ಚಪ್ಪಾಳೆ ಹೊಡೆದ್ರೆ ಸಾಕು ಕುಂಡದ ನೀರು ಮೇಲೆ ಬರುತ್ತಂತೆ!
ನೀವು ನಮ್ಮ ದೇಶದಲ್ಲಿರುವ ಬಹಳಷ್ಟು ತೀರ್ಥದ ಬಗ್ಗೆ ಕೇಳಿರುವಿರಿ. ಅವುಗಳಲ್ಲಿ ಕೆಲವು ಭವಿಷ್ಯದ ಆಪತ್ತಿನ ಬಗ್ಗೆ ಸೂಚನೆ ನೀಡುವಂತಹದ್ದಾಗಿದ್ದರೆ. ಇನ್ನೂ ಕೆಲವು ಔಷಧೀಯ ಗುಣಗಳನ್ನು ಹೊಂದಿರುವಂತಹದ್ದು. ಇಂತಹ ವಿಶೇಷ ತೀರ್ಥಗಳಲ್ಲಿ ಸ್ನಾನ...
ಇದು ಅಪ್ಸರೆಯರ ಲೋಕ: ದೇವಲೋಕದ ಅಪ್ಸರೆಯರಿದ್ದಾರಂತೆ ಇಲ್ಲಿ
ಅಪ್ಸರೆಯರ ಬಗ್ಗೆ ನೀವು ಕೇಳಿರಬಹುದು. ಸಿನಿಮಾದಲ್ಲಿ, ಟಿವಿಯಲ್ಲಿ ಅಪ್ಸರೆಯರನ್ನು ಯಾವ ರೀತಿ ತೋಡಿಸುತ್ತಾರೆ. ಅದೇ ಚಿತ್ರಣ ನಮ್ಮ ಮನಸ್ಸಿನಲ್ಲೂ ಇರುತ್ತದೆ. ಅಪ್ಸರೆಯರೆಂದರೆ ದೇವಲೋಕದ ಸುಂದರಿಯರು ಎನ್ನುವುದು ಎಲ್ಲರಿಗೂ ಸಾಮಾನ್ಯವಾಗಿ...
ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ
ಶಾಸ್ತ್ರ ಸಾಂಕೇತಿಕ ರಂಗದಲ್ಲಿ ಅಭಿವೃದ್ಧಿ ಹೊಂದುತ್ತಾ..... ಸೃಷ್ಟಿಗೆ ಪ್ರತಿ-ಸೃಷ್ಟಿ ಮಾಡುವ ಮಟ್ಟಕ್ಕೆ ಮನುಷ್ಯ ತಲುಪಿದ್ದಾನೆ. ಮಾನವ ಎಷ್ಟೇ ಬೆಳೆದರೂ ಸಹ ಕೆಲವು ಘಟನೆಗಳು ಹಾಗೂ ನಂಬಿಕೆಗಳು ಎಲ್ಲರನ್ನು ...
ಇಲ್ಲಿ ಪುರುಷರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ನೌಕರಿ ಸಿಗುತ್ತಂತೆ!
ದೇಶದಲ್ಲಿ ಪುರುಷರಿಗೆ ಪ್ರವೇಶವಿಲ್ಲದಂತಹ ಹಲವಾರು ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ಒಂದು ಕೇರಳದ ಕೊಲ್ಲಂನಲ್ಲಿದೆ. ಈ ಮಂದಿರದಲ್ಲಿ ಪುರುಷರು ಪ್ರವೇಶಿಸಬೇಕಾದರೆ ಮಹಿಳೆಯರಾಗಬೇಕಾಗುತ್ತದೆ. ಮಹಿಳೆಯರಾಗುವುದೆಂದರೆ ಲಿಂಗ ಬದಲಾಯಿಸುವುದಲ್ಲ....
ಆಲಿಕಲ್ಲು ಮಳೆಯಲ್ಲ ಇಲ್ಲಿ ಕೇಸರಿ ಹಾಗೂ ಚಂದನದ ಮಳೆಯಾಗುತ್ತಂತೆ !
