ಸಾಧು ಸಂತರು ಮೋಕ್ಷ ಗಳಿಸಿದ ಪಾರಸನಾಥ ಶಿಖರದ ಯಾತ್ರೆ ಮಾಡಿ
ಪಾರಸನಾಥ ಬೆಟ್ಟವು ಜಾರ್ಖಂಡ್ನ ಗಿರಿಡಿಹ್ ಜಿಲ್ಲೆಯಲ್ಲಿದೆ. ಇದನ್ನು ಸಮ್ಮೇದ್ ಶಿಖರ್ ಎಂದೂ ಕರೆಯುತ್ತಾರೆ. ಇದೊಂದು ಜೈನರ ಪುಣ್ಯ ಕ್ಷೇತ್ರವಾಗಿದೆ. 1350 ಫೀಟ್ ಎತ್ತರವಿರುವ ಈ ಶಿಖರವು ಜಾರ್ಖಂಡ್ ರಾಜ್ಯದಲ್ಲಿರುವ...
ಮಳೆಗಾಲದಲ್ಲಿ ಈ ಕರ್ನಾಟಕದ ತಾಣಗಳಿಗೆ ಭೇಟಿ ನೀಡಲೇಬೇಕು...
ಭಾರತದ ಅನೇಕ ಮೂಲೆ ಮೂಲೆಗಳಲ್ಲಿ ಮಳೆ ಬಿಳುತ್ತಿರುವುದು ನಮಗೆಲ್ಲ ಗೊತ್ತಿರುವ ಸಂಗತಿ. ಮಳೆಗಾಲದಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವುದು ಸಹಜವೇ. ಆದರೆ ಮಳೆಗಾಲದಲ್ಲಿ ನೋಡಲೇಬೇಕಾದ ಅನೇಕ ಪ್ರದೇಶಗಳಿವೆ. ಆ ಪ್ರದೇಶಗಳನ್ನು...
ಬೆಂಕಿ ಇಲ್ಲದೆಯೇ ರೊಟ್ಟಿ ಬೇಯುತ್ತದೆ ಇಲ್ಲಿ, ಮಣಿಕರಣದ ಮಹಿಮೆ ಅಪಾರ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ನದಿ ಸಮೀಪದಲ್ಲಿ ರುವ ಮಣಿಕರಣವು ಪವಿತ್ರ ತೀರ್ಥ ಸ್ಥಳವಾಗಿದೆ. ಇದು ಹಿಂದೂಗಳು ಹಾಗೂ ಸಿಖರ ಪವಿತ್ರ ಸ್ಥಳವಾಗಿದೆ . ಇಲ್ಲಿನ ಬಿಸಿ ನೀರಿನಲ್ಲಿ ಎಂತಹಾ ಔಷಧೀಯ ಗುಣವಿದೆಯೆಂದರೆ ರೋಗಗಳೆಲ್ಲಾ...
ಐಆರ್ಸಿಟಿಸಿ ನೀಡುತ್ತಿದೆ 12 ದಿನದ ಜಮ್ಮುಕಾಶ್ಮೀರ ಪ್ಯಾಕೇಜ್
ಭಾರತೀಯ ರೈಲ್ವೆಯು ಕಾಲಕಾಲಕ್ಕೆ ಒಂದಲ್ಲ ಒಂದು ಪ್ರವಾಸದ ಪ್ಯಾಕೇಜ್ನ್ನು ಹೊರತರುತ್ತಲೇ ಇದೆ. ಪ್ರತಿ ಬಾರೀ ಯಾವುದಾದರೊಂದು ಯಾತ್ರೆಯಿಂದಾಗಿ ಭಾರತ ದರ್ಶನಕ್ಕೆ ತಯಾರಾಗುತ್ತದೆ. ಇಂತಹ ವಿಶೇಷ ಆಫರ್ ನೀಡುವ ಮೂಲಕ ಪ್ರವಾಸಿಗರಿಗೆ...
