5 ಗಂಟೆ ನಂತರ ಇಲ್ಲಿಗೆ ಯಾರೂ ಹೋಗುವಾಗಿಲ್ಲ; ಏನಿದರ ಗುಟ್ಟು
ಶೆನ್ಬಾಗಾ ತೊಪ್ಪು ಮೀನ್ವೆಟ್ಟಿ ಪಾರೈ ಫಾಲ್ಸ್ ಪಶ್ಚಿಮ ಘಟ್ಟದಲ್ಲಿದೆ. ಈ ಜಲಪಾತವು ಕಾಡಿನಿಂದ ಸುತ್ತುವರೆದಿದೆ. ಶೆನ್ಬಾಗಾ ತೋಪು ಅರಣ್ಯವು ಪಶ್ಚಿಮ ಘಟ್ಟಗಳ ಪೂರ್ವದ ಇಳಿಜಾರಿನಲ್ಲಿದೆ. ಇದು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ...
ಈ ವೀಕೆಂಡ್ನಲ್ಲಿ ಇಂದ್ರಾಯಿ ಕೋಟೆಗೆ ಟ್ರಕ್ಕಿಂಗ್ ಹೋಗಿ
ಮಹಾರಾಷ್ಟ್ರವು ಅನೇಕ ಬೆಟ್ಟಗಳು ಹಾಗೂ ಕೋಟೆಗಳನ್ನು ಹೊಂದಿದ್ದು ಇವುಗಳು ಚಾರಣ ಮಾಡುವುದಕ್ಕೆ ಅನೇಕ ವರ್ಷಗಳಿಂದಲೂ ಹೆಸರುವಾಸಿಯಾಗಿದೆ. ಇಂದಿಗೂ ಕೂಡಾ ಇದು ಅನೇಕ ಚಾರುಣಿಗರು, ಶಿಬಿರಾರ್ಥಿಗಳು ಮತ್ತು ಇತಿಹಾಸ ಪ್ರಿಯರನ್ನು...
ಪರ ಊರನ್ನೂ ಬಿಟ್ಟಾಕಿ, ನಮ್ಮ ಊರಲ್ಲೇ ಇರುವ ಈ ಅದ್ಭುತ ದೇವಾಲಯಗಳನ್ನು ನೋಡಿದ್ದೀರಾ?
ದೇವಾಲಯದ ಆವರಣದಲ್ಲಿ ಕುಳಿತರೇ ಸಾಕು ಅಲ್ಲಿನ ಪ್ರಶಾಂತವಾದ ವಾತಾವರಣ ನಿಮ್ಮನ್ನು ಮಂತ್ರಮುಗ್ಧವನ್ನಾಗಿಸುತ್ತದೆ. ಜೊತೆಗೆ ನಿಮ್ಮ ಮನಸ್ಸನ್ನೂ ಶಾಂತವಾಗಿಸುತ್ತದೆ. ಹಾಗಾಗಿ ನೀವು ನೋಡಿರಬಹುದು ಬಹುತೇಕರು ಮನಸ್ಸಿನ ಪ್ರಶಾಂತತೆಗೆ...
ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?
ಸಮಸ್ತ ಜೀವರಾಶಿಗೆ ಯಾವಾಗ ಏನು ನೀಡಬೇಕು ಎಂಬುದು ಆ ಮಹಾವಿಷ್ಣುವಿಗೆ ತಿಳಿದಿದೆ. ಆದ್ದರಿಂದಲೇ ಆತನನ್ನು ಸ್ಥಿತಿಕಾರಕ ಎಂದು ಕರೆಯುತ್ತಾರೆ. ವಿಷ್ಣುವಿನ ರೂಪವಾದ ವೆಂಕಟೇಶ್ವರಸ್ವಾಮಿಗೆ ನೈವೇದ್ಯವನ್ನು ಸಮರ್ಪಿಸುವುದೆಂದರೆ ಸೃಷ್ಟಿಯಲ್ಲಿ...
ಸೋಮನಾಥ ದೇವಾಲಯದ ಬಗ್ಗೆ ನಿಮಗೆ ತಿಳಿದಿಲ್ಲದೇ ಇರುವ ಸಂಗತಿಗಳಿವು
ಸೋಮನಾಥ ದೇವಾಲಯವು ಗುಜರಾತಿನ ಪಶ್ಚಿಮ ಕರಾವಳಿಯ ಸೌರಾಷ್ಟ್ರದ ಹತ್ತಿರ ವೆರಾವಲ್ನಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ಪುರಾಣಗಳ ಕಾರಣದಿಂದಾಗಿ ಇದು ಇಡೀ ವಿಶ್ವದಲ್ಲೇ ಜನಪ್ರಿಯವಾಗಿದೆ. ಪ್ರಮುಖ...
ಒಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗಾಗಿ ಕೆಲವು ಸಲಹೆಗಳು
ಒಬ್ಬಂಟಿಯಾಗಿ ಪ್ರಯಾಣ ಮಾಡುವುದೆಂದರೆ ಮೋಜು ಮತ್ತು ಸವಾಲುದಾಯಕ ಎರಡೂ ಆಗಿದೆ. ನೀವೊಬ್ಬ ಅನ್ವೇಷಕರಾಗಿದ್ದಲ್ಲಿ, ಕೆಲವು ಕಷ್ಟಕರ ಸನ್ನಿವೇಶಗಳಲ್ಲಿ ಹೇಗೆ ನಿಭಾಯಿಸಬೇಕೆನ್ನುವ ಕೆಲವು ಮೌಲ್ಯಯುತ ಅನುಭವಗಳನ್ನು ಪಡೆಯಬಹುದಾಗಿದೆ. ಇದು...
ಬೆಂಗಳೂರಿನ ತೊಟ್ಟಿಕಲ್ಲು ಫಾಲ್ಸ್ ನೋಡಿದ್ದೀರಾ?
ಬೆಂಗಳೂರಿನಲ್ಲಿ ವಾಸಿಸುವವರಿಗೆ ಇಲ್ಲಿ ಸುತ್ತಾಡಲೂ ಯಾವ ಒಳ್ಳೆ ತಾಣಗಳು ಇಲ್ಲ ಅನ್ನೋದು ಸಹಜ. ಬೆಂಗಳೂರಿಗರು ವಾರಾಂತ್ಯದಲ್ಲಿ ಎಲ್ಲಿಗಾದರೂ ಹೋಗಬೇಕೆಂದರೆ ಸಾಮಾನ್ಯವಾಗಿ ಮೈಸೂರು, ಮಡಿಕೇರೆ ಆಯ್ಕೆ ಮಾಡುತ್ತಾರೆ. ಮಡಿಕೇರಿಯಲ್ಲಿ ಜಲಪಾತಗಳನ್ನು...
ಟ್ರಾವೆಲ್ ಮಾಡೋವಾಗ ಪ್ರಯಾಣ ಸುಖಕರವಾಗ್ಬೇಕಾದ್ರೆ ಇದನ್ನು ಅನುಸರಿಸಿ
ನೀವು ಪ್ರಯಾಣಿಸುವಾಗ ಅತೀ ಮುಖ್ಯವಾದದೆಂದರೆ ನಿಮ್ಮ ಚೀಲದಲ್ಲಿರುವ ಕೆಲವು ಮೂಲಭೂತ ಅಂಶಗಳು. ನಿಮ್ಮ ಬೇಕು ಬೇಡಗಳು. ಅವುಗಳಿಲ್ಲದೆ ಪ್ರತಿ ಪ್ರಯಾಣವು ಅಪೂರ್ಣವೆನಿಸುವುದು. ನೀವು ಏಕಾಂಗಿಯಾಗಿ ಪ್ರಯಾಣಿಸುವಾಗ ಅಥವಾ ಸ್ನೇಹಿತರೊಂದಿಗೆ ಎಲ್ಲಾದರೂ...
ದಟ್ಟವಾದ ಅರಣ್ಯದಲ್ಲಿ ನೆಲೆಸಿದ್ದಾನೆ ಪರಮೇಶ್ವರನು.....
ದಟ್ಟವಾದ ಅರಣ್ಯ ಪ್ರದೇಶ, ಪಕ್ಷಿಗಳ ಕಲರವ, ಆಕಾಶದಿಂದ ಹಾಲ್ನೊರೆಯಂತೆ ಭೂಮಿಗೆ ಧುಮುಕುತ್ತಿರುವ ಜಲಪಾತಗಳು ಆಹಾ.... ಕೇಳಲು ಎಷ್ಟು ಚೆನ್ನಾಗಿದೆ ಅಲ್ಲವೇ? ಕಣ್ಣಾರೆ ಕಂಡರೆ ಮತ್ತೆಷ್ಟು ಅದ್ಭುತವಾಗಿರಬಹುದು?. ಇಂತಹ ಸುಂದರವಾದ ಅರಣ್ಯದಲ್ಲಿ...
