Search
  • Follow NativePlanet
Share

ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್

ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್ "ಥಗ್ಗು ಕೀ ಲಡ್ಡು" ಬಗ್ಗೆ ನಿಮಗೆ ಗೊತ್ತಾ?

ಕಾನ್ಪುರದಲ್ಲಿ ನೆಲೆಸಿರುವವರಿಗೆ 'ಥಗ್ಗು ಕೀ ಲಡ್ಡು' ಬಗ್ಗೆ ಗೊತ್ತೇ ಇರಬಹುದು. ಇದು ಕಾನ್ಪುರದಲ್ಲೇ ಬಹಳ ಪ್ರಸಿದ್ಧವಾದ ಸ್ವೀಟ್ ಶಾಪ್ ಆಗಿದೆ. ಇದೀಗ ಥಗ್ಗು ಕೀ ಲಡ್ಡುವಿನ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಅದಕ್ಕೆ ಕಾರಣ ಅಟಲ್ ಬಿಹಾರಿ...
ಪರಮ ಪವಿತ್ರವಾದ ಪಂಚರಂಗ ಕ್ಷೇತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪರಮ ಪವಿತ್ರವಾದ ಪಂಚರಂಗ ಕ್ಷೇತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಥಿತಿಕಾರನಾದ ವಿಷ್ಣುವಿನ ವಿಶೇಷವಾದ ದೈವ ಸ್ವರೂಪವೇ ರಂಗನಾಥ ಸ್ವಾಮಿ. ಈ ರೂಪದಲ್ಲಿ ವಿಷ್ಣುಭಗವಾನನಿಗೆ ಉತ್ತರ ಭಾರತ ದೇಶಕ್ಕೆ ಹೋಲಿಸಿದರೆ ದಕ್ಷಿಣ ಭಾರತ ದೇಶದಲ್ಲಿಯೇ ಹೆಚ್ಚು ದೆವಾಲಯಗಳು ಎಂದೇ ಹೇಳಬಹುದು. ಅದರಲ್ಲಿಯೂ ಕಾವೇರಿ ನದಿ...
ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !

ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !

ನೀವು ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ , ಕೇಳಿರುವಿರಿ. ಕೆಲವು ಜಲಪಾತಗಳು ಎತ್ತರಕ್ಕೆ ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇನ್ನೂ ಕೆಲವು ಜಲಪಾತಗಳು ತನ್ನ ಔಷಧೀಯಗುಣಗಳಿಂದ ವಿಶೇಷವಾಗಿದೆ. ಇಂದು...
 ಕಮಲ್‌ಘಡ್‌ ಕೋಟೆಗೆ ಟ್ರಕ್ಕಿಂಗ್ ಹೋದರಷ್ಟೇ ಅಲ್ಲಿನ ಸೌಂದರ್ಯ ಸೆರೆಹಿಡಿಯಲು ಸಾಧ್ಯ

ಕಮಲ್‌ಘಡ್‌ ಕೋಟೆಗೆ ಟ್ರಕ್ಕಿಂಗ್ ಹೋದರಷ್ಟೇ ಅಲ್ಲಿನ ಸೌಂದರ್ಯ ಸೆರೆಹಿಡಿಯಲು ಸಾಧ್ಯ

ಮಹಾರಾಷ್ಟ್ರದಲ್ಲಿ ಟ್ರಕ್ಕಿಂಗ್ ಹೋಗಬಹುದಾದಂತ ಹ ಅನೇಕ ಬೆಟ್ಟಗಳು ಕೋಟೆಗಳು ಇವೆ. ಸ್ಥಳೀಯರಿಗೆ ಈ ಸ್ಥಳಗಳು ಅಷ್ಟೊಂದು ಫೇಮಸ್ ಅಲ್ಲದಿದ್ದರೂ ಆಫ್‌ಬೀಟ್ ಪ್ರವಾಸಿಗರಿಗೆ ಈ ಸ್ಥಳ ಬಹಳ ಫೇಮಸ್ ಆಗಿದೆ. ಯಾವುದೇ ಕೋಟೆಗೆ ಹೋಗಿ ಅಲ್ಲಿ...
ಬೇಡಿದನ್ನು ಕೊಡುವ ಕಲ್ಪವೃಕ್ಷ ಎಲ್ಲಿದೆ ಗೊತ್ತಾ?

