ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!
ಯಾವುದೇ ಜಲಪಾತಗಳಾಗಿರಲಿ ಮಳೆಗಾಲದಲ್ಲಿ ಅದನ್ನು ನೋಡುವ ಮಜಾನೇ ಬೇರೆ. ನೀರಿನಿಂದ ತುಂಬಿರುತ್ತದೆ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಸೌಂದರ್ಯ ಬಣ್ಣಿಸಲಸಾಧ್ಯ. ಅಂತಹದ್ದೇ ಒಂದು...
ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್ ಮಾಡ್ಕೋಬೇಡಿ
ಓಡಿಶಾದ ಜಗನ್ನಾಥ ಪುರಿ ಮಂದಿರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಜಗನ್ನಾಥ ಪುರಿ ಕೂಡಾ ಒಂದು. ಸಾಂಪ್ರದಾಯಿಕ ಒಡಿಯಾ ಕ್ಯಾಲೆಂಡರ್ ಪ್ರಕಾರ, ರಥಯಾತ್ರೆ ಜುಲೈ 4, 2019...
ಏಷ್ಯಾದ ಅತ್ಯಂತ ದೊಡ್ಡ ವೈಲ್ಡ್ ಲೈಫ್ ಸಫಾರಿ ಪಾರ್ಕ್ ಇದು
ಉತ್ತರ ಪ್ರದೇಶ ಕೇವಲ ಪೌರಾಣಿಕ ಸಂಸ್ಕೃತಿ ಹಾಗೂ ಪ್ರಾಚೀನ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ವಲ್ಡ್ ಲೈಫ್ ಎಡ್ವೆಂಚರ್ಗೂ ಬಹಳ ಪ್ರಸಿದ್ಧಿಯಾಗಿದೆ. ಉತ್ತರಖಂಡದಿಂದ ಬೇರ್ಪಟ್ಟ ನಂತರವೂ ಇದು ತನ್ನ ವನ ಸಂಪದವನ್ನು...
ಲೇಪಾಕ್ಷಿಗೆ ಹೋದಾಗ ಇಲ್ಲೂ ಕೂಡ ಭೇಟಿ ನೀಡಿ ಬನ್ನಿ....
ಲೇಪಾಕ್ಷಿ ಒಂದು ಧಾರ್ಮಿಕತೆಯ ಬೀಡಾಗಿದ್ದು, ಪ್ರಕಾಶಮಾನ ಪ್ರದೇಶವಾಗಿ ಗೋಚರಿಸುತ್ತದೆ. ದಕ್ಷಿಣದ ಭಾರತದ ಒಂದು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಬರುವ ಈ ಸ್ಥಳ ಅನಂತಪುರ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಕರ್ನಾಟಕದ ಬೆಂಗಳೂರು ಮಹಾನಗರಿಯಿಂದ...
ಶಿಕ್ಷೆ ಅನುಭವಿಸದೆ ಜೈಲಿಗೆ ಹೋಗೋ ನಿಮ್ಮ ಕನಸು ಈಗ ನನಸಾಗಲು ಸಾಧ್ಯ
ಜೀವನದಲ್ಲಿ ಒಮ್ಮೆಯೂ ಹೋಗಬಾರದೆಂದು ತಿಳಿಯುವು ಸ್ಥಳಗಳಲ್ಲಿ ಜೈಲೂ ಒಂದು. ಜೈಲಿನ ಜೀವನ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ. ಆದರೆ ಕೆಲವರಿಗೆ ಜೈಲಿನೊಳಗೆ ಹೇಗಿರುತ್ತದೆ ಎನ್ನುವುದನ್ನು ತಿಳಿಯುವ ಕುತೂಕಲ ಇದ್ದೇ ಇರುತ್ತದೆ. ಇಂತಹುದೇ ಒಂದು...
ವಿಶ್ವದ ಏಳು ಅದ್ಭುತಗಳನ್ನು ಒಟ್ಟಿಗೆ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ
ಐಫಲ್ ಟವರ್ ಇರೋದು ಪ್ಯಾರಿಸ್ನಲ್ಲಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಬಹುತೇಕರಿಗೆ ಐಫಲ್ ಟವರ್ ನೋಡಬೇಕೆನ್ನುವ ಆಸೆ ಇರುತ್ತದೆ. ಆದರೆ ಏನ್ ಮಾಡೋದು ಎಲ್ಲರಿಗೂ ಪ್ಯಾರಿಸ್ ಹೋಗಲು ಸಾಧ್ಯವಿಲ್ಲ. ಆದ್ರೆ ನೀವು...
ವಿಶೇಷತೆಗಳ ನಿಲಯ ರಾಮಪ್ಪ ದೇವಾಲಯ......
