Search
  • Follow NativePlanet
Share

ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

ಶ್ರೀರಾಮನು ಪಿತೃ ವಾಕ್ಯ ಪರಿಪಾಲಕನು, ರಾಮ ಲಕ್ಷ್ಮಣರು ಆದರ್ಶ ಸಹೋದರರು, ಶ್ರೀರಾಮನ ಆಳ್ವಿಕೆಯ ಕಾಲ ಶ್ರೀ ರಾಮ ರಾಜ್ಯವಾಗಿ ವಿಶ್ವವ್ಯಾಪ್ತಿಯಾಗಿ ಹೆಸರುವಾಸಿಯಾದುದು. ತನ್ನ 14 ವರ್ಷ ವನವಾಸದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದವನು. ತನ್ನ...
 ಕಾಶಿ ವಿಶ್ವನಾಥನಲ್ಲಿಗೆ ಫಸ್ಟ್‌ ಟೈಮ್ ಹೋಗುವವರು ಇದನ್ನು ನೆನಪಿಟ್ಟುಕೊಳ್ಳಿ

ಕಾಶಿ ವಿಶ್ವನಾಥನಲ್ಲಿಗೆ ಫಸ್ಟ್‌ ಟೈಮ್ ಹೋಗುವವರು ಇದನ್ನು ನೆನಪಿಟ್ಟುಕೊಳ್ಳಿ

 ಕಾಶಿ ವಿಶ್ವನಾಥ ಮಂದಿರವು ಒಂದು ಪ್ರಸಿದ್ಧ ಶಿವ ಮಂದಿರವಾಗಿದ್ದು, ಇಲ್ಲಿ ಶ್ರಾವಣ ಮಾಸದಲ್ಲೇಲ್ಲಾ ಜನಜಂಗುಳಿಯಿಂದ ಕೂಡಿರುತ್ತದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಈ ಮಂದಿರಕ್ಕೆ ಪೌರಾಣಿಕ ಮಹತ್ವವಿದೆ. ನೀವು ಶ್ರಾವಣ ಮಾಸದಲ್ಲಿ...
ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್?

ಲಾಲ್‌ಬಾಗ್‌ ಪ್ಲವರ್‌ ಶೋ: ಡೊಡ್ಡವರಿಗೆಷ್ಟು, ಮಕ್ಕಳಿಗೆಷ್ಟು ಟಿಕೇಟ್?

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವರ್ಷಕ್ಕೆರಡು ಬಾರಿ ಪುಪ್ಪ ಪ್ರದರ್ಶನ ನಡೆಯುತ್ತದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪುಪ್ಪ ಪ್ರದರ್ಶನ ನಡೆದರೆ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ...
 ವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸ

ವಿಮಾನಕ್ಕೆ ಕಲ್ಲು ಹೋಡಿಯೋದೇ ನಗ್ನರಾಗಿರುವ ಈ ಬುಡಕಟ್ಟು ಜನ್ರ ಕೆಲಸ

ಸೆಂಟಿನೇಲಿಸ್ ದ್ವೀಪದ ಬಗ್ಗೆ ಕೇಳಿದ್ದೀರಾ? ಬುತೇಕರಿಗೆ ಇದರ ಬಗ್ಗೆ ತಿಳಿದಿರಲಿಕ್ಕಿಲ್ಲ. ಆಕಾಶದಿಂದ ಇದು ಅದ್ಭುತ ಕಡಲತೀರಗಳು ಮತ್ತು ದಟ್ಟ ಕಾಡುಗಳಿಂದ ಕೂಡಿದ ಒಂದು ಸುಂದರವಾದ ದ್ವೀಪದಂತೆ ಕಾಣುತ್ತದೆ. ಆದರೆ ಪ್ರವಾಸಿಗರು ಅಥವಾ ಮೀನುಗಾರರು...
ಮಾನ್ಸೂನ್‌ನಲ್ಲಿ ಕೇರಳಕ್ಕೆ ಹೋದ್ರೆ ಈ ತಾಣಗಳನ್ನು ನೋಡಲೇ ಬೇಕು