ಬೇಡಿದನ್ನು ಕೊಡುವ ಕಲ್ಪವೃಕ್ಷ ಎಲ್ಲಿದೆ ಗೊತ್ತಾ?

ಕಲ್ಪ ವೃಕ್ಷದ ಬಗ್ಗೆ ಪ್ರತಿಯೊಬ್ಬರೂ ಕೇಳಿರುತ್ತೀರಾ. ಸಾಮಾನ್ಯವಾಗಿ ತೆಂಗನ್ನು ಕಲ್ಪವೃಕ್ಷ ಎನ್ನುತ್ತಾರೆ. ಆದರೆ ನಿಜವಾದ ಕಲ್ಪವೃಕ್ಷ ಯಾವುದು ಅದು ಎಲ್ಲಿದೆ ಎನ್ನುವುದು ನಿಮಗೆ ಗೊತ್ತಾ? ಸಮುದ್ರಮಂಥನದ ಸಂದರ್ಭದಲ್ಲಿ ಬಂದಂತಹ ವಸ್ತುಗಳಲ್ಲಿ...
ಚೌಕಾಸಿ ಮಾಡಿದರೆ 100 ರೂಪಾಯಿ ವಸ್ತುಗಳನ್ನು ಕೂಡ 20 ರೂಪಾಯಿಗೆ ಪಡೆಯಬಹುದು…

ಚೌಕಾಸಿ ಮಾಡಿದರೆ 100 ರೂಪಾಯಿ ವಸ್ತುಗಳನ್ನು ಕೂಡ 20 ರೂಪಾಯಿಗೆ ಪಡೆಯಬಹುದು…

ಶಾಪಿಂಗ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು-ಮೆಚ್ಚು. ಮುಖ್ಯವಾಗಿ ಪ್ರವಾಸಕ್ಕೆಂದು ಹೋರಟಾಗ ಆ ಸ್ಥಳಗಳ ನೆನಪಿಗಾಗಿಯೇ ಎಂದು ಶಾಷಿಂಗ್ ಮಾಡುತ್ತೇವೆ. ತಮ್ಮ ಊರಿನಲ್ಲಿ ದೊರೆಯದ ವಸ್ತುವನ್ನು ಕೊಂಡುಕೊಳ್ಳುವುದು, ತಮ್ಮಲ್ಲಿ ಆ ವಸ್ತುವು ಇದೆ...
ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು

ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು

ನದಿ ಅನೇಕ ಜನರ ಹೊಟ್ಟೆಪಾಡಿನ ಮೂಲವಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಬೆಸ್ತರು ನದಿಯಿಂದಲೇ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಆದರೆ ನಾವಿಂದು ಬೆಸ್ತರ ವಿಷ್ಯವಾಗಲೀ ಅಥವಾ ಇನ್ಯಾವುದೋ ಕೆಲಸ ವಿಷ್ಯ ಹೇಳುತ್ತಿಲ್ಲ. ಇಂದು ನಾವು...
ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ?

ಮಣಿ ಮಹೇಶ್‌ ಕೈಲಾಸ ಪರ್ವತದ ಮಣಿಯ ರಹಸ್ಯ ಗೊತ್ತಾ?

