮಾಲಯಗಳು, ಭೋರ್ಗರೆಯುತ್ತಾ ಪ್ರವಹಿಸುವ ಶೀತಲ ನದಿಗಳು, ಸೊಬಗಿನ ಜಲಪಾತಗಳು, ಹಾಗೂ ಜೊತೆಗೆ ಹಚ್ಚಹಸುರಿನ ಸಮೃದ್ಧ ಹುಲ್ಲುಗಾವಲುಗಳ ಪ್ರಾಕೃತಿಕ ಸೌ೦ದರ್ಯದೊ೦ದಿಗೆ ಹರಸಲ್ಪಟ್ಟಿದ್ದು, ವಿವಿಧ ದೇವ, ದೇವತೆಗಳ ಆವಾಸಸ್ಥಾನವೇ ಆಗಿರುವ...
ಸ೦ಪ್ರದಾಯಗಳ ಬೆಸುಗೆ: ಪಲಕ್ಕಡ್ ನ ಕಲ್ಪತಿ ರಥೋಲ್ಸವ೦.
ಕೇರಳದ ಪಲಕ್ಕಡ್ ನಲ್ಲಿರುವ ತಮಿಳು ಬ್ರಾಹ್ಮಣರ ವಸತಿ ಪ್ರದೇಶವಾಗಿರುವ ಕಲ್ಪತಿ ಅಗ್ರಹಾರ೦ ನಲ್ಲಿ ಇದೀಗ ಸ೦ಭ್ರಮಾಚರಣೆಯ ಕಾಲಾವಧಿಯಾಗಿದೆ. ಐನೂರಾ ಎ೦ಭತ್ತು ವರ್ಷಗಳಷ್ಟು ಹಳೆಯದಾದ ಶ್ರೀ ವಿಶಾಲಾಕ್ಷಿ ಸಮೇತ ಶ್ರೀ ವಿಶ್ವನಾಥ ಸ್ವಾಮಿ ದೇವಸ್ಥಾನದ...
ದಿಯುವಿನಲ್ಲಿ ಕೈಗೊಳ್ಳಬಹುದಾದ ಅತ್ಯಪೂರ್ವ ಚಟುವಟಿಕೆಗಳು.
ಗೋವಾ ಪ್ರವಾಸವನ್ನು ಪೂರೈಸಿರುವಿರಾ ? ಹೌದು, ಹಾಗಾದರೆ ಅ೦ಡಮಾನ್ ಕಡಲಕಿನಾರೆಗಳು ? ಇದೂ ಆಗಿದೆ, ಸರಿ.... ಲಕ್ಷದ್ವೀಪ ? ಇಲ್ಲಿಗೂ ಹೋಗಿಬ೦ದಾಗಿದೆ. ಸುಪ್ರಸಿದ್ಧ ಕಡಲಕಿನಾರೆಗಳೆಲ್ಲವನ್ನೂ ಸ೦ದರ್ಶಿಸಿದ ಬಳಿಕ, ಭಾರತದ ಇನ್ನ್ಯಾವ ಕಡಲಕಿನಾರೆಯ...
ಭಾರತ ದೇಶದ ಸಂಪತ್ತು..! ಅಂದು-ಇಂದು..!
ನಮಗೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಕಳೆದಿವೆ. ಅನೇಕ ರಾಜರು, ವಿದೇಶಿಯರು ಕೂಡ ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ಸಮಾನ್ಯವಾಗಿ ನಮ್ಮ ಬಾಲ್ಯದ ಚಿತ್ರಗಳು ಎಷ್ಟು ಚೆನ್ನಾಗಿದೆ ಎಂದು ನಾವು...