ಹರಿದ್ವಾರದ ಈ ಪೂಜ್ಯನೀಯ ದೇವಾಲಯಗಳಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸಿ
ಹಿಂದೂ ಭಕ್ತರ ಒಂದು ಅತ್ಯಂತ ಪ್ರಮುಖವಾದ ಸ್ಥಳವಾದ ಹರಿದ್ವಾರ, ಜಗತ್ತಿನ ಅತೀ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳ ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರಿಂದ ಭೇಟಿಕೊಡಲ್ಪಡುತ್ತದೆ. ಇದರ ನಿಖರವಾದ ಇತಿಹಾಸ ಇನ್ನೂ ತಿಳಿದಿಲ್ಲವಾದುದರಿಂದ...
ಮಾನ್ಸೂನ್ನಲ್ಲಿ ಮುನ್ನಾರ್ಗೆ ಹೋಗೋ ಮಜಾನೇ ಬೇರೆ; ಮಳೆಯಲ್ಲಿ ಆನೆ ಸವಾರಿ ಮಾಡ್ಲೇ ಬೇಕು
ದಕ್ಷಿಣ ಭಾರತದ ಅದ್ಭುತ ಹಿಲ್ ಸ್ಟೇಶನ್ಗಳಲ್ಲಿ ಕೇರಳದ ಮುನ್ನಾರ್ ಕೂಡಾ ಒಂದು. ಇಲ್ಲಿಗೆ ನೀವು ವರ್ಷದಲ್ಲಿ ಯಾವಾಗ ಬೇಕಾದರೂ ಹೋಗಬಹುದು. ಆದರೆ ಮಳೆಗಾಲದಲ್ಲಿ ಮುನ್ನಾರ್ಗೆ ಹೋಗುವ ಮಜಾನೆ ಬೇರೆ. ಮಳೆಗಾಲದಲ್ಲಿ...
ಯಾವುದೇ ಊರಿಗೆ ಹೋದ್ರೂ ಇದನ್ನು ಕೊಂಡೋಗೋದನ್ನಂತೂ ಮರೆಲೇ ಬಾರದು
ವಾರಾಂತ್ಯ ಬಂತೆಂದರೆ ಸಾಕು ಎಲ್ಲರದ್ದೂ ಏನಾದರೊಂದು ಪ್ಲ್ಯಾನಿಂಗ್ ಇದ್ದೇ ಇರುತ್ತದೆ. ಔಟಿಂಗ್ ಹೋಗೋದು, ಪಿಕ್ನಿಕ್, ಶಾಪಿಂಗ್ ಹೀಗೆ ಫ್ಯಾಮಿಲಿ ಜೊತೆ ಅಥವಾ ಸ್ನೇಹಿತರ ಜೊತೆ ಎಲ್ಲದರೂ ಸುತ್ತಾಡೋ ಪ್ಲ್ಯಾನಿಂಗ್ ಇರುತ್ತದೆ. ಹೀಗಿರುವಾಗ...
ವಿಜಯದ ಜೊತೆಗೆ ಐಶ್ವರ್ಯವನ್ನು ಕೂಡ ಪ್ರಸಾದಿಸುವ ಬಾಲಾಂಜನೇಯನನ್ನು ದರ್ಶನ ಮಾಡಿದ್ದೀರಾ?
ನಲ್ಲತ್ತೂರು ತಮಿಳುನಾಡಿನಲ್ಲಿನ ಪ್ರಮುಖವಾದ ಪುಣ್ಯಕ್ಷೇತ್ರವಾದ ತಿರುತ್ತಣಿಗೆ ಸಮೀಪದಲ್ಲಿರುವ ಒಂದು ಚಿಕ್ಕದಾದ ಗ್ರಾಮ. ಇಲ್ಲಿರುವ ಆಂಜನೇಯಸ್ವಾಮಿಯನ್ನು ಸಾಕ್ಷಾತ್ತು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೂಹುರ್ತವನ್ನು ಇಟ್ಟ ಶ್ರೀ ಕೃಷ್ಣ...
