ಶಿಮ್ಲಾದಲ್ಲಿನ ರಿಡ್ಜ್ನ ಸೌಂದರ್ಯ ಕಂಡು ಮೈ ಮರೆಯೋದಂತೂ ಖಂಡಿತ
ಶಿಮ್ಲಾ ಅಂದರೆನೇ ಮೈಯೆಲ್ಲಾ ಜುಮ್ ಅನ್ನಿಸುತ್ತದೆ. ಯಾಕೆಂದರೆ ಅಲ್ಲಿ ಅಷ್ಟೊಂದು ಚಳಿ ಇರುತ್ತದೆ. ಬಹುತೇಕ ನವದಂಪತಿಗಳು ಹನಿಮೂನ್ಗೆ ಶಿಮ್ಲಾವನ್ನು ಆಯ್ಕೆ ಮಾಡುತ್ತಾರೆ. ಈ ಬೇಸಿಗೆ ಕಾಲದಲ್ಲಿ ಶಿಮ್ಲಾಕ್ಕೆ ಹೋದ್ರೆ ಹೇಗಿರುತ್ತೇ...
ದಿನಕ್ಕೆ ಲಕ್ಷಾಂತರ ಬಟ್ಟೆ ಒಗೆಯುವ ಧೋಬಿ ಘಾಟ್ಗೆ ಭೇಟಿ ನೀಡಿದ್ದೀರಾ?
ಮುಂಬೈನ ಪ್ರಮುಖ ನಗರದಿಂದ 12 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಧೋಬಿ ಘಾಟ್ ವಿದೇಶಿ ಪ್ರಯಾಣಿಕರಿಗೆ ಮತ್ತು ಮುಂಬೈಗೆ ಭೇಟಿ ನೀಡುವ ಭಾರತೀಯರಿಗೆ ಅತ್ಯಂತ ಜನಪ್ರಿಯ ಆಕರ್ಷಣೆಗಳಲ್ಲಿ ಒಂದಾಗಿದೆ. ಧೋಬಿಗಳೂ ಸಾಮೂಹಿಕವಾಗಿ ದಿನಕ್ಕೆ ಲಕ್ಷಾಂತರ...
ಕುಂಬಕ್ಕರೈ ಜಲಪಾತ ಎಲ್ಲಿದೆ ಗೊತ್ತಾ?
PC:Twitter ತಮಿಳುನಾಡಿನಲ್ಲಿರುವ ಅನೇಕ ಜಲಪಾತಗಳಲ್ಲಿ ಕುಂಬಕ್ಕರೈ ಜಲಪಾತ ಕೂಡಾ ಒಂದು. ಈ ಜಲಪಾತ ಎಲ್ಲಿದೆ,ಇದರ ಆಕರ್ಷಣೆಗಳು ಏನು ಅನ್ನೋದನ್ನು ತಿಳಿಯೋಣ. {photo-feature}
ವರ್ಷದಲ್ಲಿ ಮೂರು ನಿಮಿಷ ಭೇಟಿಯಾಗುವ ಅಕ್ಕ ತಂಗಿಯರ ಬಗ್ಗೆ ಕೇಳಿದ್ದೀರಾ?
ಒಂದು ಮನೆಯಲ್ಲಿ ಅಕ್ಕ-ತಂಗಿಯರು ಇದ್ದ ಮೇಲೆ ಅಲ್ಲಿ ಜಗಳ ಸಾಮಾನ್ಯ, ಇಬ್ಬರು ಜುಟ್ಟು ಜುಟ್ಟು ಹಿಡಿದುಕೊಂಡು ಕಿತ್ತಾಡುತ್ತಿರುತ್ತಾರೆ. ಅದೇ ಸ್ವಲ್ಪದರಲ್ಲೇ ಸರಿ ಹೋಗುತ್ತಾರೆ. ಮತ್ತೆ ಅನ್ಯೋನ್ಯದಿಂದ ಮಾತಾಡುತ್ತಾರೆ. ಹಾಗೆಯೇ ಬೆಳೆಯುತ್ತಾ...
