ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ
ದುದ್ದೆಡ ಸ್ವಯಂಭೂ ದೇವಾಲಯವನ್ನು ಶಂಭು ದೇವಾಲಯ ಅಥವಾ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಕಾಕತೀಯರಿಂದ ಈ ದೇವಾಲಯದ ಪುನಃ ನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. ಇಲ್ಲಿನ ಶಿವಲಿಂಗವೂ ಪುರಾಣ ಕಾಲಕ್ಕೂ ಮೊದಲೇ ಇದೆ ಎನ್ನಲಾಗುತ್ತದೆ.
ಈ ಕೋಟೆಯೊಳಗಿದೆ ಬೆಚ್ಚಿಬೀಳಿಸುವ ರಹಸ್ಯ; ಮಹಾಭಾರತದ ನಂಟು ಇಂದಿಗೂ ಇದ್ಯಾ?
ನೀವು ಸಾಕಷ್ಟು ಭಯಾನಕ ಕೋಟೆಯ ಕಥೆಯನ್ನು ಕೇಳಿರುವಿರಿ. ನಮ್ಮ ದೇಶದಲ್ಲಿ ಅನೇಕ ಪುರಾತನ ಕೋಟೆಗಳಿವೆ. ಅವುಗಳಿಗೆಲ್ಲಾ ತಮ್ಮದೇ ಆದ ಇತಿಹಾಸವಿದೆ. ಕೆಲವು ಕೋಟೆಗಳು ಇತಿಹಾಸವನ್ನು ಸಾರುವಂತವುಗಳಾಗಿದ್ದರೆ ಇನ್ನೂ ಕೆಲವು ಭೂತಬಂಗಲೆಯಂತಾಗಿವೆ....
ಗಣೇಶ ಚತುರ್ಥಿಯಂದು ಇಲ್ಲಿನ ವೈಭವ ನೋಡಲು ಕಣ್ಣುಗಳೆಡು ಸಾಲದು
ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿತು. ಸೆ.13ರಂದು ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕರು ಮನೆಯಲ್ಲಿ ಪುಟ್ಟ ಗಣೇಶನ ಪ್ರತಿಷ್ಠಾಪನೆ ಮಾಡ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಪ್ರತಿಷ್ಠಾಪನೆ ಮಾಡೋದಿಲ್ಲ. ಆದ್ರೆ...
30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ
ಗಣೇಶ ಚತುರ್ಥಿ ಹಬ್ಬ ಬಂತೆಂದರೆ ಎಲ್ಲರಿಗೂ ಸಂಭ್ರಮ. ಗಣೇಶ ದೇವಸ್ಥಾನಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಈ ದೇವಾಲಯಗಳನ್ನು ಹೊರತು ಪಡಿಸಿ ಇನ್ನೂ ಅನೇಕ ಸಂಘ ಸಂಸ್ಥೆಗಳು, ಅಲ್ಲಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವವನ್ನು...
9 ಬಗೆಯ ವಿಷದಿಂದ ತಯಾರಾದ ವಿಗ್ರಹ ಇದು; ಅಭಿಷೇಕದ ತೀರ್ಥ ಕುಡಿದ್ರೆ ಏನಾಗುತ್ತೆ ?
ನೀವು ಕಲ್ಲಿನ ದೇವರ ವಿಗ್ರಹ ನೋಡಿರುವಿರಿ, ಪಂಚಲೋಹದ, ಲೋಹದ ವಿಗ್ರಹವನ್ನು ನೋಡಿರುವಿರಿ. ಆದರೆ ಇಂದು ನಾವು ಹೇಳ ಹೊರಟಿರುವುದು ವಿಷದಿಂದ ತಯಾರಾದ ವಿಗ್ರಹದ ಬಗ್ಗೆ. ಇಂದಿಗೂ ಆ ವಿಗ್ರಹಕ್ಕೆ ಅಭಿಷೇಕ ಮಾಡಿದ ಪ್ರಸಾದವನ್ನು ತೆಗೆದುಕೊಂಡರೆ...
ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?
ಸಾಮಾನ್ಯವಾಗಿ ನೀರಿಗೆ ಎಲೆ ಹಾಕಿದ್ರೆ ಏನಾಗುತ್ತೆ , ನೀರಿನ ತೇಲುತ್ತಾ ಇರುತ್ತದೆ. ಅದೇ ಹಣ್ಣುಗಳನ್ನು ಹಾಕಿದ್ರೆ ನೀರಿನ ಒಳಗೆ ಮುಳುಗಿ ಹೋಗುತ್ತದೆ. ಆದ್ರೆ ಇಲ್ಲೊಂದು ವಿಶೇಷ ಸ್ಥಳವಿದೆ. ಇಲ್ಲಿ ನೀವು ಬಿಲ್ವಪತ್ರೆಯನ್ನು ಹಾಕಿದ್ರೆ ನೀರಿನ...
ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !
ಕೂಟಂಡವಾರ್ ದೇವಸ್ಥಾನ ಒಂದು ವಿಶೇಷ ಸ್ಥಳ ಇಲ್ಲಿ ಪ್ರತಿವರ್ಷ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ವಿಶೇಷತೆ ಎಂದರೆ ಸಾಕಷ್ಟು ಸಂಖ್ಯೆಯಲ್ಲಿ ತೃತೀಯ ಲಿಂಗಿಯರು ಆಗಮಿಸುತ್ತಾರೆ. ಇಲ್ಲಿ ತೃತೀಯ ಲಿಂಗಿಯರಿಗೆ ವಿವಾಹ ಮಾಡಲಾಗುತ್ತದೆ.
ಪಬ್, ಡಿಸ್ಕೋ, ಬಾರ್...ನೈಟ್ ಪಾರ್ಟಿ ಮಾಡೋಕೆ ಇಲ್ಲಿಗೆ ಹೋಗೋದು ಬೆಸ್ಟ್
ಪಾರ್ಟಿ ಮಾಡೋದೆಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ವಾರಾಂತ್ಯ, ರಜಾದಿನಗಳಲ್ಲಿ ಫ್ರೆಂಡ್ಸ್ ಜೊತೆ ಸೇರಿ ಕ್ಲಬ್, ಪಬ್ನಲ್ಲಿ ಎಣ್ಣೆ ಹೊಡೆಯುತ್ತಾ ಪಾರ್ಟಿ ಮಾಡೋದು ಈಗಿನ ಜನರೇಶನ್ ಯುವಕ ಯುವತಿಯರ ಟ್ರೆಂಡ್ ಆಗಿ...
ನಾಲ್ಕು ಮುಖವನ್ನು ಹೊಂದಿರುವ ಪಾರ್ವತಿಯ ತಿಲ್ಲೈ ಕಾಳಿ ಕ್ಷೇತ್ರವಿದು
ಶಿವ ಪಾರ್ವತಿಯರ ನಡುವೆ ಯಾರು ಶ್ರೇಷ್ಠರು ಎಂದು ವಾದ ನಡೆದಿರುವ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಶಿವ-ಪಾರ್ವತಿ ನೃತ್ಯ ಕಾರ್ಯಕ್ರಮದಲ್ಲಿ ಪಾರ್ವತಿ ಸೋಲನ್ನೊಪ್ಪಿ ಹೋಗಿ ನೆಲೆಸಿದ ಕ್ಷೇತ್ರವೇ ತಿಲ್ಲೈ ಕಾಳಿ ದೇವಸ್ಥಾನ. ಇಂದು ನಾವು ಈ 'ತಿಲ್ಲೈ...