ವಿಶ್ವದಲ್ಲಿ ಏನೆಲ್ಲಾ ಅದ್ಭುತ, ಚಮತ್ಕಾರಗಳು ನಡೆಯುತ್ತವೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ಇಂದು ನಾವು ವಿಶೇಷ ಮಳೆಯ ಬಗ್ಗೆ ತಿಳಿಸಲಿದ್ದೇವೆ. ನೀವು ಈ ವರೆಗೆ ಯಾವೆಲ್ಲಾ ರೀತಿಯ ಮಳೆಯನ್ನು ನೋಡಿದ್ದೀರಿ? ಕೇಳಿದ್ದೀರಿ? ಆಲಿಕಲ್ಲು ಮಳೆ,...
ಈ ಶ್ರಾವಣ ಮಾಸದಲ್ಲಿ ಮುಂಬೈನಲ್ಲಿ ಭೇಟಿ ನೀಡಬಹುದಾದ ಶಿವ ದೇವಾಲಯಗಳು
ಕನಸುಗಳ ನಗರವೂ ಹಾಗೂ ಭಾರತದ ವಾಣಿಜ್ಯ ರಾಜಧಾನಿ ಎನಿಸಿರುವ ಮುಂಬೈ ಅನೇಕ ಪ್ರವಾಸಿ ತಾಣಗಳಿಗೂ ನೆಲೆಯಾಗಿದೆ. ಜಗತ್ತಿನಾದ್ಯಂತ ಜನರು ಈ ಸುಂದರವಾದ ನಗರಕ್ಕೆ ಭೇಟಿ ನೀಡಬಯಸುತ್ತಾರೆ. ಇದು ಐತಿಹಾಸಿಕ ಸ್ಮಾರಕಗಳು ಮತ್ತು ಧಾರ್ಮಿಕ ತಾಣಗಳಿಂದ ಬೀಚ್...
ನಾಗಲೋಕ ಎಲ್ಲಿದೆ ನಿಮಗೇನಾದ್ರೂ ಗೊತ್ತಾ?
ನಾಗಲೋಕವನ್ನು ನೀವು ಟಿವಿಯಲ್ಲಿ ನೋಡಿರಬಹುದು, ನಾಗಲೋಕದ ಬಗ್ಗೆ ಕೇಳಿರುವಿರಿ. ನಾಗಲೋಕ ಎಂದರೆ ಎಲ್ಲರಿಗೂ ಒಂದು ಕಲ್ಪನೆ ಇರುತ್ತದೆ. ಅಲ್ಲಿ ಬರೀ ನಾಗಗಳೇ ಇರುತ್ತವೆ. ಇಲ್ಲಿ ಕೇವಲ ಹಾವುಗಳದ್ದೇ ಕಾರುಬಾರು. ಆದರೆ ನಿಜಕ್ಕೂ ನಾಗಲೋಕ ಇದೆಯಾ...
ಭಾರತ ದೇಶದಲ್ಲಿ ಜನರು ಹೆಚ್ಚು ಪ್ರವಾಸ ಮಾಡುವುದು ಎಲ್ಲಿ ಗೊತ್ತ?
ನಮ್ಮ ಭಾರತ ದೇಶವೆಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಅದರಲ್ಲೂ ವಿದೇಶಿಗರಿಗಂತೂ ಇಲ್ಲಿನ ಆಚಾರ-ವಿಚಾರ, ಸಂಪ್ರದಾಯಗಳೆಂದರೆ ಇನ್ನು ಇಷ್ಟ. ಕೇವಲ ಇಲ್ಲಿನ ಪದ್ಧತಿಗಳೇ ಅಲ್ಲದೇ ವಿದೇಶದ ಸೊಬಗಿಗೆ ಸೆಡ್ಡು ಹೊಡೆಯುವಂತಹ ಅನೇಕ ಸುಂದರವಾದ ತಾಣಗಳು...
ಪರಶುರಾಮ ಗಣೇಶನ ದಂತ ತುಂಡರಿಸಿ ಏಕದಂತನಾಗಿಸಿದ್ದು ಇಲ್ಲೇ
ಗಣೇಶನನ್ನು ಏಕದಂತ ಎಂದು ಕರೆಯುತ್ತಾರೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣ ಏನು? ಯಾಕಾಗಾಗಿ ಗಣೇಣನಿಗೆ ಒಂದೇ ದಂತ ಇದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅದಕ್ಕೆ ಕಾರಣ ಪರಶುರಾಮನಂತೆ, ಅದಕ್ಕೆ ಸಂಬಂಧಿಸಿದ ಒಂದು...
ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟೂರಿನ ವಿಶೇಷತೆ ಏನು ತಿಳಿಯಿರಿ
ಭಾರತ ದೇಶ ಕಂಡ ಅದ್ಭುತ ರಾಜಕಾರಣಿಯರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೂಡಾ ಒಬ್ಬರು. ಇವರು ಒಬ್ಬ ಬಲಿಷ್ಠ ರಾಜಕಾರಣಿ ಜೊತೆಗೆ, ಕವಿ, ಪತ್ರಕರ್ತರೂ ಆಗಿದ್ದರು. ತನ್ನ ಅಧಿಕಾರಾವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಎಲ್ಲರಿಗೂ...
ಅಹಮ್ಮದಾಬಾದ್ನಲ್ಲಿ ಶಾಪಿಂಗ್ ಮಾಡಬಹುದಾದ ತಾಣಗಳು ಇವು
ಗುಜರಾತ್ ರಾಜ್ಯವು ಸೊಬಗು ಮತ್ತು ವೈವಿಧ್ಯತೆಗಳನ್ನು ತನ್ನಲ್ಲಿ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ . ಈ ಪರಂಪರೆಯ ನಗರವಾದ ಅಹ್ಮದಾಬಾದ್ ಶ್ರೀಮಂತವರ್ಗದವರನ್ನೊಳಗೊಂಡ ಕೇಂದ್ರವಾಗಿದೆ. ಇಲ್ಲಿ ಅನೇಕ ಸಂಖ್ಯೆಯಲ್ಲಿ ಬಟ್ಟೆ ತಯಾರಿಸುವ ಮಿಲ್...
ವಾಜಪೇಯಿಯವರ ನೆಚ್ಚಿನ ಸ್ವೀಟ್ ಶಾಪ್ "ಥಗ್ಗು ಕೀ ಲಡ್ಡು" ಬಗ್ಗೆ ನಿಮಗೆ ಗೊತ್ತಾ?
ಕಾನ್ಪುರದಲ್ಲಿ ನೆಲೆಸಿರುವವರಿಗೆ 'ಥಗ್ಗು ಕೀ ಲಡ್ಡು' ಬಗ್ಗೆ ಗೊತ್ತೇ ಇರಬಹುದು. ಇದು ಕಾನ್ಪುರದಲ್ಲೇ ಬಹಳ ಪ್ರಸಿದ್ಧವಾದ ಸ್ವೀಟ್ ಶಾಪ್ ಆಗಿದೆ. ಇದೀಗ ಥಗ್ಗು ಕೀ ಲಡ್ಡುವಿನ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಅದಕ್ಕೆ ಕಾರಣ ಅಟಲ್ ಬಿಹಾರಿ...
ಪರಮ ಪವಿತ್ರವಾದ ಪಂಚರಂಗ ಕ್ಷೇತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಥಿತಿಕಾರನಾದ ವಿಷ್ಣುವಿನ ವಿಶೇಷವಾದ ದೈವ ಸ್ವರೂಪವೇ ರಂಗನಾಥ ಸ್ವಾಮಿ. ಈ ರೂಪದಲ್ಲಿ ವಿಷ್ಣುಭಗವಾನನಿಗೆ ಉತ್ತರ ಭಾರತ ದೇಶಕ್ಕೆ ಹೋಲಿಸಿದರೆ ದಕ್ಷಿಣ ಭಾರತ ದೇಶದಲ್ಲಿಯೇ ಹೆಚ್ಚು ದೆವಾಲಯಗಳು ಎಂದೇ ಹೇಳಬಹುದು. ಅದರಲ್ಲಿಯೂ ಕಾವೇರಿ ನದಿ...
ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !
ನೀವು ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ , ಕೇಳಿರುವಿರಿ. ಕೆಲವು ಜಲಪಾತಗಳು ಎತ್ತರಕ್ಕೆ ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇನ್ನೂ ಕೆಲವು ಜಲಪಾತಗಳು ತನ್ನ ಔಷಧೀಯಗುಣಗಳಿಂದ ವಿಶೇಷವಾಗಿದೆ. ಇಂದು...