ಷಾಹಿ ಸೇತುವೆಯ ಸೌಂದರ್ಯವನ್ನು ನೋಡಿ
ಸಾಮಾನ್ಯವಾಗಿ ನದಿಗೆ ಕಟ್ಟಲಾಗಿರುವ ಸೇತುವೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೀವು ನೋಡಿರುತ್ತೀರಿ. ಆದರೆ ಉತ್ತರ ಪ್ರದೇಶದಲ್ಲಿರುವ ಷಾಹಿ ಸೇತುವೆಯು ಎಲ್ಲಕ್ಕಿಂತಲೂ ವಿಭಿನ್ನವಾಗಿದೆ. ಇದೊಂದು ಅದ್ಭುತ ಸೇತುವೆಯಾಗಿದ್ದು, ಗೋಮತಿ ನದಿಗೆ...
ಹಿರಿಯೂರಿನ ಮಾರಿ ಕಣಿವೆಯಲ್ಲಿ ಬೋಟಿಂಗ್ ಮಾಡಿದ್ದೀರಾ?
ಮಾರಿ ಕಣಿವೆಯನ್ನು ವಾಣಿ ವಿಲಾಸ ಸಾಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಅತ್ಯಂತ ಹಳೆಯ ಅಣೆಕಟ್ಟು ಇದಾಗಿದೆ. ಈ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ ಮೈಸೂರು ಮಹಾರಾಜರು...
ದೇವಸ್ಥಾನದಲ್ಲಿ ಮದುವೆಯಾಗಬೇಕೆಂದಿದ್ದೀರಾ? ಹಾಗಾದ್ರೆ ಯಾವ ದೇವಸ್ಥಾನದಲ್ಲಿ ಮದವೆಯಾಗ್ತೀರಾ?
ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ, ಕೆಲವರು ಮದುವೆ ಮಂಟಪದಲ್ಲಿ ಮದುವೆಯಾದರೆ, ಇನ್ನೂ ಕೆಲವರು ದೇವಸ್ಥಾನದಲ್ಲಿ ಮದುವೆಯಾಗೋದನ್ನು ನೀವು ನೋಡಿರುವಿರಿ. ಅದ್ದೂರಿ, ಆಡಂಭರವನ್ನು ಅನೇಕರು ಇಷ್ಟ ಪಡೋದಿಲ್ಲ. ಹಾಗಾಗಿ...
ತ್ರಿಪುರ ಸುಂದರಿ ಶಕ್ತಿ ಪೀಠದ ದರ್ಶನ ಪಡೆದಿದ್ದೀರಾ?
ದೇವಿಯ 51ಶಕ್ತಿ ಪೀಠಗಳಲ್ಲಿ ತ್ರಿಪುರದಲ್ಲಿರುವ ತ್ರಿಪುರ ಸುಂದರಿ ದೇವಸ್ಥಾನವೂ ಒಂದು. ದೇವಿಯ ಬಲ ಮೊಣಗಾಲು ಬಿದ್ದಿರುವ ಈ ಸ್ಥಳದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ. {photo-feature}
ಮುಂಬೈನಲ್ಲಿರುವ ಈ ಫೇಮಸ್ ಬಿಯರ್ ಅಡ್ಡಾದಲ್ಲಿ ಬಿಯರ್ ಕುಡಿದಿದ್ದೀರಾ?
ಈಗಿನ ಕಾಲದಲ್ಲಿ ಬಿಯರ್ ಕುಡಿಯದೇ ಇರೋರು ಸಿಗೋದೇ ಅಪರೂಪ. ಯಾವುದೇ ಪಾರ್ಟಿ, ಸಮಾರಂಭಗಳಿರಲಿ ಡ್ರಿಂಕ್ಸ್ ಅಂತೂ ಇದ್ದೇ ಇರುತ್ತೆ. ಅದರಲ್ಲೂ ಬಿಯರ್ ಅನ್ನೋದು ಬಹಳ ಕಾಮನ್ ಡ್ರಿಂಕ್ ಆಗಿಬಿಟ್ಟಿದೆ. ಯುವಕ, ಯುವತಿಯರಿಗಂತೂ ಬಿಯರ್ ಇಲ್ಲದೆ ಪಾರ್ಟಿ...