ಕಾಕತೀಯರ ಶಿಲ್ಪಕಲೆಯ ವೈಭವಕ್ಕೆ ರಾಮಪ್ಪ ದೇವಾಲಯವು ಒಂದು ಪ್ರತ್ಯಕ್ಷವಾದ ನಿದರ್ಶನ. ರಾಮಪ್ಪ ದೇವಾಲಯವು ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಿಂದ ಸುಮಾರು 157 ಕಿಲೋಮೀಟರ್ ದೂರದಲ್ಲಿದೆ. ಇನ್ನೂ ವರಂಗಲ್ ಪಟ್ಟಣದಿಂದ ಕೇವಲ 70 ಕಿಲೋ...
ತೀರ್ಥಯಾತ್ರೆ ಮಾಡೋದು ಯಾಕೆ? ತೀರ್ಥ ಸ್ನಾನದ ಫಲವೇನು?
ಈಗಿನ ಕಾಲದಲ್ಲಂತೂ ಜನರು ದೇವಸ್ಥಾನಗಳಿಗೆ ಹೋಗೋದೇ ಕಡಿಮೆ. ಹಾಗಂತ ದೇವರ ಮೇಲೆ ಭಕ್ತಿ ಇಲ್ಲವೇನಲ್ಲ. ಬದಲಾಗಿ ಸಮಯದ ಅಭಾವ. ದೇವಸ್ಥಾನಕ್ಕೆ ಹೋಗಲು ಸಮಯಾನೇ ಸಿಗೋದಿಲ್ಲ. ತಮ್ಮ ಕೆಲಸಗಳಲ್ಲೇ ವ್ಯಸ್ಥವಾಗಿರುತ್ತಾರೆ. ಸಾಮಾನ್ಯವಾಗಿ...
ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !
ಮಹಾಲಕ್ಷ್ಮೀ, ಹೆಸರೇ ಸೂಚಿಸುವಂತೆ ಐಶ್ವರ್ಯದ ದೇವತೆ. ಮಹಾಲಕ್ಷ್ಮೀಯನ್ನು ಪೂಜಿಸಿದರೆ ಮನೆಯು ಸದಾ ಧನ, ಸಂಪತ್ತಿನಿಂದ ಕೂಡಿರುತ್ತದೆ ಎನ್ನುತ್ತಾರೆ. ಅಂತಹದ್ದೇ ಒಂದು ಮಹಾಲಕ್ಷ್ಮೀ ದೇವಾಲಯದ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. ಈ...
ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?
ಬೆಂಗಳೂರು ನಗರವು ಸ್ಯಾಂಡಲ್ವುಡ್ನ ಮನೆ ಎಂಬಂತಾಗಿದೆ. ಈಗ ಬಾಲಿವುಡ್ ಅಂದ್ರೆ ಮುಂಬೈ ಅಂತಾ ಹೇಗೆ ಗುರುತಿಸ್ತಾರೋ ಹಾಗೆಯೇ ಸ್ಯಾಂಡಲ್ವುಡ್ ಅಂದ್ರೆ ಬೆಂಗಳೂರು ಅಂತಾ ಹೇಳ್ತಾರೆ. ಬೆಂಗಳೂರಿನಲ್ಲಿ ಎಷ್ಟೆಲ್ಲಾ...
ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?
ಸಾಮಾನ್ಯವಾಗಿ ಆನೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತದೆ. ಯಾವಾಗಲೋ ಅಪರೂಪಕ್ಕೆ ನಮ್ಮ ಮನೆಯ ಮುಂದೆ ಆನೆ ಬಂದಾಗ ಅದನ್ನು ನೋಡಲು ಓಡೋಡಿ ಬರುತ್ತೇವೆ. ಅದಕ್ಕೆ ತಿನ್ನಲು ಬಾಳೆಹಣ್ಣು, ತೆಂಗಿನಕಾಯಿ ನೀಡುತ್ತೇವೆ. ಅದೇ...
ಶನಿ ಬಾಧೆಯಿಂದ ದೂರವಿರಲು ತೆರಳುತ್ತಾರಂತೆ...ಈ ಕ್ಷೇತ್ರಕ್ಕೆ...
ಈ ಕ್ಷೇತ್ರದಲ್ಲಿ ವಿಶ್ವಾಮಿತ್ರ ಮಹರ್ಷಿಯು ತಪಸ್ಸು ಮಾಡಿ "ಬ್ರಹ್ಮ ಋಷಿ" ಎಂಬ ಪದವಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಶಿವಲಿಂಗವನ್ನು ಕೂಡ ಪ್ರತಿಷ್ಟಾಪಿಸುತ್ತಾನೆ. ಆದರೆ ಆತನ ತಪೋ ದೀಕ್ಷೆ ಭಗ್ನವಾಗಿಸಲು ಕಾಕಾಸುರ ಎಂಬ...
ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್ ಸಂಬಂಧ ಗೊತ್ತಾ?
