ಶಿವನ ಚಮತ್ಕಾರಗಳಿಗೆ ಸಂಬಂಧಿದ ಅನೇಕ ಸ್ಥಳಗಳಿವೆ ವಿಶ್ವದಲ್ಲಿದೆ. ಅದರಲ್ಲಿ ಮುಖ್ಯವಾದುದು ಪಂಚ ಕೈಲಾಸ. ಇಂದು ನಾವು ಮಣಿ ಮಹೇಶ್ ಕೈಲಾಶ ಬಗ್ಗೆ ತಿಳಿಸಲಿದ್ದೇವೆ. ಈ ಪರ್ವತದ ತುದಿಯಲ್ಲಿ ಒಂದು ಮಣಿ ಇದೆಯಂತೆ. ಹಾಗಾಗಿ ಈ ಪರ್ವತಕ್ಕೆ...
ನೀವು ಕೊಡಗು ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ನೀಡಿ ಬೇಜಾರಾಗಿರುವಿರಾ? ಹಾಗಿದ್ದಲ್ಲಿ ಈ ಕೆಲವು ಗುಪ್ತ ಹಾಗೂ ಕಡಿಮೆ ಪ್ರಸಿದ್ದಿಗೊಳಗಾದ, ಕಡಿಮೆ ಜನಸಂದಣೆ ಇರುವುದರ ಜೊತೆಗೆ ಭವ್ಯವಾಗಿರುವ ಈ ಕೆಲವು ಸೌಂದರ್ಯತೆಗಳ ಅನ್ವೇಷಣೆ...
ಅಜ್ಮೀರ್ ನಲ್ಲಿ ಪ್ರಸಿದ್ದ ಭೂಭಾಗಗಳು, ಮೊಯಿನುದ್ದೀನ್ ಚಿಸ್ಟಿಮ್ ಅವರ ದರ್ಗಾದ ಜೊತೆಗೆ ಅನೇಕ ಕಡಿಮೆ ಪ್ರಚಾರದಲ್ಲಿರುವ ಸ್ಥಳಗಳೂ ಇವೆ. ಅಕ್ಬರನ ಕಾಲದಿಂದಲೂ ಇಲ್ಲಿಯ ದರ್ಗಾಕ್ಕೆ ಜನರು ಬಂದು ತಮ್ಮ ಗೌರವವನ್ನು ಅರ್ಪಿಸುತ್ತಿದ್ದಾರೆ....
ಸ್ವಾತಂತ್ರ್ಯ ದಿನಾಚರಣೆಯಂದು ಸಾವ್ರರ್ತಿಕವಾಗಿ ರಜಾ ದಿನ. ಅಲ್ಲದೇ ಸ್ವಾತಂತ್ರ್ಯ ದಿನಾಚರಣೆ ವಾರದ ನಡುವೆ ಬಂದಿದೆ. ಈ ರಜಾ ದಿನವನ್ನು ಹಾಗೆಯೇ ಸುಮ್ಮನೆ ಮನೆಯಲ್ಲಿ ಕುಳಿತು ವ್ಯರ್ಥ ಮಾಡುವುದಕ್ಕಿಂತ . ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತಹ...
ನಮ್ಮ ದೇಶದಲ್ಲಿ ಹಲವಾರು ಚಿತ್ರ ವಿಚಿತ್ರಗಳು ದಿನನಿತ್ಯ ಕಾಣುತ್ತೆವೆ. ಅವುಗಳು ಕೆಲವೊಮ್ಮೆ ಬೆಳಕಿಗೆ ಬಂದರೆ ಇನ್ನೂ ಕೆಲವು ನಮಗೆ ತಿಳಿದಿರುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತದ ದೇವಾಲಯಗಳು ಪ್ರತಿಯೊಂದು ದೇವಾಲಯಕ್ಕೆ...