ಅಂಡಮಾನ್ನಲ್ಲಿ ಏನೆಲ್ಲಾ ಶಾಪಿಂಗ್ ಮಾಡಬಹುದು ನೋಡಿ
ಅಂಡಮಾನ್ನಲ್ಲಿ ನೀವು ಹೆಚ್ಚಾಗಿ ಸಮುದ್ರ ತೀರದಲ್ಲಿ ಸಿಗುವ ವಸ್ತುಗಳು ಹಾಗೂ ಲೋಕಲ್ ವಸ್ತುಗಳಿಂದ ತಯಾರಿಸಲಾದ ವಸ್ತುಗಳನ್ನು ಕಾಣಬಹುದು. ಸಮುದ್ರ ಚಿಪ್ಪುಗಳು ಹಾಗೂ ಮುತ್ತಿನಿಂದ ತಯಾರಿಸಲಾದಂತಹ ವಸ್ತುಗಳು ಅಂಡಮಾನ್ನ ಬೀದಿ ಬದಿ...
ಪಂಚದಲ್ಲಿ ಶ್ರೀಚಕ್ರ ಆಕಾರದಲ್ಲಿ ಕಾಣಿಸುವ ಸ್ವರ್ಣ ದೇವಾಲಯ ಎಲ್ಲಿದೆ ಗೊತ್ತ?
ನೂರಾರು ಎಕರೆಗಳಷ್ಟು ವಿಸ್ತೀರ್ಣ, 1500 ಕೆ.ಜಿ ಬಂಗಾರ, 400 ಶಿಲ್ಪಗಳು, 6 ವರ್ಷಗಳ ನಿರಂತರ ಶ್ರಮ, ಸುಮಾರು 600 ಕೋಟಿ ರೂಪಾಯಿಗಳ ವಸೂಲಿ. ಇಷ್ಟು ವೆಚ್ಚ ಮಾಡಿ ನಿರ್ಮಾಣ ಮಾಡಿರುವ ದೇವಾಲಯ ಬೇರೆ ಎಲ್ಲೂ ಇಲ್ಲ ಅದು ತಮಿಳುನಾಡಿನ ಶ್ರೀಪುರಂ...
ಈ ದೇವಾಲಯದಲ್ಲಿ ಎಣ್ಣೆಯಿಂದಲ್ಲ, ಬರೀ ನೀರಿನಿಂದ ದೀಪ ಬೆಳಗಿಸ್ತಾರಂತೆ !
ಸಾಮಾನ್ಯವಾಗಿ ದೇವಸ್ಥಾನದಲ್ಲಾಗಲಿ ಮನೆಯ ದೇವರಿಗೆ ಯಾವ ದೀಪವನ್ನು ಹಚ್ಚುತ್ತೇವೆ. ಶುದ್ಧ ತುಪ್ಪದಿಂದ ದೀಪ ಹಚ್ಚುತ್ತಾರೆ. ಇಲ್ಲವಾದರೆ ಎಣ್ಣೆಯನ್ನು ಬಳಸಿ ದೀಪ ಹಚ್ಚಲಾಗುತ್ತದೆ. ಆದರೆ ಇಂದು ನಾವು ಹೇಳಹೊರಟಿರುವುದು ಒಂದು ವಿಶೇಷ ದೇವಸ್ಥಾನದ...
ಸಫಾರಿ ಮಾಡಬೇಕಾದ್ರೆ ನೀವು ಹೋಗಬೇಕಾದ ತಾಣಗಳಿವು
ಬಹಳಷ್ಟು ಜನರಿಗೆ ಕಾಡಿನಲ್ಲಿ ಕಾಡುಪ್ರಾಣಿಗಳ ಸಫಾರಿ ಮಾಡೋದಂದ್ರೆ ಇಷ್ಟ ಇರುತ್ತದೆ. ಒಂದು ಜೀಪ್ನಲ್ಲಿ ವನ್ಯ ಜೀವಿಗಳನ್ನು ನೋಡೋದರಲ್ಲಿ ಇರುವ ಮಜಾನೇ ಬೇರೆ. ಕೆಲವು ಮೃಗಾಲಯಗಳು ತನ್ನಲ್ಲಿ ಬರುವ ಪ್ರವಾಸಿಗರಿಗೆ ಸಫಾರಿ ಸೌಲಭ್ಯವನ್ನು...
ವಿಐಪಿಗೂ ಇಲ್ಲ ಇಂಥಾ ಟ್ರೀಟ್ಮೆಂಟ್...ಇಲ್ಲಿದೆ ದೇಶದಲ್ಲೇ ದುಬಾರಿ ಮರ !
