ಪಂಚಕ್ಕಿಯ ಹೆಸರು ಕೇಳಿದ್ದೀರಾ? ಇದು ಔರಂಗಾಬಾದ್ನಲ್ಲಿರುವ ಒಂದು ಪ್ರಮುಖ ತಾಣವಾಗಿದೆ. ಬೀಸುವ ಕಲ್ಲಿಗೂ ಇದಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅದು ಏನು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ. {photo-feature}
ಇಲ್ಲಿ ಹುತ್ತವನ್ನು ದೇವಿಯೆಂದು ಪೂಜಿಸುತ್ತಾ. ಮಹಿಳೆಯರು ಇರುಮುಡಿ ಹೊತ್ತುಕೊಂಡು ಇಲ್ಲಿಗೆ ಬರುತ್ತಾರಂತೆ. ಅಂತಹದ್ದೊಂದು ವಿಶೇಷ ದೇವಾಲಯ ತಮಿಳುನಾಡಿನಲ್ಲಿದೆ. ಹಾಗಾದರೆ ಬನ್ನಿ ಆ ದೇವಾಲಯವ ಯಾವುದು, ಅದರ ವಿಶೇಷತೆ ಏನು ಅನ್ನೋದನ್ನು...
PC: Rajeev Rajagopalan ಬನವಾಸಿ ಪಟ್ಟಣವು ಐತಿಹಾಸಿಕವಾಗಿ ಸಾಕಷ್ಟು ಶ್ರೀಮಂತಿಕೆ ಇರುವ ಪಟ್ಟಣ. ಪುರಾತನ ಕಾಲದಲ್ಲಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಂತ್ಯವನ್ನಾಳಿರುವ ಕದಂಬರ ವೈಭವಯುತ ರಾಜಧಾನಿಯಾಗಿತ್ತು ಇಂದಿನ ಬನವಾಸಿ....
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ಪಟ್ಟಣ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ. ದಾಂಡೇಲಿ ಪಟ್ಟಣವು ಪ್ರವಾಸಿ ಸ್ಥಾನಗಳಲ್ಲಿ ಆಕರ್ಷಕ ಹಾಗು...
PC: youtube ಮೌಂಟ್ ಅಬು ಪಶ್ಚಿಮ ಭಾರತದ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅರಾವಳಿ ಶ್ರೇಣಿಯಲ್ಲಿರುವ ಜನಪ್ರಿಯ ಗಿರಿಧಾಮವಾಗಿದೆ. ಮೌಂಟ್ ಅಬು ಪರ್ವತ ಶಿಖರಗಳಿಗೆ ಪ್ರಸಿದ್ಧಿ ಹೊಂದಿದೆ. ಇದು ಒಂದು ಆಕರ್ಷಣೀಯ ಪ್ರವಾಸಿ ತಾಣವೂ ಆಗಿದೆ....
ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಇಂದೋರ್ ಮೊದಲನೇ ಸ್ಥಾನದಲ್ಲಿದೆ. ಇದೀಗ ಮಧ್ಯಪ್ರದೇಶದ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಲು ಮಧ್ಯಪ್ರದೇಶ ಸರ್ಕಾರವು ಪ್ರವಾಸೋದ್ಯಮದ ರಾಯಬಾರಿಯನ್ನಾಗಿ ಸೂಪರ್...
ಪ್ರವಾಸ ಎಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ . ಅದರಲ್ಲೂ ವೈಮಾನಿಕ ಅಂದರೆ ವಿಮಾನದ ಮೂಲಕ ಆಕಾಶಕ್ಕೆ ಜಿಗಿದು ಹಾರಿ ತಮ್ಮ ನೆಚ್ಚಿನ ಪ್ರವಾಸಿ ಸ್ಥಳಗಳನ್ನು ತಲುಪುವುದು ಎಂದರೆ ಪ್ರತಿಯೊಬ್ಬರಿಗೂ ಮೈ ರೋಮಾಂಚನವಾಗುವುದು ಖಂಡಿತ. ವಿಮಾನದಲ್ಲಿ...
