ಬೆಂಗಳೂರು ಇಡೀ ವಿಶ್ವದಲ್ಲೇ ತುಂಬಾ ಅಗ್ಗದ ನಗರವಂತೆ, ಹೌದಾ !
PC:Jin Kemoole ನಮ್ಮ ದೇಶದಲ್ಲಿ ಜೀವನ ಸಾಗಿಸಲು ಯೋಗ್ಯವಾದ ಅಗ್ಗದ ನಗರ ಯಾವುದು ಎಂದು ನಿಮ್ಮನ್ನುನೀವೇ ಪ್ರಶ್ನೆ ಹಾಕಿಕೊಂಡರೆ ಯಾವುದಾದರೂ ಸಣ್ಣ ಪುಟ್ಟ ಹಳ್ಳಿಯೋ, ನಗರವನ್ನೋ ಹೇಳುತ್ತೀರೇನೋ, ಆದರೆ ಅಗ್ಗದ ನಗರಗಳಲ್ಲಿ ಬೆಂಗಳೂರು ಇದ್ಎ...
ಏಳು ಶಿಖರದ ನಡುವೆ ಇರುವ ಈ ದೇವಿಗೆ ಬೆಳ್ಳಿಯ ಕಣ್ಣನ್ನು ಅರ್ಪಿಸುತ್ತಾರಂತೆ
ಸಪ್ತಶೃಂಗ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಇದು ಮಹಿಷಾಸುರ ಮರ್ದಿನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಏಳು ಶಿಖರಗಳ ಸುತ್ತಲೂ ಇರುವ ಈ ಮಂದಿರವನ್ನು ಸಪ್ತಶೃಂಗ ದೇವಸ್ಥಾನ ಎಂದು ಹೆಸರಿಡಲಾಗಿದೆ. ಹಾಗಾದರೆ ಬನ್ನಿ ಈ ದೇವಸ್ಥಾನ ಎಲ್ಲಿದೆ? ಇದರ...
ಇವೆಲ್ಲಾ ಮುಕ್ತೇಶ್ವರದಲ್ಲಿರುವ ಆಕರ್ಷಣೆಗಳು...
ಮುಕ್ತೇಶ್ವರವು ಕಾಡುಗಳು ಮತ್ತು ಹಣ್ಣು ತೋಟಗಳಿಂದ ಆವೃತವಾದ ಒಂದು ಗುಡ್ಡ ಪ್ರದೇಶವಾಗಿದೆ. ಮುಕ್ತೇಶ್ವರವು ಶಿವನ ಮತ್ತೊಂದು ಹೆಸರು, ಇದು ಅಕ್ಷರಶಃ 'ಮೋಕ್ಷವನ್ನು ಕೊಡುವವನು' ಎಂದರ್ಥ. ಪ್ರಸಿದ್ಧ 'ಮುಕ್ತೇಶ್ವರ ದೇವಸ್ಥಾನ' ಇಲ್ಲಿನ ಪ್ರಮುಖ...
ದಾವಣಗೆರೆಯ ಬಾತಿ ಗುಡ್ಡಕ್ಕೆ ಹೋಗಿದ್ದೀರಾ?
ದಾವಣಗೆರೆಯಲ್ಲಿರುವವರು ಬಾತಿ ಗುಡ್ಡದ ಬಗ್ಗೆ ಕೇಳಿರುವಿರಿ, ಬಾತಿ ಗುಡ್ಡವು ದಾವಣಗೆರೆಯಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಒಂದು ಸೌಂದರ್ಯದಿಂದ ಕೂಡಿದ ಶಾಂತಿಪ್ರಿಯ ತಾಣವಾಗಿದೆ. ಇದು ಹರಿಹರ ಮತ್ತು ದಾವಣಗೆರೆ ನಗರಗಳ ಒಂದು ಕಾಗುಣಿತ...
ಇಂಡೋ-ಚೀನಾ ಗಡಿಯಲ್ಲಿರುವ ನಥುಲಾ ಪಾಸ್ಗೆ ಹೋಗಬೇಕಾ?