ಚರ್ಮರೋಗ ನಿವಾರಣೆಗೆ ಎಲ್ಲಾ ಧರ್ಮದವರು ಇಲ್ಲಿನ ದೇವಿಗೆ ಹಾಲು ಅರ್ಪಿಸ್ತಾರಂತೆ
ರಾಜಸ್ಥಾನವೆಂದರೆ ಬರೀ ಜೈಸಲ್ಮೇರ್, ಬಿಕರ್ನರ್, ಉದೈಪುರ್, ಜೈಪುರ್, ಅಜ್ಮೀರ್ ಮುಂತಾದವುಗಳನ್ನು ಸುತ್ತಾಡುವುದು ಮಾತ್ರವಲ್ಲ. ಅಲ್ಲಿನ ವಸ್ತು ಸಂಗ್ರಹಾಲಯಗಳಲ್ಲಿ ಇರಿಸಲಾಗಿರುವ ಪ್ರಾಚೀನ ಕಲಾಕೃತಿಗಳ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆ....
ಮಹಾರಾಷ್ಟ್ರದ ಕುಲಾಂಗ್ ಕೋಟೆ ಎಲ್ಲರ ಆಕರ್ಷಣೆಯ ತಾಣ ಯಾಕೆ?
ಮಹಾರಾಷ್ಟ್ರದ ಯಾವುದೇ ಜಿಲ್ಲೆ ಅಥವಾ ನಗರವಾಗಲಿ ಸ್ಮಾರಕಗಳಂತಹ ಕೋಟೆಗಳನ್ನು ಹೊಂದಿರದೇ ಇರುವ ಸ್ಥಳಗಳಿಲ್ಲ. ಹೀಗಿರುವಾಗ ನಾಶಿಕ್ ಇದರಲ್ಲಿ ಹೊರತಾಗಿರಲು ಸಾಧ್ಯವೇ? ನಾಶಿಕ್ ಜಿಲ್ಲೆಯು ಸುಮಾರು 20 ಕೋಟೆಗಳನ್ನು ತನ್ನಲ್ಲಿ ಹೊಂದಿದೆ ಎಂಬುವುದು...
ವಿಶೇಷ ಕಲ್ಲಿನಿಂದ ನಿರ್ಮಿತವಾದ ಈ ದೇವಸ್ಥಾನ 8 ತಿಂಗಳು ನೀರಿನಿಂದ ಮುಳುಗಿರುತ್ತಂತೆ
ಭಾರತವು ಐತಿಹಾಸಿಕತೆಯನ್ನು ಹೊಂದಿರುವ ಜೊತೆಗೆ ಧಾರ್ಮಿಕ ಇತಿಹಾಸವನ್ನೂ ಹೊಂದಿದೆ. ಅನೇಕ ದೇವಾಲಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಅನೇಕ ಕಥೆ ಪುರಾಣಗಳೂ ಇವೆ. ಅಂತಹದ್ದೇ ಒಂದು ಹಿಮಾಚಲ ಪ್ರದೇಶದಲ್ಲಿರುವ ವಿಶೇಷ ದೇವಾಲಯದ ಬಗ್ಗೆ ನಾವಿಂದು...
ಬೆಂಗ್ಳೂರಲ್ಲಿದ್ದೇ ಗೋವಾ, ಕೇರಳ, ಆಂಧ್ರ, ದೆಹಲಿ ಫುಡ್ ಚಪ್ಪರಿಸಿ
ಈ ಕೆಲಸಕ್ಕೆ ಹೋಗುವವರಿಗೆ ಬೇರೆ ಊರೆಲ್ಲಾ ಸುತ್ತಾಡೋಕ್ಕೆ ಸಮಯಾನೇ ಇರೋದಿಲ್ಲ . ಹೀಗಿರುವಾಗ ಫ್ಯಾಮಿಲಿ ಜೊತೆ ಬೇರೆ ರಾಜ್ಯಕ್ಕೆ ಹೋಗೋಕ್ಕೆ ಸಮಯ ಇರುತ್ತಾ ಹೇಳಿ. ಹಾಗಂತ ಅವರು ಬೇರೆ ಊರಿನ ಸಂಸ್ಕೃತಿ, ಆಹಾರ ಪದ್ಧತಿಯನ್ನೆಲ್ಲಾ ಮಿಸ್...
ತಿರುಪತಿಯ ಏಳು ಬೆಟ್ಟಗಳ ಸುತ್ತ ಇನ್ನು 5 ಪರ್ವತ ಶಿಖರಗಳನ್ನು ನೋಡಿದ್ದೀರಾ?