ಹಿಮಾಲಯದಲ್ಲಿ ಸಾಧು ಸಂತರು ತಪಸ್ಸು ಮಾಡಿ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಎನ್ನುವುದನ್ನು ನೀವು ಕೇಳಿರುವಿರಿ. ಆದರೆ ಹಿಮಾಲಯದಲ್ಲಿ ಅಮರರಾಗುವಂತಹ ವರದಾನವೂ ಇದೆ ಎನ್ನುವುದು ನಿಮಗೆ ಗೊತ್ತಾ? ಇದು ಎಲ್ಲರಿಗೂ ಸಿಗೋದಿಲ್ಲ. ಆ ವರವನ್ನು...
ರಸ್ತೆ ಮೂಲಕ ಸವಾರಿ ಮಾಡುವುದೇ ಒಂದು ಸುಂದರವಾದ ಅನುಭವ. ರಸ್ತೆ ಮೇಲೆ ಸವಾರಿ ಮಾಡುತ್ತಾ ನಿಮ್ಮ ಮೇಲೆ ಬೀಸುವ ತಂಪಾದ ಗಾಳಿಯ ಅನುಭವ ಮತ್ತು ಪ್ರಕೃತಿಯ ಬದಲಾಗುತ್ತಿರುವ ರಚನೆಯ ಜೊತೆಗೆ ಪ್ರಯಾಣ ಮಾಡುವುದನ್ನು ಕೇವಲ ಮಾತಿನಲ್ಲಿ ಬಣ್ಣಿಸಲು...
ವಾರಣಾಸಿಯನ್ನು ನಮ್ಮ ದೇಶದಲ್ಲಿನ ಒಂದು ಧಾರ್ಮಿಕ ಕೇಂದ್ರ ಎಂದೇ ಹೇಳಬಹುದು. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು...
ಮಿಂಚು ಹುಳವನ್ನು ನೋಡಿದ್ದೀರಾ? ಸಣ್ಣ ಮಕ್ಕಳಿರುವಾಗ ರಾತ್ರಿ ಹೊತ್ತಿನಲ್ಲಿ ಕರಂಟ್ ಹೋದಾಗ ಮಿಂಚುಹುಳ ಹಾರುತ್ತಾ ಬರುವುದನ್ನು ನೀವು ನೋಡಿರುವಿರಿ. ಕತ್ತಲಲ್ಲಿ ಬೆಳಕನ್ನು ಚೆಲ್ಲುತ್ತಾ ಅತ್ತಿಂದಿತ್ತ ಹಾರಾಡುತ್ತಾ ಇರುವ ಮಿಂಚುಹುಳವನ್ನು...
ಭಾರತ ದೇಶದಲ್ಲಿ ಅತ್ಯಂತ ಸುಂದರ ರಾಜ್ಯ ಎಂದು ಹೇಳುವ ಕೇರಳ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಕೇರಳ ರಾಜ್ಯವನ್ನು "ಗಾಡ್ಸ್ ಓನ್ ಕಂಟ್ರಿ" ಎಂದೂ ಕೂಡ ಕರೆಯುತ್ತಾರೆ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಇಲ್ಲಿರುವ ಹಚ್ಚಹಸಿರಿನ...
ಭಾರತ ದೇಶದಲ್ಲಿ ನಾಗರಾಜನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ನಾಗನಿಗೆ ಅದರದ್ದೇ ಆದ ಮಹತ್ವವಿದೆ. ಹಾಗಾಗಿ ದೇಶಾದ್ಯಂತ ನಾಗರಾಜನಿಗೆ ಅನೇಕ ಮಂದಿರಗಳಿವೆ. ನಾಗರ ಪಂಚಮಿಯಂದು ದೇಶಾದ್ಯಂತ ನಾಗರಾಜನ ದೇವಸ್ಥಾನಗಳಲ್ಲಿ ಭಕ್ತರು...
ಪದ್ಮಾವತಿ ಸಿನಿಮಾ ನೋಡಿರುವವರಿಗೆ ರಾಣಿ ಪದ್ಮಾವತಿ, ರತನ್ ಸಿಂಗ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿಯ ಕಥೆಯ ಬಗ್ಗೆ ಒಂದು ಐಡಿಯಾ ಸಿಕ್ಕಿರುತ್ತದೆ. ಅದರಲ್ಲಿ ಕೊನೆಗೆ ರಾಣಿ ಪದ್ಮಾವತಿ ತನ್ನ ಇತರ ರಾಣಿಯರು ಹಾಗೂ ದಾಸಿಯರ ಜೊತೆ ಅಗ್ನಿಪ್ರದೇಶ...
