ಬೇಸಿಗೆ ಕಳೆಯಲು ಸೂಕ್ತವಾದ ಕರ್ನಾಟಕದ ಟಾಪ್ 10 ತಾಣಗಳಿವು
ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಎಲ್ಲಾದರೂ ತಂಪಾದ ತಾಣಗಳಿಗೆ ಪ್ರವಾಸಕ್ಕೆ ಹೋಗೋಣ ಅನ್ನಿಸುತ್ತದೆ. ಬೇರೆ ದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗೋಕ್ಕೆ ಬಜೆಟ್ ಸಮಸ್ಯೆ ಇರುತ್ತದೆ. ಅದಕ್ಕಾಗಿ ನೀವು...
ಅಣ್ಣಿಗೇರಿ ಅಮೃತೇಶ್ವರ ದೇವಸ್ಥಾನವನ್ನು ನೋಡಲೇ ಬೇಕು
ಅಣ್ಣಿಗೇರಿ ಹೆಸರು ಕೇಳಿದ್ದೀರಾ? ಅಣ್ಣಿಗೇರಿ ಎಂಬುವುದು ಧಾರವಾಡ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಇದು ಆದಿಕವಿ ಪಂಪ ಅವರ ಜನ್ಮಸ್ಥಳವಾಗಿದೆ. ಇಲ್ಲಿ ಪ್ರಸಿದ್ಧ ಅಮೃತೇಶ್ವರ ದೇವಸ್ಥಾನವಿದೆ. ಪುರಾತನ ಇತಿಹಾಸವನ್ನು ಹೊಂದಿರುವ ಈ...
ವಿಶ್ರಾಂತಿಗೆ ಉತ್ತಮ ತಾಣ ಕೇರಳದ ಪೂವಾರ್ ಬೀಚ್
ಕೇರಳವು ಬೀಚ್ಗಳಿಗೆ ಪ್ರಸಿದ್ಧವಾಗಿದೆ. ಹಾಗೆಯೇ ಹಿನ್ನೀರಿಗೂ ಪ್ರಸಿದ್ಧವಾಗಿದೆ. ಈ ಬೇಸಿಗೆಯಲ್ಲಿ ಕೇರಳದಲ್ಲಿ ಕಾಲಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕೇರಳದಲ್ಲಿರುವ ಅನೇಕ ಬೀಚ್ಗಳಲ್ಲಿ ಪೂವಾರ್ ಬೀಚ್...
ಹೈದರಾಬಾದ್ ಸುತ್ತಮುತ್ತಲಿರುವ ಟಾಪ್ 10 ಬೀಚ್ಗಳು
ಮನುಷ್ಯ ತನ್ನ ಜೀವನದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾನೆ ಹಾಗು ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾನೆ. ಸ್ವಲ್ಪ ಸಮಯ ಸಿಕ್ಕರೆ ತನ್ನ ಮನಸ್ಸನ್ನು ವಿಶ್ರಾಂತಿಗೆ ತಳ್ಳಲು ಪ್ರಯತ್ನಿಸುತ್ತಾನೆ....
ಚಿತ್ರದುರ್ಗದ ಚಳ್ಳಕೆರೆಯ ಪ್ರಮುಖ ತಾಣಗಳಿವು
ಚಳ್ಳಕೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಮತ್ತು ಪಟ್ಟಣವಾಗಿದೆ. ಚಳ್ಳಕೆರೆಯು ಸಾಕಷ್ಟು ದೇವಾಲಯಗಳನ್ನು ಹೊಂದಿದೆ. ಚಳ್ಳಕೆರೆಯಲ್ಲಿರುವ ಪ್ರಮುಖ ದೇವಾಲಯಗಳು ಹಾಗು ಅಲ್ಲಿನ ತಾಣಗಳ ಬಗ್ಗೆ ತಿಳಿಯೋಣ. {photo-feature}
ಒಮ್ಮೆ ಈ ಕಲ್ಸುಬಾಯ್ ಬೆಟ್ಟ ಹತ್ತಿ ನೋಡಿ
ಈಗಿನ ಕಾಲದ ಹೆಚ್ಚಿನ ಯುವಕರಿಗೆ ಚಾರಣಕ್ಕೆ ಹೋಗೋದಂದ್ರೆ ಇಷ್ಟ. ಕ್ರಿಕೆಟ್ ಆಡೋದು, ವಿಡಿಯೋ ಗೇಮ್ ಆಡೋದಕ್ಕಿಂತ ಸ್ನೇಹಿತರ ಜೊತೆ ಟ್ರಕ್ಕಿಂಗ್ ಹೋಗೋದನ್ನು ಜಾಸ್ತಿ ಇಷ್ಟ ಪಡುತ್ತಾರೆ. ಅದರಲ್ಲೂ ವಿಕೇಂಡ್ ಬಂತೆಂದರೆ ಸಾಕು...
