ಬೇಸಿಗೆಯಲ್ಲಿ ಪಿಕ್ನಿಕ್ ಹೋಗೋದಕ್ಕೆ ಸೂಕ್ತ ನಾಗೋವಾ ಬೀಚ್
ದಿಯುನಲ್ಲಿರುವ ಮ್ ಫ್ರಿಂಜ್ಡ್ ಕಡಲತೀರಗಳು ನಿಮ್ಮನ್ನು ಮನೋರಂಜನೆ ಮತ್ತು ವಿಲಕ್ಷಣ ವಾತಾವರಣದೊಂದಿಗೆ ಮಾಂತ್ರಿಕ ಭೂಮಿಗೆ ಸಾಗಿಸುತ್ತವೆ. ದಿಯುವಿನ ನಾಗೋವಾ ಬೀಚ್,ಭಾರತದ ಅತ್ಯಂತ ಸುಂದರ ಬೀಚ್ಗಳಲ್ಲಿ ಒಂದಾಗಿದೆ. {photo-feature}
ಕೋಳಿ ಮೊಟ್ಟೆಯನ್ನು ಅರ್ಪಿಸುವ ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಪೆರಾಲಸ್ಸೆರಿ ಸುಬ್ರಹ್ಮಣ್ಯ ದೇವಸ್ಥಾನವು ಪುರಾಣ ಕಾಲಕ್ಕೆ ಸಂಬಂಧಿಸಿದ ಒಂದು ವಿಶೇಷ ದೇವಾಲಯವಾಗಿದೆ. ಇಲ್ಲಿನ ಮೆಟ್ಟಿಲು ಬಾವಿಗಳು ನಿಜಕ್ಕೂ ಸುಂದರವಾಗಿದೆ. ಈ ಮೆಟ್ಟಿಲು ಬಾವಿ ಹಾಗೂ ದೇವಸ್ಥಾನದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ....
ಈ ಬೇಸಿಗೆಯಲ್ಲಿ ಹನಿಮೂನ್ಗೆ ಹೋಗೋದಾದ್ರೆ ಇಲ್ಲಿಗೆ ಹೋಗೋದು ಸೂಕ್ತ
ಬೇಸಿಗೆಯಲ್ಲಿ ಪಿಕ್ನಿಕ್ ಹೋಗುವುದೆಂದರೆ ಬಹುತೇಕರು ಇಷ್ಟಪಡುತ್ತಾರೆ. ಅದೂ ಕೂಡಾ ತಂಪಾದ ತಾಣಗಳಿಗೆ ಹೋಗಲು ಇಷ್ಟ ಪಡುತ್ತಾರೆ. ಇನ್ನು ತಂಪಾದ ತಾಣಗಳಿಗೆ ಹನಿಮೂನ್ಗೆ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟವಿರೋದಿಲ್ಲ ಹೇಳಿ, ಈ...
ಜೈಪುರದ ಮೇಣದ ಮ್ಯೂಸಿಯಂನಲ್ಲಿ ಅಡ್ಡಾಡಿ
ನೀವು ಸಿನಿಮಾ ತಾರೆಯರ ಮೇಣದ ವಸ್ತು ಸಂಗ್ರಾಹಲಯದ ಬಗ್ಗೆ ಕೇಳಿರುವಿರಿ, ಟಿವಿಯಲ್ಲಿ ನೋಡಿರುವಿರಿ. ನೀವು ಅದನ್ನು ನಿಮ್ಮ ಕಣ್ಣಾರೆ ನೋಡಬೇಕಾದರೆ ನೀವು ಜೈಪುರಕ್ಕೆ ಹೋಗಬೇಕು. ಜೈಪುರದಲ್ಲಿ ಒಂದು ದೊಡ್ಡ ಮೇಣದ ವಸ್ತುಸಂಗ್ರಾಹಲಯವಿದೆ....
ಅರ್ಧ ಗಣೇಶ, ಅರ್ಧ ಹನುಮ ಈ ವಿಶೇಷ ದೇವಸ್ಥಾನ ಎಲ್ಲಿದೆ ಗೊತ್ತಾ?