ಇಲ್ಲಿ ತೃತೀಯ ಲಿಂಗಿಗಳಿಗೆ ಮದುವೆ ಮಾಡಿಸ್ತಾರೆ, ಆದ್ರೆ ಯಾರ ಜೊತೆ ಗೊತ್ತಾ?
ತಮಿಳುನಾಡಿನಲ್ಲಿ ಅರಾವಣ ದೇವತೆಯ ಪೂಜೆ ಮಾಡಲಾಗುತ್ತದೆ. ಬಹಳಷ್ಟು ಸ್ಥಳಗಳಲ್ಲಿ ಇದನ್ನು ಇರಾವನ ಎಂದೂ ಕರೆಯುತ್ತಾರೆ. ಅರಾವಣನು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಯುದ್ಧ ಸಂದರ್ಭದಲ್ಲಿ ಅರಾವಣ ಪ್ರಮುಖ ಪಾತ್ರ ವಹಿಸಿದ್ದ. ಅರಾವಣನನ್ನು...
ಪ್ರವಾಸದ ಜೊತೆಗೆ ಸಂಪಾದಿಸೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನಿಮ್ಮ ಅಕೌಂಟ್ನಲ್ಲಿ ಸಾಕಷ್ಟ ಹಣ ಇಲ್ಲದಿದ್ದರೆ ಪ್ರವಾಸ ಕೈಗೊಳ್ಳೊದಿ ಅಷ್ಟೊಂದು ಸುಲಭವೇನಲ್ಲ. ನೀವು ಆವಾಗಾವಾಗ ಪ್ರವಾಸ ಕೈಗೊಳ್ಳುತ್ತಿದ್ದರೆ ಇದು ತುಂಬಾನೇ ದುಬಾರಿಯಾಗಿ ಬಿಡುತ್ತದೆ. ಅದಕ್ಕಾಗಿ ಏನಾದರೂ ಒಂದು ಕೆಲಸ ಮಾಡಲೇ...
ಪಿಶಾಚಿಯಿಂದ ತಪ್ಪಿಸಿಕೊಳ್ಳೋ ತಾಖತ್ತು ನಿಮಗಿದ್ಯಾ ? ಹಾಗಾದ್ರೆ ಖೂನೀ ನದಿಗೊಮ್ಮೆ ಹೋಗಿ
ದೆಹಲಿಯಂತಹ ಬ್ಯುಸಿ ನಗರ ಕೂಡಾ ಭಯಾನಕ ನಗರಗಳಲ್ಲೊಂದಾಗಿರುತ್ತದೆ ಎಂದು ನೀವ್ಯಾವತ್ತಾದರೂ ಊಹಿಸಿದ್ದೀರಾ? ಹೌದು ದಿನವಿಡೀ ಜನಜಂಗುಳಿಯಿಂದ ಕೂಡಿರುವ ದೆಹಲಿಯಲ್ಲಿ ಈ ಪ್ಯಾರನಾರ್ಮಲ್ ಆಕ್ಟಿವಿಟಿಗಳು ಏನು ಹೊಸತಲ್ಲ. ದೆಹಲಿಯಲ್ಲಿನ ಈ ಹಾಂಟೆಡ್...
ವಿದ್ಯಾರ್ಥಿಗಳ ಬಜೆಟ್ನಲ್ಲಿ ಸುತ್ತಾಡಬಹುದಾದ ತಾಣಗಳಿವು
ವಿದ್ಯಾರ್ಥಿ ಜೀವನ ಎನ್ನುವುದು ಪ್ರತಿಯೊಬ್ಬರ ಜೀವನದ ಅತ್ಯುತ್ತಮ ಹಂತವಾಗಿದೆ. ತಾರುಣ್ಯದ ಉತ್ಸಾಹ ಮತ್ತು ಕೈಯಲ್ಲಿ ಸಾಕಷ್ಟು ಸಮಯ ಜೊತೆಗೆ ಸ್ನೇಹಿತರೊಂದಿಗೆ ಕಾಲ ಕಳೆಯುವುದೇ ಒಂದು ರೀತಿಯ ಮಜಾವನ್ನು ನೀಡುತ್ತದೆ. ಕೈಯಲ್ಲಿ ಹಣವಿಲ್ಲದಿದ್ದರು,...