ನೀವು ಮಂತ್ರಿಗಳಿಗೆ, ವಿಐಪಿ ವ್ಯಕ್ತಿಗಳಿಗೆ ಬಾಡಿಗಾರ್ಡ್ಗಳಿರುವುದನ್ನು ನೋಡಿರುವಿರಿ. ಆದರೆ ಕೇವಲ ಒಂದು ಮರಕ್ಕೆ ಬಾಡಿಗಾರ್ಡ್ ಇರುವುದನ್ನು ನೋಡಿದ್ದೀರಾ? ಇಲ್ಲಾ ಅನ್ನಿಸುತ್ತದೆ. ಅಂತಹ ಒಂದು ವಿಶೇಷವಾದ ಮರ ನಮ್ಮ...
ಮೈಸೂರಿನಲ್ಲಿ ನೈಟ್ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಯಲು ನೀವೂ ಇಲ್ಲಿಗೆ ಹೋಗಬೇಕು
ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿಯಾಗಿರುವ ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಕೇಂದ್ರವೂ ಹೌದು. ರಾಜಮನೆತನದ ವಂಶಾವಳಿ ಮತ್ತು ರಾಜವಂಶದ ಕಥೆಗಳಿಂದಾಗಿ ಮೈಸೂರಿಗೆ ಬಹಳ ಹಿಂದಿನ ಪರಂಪರೆಯಾಗಿದೆ. ಅರಮನೆಗಳು ಮತ್ತು ಉದ್ಯಾನಗಳನ್ನು...
ಬೆಂಗಳೂರಿನಲ್ಲಿದೆ ಮೋಕ್ಷವನ್ನು ಪ್ರಸಾದಿಸುವ ದೇವಾಲಯ
ನಮ್ಮ ಪುರಾಣಗಳ ಪ್ರಕಾರ ಶಿವನು ಲಯಕಾರನಾಗಿದ್ದಾನೆ. ಅಂದರೆ ಪದೇ ಪದೇ ಸೃಷ್ಟಿ ನಡೆಯಬೇಕು ಎಂದರೆ ಯಾವ ಯಾವ ವಸ್ತುವಿಗೆ ಆಗಲಿ ಜೀವಿಗೆ ಆಗಲಿ ಲಯ ಅತಿಮುಖ್ಯವಾದದ್ದು. ಜನ್ಮ ಬಾಧೆಗಳಿಂದ ವಿಮುಕ್ತಿಯನ್ನು ನೀಡುವುದು ಪರಶಿವನ ಪ್ರಥಮ ಕಾರ್ಯ....
ರಾವಣ ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಲು ಹೊರಟ ಸ್ಥಳ ಇದು
ರಾವಣ ಎಷ್ಟೇ ಕೆಟ್ಟವನಾಗಿದ್ದರೂ ಆತ ಓರ್ವ ಮಹಾನ್ ಪಂಡಿತನಾಗಿದ್ದ ಎನ್ನುವುದು ಸುಳ್ಳಲ್ಲ. ಜೊತೆಗೆ ಆತ ದೊಡ್ಡ ಶಿವ ಭಕ್ತನೂ ಆಗಿದ್ದ. ರಾವಣನಿಗೆ ಸಂಬಂಧಿಸಿದ ಒಂದು ಸ್ಥಳದ ಬಗ್ಗೆ ನಾವು ಇಂದು ಹೇಳಲಿದ್ದೇವೆ. ರಾವಣ ಶಿವನ ಕುರಿತಾಗಿ ತಪಸ್ಸು...
ಗದಗಿನ ಲಕ್ಷ್ಮೇಶ್ವರ ಮತ್ತು ಅಲ್ಲಿಯ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ
ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರ ಗದಗ ನಗರದಿಂದ ಸುಮಾರು 40 ಕಿ.ಮೀ ಅಂತರದಲ್ಲಿದೆ. ಲಕ್ಷ್ಮೇಶ್ವರ ಒಂದು ಐತಿಹಾಸಿದ ನಗರವಾಗಿದ್ದು ಮಧ್ಯಕಾಲೀನ ಯುಗದ ಇತಿಹಾಸವನ್ನು ಹೊಂದಿದ್ದು ಆ ಕಾಲದಲ್ಲಿ ಈ ನಗರವು ಅತ್ಯಂತ...
ಅಬ್ಬಾ..! ಈ ಪರಿಯಾಗಿ ಉಕ್ಕಿ ಹರಿಯುತ್ತಿದೆ ಜೋಗ್ಫಾಲ್ಸ್...