ತಿರುಪತಿ ಎಂದ ತಕ್ಷಣ ನಮಗೆ ಲಡ್ಡು, ವೆಂಕಟೇಶ್ವರ ಸ್ವಾಮಿ, ಏಳು ಬೆಟ್ಟ ಗುರುತಿಗೆ ಬರುತ್ತದೆ ಅಲ್ಲವೆ? ಆ ಏಳು ಬೆಟ್ಟಗಳನ್ನು ಹಾಗು ವೆಂಕಟೇಶ್ವರ ಸ್ವಾಮಿಯನ್ನು ದರ್ಶನ ಮಾಡಿಕೊಂಡರೆ ಆಧ್ಯಾತ್ಮಿಕ ಹಾಗು ಧಾರ್ಮಿಕ ಪ್ರವಾಸ ಮುಗಿಯುತ್ತದೆ. ಆದರೆ...
ನಡೆದಾಡುವ ದೇವರಿದ್ದ ಸಿದ್ಧಗಂಗಾ ಮಠದ ಬಗ್ಗೆ ನಿಮಗೆಷ್ಟು ಗೊತ್ತು?
ತುಮಕೂರಿನಲ್ಲಿರುವ ಪ್ರೇಕ್ಷಣೀಯ ಹಾಗೂ ಧಾರ್ಮಿಕ ತಾಣಗಳಲ್ಲಿ ಸಿದ್ಧಗಂಗಾ ಮಠ ಕೂಡಾ ಒಂದು. ಶಿವಕುಮಾರ ಸ್ವಾಮಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. 111 ವರ್ಷಗಳ ಕಾಲ ಬದುಕಿದ ಶತಾಯಷಿ ಶಿವಕುಮಾರ ಸ್ವಾಮಿಯವರು ಇಂದು ದೈವಾಧೀನರಾಗಿದ್ದಾರೆ....
ಬೆಸ್ಟ್ ಸ್ಟ್ರೀಟ್ ಫುಡ್ ಸಿಗುವ ಸ್ಥಳಗಳಿವು
ಆಹಾರವು ನಮ್ಮ ಜೀವನಕ್ಕೆ ಅತ್ಯಂತ ಅವಶ್ಯಕವಾದುದಾಗಿದ್ದು ಇದರ ಪ್ರತೀ ಕಣಗಳೂ ನಮಗೆ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತವೆ ಇಲ್ಲಿಂದ ನಮಗೆ ಉತ್ತಮವಾದ ಮತ್ತು ಆರೋಗ್ಯವಂತ ಜೀವನ ನಡೆಸುವಲ್ಲಿ ಸಹಾಯ ಮಾಡುತ್ತವೆ. ಆದರೆ ಆಹಾರವು...
ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ? ಆಕೆಗೂ ಕೈತಾಲ್ಗೂ ಸಂಬಂಧವೇನು?
ಹರಿಯಾಣದಲ್ಲಿರುವ ಕೈತಾಲ್ ಉತ್ತರ ಭಾರತದ ಒಂದು ಪ್ರಾಚೀನ ನಗರಗಳಲ್ಲೊಂದಾಗಿದೆ. ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಪ್ರಸಿದ್ಧವಾಗಿದೆ. ಈ ಸ್ಥಳವು ಹನುಮಂತನಿಗೂ ಸಂಬಂಧಿಸಿದೆ ಎನ್ನಲಾಗುತ್ತದೆ. ಈ ಸ್ಥಳವು ಮೊದಲು ಕಪಿಸ್ಥಳ...
ಇಂದಿಗೆ ಕಾರ್ಗಿಲ್ ಯುದ್ಧಕ್ಕೆ 19 ವರ್ಷ: ಕಾರ್ಗಿಲ್ನಲ್ಲಿ ಏನೇನಿದೆ ನೋಡಿದ್ದೀರಾ?
ಕಾರ್ಗಿಲ್ ಯುದ್ಧ ನಡೆದು ಇಂದಿಗೆ 19 ವರ್ಷಗಳಾಯಿತು. ಜುಲೈ 26 , 1999ರಂದು ಭಾರತವು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಭಾರತೀಯ ಸೈನಿಕರ ಈ ವೀರತೆಯು ಇಡೀ ದೇಶವನ್ನೇ ಹೆಮ್ಮೆಯಿಂದ...
ಪ್ರತಿದಿನವು ವಿವಾಹವನ್ನು ಮಾಡಿಕೊಳ್ಳುವ ಸ್ವಾಮಿ... ಸಂದರ್ಶನದಿಂದ ಶೀಘ್ರವಾಗಿ ವಿವಾಹ ಪ್ರಾಪ್ತಿ...
