ಇಂದ್ರನ ಶರೀರದ ಮೇಲೆ ಇರುವ 'ಯೋನಿ'ಯನ್ನು ತೊಲಗಿಸಿ ಶುಚಿಗೊಳಿಸಿದ ಕ್ಷೇತ್ರವಿದು....
ಭಾರತದೇಶದಲ್ಲಿ ಶುಚಿಂದ್ರದಲ್ಲಿರುವ ಧನುಮಲಯನ್ ಎಂಬ ದೇವಾಲಯದ ಮೂಲ ವಿಗ್ರಹದ ರೂಪವು ವಿಭಿನ್ನವಾಗಿದ್ದು, ಬೇರೆ ಎಲ್ಲೂ ಕೂಡ ನೋಡಲು ಸಾಧ್ಯವಿಲ್ಲ. ಒಂದೇ ವಿಗ್ರಹದಲ್ಲಿ ಶಿವ, ವಿಷ್ಣು ಹಾಗು ಬ್ರಹ್ಮ ದೇವರು ನೆಲೆಸಿರುವುದು ಅಪರೂಪವೇ ಸರಿ....
ಈ ಹಳ್ಳಿಯಲ್ಲಿದೆ 200 ಬಂಗಲೆ, ಇಲ್ಲಿ ಬಡವರೇ ಇಲ್ಲ ಎಲ್ಲರೂ ಶ್ರೀಮಂತರೇ
ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಡತನ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ. ಆದರೆ ಬಡತನವೇ ಇಲ್ಲದ ಹಳ್ಳಿ ಕೂಡಾ ನಮ್ಮ ದೇಶದಲ್ಲಿದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಇಂದು ನಾವು ಅಂತಹದ್ದೇ ಒಂದು ಹಳ್ಳಿಯ ಬಗ್ಗೆ...
ಮುತ್ತಿನ ನಗರದಲ್ಲಿನ ಪ್ರಮುಖ ಪ್ರವಾಸಿ ತಾಣಗಳಿವು
ಭಾರತದ ಅತೀ ದೊಡ್ಡ ನಗರಗಳಲ್ಲಿ ಹೈದರಾಬಾದ್ ಎಲ್ಲಾ ತರಹದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿ ನೈಸರ್ಗಿಕ ತಾಣಗಳಿಂದ ಹಿಡಿದು ಮನೋರಂಜನೆಯ ಕೇಂದ್ರಗಳವರೆಗೆ ಮತ್ತು ಐತಿಹಾಸಿಕ ಸ್ಥಳಗಳಿಂದ ಹಿಡಿದು ವಾಸ್ತುಶಿಲ್ಪ ಅದ್ಬುತಗಳವರೆಗೆ...
ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?
ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯು ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ ಬಂದಿದೆ. ಈ ಬೆಟ್ಟವು ಏಷಿಯಾ ಖಂಡದಲ್ಲಿನ ಅತಿದೊಡ್ಡ ಏಕಶಿಲಾ ಪರ್ವತ. ಬೆಟ್ಟದಲ್ಲಿ ಈಗಲೂ ಒಂದು ಕೋಟೆ...
ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ
ಭಾರತೀಯರಿಗೆ ಚಹಾ ಅಂದ್ರೆ ಬಹಳ ಪ್ರೀಯವಾದುದು. ಕೆಲವರಿಗಂತು ಬೆಳಗಿನ ಚಹಾ ಕುಡಿಯದಿದ್ದರೇ ಯಾವುದೇ ಕೆಲಸ ಆಗೋದಿಲ್ಲ. ಇನ್ನೂ ಕೆಲವರಿಗೆ ಚಹಾ ಕುಡಿಯದಿದ್ದರೆ ತಲೆನೋವಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಚಹಾ ದಿನನಿತ್ಯದ ಒಂದು ಅಂಗವಾಗಿ...