ಕಮಲ್ಘಡ್ ಕೋಟೆಗೆ ಟ್ರಕ್ಕಿಂಗ್ ಹೋದರಷ್ಟೇ ಅಲ್ಲಿನ ಸೌಂದರ್ಯ ಸೆರೆಹಿಡಿಯಲು ಸಾಧ್ಯ
ಮಹಾರಾಷ್ಟ್ರದಲ್ಲಿ ಟ್ರಕ್ಕಿಂಗ್ ಹೋಗಬಹುದಾದಂತ ಹ ಅನೇಕ ಬೆಟ್ಟಗಳು ಕೋಟೆಗಳು ಇವೆ. ಸ್ಥಳೀಯರಿಗೆ ಈ ಸ್ಥಳಗಳು ಅಷ್ಟೊಂದು ಫೇಮಸ್ ಅಲ್ಲದಿದ್ದರೂ ಆಫ್ಬೀಟ್ ಪ್ರವಾಸಿಗರಿಗೆ ಈ ಸ್ಥಳ ಬಹಳ ಫೇಮಸ್ ಆಗಿದೆ. ಯಾವುದೇ ಕೋಟೆಗೆ ಹೋಗಿ ಅಲ್ಲಿ...
ಬೇಡಿದನ್ನು ಕೊಡುವ ಕಲ್ಪವೃಕ್ಷ ಎಲ್ಲಿದೆ ಗೊತ್ತಾ?
ಕಲ್ಪ ವೃಕ್ಷದ ಬಗ್ಗೆ ಪ್ರತಿಯೊಬ್ಬರೂ ಕೇಳಿರುತ್ತೀರಾ. ಸಾಮಾನ್ಯವಾಗಿ ತೆಂಗನ್ನು ಕಲ್ಪವೃಕ್ಷ ಎನ್ನುತ್ತಾರೆ. ಆದರೆ ನಿಜವಾದ ಕಲ್ಪವೃಕ್ಷ ಯಾವುದು ಅದು ಎಲ್ಲಿದೆ ಎನ್ನುವುದು ನಿಮಗೆ ಗೊತ್ತಾ? ಸಮುದ್ರಮಂಥನದ ಸಂದರ್ಭದಲ್ಲಿ ಬಂದಂತಹ ವಸ್ತುಗಳಲ್ಲಿ...
ಚೌಕಾಸಿ ಮಾಡಿದರೆ 100 ರೂಪಾಯಿ ವಸ್ತುಗಳನ್ನು ಕೂಡ 20 ರೂಪಾಯಿಗೆ ಪಡೆಯಬಹುದು…
ಶಾಪಿಂಗ್ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚು-ಮೆಚ್ಚು. ಮುಖ್ಯವಾಗಿ ಪ್ರವಾಸಕ್ಕೆಂದು ಹೋರಟಾಗ ಆ ಸ್ಥಳಗಳ ನೆನಪಿಗಾಗಿಯೇ ಎಂದು ಶಾಷಿಂಗ್ ಮಾಡುತ್ತೇವೆ. ತಮ್ಮ ಊರಿನಲ್ಲಿ ದೊರೆಯದ ವಸ್ತುವನ್ನು ಕೊಂಡುಕೊಳ್ಳುವುದು, ತಮ್ಮಲ್ಲಿ ಆ ವಸ್ತುವು ಇದೆ...
ಇಲ್ಲಿ ನದಿಯಲ್ಲಿ ಹರಿದು ಬಂದ ಚಿನ್ನ ಮಾರಿ ಕೋಟ್ಯಾಧಿಪತಿಗಳಾಗ್ತಾರೆ ಜನರು
ನದಿ ಅನೇಕ ಜನರ ಹೊಟ್ಟೆಪಾಡಿನ ಮೂಲವಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಬೆಸ್ತರು ನದಿಯಿಂದಲೇ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಆದರೆ ನಾವಿಂದು ಬೆಸ್ತರ ವಿಷ್ಯವಾಗಲೀ ಅಥವಾ ಇನ್ಯಾವುದೋ ಕೆಲಸ ವಿಷ್ಯ ಹೇಳುತ್ತಿಲ್ಲ. ಇಂದು ನಾವು...