ಚಿತ್ರಕೂಟದಲ್ಲಿದೆ ಈ ಅದ್ಭುತವಾದ ಸ್ಥಳಗಳು...ಒಮ್ಮೆ ಭೇಟಿ ನೀಡಲೇಬೇಕು....
ಹಚ್ಚಹಸಿರಿನ ಪರ್ವತಗಳು, ಆ ಪರ್ವತದ ಮೇಲೆ ಮುಗಿಲೆತ್ತರದ ವೃಕ್ಷಗಳು, ಕಣ್ಣಿಗೆ ಕಾಣಿಸದ ಹಾಗೂ ಕಿವಿಗಳಿಗೆ ಮಾತ್ರವೇ ಕೇಳಿಸುವ ಗುಪ್ತ ಗೋದಾವರಿಗಳು, ಬೆಟ್ಟಗಳ ನಡುವೆ ಬರುವ ಸಪ್ತಸ್ವರಗಳು ಹೀಗೆ ಪ್ರಕೃತಿ ಸೌಂದರ್ಯವನ್ನು ಚಿತ್ರಕೂಟವು ತನ್ನಲ್ಲಿ...
ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ
ಭಾರತದಲ್ಲಿ ದೇವಿಗೆ ಅನೇಕ ಪ್ರಾಚೀನ ಮಂದಿರಗಳಿವೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ವಿಶೇಷ ಮಂದಿರವಿದೆ. ಈ ಮಂದಿರವನ್ನು ಜನರು ಮುಂಡೇಶ್ವರಿ ಮಾತಾ ಮಂದಿರ ಎಂದು ಕರೆಯುತ್ತಾರೆ....
ಒಂದೇ ಗೋಡೆಯಲ್ಲಿದೆ ಮೂರು ಧರ್ಮದ ಮಂದಿರಗಳು
ಉತ್ತರ ಪ್ರದೇಶವು ಭಾರತದ ಒಂದು ದೊಡ್ಡ ರಾಜ್ಯವಾಗಿದೆ. ಇದು ತನ್ನ ಪೌರಾಣಿಕ ಐತಿಹಾಸಿಕ ಸ್ಥಳಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಎಲ್ಲಾ ರೀತಿಯ ಪ್ರವಾಸಿ ತಾಣವನ್ನು ನೀವು ಸುತ್ತಾಡಬಹುದು. ಲಕ್ನೋವನನ್ನು ಹೊರತುಪಡಿಸಿ ವಾರಣಾಸಿ,...
ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು
ಮಳೆಗಾಲವು ಶುರುವಾಯಿತೆಂದರೆ ಸಾಕು ಮಾನ್ಸೂನ್ ಮಳೆಗಾಲದ ಪ್ರಯಾಣವು ಪ್ರಾರಂಭವಾಗುತ್ತದೆ. ನೀವು ಹೊರಗಡೆ ವೀಕ್ಷಣೆಯನ್ನು ಪ್ರಾರಂಭಿಸುವ ಕಾಲವೆನ್ನಬಹುದು ಅದು ಮಳೆಯೊಂದಿಗೆ ಮನೆಯ ಕಿಟಕಿಯಿಂದ ಹೊರಗೆ ಮಳೆಯನ್ನು ವೀಕ್ಷಣೆ ಮಾಡುವುದಾದರೂ ಸರಿ...
ವಿಶಾಖಪಟ್ಟಣಂ ನಿಂದ ಯಾಣಂ - ಒಂದು ಸಾಟಿಯಿಲ್ಲದ ವಾರಾಂತ್ಯದ ತಾಣ
ನೀವು ವಿಶಾಖಪಟ್ಟಣಂ ನಿಂದ ಯಾವುದಾದರೂ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ತಾಣಕ್ಕಾಗಿ ನೋಡುತ್ತಿದ್ದಲ್ಲಿ ಹಾಗೂ ಇಲ್ಲಿ ನಿಮಗೆ ಬೇಕಾಗುವ ಎಲ್ಲವೂ ಸಿಗುವ ಅಂದರೆ ಬೀಚ್ ನಿಂದ ದೇವಾಲಯಗಳವರೆಗೆ ಮತ್ತು ಉದ್ಯಾನವನಗಳಿಂದ ಸ್ಮಾರಕಗಳವರೆಗೆ ನೋಡಲು...