ಪ್ರವಾಸಕ್ಕೆ ಹೋಗುವುದು ಅಂದರೆ ಎಲ್ಲರಿಗೂ ಇಷ್ಟವಿರುತ್ತದೆ. ಪ್ರವಾಸದ ಮೂಲಕ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುತ್ತಾ ಫ್ಯಾಮಿಲಿ, ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳುವುದು ನಿಜಕ್ಕೂ ಒಂದು ಸುಂದರ ಅನುಭವವಾಗಿದೆ. ಆದರೆ ಪ್ರವಾಸಕ್ಕೆ...
ಪೊಲ್ಲಾಚಿ ಎನ್ನುವುದು ತಮಿಳುನಾಡಿನ ಕೊಯಮತ್ತೂರ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಕೊಯಮತ್ತೂರ್ನ ದಕ್ಷಿಣ ಭಾಗದಲ್ಲಿರುವ ಪೊಲ್ಲಾಚಿ, ಜಿಲ್ಲೆಯ ಎರಡನೇ ಅತಿದೊಡ್ಡ ನಗರ. ಪಶ್ಚಿಮ ಘಟ್ಟದ ಸಮೀಪದಲ್ಲಿರುವ ಪೊಲ್ಲಾಚಿ ಕೇವಲ ಹಿತಕರ...
ಸಾಮಾನ್ಯವಾಗಿ ಟ್ರಿಪ್ಗೆ ಹೋಗೋದು, ಪ್ರವಾಸಕ್ಕೆ ಹೋಗೋದಂದ್ರೆ ಅದಕ್ಕೆ ಒಂದು ತಂಡ ಇರಬೇಕು. ನಾಲ್ಕೈದು ಜನರು ಸ್ನೇಹಿತರು ಜೊತೆಗೂಡಿ ಟ್ರಿಪ್ ಹೋದರೇನೆ ಮಜಾ. ಪ್ರವಾಸವನ್ನು ಚೆನ್ನಾಗಿ ಎಂಜಾಯ್ ಮಾಡಬಹುದು. ಅಷ್ಟೇ ಅಲ್ಲ ಒಬ್ಬರು...
ನಮ್ಮ ದೇಶದಲ್ಲಿ ದೇವಿಯ ದೇವಾಲಯಗಳು ಸಾಕಷ್ಟಿವೆ. ಪ್ರತಿಯೊಂದು ರಾಜ್ಯದಲ್ಲೂ ವಿಶೇಷವಾದ ದೇವಿಯ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪೊಳಲಿ ದೇವಾಲಯವೂ ಒಂದು. ಇಲ್ಲಿನ ದೇವಿಯ ವಿಗ್ರಹವು ಬಹಳ ವಿಶೇಷವಾಗಿದೆ....
ಲೇಡಿಸ್ ಸೀಟ್ ಇದನ್ನು ನೀವು ಸಾಮಾನ್ಯವಾಗಿ ಬಸ್ನಲ್ಲಿ ನೋಡಿರುವಿರಿ, ಕೇಳಿರುವಿರಿ. ಮಹಿಳೆಯರಿಗಾಗಿ ವಿಶೇಷವಾಗಿ ಮೀಸಲಿರಿಸಲಾದ ಜಾಗವಾಗಿರುತ್ತದೆ. ಆದರೆ ನೀವು ಪ್ರವಾಸಿ ತಾಣಗಳಲ್ಲೂ ಲೇಡಿಸ್ಗೆ ಸೀಟ್ ಇದೆ...