ಪ್ರಪಂಚದ ಅತಿದೊಡ್ಡ ನಗರಗಳಲ್ಲಿ ದೆಹಲಿಯೂ ಕೂಡಾ ಒಂದಾಗಿದ್ದು ಇದು ತನ್ನಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಎಲ್ಲಾ ತರಹದ ಪ್ರವಾಸಿ ಆಕರ್ಷಣೆಗಳು ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ. ದೆಹಲಿಯಲ್ಲಿಯ ಐತಿಹಾಸಿಕ ತಾಣಗಳಿಂದಾಗಿ...
ವಾರಾಂತ್ಯದಲ್ಲಿ ಭೇಟಿ ಕೊಡ ಬಯಸುವ ಪ್ರಯಾಣಿಕರಿಗೆ ವಿಶಾಖಪಟ್ಟಣಂ ನ ಸುತ್ತಮುತ್ತ ಅಸಂಖ್ಯಾತ ಆಕರ್ಷಣೀಯ ತಾಣಗಳಿವೆ. ಇದು ಐತಿಹಾಸಿಕ ಸ್ಥಳಗಳಿಂದ ಹಿಡಿದು ನೈಸರ್ಗಿಕ ಸ್ಥಳಗಳವರೆಗೆ ಪಟ್ಟಿ ಮಾಡಬಹುದಾಗಿದೆ. ಈ ಬೃಹತ್ ನಗರದ ಸುತ್ತಮುತ್ತ ನೀವು...
ಮಹಿಳೆಯರು ಅಡಿಗೆ ಮಾಡೋದರಲ್ಲಿ ಎಕ್ಸ್ಪರ್ಟ್ಗಳು ಎನ್ನುತ್ತಾರೆ. ಹಾಗಾಗಿ ಮನೆಯಲ್ಲಿ ಅಡುಗೆ ಮಾಡುವ ಕೆಲಸ ಏನಿದ್ದರೂ ಅದು ಮಹಿಳೆಯರಿಗೆ. ಹಾಗಂತ ಪುರುಷರು ಅಡುಗೆ ಮಾಡೋದರಲ್ಲಿ ಹಿಂದೆ ಅಂತಾ ತಿಳಿಯಬೇಡಿ. ಪುರುಷರೂ ಅಡುಗೆ...
ನಾಗಪಂಚಮಿ ಬರುತ್ತಿದೆ. ಹೀಗಾಗಿ ನಾಗಗಳು ದೇಶದ ಪ್ರಮುಖ ದೇವತೆಗಳಾಗಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಾಲಯಗಳಿಗೆ ಹೋಗುತ್ತಾರೆ. ನಾಗಗಳು ಕೂಡ ಭಕ್ತರ ಇಚ್ಛೆಯನ್ನು ಆರಾಧಿಸುತ್ತಾರೆ. ಈ ನಾಗ ದೇವತೆಗಳ ದೇವಾಲಯಗಳು ಭಾರತ...
ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮೂರ್ತಿಗೆ ಸ್ವಲ್ಪ ಹಾನಿಯಾಗಿದ್ದರೆ, ಮೂರ್ತಿಯ ಕೈ ಕಾಲು ಏನಾದರೂ ಡ್ಯಾಮೆಜ್ ಆಗಿದ್ದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಆದರೆ ನೀವು ತಲೆ ತುಂಡಾದ ದೇವಿಯನ್ನು ಪೂಜಿಸುವ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಾ...
ಬೆಟ್ಟಗಳಲ್ಲಿ ಕೋಟೆಗಳನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಕೂಡಾ ಒಂದು. ನೀವು ಈ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಂತಹ ಕೋಟೆಗಳನ್ನು ಕಾಣಬಹುದು. ಕಾಲ ಕ್ರಮೇಣ ಈ ಕೋಟೆಗಳು ಟ್ರಕ್ಕಿಂಗ್ ತಾಣವಾಗಿ...