ಶಿವನ ಚಮತ್ಕಾರಗಳಿಗೆ ಸಂಬಂಧಿದ ಅನೇಕ ಸ್ಥಳಗಳಿವೆ ವಿಶ್ವದಲ್ಲಿದೆ. ಅದರಲ್ಲಿ ಮುಖ್ಯವಾದುದು ಪಂಚ ಕೈಲಾಸ. ಇಂದು ನಾವು ಮಣಿ ಮಹೇಶ್‌ ಕೈಲಾಶ ಬಗ್ಗೆ ತಿಳಿಸಲಿದ್ದೇವೆ. ಈ ಪರ್ವತದ ತುದಿಯಲ್ಲಿ ಒಂದು ಮಣಿ ಇದೆಯಂತೆ. ಹಾಗಾಗಿ ಈ ಪರ್ವತಕ್ಕೆ...
ಕೆಮ್ಮಣ್ಣುಗುಂಡಿ, ಸೋಮವಾರ ಪೇಟೆ ಹಿಲ್‌ಸ್ಟೇಶನ್‌ ನೋಡಿದ್ದೀರಾ?

ಕೆಮ್ಮಣ್ಣುಗುಂಡಿ, ಸೋಮವಾರ ಪೇಟೆ ಹಿಲ್‌ಸ್ಟೇಶನ್‌ ನೋಡಿದ್ದೀರಾ?

ನೀವು ಕೊಡಗು ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ನೀಡಿ ಬೇಜಾರಾಗಿರುವಿರಾ? ಹಾಗಿದ್ದಲ್ಲಿ ಈ ಕೆಲವು ಗುಪ್ತ ಹಾಗೂ ಕಡಿಮೆ ಪ್ರಸಿದ್ದಿಗೊಳಗಾದ, ಕಡಿಮೆ ಜನಸಂದಣೆ ಇರುವುದರ ಜೊತೆಗೆ ಭವ್ಯವಾಗಿರುವ ಈ ಕೆಲವು ಸೌಂದರ್ಯತೆಗಳ ಅನ್ವೇಷಣೆ...
ಅಜ್ಮೀರ್‌ನಲ್ಲಿ ದರ್ಗಾವನ್ನು ಹೊರತುಪಡಿಸಿ ಇನ್ನೆನೆಲ್ಲಾ ಇದೆ ನೋಡಿ

ಅಜ್ಮೀರ್‌ನಲ್ಲಿ ದರ್ಗಾವನ್ನು ಹೊರತುಪಡಿಸಿ ಇನ್ನೆನೆಲ್ಲಾ ಇದೆ ನೋಡಿ

ಅಜ್ಮೀರ್‍ ನಲ್ಲಿ ಪ್ರಸಿದ್ದ ಭೂಭಾಗಗಳು, ಮೊಯಿನುದ್ದೀನ್ ಚಿಸ್ಟಿಮ್ ಅವರ ದರ್ಗಾದ ಜೊತೆಗೆ ಅನೇಕ ಕಡಿಮೆ ಪ್ರಚಾರದಲ್ಲಿರುವ ಸ್ಥಳಗಳೂ ಇವೆ. ಅಕ್ಬರನ ಕಾಲದಿಂದಲೂ ಇಲ್ಲಿಯ ದರ್ಗಾಕ್ಕೆ ಜನರು ಬಂದು ತಮ್ಮ ಗೌರವವನ್ನು ಅರ್ಪಿಸುತ್ತಿದ್ದಾರೆ....
ಮಹಾತ್ಮರ ಈ ಪುಣ್ಯ ಭೂಮಿಗೆ ಹೋದರೆ ದೇಶಪ್ರೇಮ ಉಕ್ಕುವುದಂತೂ ಗ್ಯಾರಂಟಿ