ಮೂರುಮಳ್ಳ ಪುರಾಣ ಪ್ರಾಧಾನ್ಯತೆಯನ್ನು ಹೊಂದಿರುವ ಪುಣಕ್ಷೇತ್ರವಾಗಿದೆ. ಇಲ್ಲಿ ವೀರಭದ್ರನಿಗೆ ಹಾಗು ಭಧ್ರಕಾಳಿಗೆ ಗಾಂಧರ್ವ ಪದ್ದತಿಯಲ್ಲಿ ವಿವಾಹ ನಡೆಯಿತು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಆ ಸಂಪ್ರದಾಯವು ಇಂದಿಗೂ ಕೂಡ ಮುಂದುವರೆಯುತ್ತಲೇ...
ಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದು
ತಮಿಳುನಾಡಿನಲ್ಲಿರುವ ಪಂಚ ಸಬಾಯಿ ದೇವಾಲಯಗಳಲ್ಲಿ ಒಂದಾನೊಂದು ಕಾಲದಲ್ಲಿ ಶಿವನು ನಾಟ್ಯವನ್ನು ಪ್ರದರ್ಶಿಸಿದ್ದನು ಎನ್ನಲಾಗುತ್ತದೆ. ಆದ್ದರಿಂದ ಈ ಐದು ದೇವಾಲಯಗಳು ಶಿವನಿಗೆ ಅರ್ಪಿತವಾಗಿವೆ. ಹಿಂದೂಗಳ, ವಿಶೇಷವಾಗಿ ಶೈವರಲ್ಲಿ ಅತ್ಯಂತ ಪೂಜ್ಯ...
ಭಾರತೀಯ ಜೋಡಿಗಳು ದಕ್ಷಿಣ ಭಾರತದ ಪ್ರವಾಸವನ್ನೇ ಹೆಚ್ಚು ಇಷ್ಟ ಪಡೋದು ಯಾಕೆ?
ಉತ್ತರ ಭಾರತವು ಹಿಮಾಲಯ, ಶಿಮ್ಲಾ, ಮನಾಲಿಯಂತಹ ಮತ್ತು ದೇಶದ ಅತ್ಯಂತ ಉತ್ತಮವಾದ ಪ್ರಣಯ ಯೋಗ್ಯ ಸ್ಥಳಗಳನ್ನು ಹೊಂದಿದೆ. ಅದಕ್ಕೆ ಸರಿಯಾಗಿ ದಕ್ಷಿಣ ಭಾಗ ಕೂಡಾ ಯಾವುದೇ ವಿಷಯದಲ್ಲಿಯೂ ಕಡಿಮೆ ಇಲ್ಲ.ವಾಸ್ತವವಾಗಿ ದಕ್ಷಿಣ ಭಾಗವು ದೇಶದ ಎಲ್ಲಾ...
ಇದೇ ಕಾರಣಕ್ಕೆ ಭಾರತವು ಇತರ ದೇಶಗಳಿಗಿಂತ ಭಿನ್ನವಾಗಿರುವುದು
ಭಾರತವು ಶ್ರೀಮಂತ ಪರಂಪರೆಯನ್ನು ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಜೊತೆಗೆ, ಇದು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತವು ಬಹಳಷ್ಟು ಸಂಗತಿಗಳನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ರಾಜ್ಯಕ್ಕೂ ಅದರದೆ ಆದ ಆಚಾರ,...
ಮೈಸೂರಿಗೆ ಹೋದ್ರೆ ಇವುಗಳನ್ನೆಲ್ಲಾ ತಿನ್ನಲೇ ಬೇಕು
ಸಾಂಸ್ಕೃತಿಕ ನಗರಿ ಮೈಸೂರು ಒಂದು ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಈ ನಗರವು ಎಷ್ಟು ಸುಂದರವಾಗಿದೆಯೇ ಅಲ್ಲಿನ ಸಂಸ್ಕೃತಿಯು ಅಷ್ಟೇ ಸುಂದರವಾಗಿದೆ. ಮೈಸೂರಿನ ಅರಮನೆ ಯಿಂದ ಹಿಡಿದು ಚಾಮುಂಡಿ ಬೆಟ್ಟ ಪ್ರವಾಸಿಗರನ್ನು ತನ್ನತ್ತ...