ಬೆಂಗಳೂರಿನ ಬಂಡೆ ಪಾರ್ಕ್ನ್ನು ನೋಡಿದ್ದೀರಾ?
ಉದ್ಯಾನವನ ಎಂದರೆ ಗಿಡ, ಮರಗಳಿಂದ ಕೂಡಿದ್ದು ಹಸಿರಾಗಿರುತ್ತದೆ, ಅಲ್ಲಿ ಕಾಲಕಳೆಯಲು ಅನುಕೂಲಕರ ವ್ಯವಸ್ಥೆ ಇರುತ್ತದೆ. ಸಾಮಾನ್ಯವಾಗಿ ಪಾರ್ಕ್ ಅಂದರೆ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತೇ ಇದೆ. ಆದರೆ ನೀವು ಬಂಡೆ ಉದ್ಯಾನವನವನ್ನು...
ರಾಜ್ಮಾಚಿಯ ಸುತ್ತಲಿನ ಸುಂದರ ತಾಣಗಳನ್ನು ಕಣ್ತುಂಬಿಸಿಕೊಳ್ಳಿ
ಮಹಾರಾಷ್ಟ್ರವು ಶ್ರೀವರ್ಧನ್ ಮತ್ತು ಮನರಂಜನ್ ಎನ್ನುವ ಎರಡು ಪ್ರಮುಖ ಶಿಖರಗಳನ್ನು ಒಳಗೊಂಡಿದೆ. ರಾಜ್ಮಾಚಿ ಒಂದು ಭವ್ಯ ಪ್ರವಾಸಿ ತಾಣವಾಗಿದೆ. ರಾಜ್ಮಾಚಿ ತನ್ನ ಕೋಟೆ ಮತ್ತು ಸಮೀಪದ ಅವಳಿ ಗಿರಿಧಾಮಗಳಾದ ಖಂಡಾಲಾ ಮತ್ತು ಲೋಣಾವಲಾಗಳಿಗೆ...
10 ಸಾವಿರ ರೂ.ಗೆ ಐಫೋನ್ ಸಿಗುತ್ತಂತೆ ಇಲ್ಲಿನ ಮಾರ್ಕೇಟ್ನಲ್ಲಿ !
ಇಲ್ಲಿನ ಮಾರುಕಟ್ಟೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತವಂತೆ. ಐಫೋನ್ ಕೂಡಾ ನೀವು ಬರೀ ಹತ್ತು ಸಾವಿರ ರೂಪಾಯಿಗೆ ಖರೀದಿಸಬಹುದಂತೆ. ಅಂತಹ ಮಾರುಕಟ್ಟೆ ಇದೆ ಅಂದ್ರೆ ಯಾರೂ ತಾನೇ ಅಲ್ಲಿಗೆ ಹೋಗೋದಿಲ್ಲ ಹೇಳಿ. ಈ...
ಚಿಕ್ಕಮಗಳೂರಿನ ತರಿಕೆರೆಯ ಸೌಂದರ್ಯವನ್ನೊಮ್ಮೆ ನೋಡಿ
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ತರಿ ಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಹಾಡು ಕೇಳಿರುವವರಿಗೆ ಈ ಸ್ಥಳದ ಬಗ್ಗೆ ಗೊತ್ತೇ ಇರುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವವರಿಗೆ ಈ ಹೆಸರು ಚಿರಪರಿಚಿತ. ಒಂದು ವೇಳೆ ನಿಮಗೆ ಈ...