ನೀವು ಗಣೇಶನ ದೇವಸ್ಥಾನವನ್ನು ನೋಡಿರುವಿರಿ ಹಾಗೆಯೇ ಹನುಮನ ದೇವಸ್ಥಾನವನ್ನೂ ನೋಡಿರುವಿರಿ. ಆದರೆ ಯಾವತ್ತಾದರೂ ಗಣೇಶ ಹಾಗೂ ಹನುಮ ಒಟ್ಟಿಗೆ ಇರುವುದನ್ನು ನೋಡಿದ್ದೀರಾ? ಒಟ್ಟಿಗೆ ಅಂದರೆ ಗಣೇಶನ ದೇವಾಲಯದಲ್ಲಿ ಹನುಮನ ಗುಡಿ, ಅಥವಾ ಹನುಮನ...
ಅಮರನಾಥ ಯಾತ್ರೆಗೆ ಹೋಗಬೇಕಾ, ಹಾಗಾದ್ರೆ ಈಗಲೇ ಬುಕ್ಕಿಂಗ್ ಮಾಡಿ
ಹಿಂದೂಗಳಲ್ಲಿ ಅಮರನಾಥ ಯಾತ್ರೆಯು ಮಹತ್ವದ್ದಾಗಿದೆ. ಈ ಪ್ರಯಾಣವನ್ನು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿದೆಯಾದರೂ, ಶಿವನ ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಅಮರನಾಥ ಯಾತ್ರೆಗೆ ತೆರಳಲು ಬಯಸುತ್ತಾರೆ. ನೀವೂ ಕೂಡಾ ಈ ಬಾರಿ ಅಮರನಾಥ ಯಾತ್ರೆ...
ಬೆಂಗಳೂರಿನಲ್ಲಿರುವ ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನ ಪಡೆದಿದ್ದೀರಾ?
ಬೆಂಗಳೂರು ತನ್ನ ಐಷಾರಾಮಿ ಜೀವನ ಶೈಲಿ ಹಾಗೂ ವೇಗವಾಗಿ ಚಲಿಸುವ ಸಂಸ್ಕೃತಿಗೆ ಹೆಸರುವಾಸಿಯಾಗಿರುವುದಷ್ಟೇ ಅಲ್ಲ, ಅದ್ಭುತವಾದ ದೇವಾಲಯಗಳಿಗೂ ಹೆಸರುವಾಸಿಯಾಗಿದೆ. ಹಲವು ದೇವಿ, ದೇವತೆಗಳಿಗೆ ಸಮರ್ಪಿತವಾದ ದೇವಾಲಯಗಳಿವೆ. ಬೆಂಗಳೂರಿನಲ್ಲಿರುವ...
ಟ್ರೆಕ್ಕಿಂಗ್ ಪ್ರಿಯರು ಖೀರ್ ಗಂಗಾ ಟ್ರೆಕ್ಕಿಂಗ್ ಅನುಭವ ಪಡೆಯಲೇ ಬೇಕು
ಟ್ರಕ್ಕಿಂಗ್ ಹೋಗಲು ಹಿಮಾಚಲ ಪ್ರದೇಶ ಸೂಕ್ತವಾದ ತಾಣವಾಗಿದೆ. ಇಲ್ಲಿನ ಟ್ರಕ್ಕಿಂಗ್ನ ಅನುಭವವೇ ಬೇರೆ. ಹಿಮಾಚಲ ಪ್ರದೇಶದಲ್ಲಿರುವ ನಾನಾ ಟ್ರಕ್ಕಿಂಗ್ ತಾಣಗಳಲ್ಲಿ ಖೀರ್ ಗಂಗಾ ಕೂಡಾ ಒಂದು. ಖೀರ್ ಗಂಗಾವು ಚಾರಣ...
ಎಪ್ರಿಲ್ನಲ್ಲಿರುವ ಈ ಎಲ್ಲಾ ಹಬ್ಬ-ಹರಿದಿನಗಳನ್ನು ನೀವು ಮರೆಯುವಂತಿಲ್ಲ
ಎಪ್ರಿಲ್ ತಿಂಗಳಲ್ಲಿ ಸಾಕಷ್ಟು ಸರ್ಕಾರಿ ರಜೆಗಳಿವೆ ಅನ್ನೋದನ್ನು ನೀವು ಈಗಾಗಲೇ ಕ್ಯಾಲೆಂಡರ್ ನೋಡಿ ತಿಳಿದಿರುವಿರಿ. ಆದರೆ ಎಪ್ರಿಲ್ನಲ್ಲಿ ಯಾವೆಲ್ಲಾ ಹಬ್ಬಗಳು, ಉತ್ಸವಗಳು ಇವೆ ಅನ್ನೋದು ನಿಮಗೆ ಗೊತ್ತಾ? ಎಪ್ರಿಲ್ನಲ್ಲಿ ಈ...
