Search
  • Follow NativePlanet
Share

ರಾವಣ ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಲು ಹೊರಟ ಸ್ಥಳ ಇದು

ರಾವಣ ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಲು ಹೊರಟ ಸ್ಥಳ ಇದು

ರಾವಣ ಎಷ್ಟೇ ಕೆಟ್ಟವನಾಗಿದ್ದರೂ ಆತ ಓರ್ವ ಮಹಾನ್ ಪಂಡಿತನಾಗಿದ್ದ ಎನ್ನುವುದು ಸುಳ್ಳಲ್ಲ. ಜೊತೆಗೆ ಆತ ದೊಡ್ಡ ಶಿವ ಭಕ್ತನೂ ಆಗಿದ್ದ. ರಾವಣನಿಗೆ ಸಂಬಂಧಿಸಿದ ಒಂದು ಸ್ಥಳದ ಬಗ್ಗೆ ನಾವು ಇಂದು ಹೇಳಲಿದ್ದೇವೆ. ರಾವಣ ಶಿವನ ಕುರಿತಾಗಿ ತಪಸ್ಸು...
ಗದಗಿನ ಲಕ್ಷ್ಮೇಶ್ವರ ಮತ್ತು ಅಲ್ಲಿಯ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಗದಗಿನ ಲಕ್ಷ್ಮೇಶ್ವರ ಮತ್ತು ಅಲ್ಲಿಯ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರ ಗದಗ ನಗರದಿಂದ ಸುಮಾರು 40 ಕಿ.ಮೀ ಅಂತರದಲ್ಲಿದೆ. ಲಕ್ಷ್ಮೇಶ್ವರ ಒಂದು ಐತಿಹಾಸಿದ ನಗರವಾಗಿದ್ದು ಮಧ್ಯಕಾಲೀನ ಯುಗದ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ಈ ನಗರವು ಅತ್ಯಂತ...
ಅಬ್ಬಾ..! ಈ ಪರಿಯಾಗಿ ಉಕ್ಕಿ ಹರಿಯುತ್ತಿದೆ ಜೋಗ್‌ಫಾಲ್ಸ್‌...

ಅಬ್ಬಾ..! ಈ ಪರಿಯಾಗಿ ಉಕ್ಕಿ ಹರಿಯುತ್ತಿದೆ ಜೋಗ್‌ಫಾಲ್ಸ್‌...

 ಮಳೆಯು ದೇಶದಲ್ಲೆಡೆಗೆ ರುದ್ರತಾಂಡವವಾಡುತ್ತಿದ್ದರೆ ಇನ್ನೊಂದೆಡೆ ಈ ಮಳೆಯು ಸುಂದರ ರಮಣೀಯ ದೃಶ್ಯ ಕಾಣಬಹುದಾಗಿದೆ. ದೇಶದ ಅತೀ ದೊಡ್ಡ ಜಲಪಾತವಾಗಿರುವ ಜೋಗ್‌ ಜಲಪಾತದಲ್ಲಿ ಹಿಂದೆಂದಿಗಿಂತಲೂ ಅತೀ ರಭಸದಲ್ಲಿ ನೀರು ಹರಿಯುತ್ತಿದೆ. ಆ...
ಇಲ್ಲಿ ದಂಪತಿಯರು ಒಟ್ಟಾಗಿ ಸ್ನಾನ ಮಾಡಿದ್ರೆ ಏನಾಗುತ್ತದೆ ಗೊತ್ತಾ?

ಇಲ್ಲಿ ದಂಪತಿಯರು ಒಟ್ಟಾಗಿ ಸ್ನಾನ ಮಾಡಿದ್ರೆ ಏನಾಗುತ್ತದೆ ಗೊತ್ತಾ?

ನಮ್ಮ ದೇಶದಲ್ಲಿ ಅನೇಕ ಪವಿತ್ರ ಕುಂಡಗಳು, ತೀರ್ಥಗಳು ಇವೆ; ಪ್ರತಿಯೊಂದು ತೀರ್ಥಕ್ಕೂ ವಿಶೇಷ ಶಕ್ತಿ ಇದೆ ಎನ್ನುವುದು ನಿಮಗೆ ಗೊತ್ತೇ ಇದೆ. ಅಂತಹ ವಿಶೇಷ ಕುಂಡಗಳಲ್ಲಿ ನಾವಿಂದು ಒಂದು ಕುಂಡದ ಬಗ್ಗೆ ತಿಳಿಸಲಿದ್ದೇವೆ. ಅದನ್ನು ಕೇಳಿದ್ರೆ ನೀವೂ...
ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....