ವಯನಾಡ್ಗೆ ಹೋದಾಗ ಪಕ್ಷಿಪಥಾಲಂ ನೋಡದೇ ಇರೋಕಾಗುತ್ತಾ?
ಕೇರಳದ ಜನಪ್ರೀಯ ಪ್ರವಾಸಿ ತಾಣಗಳಲ್ಲಿ ವಯನಾಡ್ ಕೂಡಾ ಒಂದು. ವಯನಾಡ್ನಲ್ಲಿ ವೀಕ್ಷಿಸಲು ಅನೇಕ ತಾಣಗಳಿವೆ. ಅವುಗಳಲ್ಲಿ ಪಕ್ಷಿಪಥಾಲಂ ಕೂಡಾ ಸೇರಿದೆ. ಪಕ್ಷಿಪಥಾಲಂ ಕೇರಳದ ಒಂದು ಸುಂದರ ತಾಣವಾಗಿದ್ದು, ಚಾರಣ ಕೈಗೊಳ್ಳಲು...
ಕುಂದಗೋಳದ ಶಂಭುಲಿಂಗೇಶ್ವರ ದೇವಾಲಯದ ಬಗ್ಗೆ ಗೊತ್ತಾ?
ಕುಂದಗೋಳ ಪಾಶ್ಚಿಮಾತ್ಯ ಚಾಲುಕ್ಯ ಸಾಮ್ರಾಜ್ಯದ ಪ್ರಮುಖ ಪ್ರದೇಶದ ಒಳಭಾಗದಲ್ಲಿದೆ . 11 ನೇ ಶತಮಾನದ ಶ್ರೀ ಶಂಭುಲಿಂಗೇಶ್ವರ ದೇವಾಲಯದ ಅಸ್ತಿತ್ವವು ಈ ಸಮರ್ಥನೆಯನ್ನು ಬೆಂಬಲಿಸುತ್ತದೆ. 1948 ಕ್ಕೆ ಮುಂಚಿತವಾಗಿ, ಕುಂದಗೋಳ ಜಮಖಂಡಿ ರಾಜಮನೆತನದ...
ಊಟಿಯಲ್ಲಿರುವ ಥ್ರೆಡ್ ಗಾರ್ಡನ್ನ ಹೂವುಗಳ ಸೌಂದರ್ಯಕ್ಕೆ ಸಾಟಿನೇ ಇಲ್ಲ
ಯಾವತ್ತೂ ಬಾಡದ, ಒಣಗದೇ ಇರುವ ಹಾಗೂ ಸದಾ ಫ್ರೆಶ್ ಆಗಿರುವ ಸುಂದರ ಹೂವುಗಳನ್ನು ತಮಿಳುನಾಡಿನ ಹೃದಯಭಾಗದಲ್ಲಿರುವ ಊಟಿಯಲ್ಲಿ ಮಾತ್ರ ಕಾಣಸಿಗುತ್ತದೆ. ಇಂತಹ ಒಂದು ಗಾರ್ಡನ್ ಇಡೀ ವಿಶ್ವದಲ್ಲೇ ಇಲ್ಲಿ ಮಾತ್ರ ಇರುವುದು. ಅದುವೇ ಥ್ರೆಡ್...
ಗುಂಡ್ಲುಪೇಟೆ ಸುತ್ತಮುತ್ತಲಿನ ಈ ತಾಣಗಳಿಗೊಮ್ಮೆ ಭೇಟಿ ನೀಡಿ
ಗುಂಡ್ಲುಪೇಟೆ ಇದು ಚಾಮರಾಜನಗರ 'ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹತ್ತಿರವಿರುವ ಒಣ ಮುಳ್ಳು ಅರಣ್ಯ ಪ್ರದೇಶವಾಗಿದೆ. ಮುಖ್ಯ ಪಟ್ಟಣದಲ್ಲಿ ಏನೂ ಇಲ್ಲ, ಆದರೆ ಈ ಪ್ರದೇಶದ ಸುತ್ತಲೂ ಹಲವಾರು...