ಭಾರತದಲ್ಲಿ ಪ್ರವಾಸಿ ತಾಣಗಳ ಜೊತೆ ಸಾಹಸಮಯ ತಾಣಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ವಿಶೇಷ ಸ್ಥಳಗಳ ಪರಿಚಯವಾಗುತ್ತದೆ. ಇತ್ತೀಚೆಗಂತೂ ಪ್ರವಾಸಿಗರು ಹೆಚ್ಚು ತಿರುಗಾಡುವುದಕ್ಕಿಂತಲೂ ಸಾಹಸಮಯ ಚಟುವಟಿಕೆಯಲ್ಲಿ...
ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್ಗೆ ಹೋಗಿದ್ದೀರಾ?
ಪಶ್ಚಿಮ ಘಟ್ಟಗಳ ದೇವಿಮನೆ ಪ್ರದೇಶದ ಮೂಲಕ ಹರಿಯುವ ಅಘನಾಶಿಣಿ ನದಿಯ ಉಪನದಿಯೇ ಬೆಣ್ಣೆ ಹೊಳೆ ಫಾಲ್ಸ್ . 'ಬೆಣ್ಣೆ' ಎಂಬ ಪದವು ಬೆಣ್ಣೆ ಮತ್ತು 'ಹೊಳೆ' ಎಂದರೆ ದೊಡ್ಡ ಸ್ಟ್ರೀಮ್ ಎಂದರ್ಥ, ಇದು ಈ ಜಲಪಾತದ ಮೃದುವಾದ ಪ್ರವಾಹವನ್ನು ಸೂಚಿಸುತ್ತದೆ.
ಏಕಾಂಗಿ ಪ್ರಯಾಣಕ್ಕೆ ಸೂಕ್ತವಾದ ಅಗ್ರಮಾನ್ಯ ತಾಣಗಳಿವು
ಜನರು ಅನೇಕ ಕಾರಣಗಳಿಗಾಗಿ ಪ್ರಯಾಣ ಮಾಡುತ್ತಾರೆ. ಕೆಲವರು ನಗರದ ಅದೇ ದಿನನಿತ್ಯ ಜೀವನದಿಂದ ಬೇಸತ್ತು ಬೇರೆ ಕಡೆಗೆ ಪ್ರಯಾಣ ಬೆಳೆಸಿದರೆ ಇನ್ನು ಕೆಲವರು ಒಮ್ಮೊಮ್ಮೆ ಜೀವನದಲ್ಲಿ ಯಾವುದಾದರೂ ಹೊಸತನವನ್ನು ಅನುಭವಿಸುವುದಕ್ಕಾಗಿ ಪ್ರಯಾಣ...
ಈ ಮಳೆಗಾಲದಲ್ಲಿ ಗೋವಾಕ್ಕೆ ಹೋಗೋದಾದ್ರೆ ಎಲ್ಲಿಗೆಲ್ಲಾ ಹೋಗ್ಬೇಕು ?
ಗೋವಾ ನಿಜವಾಗಿಯೂ ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಧಾರ್ಮಿಕ ಕ್ಷೇತ್ರಗಳು, ಕಡಲ ತೀರಗಳು, ಪಾರ್ಟಿ ಸ್ಪಾಟ್ಗಳು ಎಲ್ಲವೂ ಗೋವಾದಲ್ಲಿದೆ. ದ್ವಿಚಕ್ರ ವಾಹನವನ್ನು ಬಾಡಿಗೆಗೆ ಪಡೆದು ಅದರ ಗ್ರಾಮೀಣ ಭಾಗಗಳನ್ನು ಅನ್ವೇಷಿಸುವುದು ಒಂದು...
ರಾಹು-ಕೇತುವು ಒಂದೇ ಶರೀರದಲ್ಲಿ ನೆಲೆಸಿರುವ ಏಕೈಕ ದೇವಾಲಯವಿದು....
ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಪಕ್ಷೇತ್ರಗಳಿವೆ. ಪ್ರಜೆಗಳು ತಮ್ಮ-ತಮ್ಮ ಸರ್ಪದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಶ್ರೀಕಾಳಹಸ್ತಿಗೆ ತೆರಳಿ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ತಮಿಳುನಾಡು ರಾಜ್ಯದಲ್ಲಿಯೇ ಅತ್ಯಂತ...
ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ
ಈ ವರೆಗೂ ನೀವು ಜನರನ್ನು ದೇವಸ್ಥಾನಕ್ಕೆ ಹೋಗಿ ತಮ್ಮ ಬೇಡಿಕೆಯನ್ನು ಮುಂದಿಡುವುದನ್ನು ನೋಡಿರುವಿರಿ. ತಮ್ಮ ಮನೋಕಾಮನೆಯನ್ನು ಪೂರೈಸುವಂತೆ ಜನರು ವಿಭಿನ್ನ ರೀತಿಯಲ್ಲಿ ದೇವರನ್ನು ಬೇಡಿಕೊಳ್ಳುತ್ತಾರೆ. ಅಂತಹದ್ದೇ ಒಂದು ವಿಶೇಷ ಮಂದಿರದ ಬಗ್ಗೆ...