ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಐತಿಹಾಸಿಕ ನಗರ ವಾರಂಗಲ್ ಇತಿಹಾಸ ಪ್ರೇಮಿಗಳಿಗೆ ಪರಿಪೂರ್ಣ ವಾರಾಂತ್ಯದ ತಾಣವಾಗಿದೆ. ಇದು ಹಲವಾರು ಸುಂದರ ಸರೋವರಗಳನ್ನು ಹೊಂದಿದ್ದು ಪ್ರಕೃತಿ ಪ್ರೇಮಿಗಳು, ಪಿಕ್ನಿಕ್ ಪ್ರೀಯರು ಮತ್ತು...
ಸುಮಾರು 3000 ಮಿಲಿಯನ್ ವರ್ಷಗಳಷ್ಟು ಪುರಾತನ ಬಂಡೆಗಳು ಕರ್ನಾಟದಲ್ಲಿದೆಯಂತೆ. ಈ ಬಂಡೆಗಳು ಪೆನಿನ್ಸುಲಾರ್ನೆಸ್ಸ್ ರಚನೆಯಾಗಿದ್ದು ಇಡೀ ಭಾರತದಲ್ಲಿ ಇಂತಹ ರಚನೆಗಳು ಕೇವಲ 26 ಮಾತ್ರ ಇದೆ. ಅವುಗಳಲ್ಲಿ ಎರಡು ಕರ್ನಾಟಕದಲ್ಲೇ ಇದೆ...
ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ಆಹಾರದ ವಿಶೇಷತೆಗಳಿರುತ್ತವೆ. ಹಾಗೆಯೇ ಥಾಲಿಯೂ ಫೇಮಸ್ ಆಗಿರುತ್ತದೆ. ನೀವು ಸಾಮಾನ್ಯವಾಗಿ ಯಾವುದಾದರೂ ರೆಸ್ಟೋರೆಂಟ್ಗೆ ಹೋದಾಗ ಅಲ್ಲಿ ನಾರ್ಥ್ ಇಂಡಿಯನ್ ಥಾಲಿ ಹಾಗೂ ಸೌತ್ ಇಂಡಿಯನ್ ಥಾಲಿ ಬಗ್ಗೆ...
ಯಾಗವನ್ನು ಸಮಯದಲ್ಲಿ ಬ್ರಹ್ಮ ಮಾಡಿದ ತಪ್ಪಿನಿಂದಾಗಿ ಇಬ್ಬರು ರಾಕ್ಷಸರನ್ನು ಜಯಯಿಸಿದ ಶ್ರೀ ಮಹಾವಿಷ್ಣುವು ಇಲ್ಲಿ ಆದಿಕೇಶವನಾಗಿ ನೆಲೆಸಿದ್ದಾನೆ. ಉಳಿದ ವಿಗ್ರಹಗಳನ್ನು ಹೊರತುಪಡಿಸಿ ಈ ಆದಿಕೇಶವ ಪೆರುಮಾಲ್ ವಿಗ್ರಹವು ವಿಭಿನ್ನವಾಗಿದೆ. ಒಟ್ಟು...
ರಾನಿಖೇತ್ ಉತ್ತರಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಸಮುದ್ರ ಮಟ್ಟದಿಂದ 1869 ಮೀಟರ್ ಎತ್ತರದಲ್ಲಿದೆ ಮತ್ತು ಇದು ಹಿಮಾಲಯದ ಪಶ್ಚಿಮದ ಶಿಖರಗಳಿಗೆ ಬಹಳ ಸಮೀಪದಲ್ಲಿದೆ. ನಗರವು ಒಂದು ಪ್ರಮುಖ ಕಂಟೋನ್ಮೆಂಟ್...
ಕನಸಿನ ನಗರ ಎಂದೇ ಕರೆಯಲ್ಪಡುವ ಮುಂಬೈ ಮಹಾನಗರ, ಆಧುನಿಕ ತಂತ್ರಜ್ಞಾನದಿಂದ ವೇಗವಾಗಿ ಬೆಳೆಯುತ್ತಿರುವ ವಿಶ್ವದ ನಗರಗಳಲ್ಲಿ ಒಂದು. ಹಾಗಾಗಿ, ಈ ನಗರವನ್ನು ಭಾರತದ ವಾಣಿಜ್ಯ ರಾಜಧಾನಿ ಎಂದೇ ಕರೆಯಲಾಗುತ್ತದೆ. ಆಧುನಿಕ ಸೌಲಭ್ಯಗಳ ಜೊತೆ ನೂರಾರು...
