ನೀವು ಯಾವತ್ತಾದರೂ ಪ್ರೇತಾತ್ಮಗಳಿರುವ ಲಾಡ್ಜ್ನಲ್ಲಿ ತಂಗಿದ್ದೀರಾ? ಇಲ್ಲಾ ಎಂದಾದಲ್ಲಿ ನಿಮಗಿಲ್ಲಿದೆ ಒಂದು ಅವಕಾಶ. ಮೋರ್ಗನ್ ಹೌಸ್ಗೆ ಟ್ರಿಪ್ ಹೋಗಿ. ಸ್ವರ್ಗೀಯ ಸೌಂದರ್ಯದ ಮಧ್ಯೆ ಉಳಿಯುವ ಮತ್ತು ನಿಗೂಢ ಸ್ಥಳಗಳನ್ನು...
ಹೊಸ 100 ರೂ. ನೋಟನ್ನು ನೋಡಿದ್ದೀರಾ? ಅದರಲ್ಲಿರುವ ಚಿತ್ರ ಎಲ್ಲಿಯದು ಅನ್ನೋದು ನಿಮಗ್ಯಾರಿಗಾದರೂ ಗೊತ್ತಾ? ಆರ್ಬಿಐ ಜಾರಿ ಮಾಡಿರುವ ಹೊಸ 100ರೂ. ನೋಟಿನ ಮೇಲೆ ಇರುವ ಸ್ಥಳ ಯಾವುವು? ಏನಿದರ ವಿಶೇಷತೆ. ಆರ್ಬಿಐ ಆ ಸ್ಥಳವನ್ನೇ...
ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಣೆಕಟ್ಟು ಮತ್ತು ನೀರಿನ ಜಲಾಶಯಗಳನ್ನು ಕಾಣುವುದೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಎಂದೇ ಹೇಳಬಹುದು. ಸ್ವಾಂತ್ರಂತ್ರ್ಯಾ ನಂತರ ನಾವಿ ಅಣೆಕಟ್ಟುಗಳು ಮತ್ತು ನೀರಿನ...
ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಧಾರ್ಮಿಕ ಯಾತ್ರೆ ಮಾಡೋದು ಬಹಳ ಮುಖ್ಯ. ನಮ್ಮ ದೇಶದಲ್ಲಿರುವ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಪುಟ್ಟಪರ್ತಿಯೂ ಒಂದು. ಪುಟ್ಟಪರ್ತಿ ಸಾಯಿಬಾಬಾ ರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ....
ನಾವು ಬೇರೆ ರಾಜ್ಯಕ್ಕೆ ಸುತ್ತಾಡಬೇಕೆಂದು ಅಂದುಕೊಂಡಾಗ ಮೊದಲು ಬಸ್ ಟಿಕೇಟ್ ಅಥವಾ ರೈಲು ಟಿಕೇಟ್ ಅಥವಾ ವಿಮಾನದ ಟಿಕೇಟ್ ಮುಂಚಿತವಾಗಿಯೇ ಮಾಡಿಸುತ್ತೇವೆ. ಎಲ್ಲರಿಗೂ ವಿಮಾನದಲ್ಲಿ ಓಡಾಡಬೇಕೆಂಬ ಆಸೆ ಇರುತ್ತದೆ. ಆದರೆ ವಿಮಾನದ ಪ್ರಯಾಣ...
ಭಾರತದಲ್ಲಿ ಪ್ರತಿ ತಿಂಗಳು ಏನಾದರೊಂದು ಉತ್ಸವ, ಹಬ್ಬ, ಹರಿದಿನಗಳು ನಡೆಯುತ್ತಾ ಇರುತ್ತವೆ. ಆಗಸ್ಟ್ನಲ್ಲೂ ಕೂಡಾ ಕೆಲವು ಹಬ್ಬಗಳು ಇವೆ. ಈ ಹಬ್ಬಗಳ ಸಂದರ್ಭ ನೀವು ಯಾವ ಊರಿನಲ್ಲಿದ್ದರೆ ಚೆನ್ನ ಎನ್ನವುದರ ಬಗ್ಗೆ ನಾವಿಂದು...