ನೀರಿನಿಂದ ಮುಳುಗುವ ಶಿವನ ಈ ಮಂದಿರದಲ್ಲಿ ಅದ್ದೂರಿಯಾಗಿ ನಡೆಯುತ್ತೆ ಶಿವರಾತ್ರಿ
ಶಿವರಾತ್ರಿ ದಿನ ಎಲ್ಲರೂ ಶಿವನ ದೇವಾಲಯಕ್ಕೆ ಹೋಗಲು ಹಾತೊರೆಯುತ್ತಿರುತ್ತಾರೆ. ಶಿವರಾತ್ರಿಯ ಈ ಸಂದರ್ಭದಲ್ಲಿ ನಾವಿಂದು ಒಂದು ವಿಶೇಷವಾದ ಶಿವನ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿನ ದೇವರಿಗೆ ಯಾವುದೇ ದೇವಸ್ಥಾನದ ರಚನೆ ಇಲ್ಲ. ಅಲ್ಲದೆ...
ಲಾಹೆಶ್ ಗುಹೆಯಲ್ಲಿ ಟ್ರೆಕ್ಕಿಂಗ್ನ ಮಜಾ ಪಡೆಯಿರಿ
ಲಾಹೆಶ್ ಗುಹೆಗಳಿಗೆ ಚಾರಣವು ಅತ್ಯಂತ ಆಸಕ್ತಿದಾಯಕ ಮತ್ತು ಉತ್ತೇಜಕ ಟ್ರಿಪ್ ಎಂದೇ ಹೇಳಬಹುದು. ಇದು ಪ್ರತಿ ಹಂತದಲ್ಲಿ ಹೊಸ ಸವಾಲುಗಳನ್ನು ನೀಡುತ್ತದೆ. ಸಮುದ್ರ ಮಟ್ಟದಿಂದ 3475 ಮೀಟರ್ ಎತ್ತರದಲ್ಲಿರುವ ಈ ಗುಹೆಗಳು ತಮ್ಮ ವಾರಾಂತ್ಯದಲ್ಲಿ...
ಕೊಡೈಕೆನಾಲ್ನಲ್ಲಿರುವ ಡೆವಿಲ್ಸ್ ಕಿಚನ್ ಬಗ್ಗೆ ಕೇಳಿದ್ದೀರಾ?
ಡೆವಿಲ್ಸ್ ಕಿಚನ್ ಎಂದೂ ಕರೆಯಲ್ಪಡುವ ನೈಸರ್ಗಿಕ ಮತ್ತು ವಿಶಿಷ್ಟ ಪರಂಪರೆ ತಾಣವಾದ ಗುನಾ ಗುಹೆಗಳು ಮೊಯಿರ್ ಪಾಯಿಂಟ್ನಿಂದ ತಲುಪಬಹುದಾದ ಕೊಡೈಕೆನಾಲ್ ಪಟ್ಟಣದ ಹೊರಭಾಗದಲ್ಲಿವೆ. ಇದು ಕೊಡೈಕೆನಾಲ್ನ ಪ್ರಸಿದ್ಧ ಪ್ರವಾಸಿ...
ಶಿವರಾತ್ರಿಯಂದು ಬೆಂಗಳೂರಿನ ಈ ಶಿವ ದೇವಾಲಯಗಳಿಗೆ ಹೋಗೋದನ್ನು ಮಿಸ್ ಮಾಡ್ಬೇಡಿ
ಇನ್ನೇನು ಮಹಾ ಶಿವರಾತ್ರಿ ಸಮೀಪಿಸುತ್ತಿದೆ. ಈ ಬಾರಿ ಮಾರ್ಚ್ 4 ರ ಸೋಮವಾರದಂದು ಮಹಾಶಿವರಾತ್ರಿ ಬಂದಿದೆ. ದೇಶಾದ್ಯಂತವಿರುವ ಎಲ್ಲಾ ಶಿವನ ದೇವಾಲಯಗಳಲ್ಲಿ ಶಿವರಾತ್ರಿಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶಿವರಾತ್ರಿಗೆ...