PC: Ministry of Commerce & Industry ಇಂಡೋ-ಚೀನಾ ಗಡಿ ಪ್ರದೇಶದಲ್ಲಿರುವ ನಥುಲಾ ಪಾಸ್ ಒಂದು ಅದ್ಭುತ ತಾಣವಾಗಿದೆ. ಹೆಚ್ಚಿನವರು ಈ ಮಂಜಿನಿಂದ ಕೂಡಿರುವ ತಾಣಕ್ಕೆ ಭೇಟಿ ನೀಡಲು ಬಯಸುತ್ತಾರೆ. ಆದರೆ ಇಲ್ಲಿಗೆ ಬೇಕೆಂದಾಗ ಹೋಗಲು...
ಸಾವಿರ ವರ್ಷ ಹಳೆಯ ಕೃಷ್ಣ ದೇವಾಲಯವಿದು...
PC:Richa Yadav ಮನಾಲಿಯಲ್ಲಿರುವ ಈ ದೇವಾಲಯವು ಪಿರಮಿಡ್ ಶೈಲಿಯಲ್ಲಿ ಕೆತ್ತಲಾದ ಕಲ್ಲಿನ ಶಿಲ್ಪಕ್ಕೆ ಉದಾಹರಣೆಯಾಗಿದೆ. ರಾಧಾಕೃಷ್ಣ ದೇವಸ್ಥಾನವು ಹಿಮಾಚಲ ಪ್ರದೇಶದ ಜನರ ಧಾರ್ಮಿಕ ತಾಣವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಈ...
ಕುಮಟಾದ ಸುತ್ತಮುತ್ತಲಿನ ಈ ಆಕರ್ಷಣೀಯ ತಾಣಗಳನ್ನು ನೋಡಿದ್ದೀರಾ?
ಕುಮಟಾ ಎಂಬುದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ನಗರವಾಗಿದೆ. ಭಟ್ಕಳದಿಂದ 58 ಕಿ.ಮೀ ದೂರದಲ್ಲಿರುವ ಕುಮಟಾವು ಒಂದು ಪ್ರಮುಖ ಪ್ರೇಕ್ಷಣೀಯ ತಾಣವಾಗಿದೆ. ಇದು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರದಿಂದ 72.7 ಕಿಮೀ...
ಟ್ರಕ್ಕಿಂಗ್, ಕ್ಯಾಂಪಿಂಗ್ ಮಾಡಬೇಕಾದ್ರೆ ದೇವ್ಕುಂಡ್ ಜಲಪಾತಕ್ಕೆ ಹೋಗಿ
ಮಹಾರಾಷ್ಟ್ರದಲ್ಲಿ ಸಾಕಷ್ಟು ಟ್ರಕ್ಕಿಂಗ್ ತಾಣಗಳು, ಜಲಪಾತಗಳು ಇವೆ. ಹಾಗೆಯೇ ಸಾಕಷ್ಟು ಪಿಕ್ನಿಕ್ ತಾಣಗಳೂ ಇವೆ. ಇಂದು ನಾವು ಒಂದು ಅದ್ಭುತವಾದ ತಾಣದ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿ ನೀವು ಟ್ರಕ್ಕಿಂಗ್ ಮಾಡಬಹುದು, ಕ್ಯಾಂಪಿಂಗ್ ಮಾಡಬಹುದು,...
ಮನೋಹರ್ ಪರಿಕ್ಕರ್ ಜನ್ಮಸ್ಥಳ ಗೋವಾದ ಮಾಪುಸಾದ ಬಗ್ಗೆ ತಿಳಿಯಿರಿ
ಗೋವಾ ಸುತ್ತಾಡಿರುವವರು ಬರೀ ಬೀಚ್, ಪಬ್, ಗೋವಾ ಕೋಟೆ ಅಷ್ಟೇ ನೋಡಿರುವಿರಿ. ಆದರೆ ಗೋವಾದಲ್ಲಿನ ಮಾಪುಸಾಕ್ಕೆ ಹೋಗಿದ್ದೀರಾ? ಮಾಪುಸಾವು ಗೋವಾದ ಒಂದು ಪುಟ್ಟ ನಗರವಾಗಿದ್ದು, ಗೋವಾದ ಮುಖ್ಯಮಂತ್ರಿಯಾಗಿದ್ದ ದಿ.ಮನೋಹರ್ ಪರಿಕ್ಕರ್...
ಒಂದೇ ಬೆಟ್ಟದಲ್ಲಿರುವ 31 ಗುಹೆಗಳನ್ನು ನೋಡಿದ್ದೀರಾ?