ಬ್ರಹ್ಮಾಂಡದ ಮೊದಲ ಶಿವಲಿಂಗ ಇದು, ಇಲ್ಲಿ ಜನರು ಮೃತ್ಯುಂಜಯ ಪೂಜೆ ಮಾಡಿಸ್ತಾರೆ ಯಾಕೆ
ಜಾಗೇಶ್ವರ ದ ಶಿವಲಿಂಗವನ್ನು ಭೂಮಿಯ ಮೊದಲ ಶಿವಲಿಂಗ ಎನ್ನಲಾಗುತ್ತದೆ. ಇಲ್ಲಿಂದಲೇ ಶಿವಲಿಂಗದ ಪೂಜೆ ಪ್ರಾರಂಭವಾಗಿದ್ದು. ಮಂದಿರದ ಉತ್ಪತ್ತಿ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ದೇವಸ್ಥಾನದ ಹಾಗೂ ಅಲ್ಲಿರುವ ಶಿವಲಿಂಗದ ಬಗ್ಗೆ ಕೇವಲ ಕಥೆಗಳಿವೆ....
ಸೂರ್ಯಾಸ್ತದ ನಂತರ ಇಲ್ಲಿಗೆ ಹೋದವರು ಹಿಂದಿರುಗಿ ಬರೋಲ್ಲ !
ರಾಜಸ್ತಾನದ ಬಾನ್ಘಡ್ ಕೋಟೆಯ ಕಥೆ ಬಹಳ ರೋಚಕವಾದುದು. ಬಾನ್ಘಡ್ನ ಭಯಾನಕ ಕಥೆಯ ಬಗ್ಗೆ ನೀವು ಕೇಳಿರಬಹುದು. ಇಲ್ಲಿ ಅತೃಪ್ತ ಆತ್ಮಗಳು ಅಲೆದಾಡುತ್ತಿವೆ ಎನ್ನುವುದು ಅಲ್ಲಿನ ಜನರ ಅಭಿಪ್ರಾಯ. ಹಿಂದೊಮ್ಮೆ ವೈಭವದ...
ನೀವು ಪ್ರವಾಸಿ ಫೋಟೋಗ್ರಾಫರ್ ಆಗಬೇಕೆ? ಹಾಗಿದ್ದಲ್ಲಿ ಇಲ್ಲಿದೆ ಕೆಲವು ಟಿಪ್ಸ್
ಛಾಯಾಗ್ರಹಣ ಮಾಡಲು ಯಾವುದೇ ಕಟ್ಟುಪಾಡುಗಳಿಲ್ಲವಾದರೂ ನಾವು ಸೆರೆಹಿಡಿಯುವ ಚಿತ್ರಕ್ಕೆ ಒಂದು ವಿಭಿನ್ನ ಹಾಗೂ ನಮ್ಮ ಊಹೆಗೂ ಮೀರಿದ ಸುಂದರವಾದ ಚೌಕಟ್ಟಿನಲ್ಲಿಡಬೇಕಾದಲ್ಲಿ ಕೆಲವು ಸಲಹೆಗಳನ್ನು ನಾವು ಅನುಸರಿಸಬೇಕಾಗುತ್ತದೆ. ಈ ಸಲಹೆಗಳು...
ಧಾರವಾಡದ ನುಗ್ಗೇಕೇರಿ ಆಂಜನೇಯನ ಸನ್ನಿಧಿಗೆ ಹೋದ್ರೆ ಇಷ್ಟಾರ್ಥ ಸಿದ್ಧಿ
ಧಾರವಾಡದ ಹಾಗೂ ಸುತ್ತಮುತ್ತ ನೆಲೆಸಿರುವ ಜನರಿಗೆ ಧಾರವಾಡದ ನುಗ್ಗೇಕೇರಿ ದೇವಸ್ಥಾನದ ಮಹಿಮೆ ಬಗ್ಗೆ ಗೊತ್ತೇ ಇದೆ. ಇಲ್ಲಿನ ಜನರು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಕಾಣಲು ಇಲ್ಲಿಗೆ ಆಗಮಿಸುತ್ತಾರೆ. ಇಂದು ನಾವು ನುಗ್ಗೇಕೇರೆಯಲ್ಲಿರುವ...
ಮೋಕ್ಷ ಪ್ರಾಪ್ತಿಗಾಗಿ ಇಲ್ಲಿ ಹೆಣಗಳೂ ಸರದಿಯಲ್ಲಿ ನಿಲ್ಲುತ್ತವೆ!
ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಅವರ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಮನುಷ್ಯರು ತೀರಿಕೊಂಡರೆ ಚಿತೆಗೆ ಬೆಂಕಿ ಹಾಕುವ ಮೂಲಕ ಅಂತ್ಯ ಸಂಸ್ಕಾರ ನಡೆಸಲಾಗುವುದು.
ಬಿಜಾಪುರದಲ್ಲಿರುವ ಇಷ್ಟೊಂದು ದೊಡ್ಡ ನೀರಿನ ಟ್ಯಾಂಕ್ ಈಗ ಏನಾಗಿದೆ ನೋಡಿ
ನಮ್ಮ ಕರ್ನಾಟಕದಲ್ಲಿ ಎಷ್ಟೇಲ್ಲಾ ಐತಿಹಾಸಿಕ ಸ್ಥಳಗಳಿವೆ. ಬಿಜಾಪುರದಲ್ಲಿಯೂ ಅನೇಕ ಐತಿಹಾಸಿಕ ತಾಣಗಳಿವೆ. ಅವುಗಳಲ್ಲಿ ತಾಜ್ ಬಾವಡಿ ಕೂಡಾ ಸೇರಿದೆ. ತಾಜ್ ಬಾವಡಿ ಎಂದರೇನು ಅದರ ಮಹತ್ವ ಏನು ಅನ್ನೋದನ್ನು ನಾವು ಇಲ್ಲಿ ನೋಡೋಣ .
ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?
ಎಡಕಲ್ಲು ಎಂದ ತಕ್ಷಣ ನಿಮಗೆಲ್ಲಾ ನೆನಪಾಗೋದು ಎಡಕಲ್ಲು ಗುಡ್ಡ ಸಿನಿಮಾ. 1973ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡ ಸಿನಿಮಾ ಎಷ್ಟೊಂದು ಹಿಟ್ ಆಗಿತ್ತೆಂದರೆ ಆ ನಂತರ ಎಡಕಲ್ಲು ಗುಡ್ಡ ಸಾಕಷ್ಟು ಫೇಮಸ್ ಅಯಿತು. ಆ...
ಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿ
ನಮ್ಮ ದೇಶದಲ್ಲಿ ಎಷ್ಟೆಲ್ಲಾ ದೇವಿ ದೇವತೆಯರ ಮಂದಿರವಿದೆ. ಮಂದಿರವೆಂದರೆ ಎಲ್ಲರ ಪ್ರಕಾರ ಅದು ಹಿಂದೂ ದೇವಾಲಯವಾಗಿರುತ್ತದೆ. ಅಲ್ಲಿ ಹಿಂದೂ ದೇವಿ ಅಥವಾ ದೇವತೆಯ ಪೂಜೆ ನಡೆಯುತ್ತದೆ . ಆದರೆ ಇಂದು ನಾವು ಒಂದು ವಿಶೇಷ ಮಂದಿರದ ಬಗ್ಗೆ...
ಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್ ಮಾರ್ಕೇಟ್ ಇಲ್ಲಿದೆ
ಶಾಪಿಂಗ್ ಮಾಡೋದಂದ್ರೆ ಯಾರಿಗೇ ತಾನೇ ಇಷ್ಟ ಇಲ್ಲ. ಅದರಲ್ಲೂ ಹೆಣ್ಮಕ್ಕಳಿಗಂತೂ ಶಾಪಿಂಗ್ ಅಂದ್ರೆ ತುಂಬಾನೇ ಇಷ್ಟ ಇರುತ್ತೆ. ಕಡಿಮೆ ಹಣದಲ್ಲಿ ಬೇಕಾದಷ್ಟು ಶಾಪಿಂಗ್ ಮಾಡಬಹುದೆಂದರೆ ಯಾರು ತಾನೇ ಮಿಸ್ ಮಾಡ್ಕೋತ್ತಾರೇ ಹೇಳಿ.