Search
  • Follow NativePlanet
Share

ಚಾರಣಿಗರ ಅಚ್ಚುಮೆಚ್ಚಿನ ತಾಣ -ನಾಸಿಕ್‌ನ  ಹರಿಹರ ಕೋಟೆ

ಚಾರಣಿಗರ ಅಚ್ಚುಮೆಚ್ಚಿನ ತಾಣ -ನಾಸಿಕ್‌ನ ಹರಿಹರ ಕೋಟೆ

ಬೆಟ್ಟಗಳಲ್ಲಿ ಕೋಟೆಗಳನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಕೂಡಾ ಒಂದು. ನೀವು ಈ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಂತಹ ಕೋಟೆಗಳನ್ನು ಕಾಣಬಹುದು. ಕಾಲ ಕ್ರಮೇಣ ಈ ಕೋಟೆಗಳು ಟ್ರಕ್ಕಿಂಗ್ ತಾಣವಾಗಿ...
ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?

ಇನ್ನೇನು ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆ. ಸ್ವಾತಂತ್ರ್ಯ ದಿನದಂದು ಎಲ್ಲಿ ನೋಡಿದರೂ ರಾಷ್ಟ್ರಧ್ವಜ ಹಾರಾಡುತ್ತಾ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ಸಣ್ಣ ಸಣ್ಣ ಭಾವುಟ ಹಾರಾಡುತ್ತಿರುತ್ತದೆ. ಸರ್ಕಾರಿ...
ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್

ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್‌ ರೇಸಿಂಗ್

ಮಳೆಗಾಲದಲ್ಲಿ ಕೇರಳಕ್ಕೆ ಪ್ರವಾಸ ಹೋಗೋದು ಒಂಥರಾ ಖುಷಿ ನೀಡುತ್ತದೆ. ಕೇರಳದ ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಜಿಟಿ ಜಿಟಿ ಮಳೆಯಲ್ಲಿ ಕೇರಳದ ಪ್ರವಾಸ ಕೈಗೊಳ್ಳೊದು ನಿಜಕ್ಕೂ ಅದ್ಭುತ. ಆದರೆ ಈ ಬಾರಿ ಮಾತ್ರ ಕೇರಳ ಪ್ರವಾಸ ಹೋಗೋವಾಗ...
 ಭಾರತ ದೇಶದಲ್ಲಿನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕಗಳನ್ನು ನೋಡಿದ್ದೀರಾ?

ಭಾರತ ದೇಶದಲ್ಲಿನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕಗಳನ್ನು ನೋಡಿದ್ದೀರಾ?

ಭಾರತದ ಸಾಂಸ್ಕೃತಿಕ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕ ವಾಸ್ತುಶಿಲ್ಪ ಶೈಲಿಗಳು ಈಗ ಜನಪ್ರಿಯ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿವೆ. ದೇವಸ್ಥಾನಗಳಿಂದ ಹಿಡಿದು ಅರಮನೆಗಳವರೆವಿಗೂ ಅನೇಕ ಅದ್ಭುತವಾದ ಕಟ್ಟಡಗಳಿವೆ. ಇವುಗಳಲ್ಲಿ...
ಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯ, ಆದರೂ ಇಲ್ಲಿ ಪೂಜೆ ನಡೆಯೋಲ್ಲ

ಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯ, ಆದರೂ ಇಲ್ಲಿ ಪೂಜೆ ನಡೆಯೋಲ್ಲ

ಶ್ರಾವಣ ಮಾಸದಲ್ಲಿ ಶಿವನನನ್ನು ಆರಾಧಿಸಲಾಗುತ್ತದೆ. ಇಡೀ ಭಾರತದಲ್ಲಿ ಶ್ರಾವಣ ಮಾಸದಂದು ಶಿವನ ಆರಾಧನೆ ಮಾಡುವುದನ್ನು ಶುಭ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಉತ್ತರಖಂಡ, ಉತ್ತರ ಪ್ರದೇಶ, ಜಾರ್ಖಂಡ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವ ಶಿವ...
 ಮೃತದೇಹ ಈ ನೀರಿನ ಮೇಲೆ ತೇಲುವುದಿಲ್ಲವಂತೆ, ಹಾಗಾದ್ರೆ ಏನಾಗುತ್ತೆ?