ಮಳೆಯು ದೇಶದಲ್ಲೆಡೆಗೆ ರುದ್ರತಾಂಡವವಾಡುತ್ತಿದ್ದರೆ ಇನ್ನೊಂದೆಡೆ ಈ ಮಳೆಯು ಸುಂದರ ರಮಣೀಯ ದೃಶ್ಯ ಕಾಣಬಹುದಾಗಿದೆ. ದೇಶದ ಅತೀ ದೊಡ್ಡ ಜಲಪಾತವಾಗಿರುವ ಜೋಗ್ ಜಲಪಾತದಲ್ಲಿ ಹಿಂದೆಂದಿಗಿಂತಲೂ ಅತೀ ರಭಸದಲ್ಲಿ ನೀರು ಹರಿಯುತ್ತಿದೆ. ಆ...
ಇಲ್ಲಿ ದಂಪತಿಯರು ಒಟ್ಟಾಗಿ ಸ್ನಾನ ಮಾಡಿದ್ರೆ ಏನಾಗುತ್ತದೆ ಗೊತ್ತಾ?
ನಮ್ಮ ದೇಶದಲ್ಲಿ ಅನೇಕ ಪವಿತ್ರ ಕುಂಡಗಳು, ತೀರ್ಥಗಳು ಇವೆ; ಪ್ರತಿಯೊಂದು ತೀರ್ಥಕ್ಕೂ ವಿಶೇಷ ಶಕ್ತಿ ಇದೆ ಎನ್ನುವುದು ನಿಮಗೆ ಗೊತ್ತೇ ಇದೆ. ಅಂತಹ ವಿಶೇಷ ಕುಂಡಗಳಲ್ಲಿ ನಾವಿಂದು ಒಂದು ಕುಂಡದ ಬಗ್ಗೆ ತಿಳಿಸಲಿದ್ದೇವೆ. ಅದನ್ನು ಕೇಳಿದ್ರೆ ನೀವೂ...
ಒಂದೇ ಕ್ಷೇತ್ರದಲ್ಲಿ ಎರಡು ದೇವಾಲಯಗಳು, ಅದ್ಭುತಗಳು ಮಾತ್ರ ಹಲವು....
ಹರಿಹರರ ಭೇದವಿಲ್ಲ ಎಂದು ನಿರೂಪಿಸುವ ದೇವಾಲಯಗಳು ಮತ್ತು ಕ್ಷೇತ್ರಗಳನ್ನು ಬೆರಳೆಣಿಕೆ ಎಷ್ಟೇ ಕಾಣಬಹುದು. ಲೇಖದಲ್ಲಿ ತಿಳಿಸುವ ಕ್ಷೇತ್ರದಲ್ಲಿ ಹರಿಹರರು ಒಂದೇ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ನಾರಾಯಣ ನರಸಿಂಹನ ಅವತಾರದಲ್ಲಿ ದರ್ಶನ ನೀಡಿದರೆ,...
ಶ್ರೀ ಕೃಷ್ಣ ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?
ಗುಜರಾತ್ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥಸ್ನಾನವಾಗಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೊದಲ ಜ್ಯೋತಿರ್ಲಿಂಗವೇ ಸೋಮನಾಥ ಮಂದಿರ. ಈ ಸೋಮನಾಥ ಮಂದಿರವು ಬರೀ ಶಿವನಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ...
ಓಣಂ ಹಬ್ಬದಲ್ಲಿ ಸಾಂಪ್ರದಾಯಿಕ ಮಲೆಯಾಳಿ ಭೋಜನವನ್ನು ಎಲ್ಲಿ ಮಾಡಬಹುದು ?
ಓಣಂ ಹಬ್ಬವು ಮಲೆಯಾಳಿಗರಿಗೆ ಒಂದು ಅತ್ಯಂತ ದೊಡ್ಡ ಹಬ್ಬವಾಗಿದೆ ಮತ್ತು ಈ ಸಂದರ್ಭದಲ್ಲಿ ವಿಷ್ಣುವಿನ ಅವತಾರವಾದ ವಾಮನ ದೇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ. ಈ ಹಬ್ಬವು ಕೇರಳದ ಹಿಂದೂಗಳಿಗೆ ಅತ್ಯಂತ ಪ್ರಮುಖವಾದ ಹಬ್ಬವಾಗಿದೆ ಮತ್ತು...