ಮಹಾತ್ಮರ ಈ ಪುಣ್ಯ ಭೂಮಿಗೆ ಹೋದರೆ ದೇಶಪ್ರೇಮ ಉಕ್ಕುವುದಂತೂ ಗ್ಯಾರಂಟಿ

ಸ್ವಾತಂತ್ರ್ಯ ದಿನಾಚರಣೆಯಂದು ಸಾವ್ರರ್ತಿಕವಾಗಿ ರಜಾ ದಿನ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆ ವಾರದ ನಡುವೆ ಬಂದಿದೆ. ಈ ರಜಾ ದಿನವನ್ನು ಹಾಗೆಯೇ ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಮಾಡುವುದಕ್ಕಿಂತ . ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತಹ...
ಇವು ವಿಶೇಷವಾದ ದೇವಾಲಯಗಳು...ಒಮ್ಮೆ ಸಂದರ್ಶಿಸಿ

ಇವು ವಿಶೇಷವಾದ ದೇವಾಲಯಗಳು...ಒಮ್ಮೆ ಸಂದರ್ಶಿಸಿ

ನಮ್ಮ ದೇಶದಲ್ಲಿ ಹಲವಾರು ಚಿತ್ರ ವಿಚಿತ್ರಗಳು ದಿನನಿತ್ಯ ಕಾಣುತ್ತೆವೆ. ಅವುಗಳು ಕೆಲವೊಮ್ಮೆ ಬೆಳಕಿಗೆ ಬಂದರೆ ಇನ್ನೂ ಕೆಲವು ನಮಗೆ ತಿಳಿದಿರುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ದೇವಾಲಯಗಳು ಪ್ರತಿಯೊಂದು ದೇವಾಲಯಕ್ಕೆ...
 ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!

ಈ ಆಶ್ರಮದೊಳಗೆ ಇರುವವರಿಗೆ ಯಾರಿಗೂ ಸಾವಿಲ್ಲವಂತೆ!

ಹಿಮಾಲಯದಲ್ಲಿ ಸಾಧು ಸಂತರು ತಪಸ್ಸು ಮಾಡಿ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಎನ್ನುವುದನ್ನು ನೀವು ಕೇಳಿರುವಿರಿ. ಆದರೆ ಹಿಮಾಲಯದಲ್ಲಿ ಅಮರರಾಗುವಂತಹ ವರದಾನವೂ ಇದೆ ಎನ್ನುವುದು ನಿಮಗೆ ಗೊತ್ತಾ? ಇದು ಎಲ್ಲರಿಗೂ ಸಿಗೋದಿಲ್ಲ. ಆ ವರವನ್ನು...
ಪ್ರತಿಯೊಬ್ಬ ಮೋಟರ್ ಬೈಕ್ ಸವಾರರು ಹೋಗಲೇಬೇಕಾದಂತಹ ರೋಡ್ ಟ್ರಿಪ್‌ಗಳಿವು

ಪ್ರತಿಯೊಬ್ಬ ಮೋಟರ್ ಬೈಕ್ ಸವಾರರು ಹೋಗಲೇಬೇಕಾದಂತಹ ರೋಡ್ ಟ್ರಿಪ್‌ಗಳಿವು

ರಸ್ತೆ ಮೂಲಕ ಸವಾರಿ ಮಾಡುವುದೇ ಒಂದು ಸುಂದರವಾದ ಅನುಭವ. ರಸ್ತೆ ಮೇಲೆ ಸವಾರಿ ಮಾಡುತ್ತಾ ನಿಮ್ಮ ಮೇಲೆ ಬೀಸುವ ತಂಪಾದ ಗಾಳಿಯ ಅನುಭವ ಮತ್ತು ಪ್ರಕೃತಿಯ ಬದಲಾಗುತ್ತಿರುವ ರಚನೆಯ ಜೊತೆಗೆ ಪ್ರಯಾಣ ಮಾಡುವುದನ್ನು ಕೇವಲ ಮಾತಿನಲ್ಲಿ ಬಣ್ಣಿಸಲು...
ತುಳಸಿ ಘಾಟ್‌ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !

ತುಳಸಿ ಘಾಟ್‌ನಲ್ಲಿ ಅದೃಷ್ಟವಂತರ ಬೇಡಿಕೆ ಈಡೇರುತ್ತಂತೆ !