ಕಾವೇರಿ ತೀರದಲ್ಲಿರುವ ಈ ಗಾಯತ್ರಿ ಶಿಲೆಯೊಳಗೆ ನುಸುಳಿದರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತಂತೆ
ರಾಮೇಶ್ವರ ಕ್ಷೇತ್ರದ ಬಳಿ ಇರುವ ಈ ವಿಶೇಷ ಬಂಡೆಕಲ್ಲಿನ ಅಡಿಯಲ್ಲಿ ನುಸುಳಿದರೆ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದಂತೆ. ಅದಕ್ಕಾಗಿ ಅನೇಕ ಭಕ್ತರು ಈ ಗಾಯತ್ರಿ ಶಿಲೆಯ ಅಡಿಯಲ್ಲಿ ನುಸುಳುತ್ತಾರೆ. ರಾಮೇಶ್ವರ ಕ್ಷೇತ್ರ ಅಂದರೆ ಎಲ್ಲಿ ಅಂತ...
ತಲಸ್ಸೆರಿಗೆ ಹೋದಾಗ ಇದನ್ನೆಲ್ಲಾ ನೋಡೋದನ್ನು ಮಿಸ್ ಮಾಡಬೇಡಿ
ಐತಿಹಾಸಿಕ ನಗರ ತಲಸ್ಸೆರಿಯು ಕೇರಳದ ಉತ್ತರ ಭಾಗದ ಕಣ್ಣೂರಿನಿಂದ ತಲಸ್ಸೆರಿ 21 ಕಿಮೀ ದೂರದಲ್ಲಿದೆ. ಸಮೃದ್ಧವಾಗಿ ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಈ ಬೀಚ್ ನಗರವು ಸಣ್ಣ ಬೆಟ್ಟಗಳು, ಮಂಜು ಬಂಡೆಗಳು ಮತ್ತು ಮುಕ್ತ ಹರಿಯುವ ನದಿಗಳನ್ನು...
ಅಕ್ಕುಲಂ ಸರೋವರದ ಹಿನ್ನೀರಿನ ತಾಣದಲ್ಲಿನ ಪಿಕ್ನಿಕ್ ಅನುಭವ ಸೂಪರ್
ಅಕ್ಕುಲಂ ಟೂರಿಸ್ಟ್ ವಿಲೇಜ್ ಅಕ್ಕಲಮ್ ಸರೋವರದ ದಂಡೆಯಲ್ಲಿರುವ ಒಂದು ಅದ್ಭುತವಾದ ಹಿನ್ನೀರಿನ ತಾಣವಾಗಿದೆ . ಜೊತೆಗೆ ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಶಾಂತ ಮತ್ತು ಪ್ರಶಾಂತವಾದ ವಾತಾವರಣವು ಈ ಗ್ರಾಮವನ್ನು ಪ್ರವಾಸಿಗರಿಗೆ ಸೂಕ್ತ...
ನಾಗರಹೊಳೆ ಸುತ್ತಮುತ್ತ ನೋಡಲೇ ಬೇಕಾದ ತಾಣಗಳಿವು
ಶ್ರೀಮಂತ ವನ್ಯಜೀವಿಗಳನ್ನು ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹತ್ತಿರದಲ್ಲಿದೆ. ಈ ಸುಂದರ ರಾಷ್ಟ್ರೀಯ ಉದ್ಯಾನವು ಕಚ್ಚಾ ಸ್ವರೂಪದ ಅದರ ಅತ್ಯುತ್ತಮ ರೂಪದಲ್ಲಿ ತುಂಬಿದೆ. ಎಲಿಫಂಟ್, ಜ್ಯಾಕಲ್,...