ಹರಿಹರರ ಭೇದವಿಲ್ಲ ಎಂದು ನಿರೂಪಿಸುವ ದೇವಾಲಯಗಳು ಮತ್ತು ಕ್ಷೇತ್ರಗಳನ್ನು ಬೆರಳೆಣಿಕೆ ಎಷ್ಟೇ ಕಾಣಬಹುದು. ಲೇಖದಲ್ಲಿ ತಿಳಿಸುವ ಕ್ಷೇತ್ರದಲ್ಲಿ ಹರಿಹರರು ಒಂದೇ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ನಾರಾಯಣ ನರಸಿಂಹನ ಅವತಾರದಲ್ಲಿ ದರ್ಶನ ನೀಡಿದರೆ,...
ಶ್ರೀ ಕೃಷ್ಣ ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

ಶ್ರೀ ಕೃಷ್ಣ ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

ಗುಜರಾತ್‌ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥಸ್ನಾನವಾಗಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೊದಲ ಜ್ಯೋತಿರ್ಲಿಂಗವೇ ಸೋಮನಾಥ ಮಂದಿರ. ಈ ಸೋಮನಾಥ ಮಂದಿರವು ಬರೀ ಶಿವನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ...
 ಓಣಂ ಹಬ್ಬದಲ್ಲಿ ಸಾಂಪ್ರದಾಯಿಕ ಮಲೆಯಾಳಿ ಭೋಜನವನ್ನು ಎಲ್ಲಿ ಮಾಡಬಹುದು ?

ಓಣಂ ಹಬ್ಬದಲ್ಲಿ ಸಾಂಪ್ರದಾಯಿಕ ಮಲೆಯಾಳಿ ಭೋಜನವನ್ನು ಎಲ್ಲಿ ಮಾಡಬಹುದು ?

ಓಣಂ ಹಬ್ಬವು ಮಲೆಯಾಳಿಗರಿಗೆ ಒಂದು ಅತ್ಯಂತ ದೊಡ್ಡ ಹಬ್ಬವಾಗಿದೆ ಮತ್ತು ಈ ಸಂದರ್ಭದಲ್ಲಿ ವಿಷ್ಣುವಿನ ಅವತಾರವಾದ ವಾಮನ ದೇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಈ ಹಬ್ಬವು ಕೇರಳದ ಹಿಂದೂಗಳಿಗೆ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ ಮತ್ತು...
 ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!

ನೀವು ನಮ್ಮ ದೇಶದಲ್ಲಿರುವ ಬಹಳಷ್ಟು ತೀರ್ಥದ ಬಗ್ಗೆ ಕೇಳಿರುವಿರಿ. ಅವುಗಳಲ್ಲಿ ಕೆಲವು ಭವಿಷ್ಯದ ಆಪತ್ತಿನ ಬಗ್ಗೆ ಸೂಚನೆ ನೀಡುವಂತಹದ್ದಾಗಿದ್ದರೆ. ಇನ್ನೂ ಕೆಲವು ಔಷಧೀಯ ಗುಣಗಳನ್ನು ಹೊಂದಿರುವಂತಹದ್ದು. ಇಂತಹ ವಿಶೇಷ ತೀರ್ಥಗಳಲ್ಲಿ ಸ್ನಾನ...
ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ

ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ

ಅಪ್ಸರೆಯರ ಬಗ್ಗೆ ನೀವು ಕೇಳಿರಬಹುದು. ಸಿನಿಮಾದಲ್ಲಿ, ಟಿವಿಯಲ್ಲಿ ಅಪ್ಸರೆಯರನ್ನು ಯಾವ ರೀತಿ ತೋಡಿಸುತ್ತಾರೆ. ಅದೇ ಚಿತ್ರಣ ನಮ್ಮ ಮನಸ್ಸಿನಲ್ಲೂ ಇರುತ್ತದೆ. ಅಪ್ಸರೆಯರೆಂದರೆ ದೇವಲೋಕದ ಸುಂದರಿಯರು ಎನ್ನುವುದು ಎಲ್ಲರಿಗೂ ಸಾಮಾನ್ಯವಾಗಿ...
ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ

ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ

ಶಾಸ್ತ್ರ ಸಾಂಕೇತಿಕ ರಂಗದಲ್ಲಿ ಅಭಿವೃದ್ಧಿ ಹೊಂದುತ್ತಾ..... ಸೃಷ್ಟಿಗೆ ಪ್ರತಿ-ಸೃಷ್ಟಿ  ಮಾಡುವ ಮಟ್ಟಕ್ಕೆ ಮನುಷ್ಯ ತಲುಪಿದ್ದಾನೆ.  ಮಾನವ ಎಷ್ಟೇ ಬೆಳೆದರೂ ಸಹ ಕೆಲವು ಘಟನೆಗಳು ಹಾಗೂ ನಂಬಿಕೆಗಳು ಎಲ್ಲರನ್ನು ...
ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!

ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!

ದೇಶದಲ್ಲಿ ಪುರುಷರಿಗೆ ಪ್ರವೇಶವಿಲ್ಲದಂತಹ ಹಲವಾರು ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ಒಂದು ಕೇರಳದ ಕೊಲ್ಲಂನಲ್ಲಿದೆ. ಈ ಮಂದಿರದಲ್ಲಿ ಪುರುಷರು ಪ್ರವೇಶಿಸಬೇಕಾದರೆ ಮಹಿಳೆಯರಾಗಬೇಕಾಗುತ್ತದೆ. ಮಹಿಳೆಯರಾಗುವುದೆಂದರೆ ಲಿಂಗ ಬದಲಾಯಿಸುವುದಲ್ಲ....
ಆಲಿಕಲ್ಲು ಮಳೆಯಲ್ಲ ಇಲ್ಲಿ ಕೇಸರಿ ಹಾಗೂ ಚಂದನದ ಮಳೆಯಾಗುತ್ತಂತೆ !

ಆಲಿಕಲ್ಲು ಮಳೆಯಲ್ಲ ಇಲ್ಲಿ ಕೇಸರಿ ಹಾಗೂ ಚಂದನದ ಮಳೆಯಾಗುತ್ತಂತೆ !

ವಿಶ್ವದಲ್ಲಿ ಏನೆಲ್ಲಾ ಅದ್ಭುತ, ಚಮತ್ಕಾರಗಳು ನಡೆಯುತ್ತವೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಇಂದು ನಾವು ವಿಶೇಷ ಮಳೆಯ ಬಗ್ಗೆ ತಿಳಿಸಲಿದ್ದೇವೆ. ನೀವು ಈ ವರೆಗೆ ಯಾವೆಲ್ಲಾ ರೀತಿಯ ಮಳೆಯನ್ನು ನೋಡಿದ್ದೀರಿ? ಕೇಳಿದ್ದೀರಿ? ಆಲಿಕಲ್ಲು ಮಳೆ,...
ಈ ಶ್ರಾವಣ ಮಾಸದಲ್ಲಿ ಮುಂಬೈನಲ್ಲಿ ಭೇಟಿ ನೀಡಬಹುದಾದ ಶಿವ ದೇವಾಲಯಗಳು

ಈ ಶ್ರಾವಣ ಮಾಸದಲ್ಲಿ ಮುಂಬೈನಲ್ಲಿ ಭೇಟಿ ನೀಡಬಹುದಾದ ಶಿವ ದೇವಾಲಯಗಳು

ಕನಸುಗಳ ನಗರವೂ ಹಾಗೂ ಭಾರತದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈ ಅನೇಕ ಪ್ರವಾಸಿ ತಾಣಗಳಿಗೂ ನೆಲೆಯಾಗಿದೆ. ಜಗತ್ತಿನಾದ್ಯಂತ ಜನರು ಈ ಸುಂದರವಾದ ನಗರಕ್ಕೆ ಭೇಟಿ ನೀಡಬಯಸುತ್ತಾರೆ. ಇದು ಐತಿಹಾಸಿಕ ಸ್ಮಾರಕಗಳು ಮತ್ತು ಧಾರ್ಮಿಕ ತಾಣಗಳಿಂದ ಬೀಚ್...
ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?

ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?

ನಾಗಲೋಕವನ್ನು ನೀವು ಟಿವಿಯಲ್ಲಿ ನೋಡಿರಬಹುದು, ನಾಗಲೋಕದ ಬಗ್ಗೆ ಕೇಳಿರುವಿರಿ. ನಾಗಲೋಕ ಎಂದರೆ ಎಲ್ಲರಿಗೂ ಒಂದು ಕಲ್ಪನೆ ಇರುತ್ತದೆ. ಅಲ್ಲಿ ಬರೀ ನಾಗಗಳೇ ಇರುತ್ತವೆ. ಇಲ್ಲಿ ಕೇವಲ ಹಾವುಗಳದ್ದೇ ಕಾರುಬಾರು. ಆದರೆ ನಿಜಕ್ಕೂ ನಾಗಲೋಕ ಇದೆಯಾ...
ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?

ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?

ನಮ್ಮ ಭಾರತ ದೇಶವೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಅದರಲ್ಲೂ ವಿದೇಶಿಗರಿಗಂತೂ ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳೆಂದರೆ ಇನ್ನು ಇಷ್ಟ. ಕೇವಲ ಇಲ್ಲಿನ ಪದ್ಧತಿಗಳೇ ಅಲ್ಲದೇ ವಿದೇಶದ ಸೊಬಗಿಗೆ ಸೆಡ್ಡು ಹೊಡೆಯುವಂತಹ ಅನೇಕ ಸುಂದರವಾದ ತಾಣಗಳು...
ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ

ಗಣೇಶನನ್ನು ಏಕದಂತ ಎಂದು ಕರೆಯುತ್ತಾರೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣ ಏನು? ಯಾಕಾಗಾಗಿ ಗಣೇಣನಿಗೆ ಒಂದೇ ದಂತ ಇದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅದಕ್ಕೆ ಕಾರಣ ಪರಶುರಾಮನಂತೆ, ಅದಕ್ಕೆ ಸಂಬಂಧಿಸಿದ ಒಂದು...
ಅಟಲ್‌ ಬಿಹಾರಿ ವಾಜಪೇಯಿಯವರ  ಹುಟ್ಟೂರಿನ ವಿಶೇಷತೆ ಏನು ತಿಳಿಯಿರಿ

ಅಟಲ್‌ ಬಿಹಾರಿ ವಾಜಪೇಯಿಯವರ ಹುಟ್ಟೂರಿನ ವಿಶೇಷತೆ ಏನು ತಿಳಿಯಿರಿ

ಭಾರತ ದೇಶ ಕಂಡ ಅದ್ಭುತ ರಾಜಕಾರಣಿಯರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೂಡಾ ಒಬ್ಬರು. ಇವರು ಒಬ್ಬ ಬಲಿಷ್ಠ ರಾಜಕಾರಣಿ ಜೊತೆಗೆ, ಕವಿ, ಪತ್ರಕರ್ತರೂ ಆಗಿದ್ದರು. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಎಲ್ಲರಿಗೂ...
ಅಹಮ್ಮದಾಬಾದ್‌ನಲ್ಲಿ ಶಾಪಿಂಗ್ ಮಾಡಬಹುದಾದ ತಾಣಗಳು ಇವು

ಅಹಮ್ಮದಾಬಾದ್‌ನಲ್ಲಿ ಶಾಪಿಂಗ್ ಮಾಡಬಹುದಾದ ತಾಣಗಳು ಇವು

ಗುಜರಾತ್ ರಾಜ್ಯವು ಸೊಬಗು ಮತ್ತು ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ . ಈ ಪರಂಪರೆಯ ನಗರವಾದ ಅಹ್ಮದಾಬಾದ್ ಶ್ರೀಮಂತವರ್ಗದವರನ್ನೊಳಗೊಂಡ ಕೇಂದ್ರವಾಗಿದೆ. ಇಲ್ಲಿ ಅನೇಕ ಸಂಖ್ಯೆಯಲ್ಲಿ ಬಟ್ಟೆ ತಯಾರಿಸುವ ಮಿಲ್...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+