ಕೃಷ್ಣಗಿರಿಯು ತಮಿಳುನಾಡಿನ ಒಂದು ಪ್ರಮುಖ ನಗರವಾಗಿದೆ. ಜೊತೆಗೆ ಸುಂದರವಾದ ಪ್ರವಾಸಿ ತಾಣವೂ ಆಗಿದೆ. ಈ ನಗರವು ಹಿಂದೆ ರಾಜ ಕೃಷ್ಣದೇವರಾಯನ ಆಳ್ವಿಕೆಗೆ ಒಳಪಟ್ಟಿತ್ತು. ಹಾಗಾಗಿ ಕೃಷ್ಣದೇವರಾಯನ ಹೆಸರಿನಿಂದ ಈ ನಗರಕ್ಕೆ ಕೃಷ್ಣಗಿರಿ ಎನ್ನುವ...
ಆ ಕಾಲದ ರಾಜ ವೈಭವಕ್ಕೆ ಹಾಗು ಯುದ್ಧ ತಂತ್ರಕ್ಕೆ ಪ್ರತ್ಯಕ್ಷವಾದ ನಿದರ್ಶನಗಳಲ್ಲಿ ಕೋಟೆಗಳು ಪ್ರಮುಖವಾದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಅಂತಹ ಕೋಟೆಗಳಲ್ಲಿ ಪ್ರಪಂಚ ಪ್ರಸಿದ್ಧಿ ಹೊಂದಿರುವ ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು...
ಕುಲ್ಲು ಕಣಿವೆಯಯಲ್ಲಿ ಶಿವನ ದೀರ್ಘಕಾಲಿಕ ಉಪಸ್ಥಿತಿ ಇದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಸ್ವರ್ಗೀಯ ಕಣಿವೆಯಲ್ಲಿ ಸುಮಾರು 2,460 ಮೀಟರ್ ಎತ್ತರದಲ್ಲಿ, ಬಿಜ್ಲಿ ಮಹಾದೇವ್ ದೇವಸ್ಥಾನವಿದೆ. ಕುಲ್ಲುವಿನಿಂದ 22 ಕಿ.ಮೀ. ದೂರದಲ್ಲಿ ಈ...
ಕೇರಳದ ನಾಲಂಬಲ ತೀರ್ಥಯಾತ್ರೆ ಇಂದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ನಾಲಂಬಲ ದರ್ಶನಮ್ ಮಲಯಾಳಂ ತಿಂಗಳ ಕಾರ್ಕಡಿಕಾಮ್ (ಜುಲೈ 17 ರಿಂದ ಆಗಸ್ಟ್ 16) ಅವಧಿಯಲ್ಲಿ ಕೇರಳ ಕೇರಳದ ನಾಲ್ಕು ಪ್ರಖ್ಯಾತ ದೇವಾಲಯಗಳಿಗೆ ವಾರ್ಷಿಕ...
ವಿಶಾಖಪಟ್ಟಣಂ ಸುತ್ತಾಡಬೇಕೆಂದಿರುವವರಿಗೆ ಶುಭಸುದ್ದಿ ಇದೆ . ಅದೇನೆಂದರೆ ವಿಶಾಖಪಟ್ಟಣಂನಲ್ಲಿ ಪ್ಲೋಟಿಂಗ್ ರೆಸ್ಟೋರೆಂಟ್ ಆರಂಭವಾಗಲಿದೆ. ಪ್ರವಾಸಿಗರು ಈ ತೇಲುವ ರೆಸ್ಟೋರೆಂಟ್ನ ಆನಂದವನ್ನು ಪಡೆಯಬಹುದು. ರಾಜ್ಯ ಸರ್ಕಾರವು ವಿಶೇಷವಾಗಿ...
ಭಾರತದೇಶದಲ್ಲಿನ ಆಧ್ಯಾತ್ಮಿಕ ಕೇಂದ್ರಗಳಿಗೆ, ದೇವಾಲಯಗಳಿಗೇನು ಕಡಿಮೆ ಇಲ್ಲ. ಆ ಕಾಲದ ರಾಜರು, ರಾಜವಂಶಿಗರು ಅನೇಕ ದೇವಾಲಯವನ್ನು ನಿರ್ಮಾಣ ಮಾಡಿ ಪೋಷಣಾರ್ಥವಾಗಿ ಭೂಮಿಯನ್ನು ನೀಡುತ್ತಿದ್ದರು. ಆ ದಿನಗಳಲ್ಲಿ ಅತ್ಯಧಿಕ ಸಂಪತ್ತನ್ನು ಹೊಂದಿರುವ...