ಒಂದೇ ಬೆಟ್ಟದ ಮೇಲೆ 31 ಬೌದ್ಧ ಗುಹೆಗಳ ಗುಂಪನ್ನು ಹೊಂದಿರುವುದನ್ನು ನೋಡಿದ್ದೀರಾ? ಈ ಗುಹೆಗಳನ್ನು ಗಂಧರ್ ಪೇಲೆ ಗುಹೆಗಳು ಎಂದು ಕರೆಯುತ್ತಾರೆ. ಇದು ಮಹಾರಾಷ್ಟ್ರದಲ್ಲಿರುವ ಒಂದು ವಿಶೇಷ ಗುಹೆಯಾಗಿದೆ. ಬನ್ನಿ ಈ ವಿಶೇಷ ಗುಹೆಯ ಬಗ್ಗೆ...
ಇಲ್ಲಿನ ಮಹಿಳೆಯರು ಹೋಳಿ ಹಬ್ಬದಂದು ಪುರುಷರಿಗೆ ದೊಣ್ಣೆಯಲ್ಲಿ ಹೋಡಿತಾರಂತೆ
ಬಣ್ಣಗಳ ಹಬ್ಬ ಹೋಳಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಪ್ರತಿಯೊಬ್ಬರು ಆಚರಿಸುವ ವಿಧಾನದಿಂದಾಗಿ ಹೋಳಿಯ ಆಚರಣೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ...
ಯೆಲ್ಲಾಪುರದಲ್ಲಿರುವ ಘಂಟೆ ಗಣೇಶನಿಗೆ ಘಂಟೆ ಅರ್ಪಿಸಿದ್ರೆ ಸಕಲ ಕಷ್ಟ ದೂರವಾಗುತ್ತದಂತೆ!
ಇಲ್ಲಿನ ಗಣೇಶನಿಗೆ ಒಂದು ಘಂಟೆ ಅರ್ಪಿಸಿದರೆ ನಿಮ್ಮ ಸಮಸ್ಯೆಗಳೆಲ್ಲಾ ನಿವಾರಣೆಯಾಗುತ್ತದಂತೆ. ಹಾಗಾಗಿ ಈತನನ್ನು "ಘಂಟೆ ಗಣೇಶ" ಎಂದು ಕರೆಯುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಭಕ್ತರು ಬಂದು ಗಂಟೆಯನ್ನು ಅರ್ಪಿಸುತ್ತಾರೆ. ಈ ದೇವಸ್ಥಾನವು...
ಚಿಪ್ಲುನ್ನ ಪ್ರಮುಖ ಆಕರ್ಷಣೆಗಳನ್ನು ನೋಡಿ
ಚಿಪ್ಲುನ್ ನಗರವು ಸುಂದರವಾದ ವಶಿಷ್ಠ ಸರೋವರದ ಪಕ್ಕದ ಮಾವಿನ ತೋಪುಗಳ ನಡುವೆ ಇದೆ. ಈ ಪಟ್ಟಣವು ಬಿಳಿ ಮರಳು ಕಡಲತೀರಗಳು ಮತ್ತು ವಶಿಷ್ಠ ನದಿಯಿಂದ ಸುಂದರವಾದ ಮಾವು ಮತ್ತು ಗೇರುಹಣ್ಣಿನ ತೋಪುಗಳಿಗೆ ಹೆಸರುವಾಸಿಯಾಗಿದೆ. {photo-feature}
ರಜನಿಕಾಂತ್ಗೆ ಹಿಮಾಲಯ ಅಂದ್ರೆ ಇಷ್ಟವಂತೆ ಹಾಗಾದ್ರೆ ಇವ್ರಿಗೆಲ್ಲಾ...
ಪ್ರತಿದಿನದ ಆಫೀಸ್, ಮನೆ ಕೆಲಸ ಅಂತಾ ಇರುವ ಸಾಮಾನ್ಯ ಜನರಿಗೆನೇ ಬ್ರೇಕ್ನ ಅಗತ್ಯವಿರುತ್ತದೆ. ಮನಸ್ಸಿಗೆ ನೆಮ್ಮದಿ ಅನ್ನೋದು ಬೇಕಿರುತ್ತದೆ. ಎಲ್ಲಾದರೂ ಸುತ್ತಾಡಲು ಹೋಗೋಣ ಅನ್ನಿಸೋದು ಸಹಜ. ಹೀಗಿರುವಾಗ ಇನ್ನು ಪ್ರತೀ ದಿನ...