ಮಾನ್ಸೂನ್‌ನಲ್ಲಿ ಕೇರಳಕ್ಕೆ ಹೋದ್ರೆ ಈ ತಾಣಗಳನ್ನು ನೋಡಲೇ ಬೇಕು

ಭಾರತದಲ್ಲಿ ಮಾನ್ಸೂನ್ ಆಗಮನವು ಕೇರಳ ರಾಜ್ಯದಿಂದ ಪ್ರಾರಂಭವಾಗುತ್ತದೆ ಹಾಗಾಗಿ ಸಾವಿರಾರು ಜನರು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಕೇರಳ ರಾಜ್ಯಕ್ಕೆ ಹೋಗುತ್ತಾರೆ. ಕೇರಳದ ದಟ್ಟವಾದ ಭೂದೃಶ್ಯ ಮತ್ತು ನೈಸರ್ಗಿಕ ಆಕರ್ಷಣೆಗಳಿಂದಾಗಿ...
600 ವರ್ಷಗಳಿಂದ ಪೂಜೆಗಳನ್ನು ಸ್ವೀಕಾರ ಮಾಡುತ್ತಿರುವ ಆದಿ ಭೀಕ್ಷು...

600 ವರ್ಷಗಳಿಂದ ಪೂಜೆಗಳನ್ನು ಸ್ವೀಕಾರ ಮಾಡುತ್ತಿರುವ ಆದಿ ಭೀಕ್ಷು...

ಪರಮೇಶ್ವರನು ಭಕ್ತರಲ್ಲಿ ಆರಾಧನೆಗೆ ಒಳಪಡುವ ದೇವರಲ್ಲಿ ಪ್ರಪಥಮನು. ಸಾಧಾರಣ ಮಾನವರು ಕೂಡ ಹಾಲಿನ ಅಭೀಷಕಗಳು, ರಕ್ತ ತಿಲಕದಿಂದ ಪೂಜಿಸುವ ಮೂರ್ತಿ ಅವನು. ಪ್ರಸ್ತುತದ ಆಧುನಿಕ ಸಮಾಜದಲ್ಲಿಯೂ ವಿಗ್ರಹ ಆರಾಧನೆಯನ್ನು ಮಾಡುತ್ತಿರುವುದನ್ನು...
ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

ಬಂಡೆಕಲ್ಲಿನ ಗುಹೆಯೊಳಗೆ ಕುಳಿತಿರುವ ಈ ಕಲ್ಲು ಗಣಪತಿಯ ನೋಡಿದ್ದೀರಾ?

ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಬಹಳಷ್ಟು ಮಂದಿ ಕೇಳಿರಲಿಕ್ಕಿಲ್ಲ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಜನರಿಗೆ ಇದು ಚಿರಪರಿಚಿತ ದೇವಸ್ಥಾನ. ಇದೊಂದು...
ಇನ್ನುಮುಂದೆ ಮುಂಬೈನಿಂದ ಗೋವಾಕ್ಕೆ ಶಿಪ್‌ನಲ್ಲಿ ಪ್ರಯಾಣಿಸಬಹುದು

ಇನ್ನುಮುಂದೆ ಮುಂಬೈನಿಂದ ಗೋವಾಕ್ಕೆ ಶಿಪ್‌ನಲ್ಲಿ ಪ್ರಯಾಣಿಸಬಹುದು

ಗೋವಾಕ್ಕೆ ಹೆಚ್ಚಿನವರು ಹೋಗೋದೇ ಬೀಚ್ ನೋಡೋಕೆ. ಗೋವಾದಲ್ಲಿನ ಪಾಶ್ಚಾತ್ಯ ಸಂಸ್ಕೃತಿಯನ್ನು ನೋಡಲು, ಪಾರ್ಟಿ ಮಾಡಲು. ಹೀಗಿರುವಾಗ ನಿಮ್ಮ ಗೋವಾ ಪ್ರಯಾಣ ಇನ್ನಷ್ಟು ರೋಮಾಂಚನಕಾರಿಯಾಗಲಿದೆ. ಅದು ಹೇಗೆಂದರೆ ಮುಂಬೈನಿಂದ ಗೋವಾಕ್ಕೆ ಹೋಗಲು...
ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್ ಏನೂ ಇಲ್ವಾ? ಹಾಗಾದ್ರೆ ಇಲ್ಲಿದೆ ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್

ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್ ಏನೂ ಇಲ್ವಾ? ಹಾಗಾದ್ರೆ ಇಲ್ಲಿದೆ ಫ್ರೆಂಡ್‌ಶಿಪ್‌ ಡೇ ಪ್ಲ್ಯಾನ್

ನಾಳೆ ಫ್ರೆಂಡ್‌ಶಿಪ್‌ ಡೇ . ಸ್ನೇಹಿತರಿಗಾಗಿ ಇರುವಂತಹ ಒಂದು ದಿನ. ಅದೂ ಕೂಡಾ ಭಾನುವಾರ. ಎಲ್ಲರಿಗೂ ರಜಾ ಇರುತ್ತದೆ. ಸ್ನೇಹಿತರೆಲ್ಲಾ ಸೇರಿ ಏನಾದರೊಂದು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಈ ಫ್ರೆಂಡ್‌ಶಿಪ್ ಡೇ ಗೆ ನೀವೇನು...
ನೋಡಲೇಬೇಕಾದ ಭಾರತದ ಗೋಲ್ಡನ್ ಟ್ರಯಾಂಗಲ್ ಆಕರ್ಷಣೆಗಳು

ನೋಡಲೇಬೇಕಾದ ಭಾರತದ ಗೋಲ್ಡನ್ ಟ್ರಯಾಂಗಲ್ ಆಕರ್ಷಣೆಗಳು

ದೆಹಲಿ, ಆಗ್ರಾ ಮತ್ತು ಜೈಪುರ - ಭಾರತದ ಈ ಮೂರು ನಗರಗಳು ಭಾರತದ ಪ್ರಯಾಣದಲ್ಲಿಯ ಗೋಲ್ಡನ್ ಟ್ರಯಾಂಗಲ್ ಸ್ಥಳಗಳೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ಕರೆಯುವುರಲ್ಲಿ ಅತಿಶಯೋಕ್ತಿಯೇನಿಲ್ಲ. ಏಕೆಂದರೆ ಈ ಸ್ಥಳಗಳು ತಮ್ಮ ಸಂದರ್ಶಕರಿಗೆ...
ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

ನೂರು ಕಾಲ ಸುಮಂಗಳಿಯಾಗಿರಲು ಭೇಟಿ ನೀಡುತ್ತಾರಂತೆ ಇಲ್ಲಿಗೆ...

ಭಾರತ ದೇಶವು ದೇವಾಲಯಗಳ ನಿಲಯ ಎಂದೇ ಹೇಳಬಹುದು. ಬಹುಶಃ ಇಲ್ಲಿರುವ ದೇವಾಲಯ ಬೇರೆ ಎಲ್ಲೂ ಕಾಣಲು ಬರುವುದಿಲ್ಲ. ಒಂದೊಂದು ದೇವಾಲಯಕ್ಕೂ ಅದರದೇ ಆದ ವಿಶೇಷತೆಗಳಿವೆ. ಅವುಗಳಲ್ಲಿ ಕೆಲವು ದೇವತೆಗಳು ಮಹಿಮಾನ್ವಿತ ಶಕ್ತಿಯನ್ನು ಹೊಂದಿರುತ್ತವೆ....
ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಈ ಗಣೇಶನು ಪವಾಡವನ್ನು ಸೃಷ್ಠಿಸುತ್ತಾನೆ...
ಕನಸಿನ ನಗರಿ ಮುಂಬೈನಲ್ಲಿ 24 ಗಂಟೆಗಳ ಕಾಲ ಕಳೆಯುವುದು ಹೇಗೆ?

ಕನಸಿನ ನಗರಿ ಮುಂಬೈನಲ್ಲಿ 24 ಗಂಟೆಗಳ ಕಾಲ ಕಳೆಯುವುದು ಹೇಗೆ?