ವಿಜಯವಾಡಾದಲ್ಲಿರುವ ಉಂದವಲ್ಲಿ ಗುಹೆಗಳು ಭಾರತದ ರಾಕ್-ಕಟ್ ವಾಸ್ತುಶೈಲಿಯ ಒಂದು ಏಕಶಿಲೆಗೆ ಉದಾಹರಣೆಯಾಗಿದೆ. ನಾಲ್ಕು ಅಂತಸ್ತಿನ ಈ ಗುಹೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಗುಹೆಗಳು ಅನಂತ...
ಹಳೆ ಮಹಾಬಲೇಶ್ವರವು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ಒಂದು ಐತಿಹಾಸಿಕ ಸ್ಥಳವಾಗಿದೆ. ಇದು ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಒಂದು ಗಿರಿಧಾಮವಾಗಿದೆ. ಹಳೆಯ ಮಹಾಬಲೇಶ್ವರವನ್ನು "ಕ್ಷೇತ್ರ ಮಹಾಬಲೇಶ್ವರ" ಎಂದೂ ಕರೆಯಲಾಗುತ್ತದೆ. ಹಳೆ...
ನೀವು ಎಲ್ಲಾದರೂ ಬೇಸಿಗೆಯಲ್ಲಿ ಗರ್ಭಗುಡಿಯನ್ನು ತಂಪಾಗಿಡುವ ಹಾಗೂ ಚಳಿಗಾಲದಲ್ಲಿ ಗರ್ಭಗುಡಿಯನ್ನು ಬೆಚ್ಚಗಿಡುವ ದೇವಸ್ಥಾನವನ್ನು ಕಂಡಿದ್ದೀರಾ? ಅಂತಹ ಒಂದು ದೇವಸ್ಥಾನ ತಮಿಳುನಾಡಿನಲ್ಲಿದೆ. ಅದು ಶಿವನ ದೇವಾಲಯ. ಈ ದೇವಾಲಯದಲ್ಲಿ...
ಅಬ್ಬಬ್ಬಾ !!! ಎಂಥಾ ಧಗೆ !!! ಈ ಬೇಸಿಗೆ ಕಳೆಯುವವರೆಗೂ ಹೇಗಪ್ಪಾ ತಡೆಯುವುದು . ಇಲ್ಲೇ ಎಲ್ಲಾದರೂ ಒಂದು ನದಿಯೋ, ಹೊಳೆಯೋ ಇದ್ದಿದ್ದರೆ ತುಂಬ ಚೆನ್ನಾಗಿರ್ತಿತ್ತು . ಇವೆಲ್ಲ ನಮ್ಮ ಜೀವನದಲ್ಲಿ ಪ್ರತಿ ವರ್ಷ ಆಯಾ ಕಾಲಕ್ಕೆ ತಕ್ಕಂತೆ ಎದುರಾಗುವ...
ಹೆಚ್ಚಿನವರು ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಗೆ ಹೋಗಿರುತ್ತೀರಿ. ಅಲ್ಲಿನ ಗುಹಾ ದೇವಾಲಯಗಳು ಹಾಗೂ ಕೋಟೆಯನ್ನು ನೋಡಿರುವಿರಿ. ಬಾದಾಮಿಯಲ್ಲಿರುವ ಅಗಸ್ತ್ಯ ಸರೋವರದ ಬಗ್ಗೆ ಗೊತ್ತಾ? ಅಲ್ಲಿನ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತಾ? ಈ...
ಈಗಾಗಲೇ ಬೇಸಿಗೆ ಪ್ರಾರಂಭವಾಗಿದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ಎಲ್ಲಾದರೂ ತಂಪಾದ ತಾಣಗಳಿಗೆ ಪ್ರವಾಸಕ್ಕೆ ಹೋಗೋಣ ಅನ್ನಿಸುತ್ತದೆ. ಬೇರೆ ದೇಶಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗೋಕ್ಕೆ ಬಜೆಟ್ ಸಮಸ್ಯೆ ಇರುತ್ತದೆ. ಅದಕ್ಕಾಗಿ ನೀವು...