ಫತೇಹ್ ಸಾಗರದಲ್ಲಿ ಬೋಟಿಂಗ್ ಮಜಾ ಪಡೆಯಿರಿ
ಫತೇಹ್ ಸಾಗರ್ ಉದೈಪುರದಲ್ಲಿರುವ ಒಂದು ಸುಂದರ ಸರೋವರವಾಗಿದೆ. ಈ ಸರೋವರದ ಆಕರ್ಷಣೆಗಳ ಬಗ್ಗೆ ತಿಳಿಯೋಣ. ಇಲ್ಲಿ ಮಜಾ ಪಡೆಯಲು ಏನೆಲ್ಲಾ ಅಂಶಗಳಿವೆ ಅನ್ನೋದನ್ನು ತಿಳಿಯೋಣ. {photo-feature}
ಉಟ್ಟೇರಿಯಲ್ಲಿ ನೀವು ನೋಡಲೇ ಬೇಕಾದ ತಾಣಗಳು
ಪಶ್ಚಿಮ ಸಿಕ್ಕಿಂನ ನೇಪಾಳ ಗಡಿಯ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿ ಉಟ್ಟೇರಿ. ಈ ಸ್ಥಳವು ಪೆಲ್ಲಿಂಗ್ ನ ಜನಪ್ರಿಯ ಪ್ರವಾಸಿ ತಾಣದಿಂದ 30 ಕಿಮೀ ದೂರದಲ್ಲಿದೆ. ಈ ಪ್ರದೇಶದ ಪ್ರಶಾಂತ ಪರಿಸರಕ್ಕೆ ಮತ್ತು ಸುತ್ತಲಿನ ಹಲವಾರು ಪ್ರವಾಸಿ...
ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡ ನಿಜಕ್ಕೂ ಅದ್ಭುತ!
ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ಪವಾಡದ ಬಗ್ಗೆ ಕೇಳಿದ್ದೀರಾ? ಈ ತಿಪ್ಪೇರುದ್ರ ಸ್ವಾಮಿಯನ್ನು ಬೇಡಿಕೊಂಡರೆ ಬೇಡಿಕೆ ಈಡೇರುತ್ತದಂತೆ. ಅದಕ್ಕಾಗಿ ದೂರದೂರುಗಳಿಂದಲೂ ಭಕ್ತರು ಈ ಗುರುವಿನ ದರ್ಶನ ಪಡೆಯಲು ಬರುತ್ತಾರೆ. ಈ ಮಹಿಮಾನ್ವಿತ ತಾಣ...
ರಾಜ್ನಾಂದಗಾಂವ್ನಲ್ಲಿರುವ ಆಕರ್ಷಣೆಗಳನ್ನೊಮ್ಮೆ ನೋಡಿ
ಛತ್ತೀಸಘಡದ ದುರ್ಗ್ ಜಿಲ್ಲೆಯ ವಿಭಜನೆಯ ಫಲವಾಗಿ ಜನವರಿ 26, 1973 ರಲ್ಲಿ ಜನ್ಮತಾಳಿದ ಹೊಸಜಿಲ್ಲೆಯೇ ರಾಜ್ನಾಂದಗಾವ್. ಇಲ್ಲಿನ ನಿವಾಸಿಗಳ ಧರ್ಮ ಸಹಿಷ್ಣುತೆ, ಶಾಂತ ಚಿತ್ತ ಹಾಗು ಹೊಂದಾಣಿಕಾ ಮನೋಭಾವಗಳು ಈ ಸ್ಥಳಕ್ಕೆ ಸಂಸ್ಕಾರಧಾನಿ ಎಂಬ...
11 ರೂ. ನಾಣ್ಯವನ್ನು ಇಲ್ಲಿನ ಹತ್ತಿ ಮರಕ್ಕೆ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತಂತೆ
ಮುಕ್ತೀಶ್ವರ ಎಂದರೆ "ಮುಕ್ತಿ" ಎಂಬರ್ಥವನ್ನು ಹೊಂದಿದ್ದು, ಸಂಸಾರದಿಂದ ವಿಮೋಚನೆ ಮತ್ತು ಪುನರಾವರ್ತಿತ ಮರಣ ಮತ್ತು ಪುನರುತ್ಥಾನದ ಚಕ್ರಕ್ಕೆ ಒಳಗಾಗುವ ಸಹಭಾಗಿತ್ವದಿಂದ ಬಳಲುತ್ತಿರುವ ಅನುಭವವೇ ಮುಕ್ತಿ. ಈಶ್ವರ ಅಂದರೆ ನಿಯಂತ್ರಕ ಅಥವಾ...