ಮುಂಬೈ ಸಮೀಪವಿರುವ ಕರ್ಜತ್ ಮಹಾರಾಷ್ಟ್ರದ ಸುಂದರ ಮಾನ್ಸೂನ್ ತಾಣಗಳಲ್ಲಿ ಒಂದಾಗಿದೆ. ಇದು ಹಚ್ಚಹಸಿರುನಿಂದ ಕೂಡಿದ್ದು, ನದಿಗಳು ಹಾಗೂ ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಗೆ ನೀವು ವರ್ಷದ ಯಾವುದೇ ಸೀಸನ್ನಲ್ಲೂ ಬರಬಹುದು....
ಆಭರಣಗಳು ಮತ್ತು ಮಹಿಳೆಯರಿಗೆ ಏನೋ ಒಂದು ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಮಹಿಳೆಗೂ ಆಭರಣವೆಂದರೆ ಅಚ್ಚುಮೆಚ್ಚು. ಅದರಲ್ಲೂ ಭಾರತದಲ್ಲಿ ಆಭರಣವನ್ನು ಪೂಜೆಗೂ ಬಳಸಲಾಗುತ್ತದೆ. ಇದು ತನ್ನದೇ ಆದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಆಭರಣ...
ಭಾರತ ದೇಶ ಅತ್ಯಂತ ಪುರಾತನ ನಗರಗಳಿಗೆ ನಿಲಯವಾಗಿದೆ ಎಂಬ ವಿಷಯ ತಿಳಿದದ್ದೆ. ಅಂತಹ ನಗರಗಳಲ್ಲಿ ಒಂದಾದ ಪ್ರಯಾಗ್ನಲ್ಲಿನ ಶಕ್ತಿ ಪೀಠವು ಒಂದು. ಈ ಪ್ರಯಾಗ್ ಪ್ರಸ್ತುತ ಅಲಹಾಬಾದ್ ಎಂದು ಕರೆಯುತ್ತಾರೆ. ಇಲ್ಲಿರುವ ಒಂದು ಶಕ್ತಿ ಪೀಠವು...
ಹಲವಾರು ದೇವಿ ದೇವತೆಗಳನ್ನು ಪೂಜಿಸುವ ವಿಶ್ವದ ಏಕೈಕ ದೇಶ ಭಾರತವಾಗಿದೆ. ದೇವರ ಮೇಲಿನ ಭಕ್ತಿ, ನಂಬಿಕೆ ಬಹಳ ಇದೆ. ಭಾರತವು ಪೌರಾಣಿಕ ಸಂಸ್ಕೃತಿಯ ಭಾಗವಾಗಿತ್ತು ಹಾಗಾಗಿ ಇಲ್ಲಿ ಇಂದಿಗೂ ಹಳೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಲಾಗುತ್ತಿದೆ....
ಭಾರತದ ಅತ್ಯಂತ ಜನರು ವಾಸಿಸುವ ಸ್ಥಳಗಳಲ್ಲೊಂದಾದ ಶ್ರೀಕಾಕುಳಂ ಅನೇಕ ವರ್ಷಗಳಿಂದಲೂ ಜನಪ್ರಿಯ ಪ್ರವಾಸೀ ಆಕರ್ಷಣೆಯ ಸ್ಥಳಗಳಲ್ಲೊಂದೆನಿಸಿದೆ. ಇಲ್ಲಿರುವ ದೇವಾಲಯಗಳು ಮತ್ತು ನೈಸರ್ಗಿಕ ತಾಣಗಳು ಇಲ್ಲಿಯ ಜನಪ್ರಿಯತೆಗೆ ಮುಖ್ಯ ಕಾರಣಗಳಾಗಿವೆ....
ಊಟಿಯನ್ನು ತಮಿಳುನಾಡಿನ 'ಬೆಟ್ಟಗಳ ರಾಣಿ' ಎಂದು ಕರೆಯಲಾಗುತ್ತದೆ. ಕೊಡೈಕೆನಾಲ್ ಪರ್ವತದ ರಾಜಕುಮಾರಿ. ಆದ್ದರಿಂದ ಇಲ್ಲಿನ ಪ್ರತಿ ಪರ್ವತವು ವಿಶೇಷವಾದದ್ದು. ಹಾಗಾದರೆ ಪರ್ವತಗಳ ರಾಜಕುಮಾರ ಯಾರು ಎನ್ನುವ ಪ್ರಶ್ನೆ ಮೂಡುವುದು ಸಹಜ. ನೀವು...