ಮೃತದೇಹ ಈ ನೀರಿನ ಮೇಲೆ ತೇಲುವುದಿಲ್ಲವಂತೆ, ಹಾಗಾದ್ರೆ ಏನಾಗುತ್ತೆ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪವಿತ್ರ ತೀರ್ಥ ಸ್ನಾನಗಳಿವೆ. ಒಂದೊಂದು ತೀರ್ಥಕ್ಕೆ ಅದರದ್ದೇ ಆದ ಮಹತ್ವವಿದೆ. ಪುರಾಣವಿದೆ. ಕೆಲವು ತೀರ್ಥಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದೆ. ಇನ್ನು ಕೆಲವು ತೀರ್ಥದಲ್ಲಿ ಸ್ನಾನ ಮಾಡಿದ್ರೆ...
1857 ರಲ್ಲಿ ಬ್ರಿಟಿಷರ ವಿರುದ್ದ ಮಹಾಯುದ್ದ ನಡೆದ ಸ್ಥಳವಾದ ಇದು

1857 ರಲ್ಲಿ ಬ್ರಿಟಿಷರ ವಿರುದ್ದ ಮಹಾಯುದ್ದ ನಡೆದ ಸ್ಥಳವಾದ ಇದು

ಹರಿಯಾಣದ ಮಹೇಂದ್ರಘಡ್ ಜಿಲ್ಲೆಯಲ್ಲಿರುವ ನಾರ್ನಲ್ ಒಂದು ಪ್ರಸಿದ್ದವಾದ ಐತಿಹಾಸಿಕ ನಗರವಾಗಿದೆ ಮತ್ತು ಇದು ಕಬ್ಬಿಣದ ಅದಿರು, ತಾಮ್ರ, ಕ್ಯಾಲ್ಸೈಟ್ ಮತ್ತು ಸ್ಫಟಿಕ ಶಿಲೆಗಳಂತಹ ಖನಿಜ ಸಂಪನ್ಮೂಲಗಳನ್ನುತನ್ನಲ್ಲಿ ಶ್ರೀಮಂತವಾಗಿ...
ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?

ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್‌ ಮಾಡಿದ್ದೀರಾ?

ಇಡ್ಲಿ ಅಂದ್ರೆ ಸಾಕು ಸೌತ್‌ ಇಂಡಿಯನ್ ಜನರಿಗೆ ಬಹಳ ಇಷ್ಟವಾದಂತಹ ಒಂದು ತಿಂಡಿಯಾಗಿದೆ. ಬೆಳಗ್ಗಿನ ಉಪಹಾರಕ್ಕೆ ಹೆಚ್ಚಿನವರು ಇಡ್ಲಿ ತಿನ್ನಲು ಬಯಸುತ್ತಾರೆ. ದಕ್ಷಿಣ ಭಾರತದಲ್ಲಿ ಯಾವುದೇ ಹೋಟೇಲ್‌ಗೆ ಹೋದರೂ ನೀವು ಇಡ್ಲಿಯನ್ನು...
 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಶಿವಲಿಂಗ ಎಂದರೆ ಎಷ್ಟೋ ಶೈವ ಪುರಾಣಗಳು ಹಾಗು ಪಾಶ್ಚಿಮಾತ್ಯ ಸಿದ್ಧಾಂತಗಳ ಪ್ರಕಾರ ಈ ಭೂಮಿಯ ಮೇಲೆ ಮೊಟ್ಟ ಮೊದಲನೇ ಬಾರಿಗೆ ದೇವತೆಗಳು ಹಾಗು ಮಾನವರು ಪೂಜಿಸಿದ ಸ್ವಯಂ ಭೂ ಶಕ್ತಿ. ಕೇವಲ ಭಕ್ತರ ನಂಬಿಕೆಯನ್ನು ವಶ ಮಾಡಿಕೊಳ್ಳಬೇಕು ಎಂಬ...
ತಿರುಪತಿ ವೆಂಕಟೇಶ್ವರ ವೈಕುಂಠದಿಂದ  ಇಳಿದು ಬಂದಿದ್ದು  ಇಲ್ಲಿಂದವಂತೆ !

ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !

ತಿರುಪತಿ ವೆಂಕಟೇಶ್ವರದ ಸನ್ನಿಧಾನಕ್ಕೆ ನೀವು ಹೋಗಿದ್ದೀರೆಂದರೆ ಅಲ್ಲಿರುವ ನೈಸರ್ಗಿಕ ಶಿಲಾ ತೋರಣವನ್ನು ನಿವು ನೋಡಿರುವಿರಿ. ಅನೇಕ ವರ್ಷದ ಹಿಂದೆ ಅಲ್ಲಿಗೆ ಭಕ್ತರ ಭೇಟಿಗೆ ಅವಕಾಶವಿತ್ತು. ಆದರೆ ಈಗ ಪ್ರವೇಶ ನಿಷೇಧಿಸಲಾಗಿದೆ. ತಿರುಪತಿಯಲ್ಲಿ...
ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?

ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್‌ನ ವಿಶೇಷತೆ ಏನು ಗೊತ್ತಾ?

ಚೆನ್ನೈನ ಮರೀನಾ ಬೀಚ್‌ ಬಗ್ಗೆ ನಿಮಗೆ ಗೊತ್ತೇ ಇದೆ. ಚೆನ್ನೈ ಪ್ರವಾಸಕ್ಕೆ ಹೋಗಿರುವವರು ಚೆನ್ನೈನ ಮರೀನಾ ಬೀಚ್‌ನ್ನು ನೋಡಿರುತ್ತಾರೆಯೇ. ಇದು ಚೆನ್ನೈನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇದೀಗ ಕರುಣಾನಿಧಿಯವರ ಸಮಾಧಿಯನ್ನು...
ವನವಾಸದ ಸಂದರ್ಭದಲ್ಲಿ ಶ್ರೀ ರಾಮ ಹೋಗಿದ್ದು ಎಲ್ಲಿಗೆ ? ಆ ಜಾಗಕ್ಕೆ ಹೋಗುವುದು ಹೇಗೆ?

ವನವಾಸದ ಸಂದರ್ಭದಲ್ಲಿ ಶ್ರೀ ರಾಮ ಹೋಗಿದ್ದು ಎಲ್ಲಿಗೆ ? ಆ ಜಾಗಕ್ಕೆ ಹೋಗುವುದು ಹೇಗೆ?

ನೀವು ಜೈಪುರ್ ನಿಂದ ಈ ವಾರಾಂತ್ಯದಲ್ಲಿ ಯಾವುದಾದರೂ ಹೆಚ್ಚಾಗಿ ಭೇಟಿಕೊಡದೇ ಇರುವ ಸ್ಥಳಕ್ಕೆ ಭೇಟಿ ಕೊಡುವ ಬಗ್ಗೆ ಯೋಚಿಸುತ್ತಿರುವಿರಿ ಎಂದಾದಲ್ಲಿ ನೀವು ಪಿಲಾನಿಗೆ ಪ್ರವಾಸ ಹೂಡುವುದು ಒಳಿತು. ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್...
ರೈಲಿಗೂ ಬಂತು ವಿಮಾನದ ರೂಲ್ಸ್‌..ಲಿಮಿಟ್‌ಗಿಂತ ಹೆಚ್ಚು ಲಗೇಜ್ ಕೊಂಡೋದ್ರೆ ಫೈನ್

ರೈಲಿಗೂ ಬಂತು ವಿಮಾನದ ರೂಲ್ಸ್‌..ಲಿಮಿಟ್‌ಗಿಂತ ಹೆಚ್ಚು ಲಗೇಜ್ ಕೊಂಡೋದ್ರೆ ಫೈನ್

ರೈಲಿನಲ್ಲಿ ಓಡಾಡದವರು ಯಾರೂ ಇಲ್ಲ ಅಂತಾನೇ ಹೇಳಬಹುದು. ರೈಲಿನಲ್ಲಿ ಖರ್ಚು ಕಡಿಮೆ. ಹಾಗೆಯೇ ಸಾಮಾನನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಾಗಿಸಬಹುದು. ರೈಲಿನಲ್ಲಿ ಒಂದಿಷ್ಟು ಲಗೇಜ್‌ ತುಂಬಿಸಿಕೊಂಡು , ಅದನ್ನು ರೈಲಿಗೆ...
ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...

ಶ್ರಾವಣಮಾಸದಲ್ಲಿ ನಂದಿ ಇಲ್ಲದ ಶಿವಾಲಯ, ಜಡೆ ಇರುವ ಶಿವಲಿಂಗವನ್ನು ದರ್ಶನ ಮಾಡಿದರೆ...

