ಬೆಂಗಳೂರು ಹೆಚ್ಚು ಜನಜಂಗುಳಿಯಿಂದ ಕೂಡಿರುವ ನಗರವಾಗಿದ್ದರೂ ಭಾರತದಲ್ಲಿ ವಾಸಿಸಲು ಉತ್ತಮ ಸ್ಥಳವಾಗಿದೆ. ವಿ.ವಿ. ಪುರಂನಲ್ಲಿರುವ ಫುಡ್ ಸ್ಟ್ರೀಟ್ನಲ್ಲಿ ತಿನ್ನುವುದು, ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಶಾಪಿಂಗ್, ಎಮ್ಜಿ...
ಕರ್ನಾಟಕದಲ್ಲಿ ಎಷ್ಟೊಂದು ಜಲಪಾತಗಳಿವೆ. ಜಲಪಾತಗಳ ನಿಜವಾದ ಸೌಂದರ್ಯವನ್ನು ಕಾಣಬೇಕಾದರೆ ನೀವು ಮಳೆಗಾಲದಲ್ಲಿಯೇ ಅಲ್ಲಿಗೆ ಭೇಟಿ ನೀಡಬೇಕು. ಚಿಕ್ಕಮಗಳೂರಿನಲ್ಲೂ ಸಾಕಷ್ಟು ಜಲಪಾತಗಳಿವೆ. ಪ್ರವಾಸಿಗರಿಗಂತೂ ಈ ಜಲಪಾತಗಳು ರಮಣೀಯ ತಾಣಗಳಾಗಿವೆ....
ಗಣೇಶನನ್ನು ವಿಘ್ನನಿವಾರಕ ಎನ್ನಲಾಗುತ್ತದೆ. ಹಾಗಾಗಿ ಯಾವುದೇ ಶುಭ ಕಾರ್ಯದ ಆರಂಭವನ್ನು ಗಣೇಶನ ಸ್ತುತಿಯಿಂದಲೇ ಪ್ರಾರಂಭಿಸುತ್ತಾರೆ. ಗಣೇಶ ಎಲ್ಲಾ ಕಷ್ಟಗಳನ್ನು ನಿವಾರಿಸಿ ಕೆಲಸವನ್ನು ಸುಗಮವಾಗಿ ನಿರ್ವಹಿಸಿಕೊಡುತ್ತಾನೆ ಎನ್ನುವ ನಂಬಿಕೆ...
ಇಂದು ಶಿಕ್ಷಕರ ದಿನಾಚರಣೆ ಪ್ರತಿಯೊಬ್ಬರು ತಮ್ಮ ತಮ್ಮ ಶಿಕ್ಷಕರನ್ನು ನೆನೆಯುವ ದಿನ. ಶಿಕ್ಷಕರೆಂದ ತಕ್ಷಣ ನಮ್ಮ ಬಾಲ್ಯದ ದಿನಗಳು ನೆನಪಿಗೆ ಬರುವುದು ಸಹಜ. ಆಗ ಬಾಲ್ಯದ ಶಾಲೆಯೂ ನೆನಪಿಗೆ ಬರದೇ ಇರಲಾರದು. ಇತ್ತೀಚೆಗೆ ಬಿಡುಗಡೆಯಾದ ಸರ್ಕಾರಿ...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಜೈನ ದೇವಾಲಯಗಳಿವೆ. ತೀರ್ಥಂಕರರ ಪ್ರತಿಮೆಗಳಿವೆ. ಇಂದು ನಾವು ವಿಶೇಷ ಜೈನ ಗುಹಾ ದೇವಾಲಯದ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇಲ್ಲಿನ ವಿಶೇಷತೆ ಎಂದರೆ ಇಲ್ಲಿನ ಪಾರ್ಶ್ವನಾಥನ ಮೂರ್ತಿಯು ನೆಲದಲ್ಲಿಲ್ಲ....
ಪ್ರತಿಯೊಬ್ಬ ಮಹಿಳೆಗೂ ತಾಯ್ತನ ಎನ್ನುವುದು ಜೀವನದ ಮುಖ್ಯ ಅಂಗವಾಗಿರುತ್ತದೆ. ಮಹಿಳೆಯು ಗರ್ಭಾವಸ್ಥೆಯಲ್ಲಿರುವಾಗ ಬಹಳಷ್ಟು ಜಾಗರೂಕರಾಗಿರಬೇಕು. ಸ್ವಲ್ಪ ಯಾಮಾರಿದರೂ ಮಗುವಿನ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ತಿನ್ನುವ...