ಕೇರಳವು ಅನೇಕ ಪ್ರವಾಸಿ ತಾಣಗಳನ್ನು ತನ್ನಲ್ಲಿ ಹೊಂದಿದೆ. ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಅನೇಕರು ಭೇಟಿ ನೀಡಲು ಬಳಸುವ ಪ್ರಮುಖ ಪ್ರವಾಸಿ ಕೇಂದ್ರಗಳು ಕೇರಳದಲ್ಲಿವೆ. ಈಗ ಕೇರಳಕ್ಕೆ ಪ್ರವಾಸ ಕೈಗೊಳ್ಳಬೇಕು ಎನ್ನುವವರಿಗೆ ಒಂದು ಸಮಸ್ಯೆ...
ಇಂದು ಶ್ರಾವಣದ ಮೊದಲ ಸೋಮವಾರ . ಶ್ರಾವಣ ಸೋಮವಾರದಂದು ಶಿವನ ದೇವಸ್ಥಾನದಲ್ಲಿ ಭಕ್ತರ ದಂಡೇ ಇರುತ್ತದೆ. ಇದೇ ಸಂದರ್ಭದಲ್ಲಿ ಕಾವಂಡ್ ಯಾತ್ರೆಯೂ ಪ್ರಾರಂಭವಾಗುತ್ತದೆ. ಆಗ ಶಿವನಿಗೆ ನೀರು ಹಾಗೂ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಶ್ರಾವಣ...
ಭಾರತದಲ್ಲಿ ಮಾನ್ಸೂನ್ ಅದೂ ವಿಶೇಷವಾಗಿ ಕರ್ನಾಟಕದಲ್ಲಿ ಒಂದು ವಿದ್ಯಾಮಾನದಂತೆ ಆಗಿದೆ. ಪಶ್ಚಿಮ ಘಟ್ಟಗಳ ನೈಸರ್ಗಿಕ ಸಂಪತ್ತುಗಳು ಮತ್ತು ಇಲ್ಲಿಗೆ ಹತ್ತಿರದಲ್ಲಿ ವಾಸಿಸುವ ಜನರಿಗೆ ಮಾನ್ಸೂನ್ ಮಳೆಗಾಲವು ಒಂದು ವಿಶಿಷ್ಟವಾದ ಭಾವನೆಯನ್ನು...
ನಗರಗಳಲ್ಲಿನ ಜೀವನಶೈಲಿ ದಿನ ನಿತ್ಯದ ಕೆಲಸದ ಜಂಜಾಟದಿಂದ ನೀವು ಸುಸ್ತಾಗಿರುವಿರಿ. ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ನೀವು ನೈಸರ್ಗಿಕ ಚಿಕಿತ್ಸೆಯ ಮೊರೆಹೋಗುವುದು ಒಳ್ಳೆಯದು. ಆಯುರ್ವೇದದ ವಿಷ್ಯದಲ್ಲಿ...
ಅಖಂಢ ಭಾರತ ದೇಶದಲ್ಲಿ ಅತಿ ಪುರಾತನವಾದ ಹಾಗು ಪುರಾಣ ಕಾಲಕ್ಕಿಂತ ಪ್ರಾಚೀನವಾದ 7 ಕ್ಷೇತ್ರಗಳಿವೆ. ಇವುಗಳನ್ನೇ "ಸಪ್ತ ಪುರಾ" ಎಂದು ಕೂಡ ಕರೆಯುತ್ತಾರೆ. ಹಿಂದೂ ಪುರಾಣಗಳನ್ನು ಅನುಸರಿಸಿ ಭಾರತ ಜೀವನ ಚಕ್ರದಲ್ಲಿ ಈ ಏಳು ಕ್ಷೇತ್ರಗಳನ್ನು...
ಇಂಗ್ಲಿಷರ ಆಕ್ರಮಣದ ನಂತರ ರಾಜರ ಆಳ್ವಿಕೆಯು ಸ್ವಲ್ಪಮಟ್ಟಿಗೆ ಕೊನೆಗೊಂಡಿತು. ಹಾಗೆ ಅನೇಕ ರಾಜರು ಕೊಲ್ಲಲ್ಪಟ್ಟರು. ಅವರು ನಿರ್ಮಿಸಿರುವ ಕೋಟೆಗಳು ಮತ್ತು ಸ್ಮಾರಕಗಳು ಮಾತ್ರ ಇಂದು ಅವರ ಆಳ್ವಿಕೆಯ ಕಾಲವನ್ನು ನೆನಪಿಸುತ್ತವೆ. ಬಿಹಾರದ...