ವಾರಣಾಸಿಯನ್ನು ನಮ್ಮ ದೇಶದಲ್ಲಿನ ಒಂದು ಧಾರ್ಮಿಕ ಕೇಂದ್ರ ಎಂದೇ ಹೇಳಬಹುದು. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು...
ಮಿಂಚುಹುಳಗಳ ಹಬ್ಬ ನೋಡಬೇಕಾದರೆ  ಈ ಪುಟ್ಟ ಊರಿಗೆ ಹೋಗಿ

ಮಿಂಚುಹುಳಗಳ ಹಬ್ಬ ನೋಡಬೇಕಾದರೆ ಈ ಪುಟ್ಟ ಊರಿಗೆ ಹೋಗಿ

ಮಿಂಚು ಹುಳವನ್ನು ನೋಡಿದ್ದೀರಾ? ಸಣ್ಣ ಮಕ್ಕಳಿರುವಾಗ ರಾತ್ರಿ ಹೊತ್ತಿನಲ್ಲಿ ಕರಂಟ್ ಹೋದಾಗ ಮಿಂಚುಹುಳ ಹಾರುತ್ತಾ ಬರುವುದನ್ನು ನೀವು ನೋಡಿರುವಿರಿ. ಕತ್ತಲಲ್ಲಿ ಬೆಳಕನ್ನು ಚೆಲ್ಲುತ್ತಾ ಅತ್ತಿಂದಿತ್ತ ಹಾರಾಡುತ್ತಾ ಇರುವ ಮಿಂಚುಹುಳವನ್ನು...
ಸುಂದರವಾದ ಲೋಕದಲ್ಲಿ ವಿಹಾರ ಮಾಡಲು ಸಿದ್ಧವಾಗಿದ್ದೀರಾ?

ಸುಂದರವಾದ ಲೋಕದಲ್ಲಿ ವಿಹಾರ ಮಾಡಲು ಸಿದ್ಧವಾಗಿದ್ದೀರಾ?

ಭಾರತ ದೇಶದಲ್ಲಿ ಅತ್ಯಂತ ಸುಂದರ ರಾಜ್ಯ ಎಂದು ಹೇಳುವ ಕೇರಳ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಕೇರಳ ರಾಜ್ಯವನ್ನು "ಗಾಡ್ಸ್ ಓನ್ ಕಂಟ್ರಿ" ಎಂದೂ ಕೂಡ ಕರೆಯುತ್ತಾರೆ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಇಲ್ಲಿರುವ ಹಚ್ಚಹಸಿರಿನ...
ನಾಗರಪಂಚಮಿಯಂದು ಮಾತ್ರ ತೆರೆಯುತ್ತೆ ಈ ಮಂದಿರ, ದರ್ಶನ ಪಡೆದ್ರೆ ನಾಗದೋಷಗಳೆಲ್ಲಾ ಪರಿಹಾರ

ನಾಗರಪಂಚಮಿಯಂದು ಮಾತ್ರ ತೆರೆಯುತ್ತೆ ಈ ಮಂದಿರ, ದರ್ಶನ ಪಡೆದ್ರೆ ನಾಗದೋಷಗಳೆಲ್ಲಾ ಪರಿಹಾರ

ಭಾರತ ದೇಶದಲ್ಲಿ ನಾಗರಾಜನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಗನಿಗೆ ಅದರದ್ದೇ ಆದ ಮಹತ್ವವಿದೆ. ಹಾಗಾಗಿ ದೇಶಾದ್ಯಂತ ನಾಗರಾಜನಿಗೆ ಅನೇಕ ಮಂದಿರಗಳಿವೆ. ನಾಗರ ಪಂಚಮಿಯಂದು ದೇಶಾದ್ಯಂತ ನಾಗರಾಜನ ದೇವಸ್ಥಾನಗಳಲ್ಲಿ ಭಕ್ತರು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+