ಶಬರಿಮಲೆ ಮುಖ್ಯ ದೇವಸ್ಥಾನದ ಬಲ ಭಾಗದಲ್ಲಿರುವ ಮಲ್ಲಿಕಾಪುರಥಮ್ಮ ದೇವಸ್ಥಾನವು ಅಯ್ಯಪ್ಪನಿಗೆ ಸಮರ್ಪಿತವಾದ ದೇವಿ ಮಲ್ಲಿಕಾಪುರಥಮ್ಮನಿಗೆ ಅರ್ಪಿತವಾಗಿದೆ. ಈ ಮಲ್ಲಿಕಾಪುರಥಮ್ಮ ಎಂದರೆ ಯಾರು ಎಂದು ನೀವು ಯೋಚಿಸಬಹುದು. ಈಕೆ ಅಯ್ಯಪ್ಪನನ್ನು...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುರಾತನ ಕೋಟೆಗಳಿವೆ. ಪ್ರತಿಯೊಂದು ಕೋಟೆಯು ತನ್ನದೇ ಆದ ಕಥೆಯನ್ನು ಹೊಂದಿದೆ. ರಾಜರ ಕಾಲದಲ್ಲಿ ಇಂತಹ ಕೋಟೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಎಂದಾದರೂ ನೀವು ಉಲ್ಟಾ ಕೋಟೆಯನ್ನು ನೋಡಿದ್ದೀರಾ? ಅಂದರೆ...
ಸೌಂದತ್ತಿಯನ್ನು ಸವದತ್ತಿ ಎಂದೂ ಕೂಡಾ ಕರೆಯಲಾಗುತ್ತದೆ ಇದು ಕರ್ನಾಟಕದ ಬೆಳಗಾಂ ಜಿಲ್ಲೆಯ ಒಂದು ಸುಂದರವಾದ ಪಟ್ಟಣವಾಗಿದ್ದು ಸ್ಥಳೀಯರು ಮತ್ತು ಕಾಲೋಚಿತ ಪ್ರವಾಸಿಗರಿಗೆ ಯಾತ್ರಿ ಸ್ಥಳವಾಗಿ ಪ್ರಸಿದ್ದಿಯನ್ನು ಪಡೆದಿದೆ. ಆದುದರಿಂದ ಇದು ಅನೇಕ...
ಬೆಂಗಳೂರಿನಲ್ಲಿರುವವ ಹೆಚ್ಚಿನವರ ಸಮಸ್ಯೆ ಎಂದರೆ ಬೆಂಗಳೂರಿನಲ್ಲಿ ಸುತ್ತಾಡಲು ಹೆಚ್ಚಿನ ತಾಣಗಳೇಇಲ್ಲ. ಇರುವ ತಾಣಗಳನ್ನೆಲ್ಲಾ ಸುತ್ತಾಡಿಯಾಗಿದೆ. ವಾರಾಂತ್ಯವನ್ನು ಕಳೆಯಲು ಒಂದು ಸ್ಥಳಗಳಿಲ್ಲ. ನೀವು ಕೂಡಾ ವಾರಂತ್ಯದಲ್ಲಿ ಎಲ್ಲಿಗೆ ಹೋಗುವುದು...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಮಂದಿರವಿದೆ. ಆದರೆ ಪಾಕಿಸ್ತಾನ ಹೆದರುವಂತಹ ಮಂದಿರವೊಂದು ನಮ್ಮ ದೇಶದಲ್ಲಿದೆ ಎನ್ನುವುದು ನಿಮಗೆ ಗೊತ್ತಾ? 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ನಂತರವಂತೂ ಈ ಮಂದಿರವು ದೇಶ ವಿದೇಶಗಳಲ್ಲಿ ತನ್ನ...