ಮರೋಟಿಚಾಲ್ ಜಲಪಾತದ ಸೌಂದರ್ಯ ಕಣ್ಣಾರೆ ನೋಡಿ
ಮರೋಟಿಚಾಲ್ ಜಲಪಾತದಲ್ಲಿರುವ ಎರಡು ಸುಂದರವಾದ ಜಲಪಾತಗಳೆಂದರೆ ಒಲಕ್ಕಾಯಂ ಜಲಪಾತ ಮತ್ತು ಇಲಾನ್ಜಿಪ್ಪರ ಜಲಪಾತ. ಈ ಪ್ರಶಾಂತ ಮತ್ತು ಸುಂದರ ಮರೋಟಿಚಾಲ್ ಜಲಪಾತವು ತ್ರಿಶ್ಶೂರ್ ಪಟ್ಟಣದಿಂದ 22 ಕಿ.ಮೀ ದೂರದಲ್ಲಿದೆ. ಹಸಿರು ಪರಿಸರದ ಮಧ್ಯದಲ್ಲಿ...
ಉತ್ತರಪ್ರದೇಶದ ಶ್ರಾವಸ್ತಿಯ ಸುತ್ತಮುತ್ತಲಿನ ತಾಣಗಳನ್ನೊಮ್ಮೆ ನೋಡಿ
ಉತ್ತರಪ್ರದೇಶದ ಶ್ರಾವಸ್ತಿ ನಗರ ಗೌತಮ ಬುದ್ದನ ಕಾಲದಲ್ಲಿ ದೇಶದ ಆರನೇ ಅತಿದೊಡ್ಡ ನಗರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ನಗರದ ಬಗ್ಗೆ ಮಹಾಭಾರತದ ಗ್ರಂಥದಲ್ಲೂ ಉಲ್ಲೇಖವಿದ್ದು, ಶ್ರಾವಸ್ತ ರಾಜನ ನೆನಪಿಗಾಗಿ ಈ ನಗರಕ್ಕೆ ಶ್ರಾವಸ್ತಿ...
ಕೂಡಲ್ಮಾಣಿಕ್ಯಂ ಸನ್ನಿಧಿಗೆ ಹೋದ್ರೆ ಮಾರಣಾಂತಿಕ ಕಾಯಿಲೆಯೂ ನಿವಾರಣೆಯಾಗುತ್ತಂತೆ
ಕೇರಳದಲ್ಲಿರುವ ಪ್ರಸಿದ್ಧ ದೇವಾಲಯ ಕೂಡಲ್ಮಾಣಿಕ್ಯಂ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಬರುವ ಭಕ್ತರ ಯಾವುದೇ ಕಾಯಿಲೆಯನ್ನಾದರೂ ನಿವಾರಣೆ ಮಾಡುವ ಸಾಮರ್ಥ್ಯ ಇಲ್ಲಿನ ದೇವರಿಗೆ ಇದೆಯಂತೆ. ಹಾಗಾಗಿ ಅನೇಕ ಜನರು ಇಲ್ಲಿಗೆ...
ಈ ದೇವಸ್ಥಾನದ ಬಾವಿಗೆ ಕಲ್ಲೆಸೆದರೆ ಮನೋಕಾಮನೆ ಈಡೇರುತ್ತಂತೆ
5326 ಅಡಿ ಎತ್ತರದಲ್ಲಿರುವ ಈ ದೇವಾಲಯದಲ್ಲಿರುವ ಬಾವಿಯ ಮಹಿಮೆ ಗೊತ್ತಾ? ತಮ್ಮ ಆಸೆ ಈಡೇರಬೇಕಾದರೆ ಈ ಬಾವಿಗೆ ಕಲ್ಲು ಎಸೆಯ ಬೇಕಂತೆ. ಕೇಳುವಾಗ ವಿಚಿತ್ರ ಅನಿಸುತ್ತದೆ ಅಲ್ವಾ? ಹಾಗಾದ್ರೆ ಬನ್ನಿ ಈ ದೇವಸ್ಥಾನ ಯಾವುದು ಅಲ್ಲಿನ ವಿಶೇಷತೆ ಏನು...