ಶ್ರಾವಣಮಾಸದಲ್ಲಿ ಹಿಂದುಗಳಿಗೆ ಪರಮ ಪವಿತ್ರವಾದ ತಿಂಗಳು ಎಂದೇ ಹೇಳಬಹುದು. ಮುಖ್ಯವಾಗಿ ಈ ಶ್ರಾವಣ ಮಾಸದಲ್ಲಿ ಶೈವರು ನಿಷ್ಟೆ-ಭಕ್ತಿಯಿಂದ ಇರುತ್ತಾರೆ. ಅದ್ದರಿಂದಲೇ  ಶಿವಾಲಯಗಳಲ್ಲಿ ಈ ಶ್ರಾವಣ ಮಾಸದಲ್ಲಿ ಜನರಿಂದ...
ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ನಾಗರಪಂಚಮಿಯಂದು ಯಾವೆಲ್ಲಾ ದೇವಸ್ಥಾನಕ್ಕೆ ಹೋದರೆ ಒಳ್ಳೆಯದು

ಇಂದು ದೇಶಾದ್ಯಂತ ಜನರು ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲಂತೂ ಸ್ವಲ್ಪ ಜಾಸ್ತಿನೇ ನಾಗಾರಾಧನೆಯನ್ನು ಮಾಡುತ್ತಾರೆ. ಹಾಗಾಗಿ ನಾಗನ ಕಲ್ಲಿಗೆ ಹಾಲೆರೆದು ಅಭಿಷೇಕ ಮಾಡುತ್ತಾರೆ. ಹಳದಿ ಕುಂಕುಮವನ್ನು ಹಚ್ಚುತ್ತಾರೆ....
ಈ ಬೀಚ್‌ನಲ್ಲೆಲ್ಲಾ ಬಿಕಿನಿ ಹಾಕೊಂಡು ಓಡಾಡಬಹುದು

ಈ ಬೀಚ್‌ನಲ್ಲೆಲ್ಲಾ ಬಿಕಿನಿ ಹಾಕೊಂಡು ಓಡಾಡಬಹುದು

ಬೀಚ್‌ನಲ್ಲಿ ನೀರಿನಲ್ಲಿ ಆಡೋದೆಂದರೆ ಬಹಳ ಜನರಿಗೆ ಇಷ್ಟವಾಗುತ್ತದೆ. ಅದರಲ್ಲೂ ಬೀಚ್‌ನಲ್ಲಿ ಬಿಕಿನಿ ಹಾಕಿ ಈಜಾಡೋದಂದರೆ ಕೇಳಲು ನೋಡಲು ಒಂಥರಾ ಖುಷಿ ಅನಿಸುತ್ತದೆ. ಸೆಲೆಬ್ರಿಟಿಗಳು ಬಿಕಿನಿ ಧರಿಸಿದ್ದರೆ ಅದನ್ನು ನೋಡೋದು ಏನೋ...
ಹಿಮಾಲಯದ 10 ಬಜೆಟ್‌ ಸ್ನೇಹಿ ಟ್ರೆಕ್ ತಾಣಗಳಿವು

ಹಿಮಾಲಯದ 10 ಬಜೆಟ್‌ ಸ್ನೇಹಿ ಟ್ರೆಕ್ ತಾಣಗಳಿವು

ಹಿಮಾಲಯದ ಶ್ರೇಣಿಗಳು ದೇಶದ ಉತ್ತರ ಭಾಗದದುದ್ದಕ್ಕೂ ಎತ್ತರಕ್ಕೆ ಬೆಳೆದು ನಿಂತಿದೆ ಮತ್ತು ಇವು ನೆರೆಹೊರೆಯ ದೇಶಗಳವರೆಗೂ ಹಬ್ಬಿವೆ. ಈ ಬೃಹತ್ ಹಿಮಾಲಯವು ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ಕೆಲವು ಶಿಖರಗಳಿಗೆ ನೆಲೆಯಾಗಿವೆ. ಈ ಪರ್ವತ...
ಗೋ ಏರ್‌ ಆಫರ್; ಬರೀ 1099 ರೂ. ಟಿಕೇಟ್‌ನಲ್ಲಿ ಎಲ್ಲೆಲ್ಲಾ ಪ್ರಯಾಣಿಸಬಹುದು

ಗೋ ಏರ್‌ ಆಫರ್; ಬರೀ 1099 ರೂ. ಟಿಕೇಟ್‌ನಲ್ಲಿ ಎಲ್ಲೆಲ್ಲಾ ಪ್ರಯಾಣಿಸಬಹುದು

ವಿಮಾನದಲ್ಲಿ ಓಡಾಡೋದೆಂದರೆ ಒಂದು ಕಾಲದಲ್ಲಿ ಬಹಳ ದುಬಾರಿಯಾಗಿತ್ತು. ಆದರೆ ಈಗ ವಿಮಾನ ಯಾನವು ಬಹಳ ಅಗ್ಗವಾಗಿದೆ. ಯಾರು ಬೇಕಾದರೂ ವಿಮಾನದಲ್ಲಿ ಓಡಾಡಬಹುದು. ಜನ ಸಾಮಾನ್ಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಕೂಲಕರವಾಗುವಂತಹ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+