ನೀವು ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ, ಬೀದರ್ ಬಗ್ಗೆ ಕೇಳಿರಬಹುದು. ಇದನ್ನು ಕರ್ನಾಟಕದ ಹೆಮ್ಮೆ ಎಂದು ಕರೆಯಲಾಗುತ್ತದೆ. ಶತಮಾನಗಳಷ್ಟು ಹಳೆಯದಾದ ಸ್ಮಾರಕಗಳು ಮತ್ತು ವಯಸ್ಸಾದ ವಸಾಹತುಗಳಿಗೆ ಹೋಲಿಸಿದರೆ, ಬೀದರ್ ಎಂಬುದು ಒಂದು...
ಮನುಷ್ಯನ ಜೀವನದಲ್ಲಿ ಮುಖ್ಯವಾದದು ಗೃಹಸ್ತನಾಗುವುದು. ವಿವಾಹ ಅದಕ್ಕೆ ಬುನಾದಿ. ವಿವಾಹದ ಮೊದಲ ದಿನ ತನ್ನ ಜೀವನದಲ್ಲಿ ಬರುವ ಸಂಗಾತಿಯೊಂದಿಗೆ ಏಕಾಂತವಾಗಿ ಕಳೆಯಬೇಕು ಎಂದು ಪ್ರತಿಯೊಬ್ಬರು ಬಯಸುವುದು ಸಾಮಾನ್ಯವೇ. ಹೊಸ ಜೀವನ ವಿವಾಹದಿಂದ...
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ನಗರದಲ್ಲಿರುವ ನಾಗರಾಜ ಮಂದಿರವು ಹಾವುಗಳ ರಾಜ ವಾಸುಕಿಗೆ ಸಮರ್ಪಿತವಾದ ಮಂದಿರವಾಗಿದೆ. ಈ ಮಂದಿರದ ಮುಖ್ಯ ದೇವತೆಯು ಐದು ಮುಖದ ನಾಗರಾಜ. ಈ ಮಂದಿರವು ರಾಜ್ಯದ ಪ್ರಸಿದ್ಧ ಹಾಗೂ ಅದ್ಭುತ...
ರಾಮೇಶ್ವರಂ ಎಂದರೆ ಕೇವಲ ತೀರ್ಥಸ್ಥಾನ ಎಂದು ಬಹುತೇಕರು ತಿಳಿದಿದ್ದಾರೆ. ಆದರೆ ರಾಮೇಶ್ವರಂ ತನ್ನ ಆಧ್ಯಾತ್ಮಿಕತೆಯನ್ನು ಮೀರಿ ಅನೇಕ ವಿಷಯಗಳನ್ನು ಹೊಂದಿದೆ. ಅವುಗಳಲ್ಲಿ ಒಂದೆಂದರೆ ದೇವಾಲಯದ ಸುತ್ತಲಿರುವ ಶಾಪಿಂಗ್ ಮುಗ್ಗಟ್ಟುಗಳು. ಇಲ್ಲಿ...
ಉತ್ತರ ಬಂಗಾಳ ಪ್ರದೇಶದಲ್ಲಿಯ ಅರಣ್ಯ ಪ್ರದೇಶವು ಈ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಉತ್ತರ ಬಂಗಾಳದ ಅರಣ್ಯ ಇಲಾಖೆಯು ಮೊದಲ ಬಾರಿಗೆ ಕೆಲವು ಆಯ್ದ ಪ್ರದೇಶಗಳನ್ನು ಈ ಮಳೆಗಾಲದಲ್ಲಿ ತೆರೆದಿಡಲು ನಿರ್ಧಾರ...
ಮಡಿಕೇರಿಗೆ ಹೋಗೋದಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೊಡಗಿನ ವಾತಾವರಣ ಯಾರನ್ನಾದರೂ ತನ್ನತ್ತ ಸೆಳೆಯದೇ ಇರದು. ಅಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ಮತ್ತೆ ಮತ್ತೆ ಅಲ್ಲಿಗೆ ಕರೆಸುತ್ತದೆ. ಹಸಿರು ಕಾಡುಗಳು ಮತ್ತು ಮಂಜಿನ...