ಒಡಿಶಾದಲ್ಲಿನ ಗಂಜಾಂನ ಸೌಂದರ್ಯವನ್ನೊಮ್ಮೆ ನೋಡಿ
ಗಂಜಾಂ ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ್ಲಿಯ ತೀರದ ಮೇಲೆ ನೆಲೆಗೊಂಡಿದೆ. ಇದು ಅಸಂಖ್ಯಾತ...
ಶಿವನನ್ನು ಇಲ್ಲಿ ಸುಂದರೇಶ್ವರ ಎಂದು ಪೂಜಿಸಲಾಗುತ್ತಿದೆ
ಶಿವನನ್ನು ಸುಂದರೇಶ್ವರ ಎಂದು ಪೂಜಿಸುವ ಈ ವಿಶೇಷ ದೇವಾಲಯವು ಕೇರಳದ ಕಣ್ಣೂರಿನಲ್ಲಿದೆ. ಸಾಮಾಜಿಕ ಸುಧಾರಣೆಗಳ ಹರಿಕಾರ ಎಂದೇ ಕರೆಯಲಾಗುವ ನಾರಾಯಣ ಗುರುಗಳು ಸ್ಥಾಪಿಸಿದ ಈ ದೇವಸ್ಥಾನದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ. {photo-feature}
7000 ಅಡಿ ಎತ್ತರದಲ್ಲಿರುವ ರಾವಂಗ್ಲಾಕ್ಕೆ ಹೋಗಿದ್ದೀರಾ?
ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಒಂದು ಸಣ್ಣ ರಾಜ್ಯವಾಗಿದೆ. ಸಿಕ್ಕಿಂನಲ್ಲಿರುವ ರಾವಂಗ್ಲಾವು ಒಂದು ಪುಟ್ಟ ಪಟ್ಟಣವಾಗಿದ್ದು ಅನೇಕ ಪ್ರೇಕ್ಷಣೀಯ ತಾಣಗಳನ್ನು ಹೊಂದಿದೆ. ರಾವಂಗ್ಲಾದಲ್ಲಿನ ಆಕರ್ಷಣೆಗಳ ಬಗ್ಗೆ ತಿಳಿಯಿರಿ....
ಮಚಲಿಪಟ್ಟಣಂನ ಮಂಗಿನಪುಡಿ ಬೀಚ್ ತೀರದಲ್ಲಿ ಕಾಲಕಳೆಯಿರಿ
ಮಚಲಿಪಟ್ಟಣಂ ಹೆಸರು ನೀವು ಕೇಳಿಯೇ ಇರಬೇಕು. ಇದು ಆಂಧ್ರಪ್ರದೇಶದಲ್ಲಿರುವ ಒಂದು ಸುಂದರ ಬೀಚ್ ಆಗಿದೆ. ಜೊತೆಗೆ ಇದೊಂದು ನೈಸರ್ಗಿಕ ಬಂದರೂ ಆಗಿದೆ. ಈ ಮಚಲಿಪಟ್ಟಣಂನಲ್ಲಿರುವ ಮಂಗಿನಪುಡಿ ಬೀಚ್ನ ಆಕರ್ಷಣೆಗಳ ಬಗ್ಗೆ ತಿಳಿಯಿರಿ....
ಮಹಾಬಲಿಪುರಂನ ಶೋರ್ ದೇವಸ್ಥಾನದ ಸೌಂದರ್ಯ ನೋಡಿದ್ದೀರಾ?
ಮಹಾಬಲಿಪುರಂ ತಮಿಳುನಾಡಿನ ಕಾಂಚೀಪುರಂ ಸಮೀಪದಲ್ಲಿರುವ ಒಂದು ಪ್ರಮುಖ ದೇವಾಲಯವಾಗಿದ್ದು, ಅದರ ಇತಿಹಾಸ ಮತ್ತು ಅದರ ವಾಸ್ತುಶಿಲ್ಪದ ಅದ್ಭುತತೆಗಾಗಿ ಜಾಗತಿಕವಾಗಿ ಪ್ರಸಿದ್ಧವಾಗಿದೆ. ಪ್ರಾಚೀನ ದೇವಾಲಯಗಳು ಮತ್ತು ಅವುಗಳ ಪ್ರಾಮುಖ್ಯತೆಗಳು...