ಇಲಿಯ ಬಾಲವನ್ನು ಹೋಲುವ ಜಲಪಾತವನ್ನು ಕಂಡಿದ್ದಿರಾ?
ನೀವು ಎಷ್ಟೆಲ್ಲಾ ಜಲಪಾತಗಳನ್ನು ನೋಡಿರಲಿಕ್ಕಿಲ್ಲಾ ಆದರೆ ಇಲಿಯ ಬಾಲದಂತಿರುವ ಜಲಪಾತನ್ನು ನೋಡಿದ್ದೀರಾ? ಇಲ್ಲ ಎಂದಾದರೆ ನಾವಿಂದು ತಿಳಿಸಲಿದ್ದೇವೆ. ಇಲ್ಲಿಯ ಬಾಲದ ಆಕಾರದ ಜಲಪಾತದ ಬಗ್ಗೆ ತಿಳಿಸಲಿದ್ದೇವೆ. ನೋಡಲು ಇಲಿಯ ಬಾಲದಂತಿದ್ದರೂ ಇದು...
ಇಲ್ಲಿನ ಶಿವನಿಗೆ ಮೂರು-ನಾಲ್ಕು ಕ್ವಿಂಟಾಲ್ ತೂಗುವ ತ್ರಿಶೂಲ ಅರ್ಪಿಸುತ್ತಾರೆ ಜನರು
ಮಧ್ಯಪ್ರದೇಶದ ಸಾತ್ಪುರಾ ಬೆಟ್ಟದಲ್ಲಿರುವ ಪಚಮರಿಯು ಬೆಟ್ಟಗಳು, ಕಂದರಗಳು ಮತ್ತು ಜಲಪಾತಗಳಿಂದ ಆಕರ್ಷಿತಗೊಳ್ಳುವ ಪ್ರವಾಸಿಗರಲ್ಲಿ ಬಹಳ ಜನಪ್ರಿಯ ತಾಣವಾಗಿದೆ. ಚೌರಾಘರ್ ಬೆಟ್ಟದ ಮೇಲಿರುವ ಚೌರಾಘರ್ ದೇವಸ್ಥಾನವು ಪಚಮರಿಯ ಪ್ರಮುಖ ಪವಿತ್ರ...
ಬೆಟ್ಟದ ಮೇಲಿರುವ ಈ ಕೋಟೆಗೆ ಟ್ರಕ್ಕಿಂಗ್ ಹೋಗೋದರ ಮಜಾ ಅದ್ಭುತ
ರಸಾಲ್ಘಡ್ ಮಹಾರಾಷ್ಟ್ರ ರಾಜ್ಯದ ಒಂದು ಕೋಟೆಯಾಗಿದೆ. ಇದು ಖೇಡ್ ನಗರದ ಪೂರ್ವಕ್ಕೆ 15 ಕಿಮೀ ದೂರದಲ್ಲಿದೆ. ಈ ಕೋಟೆಯನ್ನು ಪ್ರವಾಸಿ ಆಕರ್ಷಣೆಯಾಗಿ ಅಭಿವೃದ್ಧಿಪಡಿಸಲಾಗಿದೆ. ವಾರಾಂತ್ಯದಲ್ಲಿ ಈ ಕೋಟೆಯು ಪ್ರವಾಸಿಗರನ್ನು...
ಪಂಚಕ್ಕಿಯ ಜಲ ಗಿರಣಿಯ ವಿಶೇಷತೆ ನಿಮಗೆ ಗೊತ್ತಾ?
ಪಂಚಕ್ಕಿಯ ಹೆಸರು ಕೇಳಿದ್ದೀರಾ? ಇದು ಔರಂಗಾಬಾದ್ನಲ್ಲಿರುವ ಒಂದು ಪ್ರಮುಖ ತಾಣವಾಗಿದೆ. ಬೀಸುವ ಕಲ್ಲಿಗೂ ಇದಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅದು ಏನು ಅನ್ನೋದನ್ನು ನಾವಿಂದು ತಿಳಿಸಲಿದ್ದೇವೆ. {photo-feature}