ಮುಂಬೈನಂತೆ ಇನ್ನೊಂದು ಸ್ಥಳವಿರಲು ಸಾಧ್ಯವಿಲ್ಲ. ಇದು ಕನಸುಗಾರರ , ಆಹಾರಪ್ರಿಯರ, ವ್ಯಾಪಾರಸ್ಥರ, ನಟರ, ಹೊಸಬರು , ಮಾಧ್ಯಮದ ಕಚೇರಿಗಳು ಮತ್ತು ಇತ್ಯಾದಿ ಪಟ್ಟಿ ಮಾಡಲು ಸಾಧ್ಯವಿಲ್ಲದಷ್ಟು ವಿಷಯಗಳನ್ನು ತನ್ನಲ್ಲಿ ಹೊಂದಿರುವ ನಗರವಾಗಿದೆ. ಈ...
ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಅಡಾಪ್ಟ್‌ ಎ ಹೆರಿಟೇಜ್ ಸ್ಕೀಮ್ ಅಡಿಯಲ್ಲಿ ಐತಿಹಾಸಿಕ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ. ಈ ಸ್ಕೀಮ್‌ನಡಿಯಲ್ಲಿ ಆ ಸ್ಮಾರಕದ ಮೈಂಟೇನೆನ್ಸ್‌, ಅಭಿವೃದ್ಧಿ ಹಾಗೂ...
 ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ತೆಲಂಗಾಣದ ಅವಳೀ ನಗರಗಳಾದ ಹೈದರಾಬಾದ್ ಹಾಗೂ ಸಿಖಂದರಾಬಾದ್‌ನಲ್ಲಿ ಟ್ರಾಫೀಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಿಗೆ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗದಂತಾಗಿದೆ. ಹೀಗಿರುವಾಗ ಆಫೀಸ್‌, ಟ್ರಾಫೀಕ್ ಜಂಜಾಟದಿಂದ ಎಲ್ಲಾದರೂ...
ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಮಾನವರು ಸಾಂಕೇತಿಕವಾಗಿ ಎಷ್ಟೇ ಎತ್ತರದಲ್ಲಿ ಇದ್ದರು ಕೂಡ ಕೆಲವೊಂದು ವಿಷಯಗಳಲ್ಲಿ ಸೋಲು ಉಂಟಾಗುವುದು ಸಾಮಾನ್ಯವೇ. ಇದಕ್ಕೆ ಭಾರತ ದೇಶದ ಐಟಿ ರಾಜಧಾನಿಯಾಗಿ ಹೆಸರುವಾಸಿಯಾಗಿರುವ ಬೆಂಗಳೂರಿನ ಸಮೀಪದಲ್ಲಿರುವ ಶಿವಗಂಗೆ ಒಂದು ಪ್ರತ್ಯಕ್ಷವಾದ...
ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳು ಹೆಚ್ಚು ಇವೆ. ದೇವರ ಬಗೆಗೆ ಇಲ್ಲಿನ ಜನರ ಶ್ರದ್ಧೆ, ಭಕ್ತಿಯೂ ಕೂಡಾ ಜಾಸ್ತಿನೇ ಇದೆ. ಉತ್ತರ ಭಾರತವಿರಲಿ ದಕ್ಷಿಣ ಭಾರತವೇವಿರಲಿ ತಮ್ಮ ತಮ್ಮ ಇಷ್ಟ ದೇವರನ್ನು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಂತೂ ವಿಭಿನ್ನ...
ಜೈಪುರದಿಂದ ಫತೇಪುರ್ ಸಿಕ್ರಿಗೆ ಐತಿಹಾಸಿಕ ಪ್ರವಾಸ ಮಾಡೋಣ

ಜೈಪುರದಿಂದ ಫತೇಪುರ್ ಸಿಕ್ರಿಗೆ ಐತಿಹಾಸಿಕ ಪ್ರವಾಸ ಮಾಡೋಣ

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಒಂದು ಐತಿಹಾಸಿಕ ಸ್ಥಳವು ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಎಂದಾದರೆ ಅದು ಖಚಿತವಾಗಿಯೂ ಫತೇಪುರ್ ಸಿಕ್ರಿ. ಅಲ್ಲದೆ ಬೇರೆ ಯಾವುದೂ ಆಗಿರಲು ಸಾಧ್ಯವಿಲ್ಲ. ಗುಜರಾತಿನ ಮೇಲೆ ತನ್ನ ವಿಜಯದ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+