ಟ್ರೆಕ್ಕಿಂಗ್ ಯುವಕರಿಗೆ ಅಚ್ಚು-ಮೆಚ್ಚಿನ ಸಾಹಸ ಪ್ರವಾಸ. ಟ್ರೆಕ್ಕಿಂಗ್ನ ಮೇಲೆ ಆಸಕ್ತಿಯನ್ನು ಹೊಂದಿರುವವರು ಅದರಲ್ಲೂ ಕೆಲವರು ಅನುಭವವನ್ನು ಸಾಧಿಸಿದವರು ಹಿಮಾಲಯದಲ್ಲಿನ ಕೆಲವು ಟ್ರೆಕ್ಕಿಂಗ್ ಮಾರ್ಗದಲ್ಲಿ ಪ್ರಯಾಣಿಸಬೇಕು ಎಂದು...
ನೀವು ಕಾಫಿ ಪ್ರೇಮಿಯಾಗಿದ್ದರೆ ಮತ್ತು ನಿಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸಲು ಇಷ್ಟಪಡುವವರಾಗಿದ್ದಲ್ಲಿ, ಈ ಲೇಖನವನ್ನು ನೀವು ಓದಲೇ ಬೇಕು. ಇಲ್ಲಿ ನಾವು ಭಾರತದ ಕಾಫೀ ಅರಣ್ಯಗಳನ್ನು ಹೊಂದಿರುವ ಅಗ್ರಮಾನ್ಯ ರಾಜ್ಯಗಳ ಪಟ್ಟಿ...
ಮಂಡ್ಯ ಜಿಲ್ಲೆಯು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ರೂಪದಲ್ಲಿ ಬಹಳ ಪ್ರಸಿದ್ಧವಾಗಿದೆ. ಮಂಡ್ಯವನ್ನು ಸಕ್ಕರೆ ನಾಡು ಎಂದೂ ಕರೆಯುತ್ತಾರೆ. ಇಲ್ಲಿ ಕಬ್ಬಿನ ಬೆಳೆ ಅಧಿಕವಿದೆ. ಪ್ರವಾಸಿಗರ ದೃಷ್ಠಿಯಿಂದ ಮಂಡ್ಯ ಜಿಲ್ಲೆಯು ಒಂದು ಪ್ರಮುಖ...
ಚರಿತ್ರೆಗೆ ಮೌನ ಸಾಕ್ಷ್ಯಿಗಳೇ ಪೂರ್ವದಲ್ಲಿ ನಿರ್ಮಾಣ ಮಾಡಿದ ಗಿರಿ ದುರ್ಗಗಳು. ಈ ಕೋಟೆಯಲ್ಲಿನ ಪ್ರತಿ ಕಲ್ಲು ಅಂದು ನಡೆದ ಎಷ್ಟೊ ವಿಚಾರಗಳನ್ನು ಮೌನವಾಗಿಯೇ ತಿಳಿಸುತ್ತವೆ. ಅದ್ದರಿಂದಲೇ ಚರಿತ್ರೆಯ ಒಳಗೆ ಹೋಗಿ ಅಂದಿನ ಅನೇಕ ವಿಶೇಷವಾದ...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ರಹಸ್ಯಮಯ ಸ್ಥಳಗಳಿವೆ. ಅಂತಹ ರಹಸ್ಯಮಯ ಸ್ಥಳಗಳಲ್ಲಿ ಕೆಲವು ಗುಜರಾತ್ನಲ್ಲಿದೆ. ಗುಜರಾತ್ನಲ್ಲಿ ಎಷ್ಟೆಲ್ಲಾ ಪ್ರವಾಸಿ ತಾಣಗಳಿವೆಯೋ ಅಂತೆಯೇ ಅನೇಕ ಚಮತ್ಕಾರಿ ಸ್ಥಳಗಳೂ ಇವೆ. ಇಲ್ಲಿನ ಈ...
ಮರಳಿನಿಂದ ಕೂಡಿರುವ ರಾಜಸ್ಥಾನದಲ್ಲಿ ಏಕೈಕ ಹಿಲ್ ಸ್ಟೇಷನ್ ಮೌಂಟ್ ಅಬು. ಇದು ಸಿರೋಹಿ ಎಂಬ ಜಿಲ್ಲೆಯಲ್ಲಿದೆ. ಮೌಂಟ್ ಅಬು ಸಮುದ್ರ ಮಟ್ಟದಿಂದ ಸುಮಾರು 1,220 ಮೀಟರ್ ಎತ್ತರದಲ್ಲಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿದೆ. ರಾಜಸ್ಥಾನದಲ್ಲಿನ ಏಕೈಕ...