ಪಾಂಡವರಿಗೆ ಸಿಕ್ಕದೇ ಪರಮೇಶ್ವರನು ಅಡಗಿಕೊಂಡ ಪ್ರದೇಶವಿದು....
ಕಾಶಿ ನಂತರ ಪರಮೇಶ್ವರನು ನೆಲೆಸಿರುವ ಪ್ರದೇಶವೆಂದರೆ ಅದು ಗುಪ್ತಕಾಶಿ. ಇದು ಹಿಂದೂಗಳಿಗೆ ಪರಮ ಪುಣ್ಯ ಕ್ಷೇತ್ರವಾಗಿ ಮಾರ್ಪಾಟಾಗಿದೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿ ಈ ಪುಣ್ಯ ಕ್ಷೇತ್ರವನ್ನು ಹಿಂದುಗಳು ಭೇಟಿ ನೀಡುತ್ತಿರುತ್ತಾರೆ....
ಇಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್
ಈಗಿನ ಕಾಲದಲ್ಲೂ ಮೊಬೈಲ್ ನೆಟ್ವರ್ಕ್ ಇಲ್ಲದ, ಇಂಟರ್ನೆಟ್ ಇಲ್ಲದ ಹಳ್ಳಿಗಳು ಭಾರತದಲ್ಲಿ ಇವೆ ಎಂದರೆ ಆಶ್ಚರ್ಯವಾಗಲೇ ಬೇಕು. ಅಲ್ಲಿ ಇಂದಿಗೂ ಜನರು ಪೋಸ್ಟ್ ಆಫೀಸ್ನ್ನೇ ಅವಲಂಭಿಸಿದ್ದಾರೆ. ಅಂಚೆ ಮೂಲಕವೇ ಅವರ ಎಲ್ಲಾ ಕಾರ್ಯಗಳು...
ಮಸಾಲಭರಿತ ಆಹಾರ ತಿನ್ನಬೇಕಾದರೆ ಇಲ್ಲಿಗೆ ಹೋಗಬೇಕು
ಭಾರತೀಯರು ಮಸಾಲಭರಿತ ಆಹಾರ ಪ್ರಿಯರಾಗಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೇ . ಆದರೆ ಭಾರತದಲ್ಲಿ ಕೆಲವರು ಉಳಿದೆಲ್ಲವುಗಳಿಗಿಂತ ಇಂತಹ ಆಹಾರವನ್ನು ಇಷ್ಟ ಪಡುತ್ತಾರೆ. ಭಾರತದಲ್ಲಿ ನೀವು ಎಲ್ಲಾ ಕಡೆಗಳಲ್ಲೂ ಕೂಡಾ ಇಂತಹ ಆಹಾರಗಳು ಸಿಗುತ್ತವೆ...
ಬ್ರಹ್ಮಚಾರಿಗಳಿಂದ ತುಂಬಿರುವ ಊರು, ಇಲ್ಲಿ ಹೆಣ್ಮಕ್ಕಳಿಗೆ ಸಖತ್ ಡಿಮ್ಯಾಂಡ್
ಹೆಣ್ಣು ಮಕ್ಕಳಿಲ್ಲದಿದ್ದರೆ ಪುರುಷರ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಈ ಹಳ್ಳಿಯನ್ನು ನೋಡಿ ಕಲಿಯಬೇಕು. ಇದೊಂದು ಗುಜರಾತ್ನಲ್ಲಿರುವ ಪುಟ್ಟ ಹಳ್ಳಿ. ಇಲ್ಲಿ ಪುರುಷರ ಸಂಖ್ಯೆಯೇ ಅಧಿಕ. ಹಾಗಾಗಿ ಇಲ್ಲಿನ ಬಹುತೇಕ ಪುರುಷರು...
ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ
ನಮ್ಮ ದೇಶದಲ್ಲಿರುವ ಕೋಟೆಗಳು ಹಿಂದಿನ ಕಾಲದ ಸಾಮ್ರಾಟರ ಆಳ್ವಿಕೆಯ ಗುರುತುಗಳಾಗಿವೆ. ಪ್ರತಿ ಕೋಟೆಯೂ ಅದರೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗ ದಟ್ಟ ಕಾಡಿನ ಮಧ್ಯೆ ಮತ್ತು ಸುಂದರವಾದ ಪಶ್ಚಿಮ ಘಟ್ಟದ ಬೆಟ್ಟದ ಮೇಲೆ ಕೋಟೆಯು...
ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....
ತಿರುಪತಿ ವೆಂಕಟೇಶ್ವರನನ್ನು ಆರಾಧಿಸಿ ಆತನ ಆಶೀರ್ವಾದವನ್ನು ಪಡೆದಿರುವ ಅನೇಕ ಮಂದಿ ಇದ್ದಾರೆ. ಪ್ರಸ್ತುತ ಕಾರ್ಪೊರೇಟ್ ದಿಗ್ಗಜರಿಂದ ಹಿಡಿದು ರಾಜಕೀಯ ನಾಯಕರವರೆವಿಗೂ ಯಾವ ಕೆಲಸವನ್ನು ಪ್ರಾರಂಭಿಸಬೇಕಾದರೂ ಅಥವಾ ಒಂದು ಮುಖ್ಯವಾದ ನಿರ್ಣಯವನ್ನು...
ಇಲ್ಲಿನ ದೇವಿಗೆ ಎಮ್ಮೆ ಹಾಲು, ಆಮೆಗೆ ಅನ್ನ ನೀಡಿದ್ರೆ ಚರ್ಮರೋಗ ಗುಣವಾಗುತ್ತಂತೆ !
ಕೇರಳವನ್ನು ದೇವರನಾಡು ಎಂದೇ ಕರೆಯುತ್ತಾರೆ. ಹೀಗಿರುವಾಗ ದೇವರ ನಾಡಲ್ಲಿ ದೇವಸ್ಥಾನಕ್ಕೇನು ಕಮ್ಮಿ ಇಲ್ಲ. ಪ್ರತಿಯೊಂದು ಜಿಲ್ಲೆಯಲ್ಲೂ ನೂರಾರು ಪ್ರಸಿದ್ಧ ದೇವಸ್ಥಾನಗಳಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಇಂದು ನಾವು ಕೇರಳದ...
ಗೋವಾದ ಸಮುದ್ರದ ತೀರದಲ್ಲಿರುವ ಅಗ್ವಾದ ಕೋಟೆಗೊಮ್ಮೆ ಹೋಗಿ ನೋಡಿ
ಗೋವಾ ಎಂದಾಕ್ಷಣ ಸಮುದ್ರ ತೀರಗಳೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಗೋವಾವು ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬೀಚ್ಗಳನ್ನು ಹೊರತುಪಡಿಸಿ ಕೋಟೆಗಳು, ಚರ್ಚ್ಗಳು, ದೇವಾಲಯಗಳೂ ಇವೆ. ಹಾಗೆಯೇ 400 ವರ್ಷಗಳ...
ಗೋವಾ ಬೀಚ್ನಲ್ಲಿ ಗುಂಡು ತುಂಡು ಪಾರ್ಟಿ ಮಾಡೋಕೆ ಬರೀ 25 ದಿನ ಮಾತ್ರ ಬಾಕಿ
ರಜಾ ಸಿಕ್ಕಿದ್ರೆ ಸಾಕು ಗೋವಾಕ್ಕೆ ಹೋಗೋಣ ಎಂದು ಹೆಚ್ಚಿನವರು ತುದಿಗಾಲಲ್ಲಿ ನಿಲ್ಲುತ್ತಾರೆ. ಆದ್ರೆ ಗೋವಾವನ್ನೇ ಯಾಕೆ ಆಯ್ಕೆ ಮಾಡುತ್ತಾರೆ ಅನ್ನೋದು ನಿಮಗೇನಾದರೂ ಗೊತ್ತಾ? ಗೋವಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಂದಿರುವ ಅದ್ಭುತ...
ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ
ಕಾಶಿ ಲಾಬ್ ಮುಕ್ತಿ ಭವನದ ಬಗ್ಗೆ ಕೇಳಿದ್ದೀರಾ? ಇದನ್ನು ಸಾವಿನ ಹೊಟೇಲ್ ಎನ್ನಲಾಗುತ್ತದೆ. ಇದು ವಾರಣಾಸಿಯಲ್ಲಿದೆ. ಈ ಮುಕ್ತಿ ಭವನದ ವಿಶೇಷತೆ ಎಂದರೆ ಇಲ್ಲಿ ಸಾಯುವ ಕೊನೆಹಂತದಲ್ಲಿರುವವರಿಗೆ ಆಶ್ರಯ ನೀಡಲಾಗುತ್ತದೆ. ಯಾರು ತಮ್ಮ ಜೀವನದ ಕೊನೇ...
ಪ್ರತಿಯೊಬ್ಬ ಹಿಂದೂವು ತಪ್ಪದೇ ಭೇಟಿ ನೀಡಲೇಬೇಕಾದ ಕ್ಷೇತ್ರಗಳಿವು...
ನಮ್ಮ ಭಾರತದೇಶದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ದೇವಾಲಯಗಳು ಇರುವುದನ್ನು ಕಾಣಬಹುದು. ದೇವಾಲಯಗಳ ನಾಡು ಎಂದೇ ಪ್ರಸಿದ್ಧವಾಗಿರುವ ತಮಿಳುನಾಡಿನಲ್ಲಿ ಹೆಜ್ಜೆಹೆಜ್ಜೆಗೂ ದೇವಾಲಯಗಳಿವೆ. ಹಾಗೆಯೇ ಆಂಧ್ರಪ್ರದೇಶ ಹಾಗೂ...
ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ?
ಈ ಪ್ರಪಂಚವು ಗೋಳಾಕಾರದಲ್ಲಿದೆ. ಆ ದೇವನೇ ಈ ಪ್ರಪಂಚದ ಸೃಷ್ಠಿಕರ್ತ ಎನ್ನುವುದು ಎಲ್ಲರೂ ನಂಬುವಂತಹ ಸಂಗತಿಯಾಗಿದೆ. ಪ್ರಪಂಚವನ್ನು ಸೃಷ್ಠಿಸಿದ ನಂತರ ಶಿವನು ವಿವಿಧ ಜೀವಿ, ಜನಾಂಗಗಳನ್ನು ಸೃಷ್ಟಿಸಲು ನಿರ್ಧರಿಸಿದನು. ಮೊದಲಿಗೆ ಅವರು...
ವಿಶಾಖಪಟ್ಟಣಂ ನಿಂದ ಪುರಿಗೆ - ಆಧ್ಯಾತ್ಮಿಕೆಯಲ್ಲಿ ಮುಳುಗಿಸುವಂತಹ ಸ್ಥಳ
ಒರಿಸ್ಸಾದ ಆಧ್ಯಾತ್ಮಿಕಾ ನಗರವಾದ ಪುರಿಯು ಭಾರತದಲ್ಲಿ ಯಾತ್ರಾಸ್ಥಳ ಮತ್ತು ಧಾರ್ಮಿಕ ಸ್ಥಳದ ವಿಷಯ ಬಂದಾಗ ಹೆಚ್ಚಾಗಿ ಭೇಟಿ ನೀಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ಭಾರತದ ಪ್ರಸಿದ್ದ ಚಾರ್ (ನಾಲ್ಕು) ಧಾಮಗಳಲ್ಲಿ ಒಂದಾಗಿದೆ ಜಗನ್ನಾಥ...