Search
  • Follow NativePlanet
Share

ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....

ಕಾಲಸರ್ಪ ದೋಷವನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯವಿದು....

ಕೇರಳದ ಅತ್ಯಂತ ಅಪರೂಪದ ದೇವಾಲಯವೆಂದರೆ ವೆಟ್ಟಿಕೊಡ್ ನಾಗರಾಜ ದೇವಸ್ಥಾನ. ಈ ದೇವಾಲಯದ ನಿರ್ಮಾಣವು ಪರಶುರಾಮನಿಂದ ಮಾಡಲ್ಪಟ್ಟಿದೆ ಎಂದು ನಂಬಲಾಗಿದೆ.ಇನ್ನೂ ದೇವಾಲಯದ ನಿರ್ಮಾಣದ ಸಮಯದಲ್ಲಿ ತ್ರಿಮೂರ್ತಿಗಳು ಸಹಕಾರವನ್ನು ಒದಗಿಸಿದರು ಎಂದು...
ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ಶಿವಮೊಗ್ಗದ ಮತ್ತೂರು ಎಂಬ ಊರಿನಲ್ಲಿ ಜನರು ಕೇವಲ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರೂ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಇಲ್ಲಿನ ಜನರ ದಿನನಿತ್ಯದ ಭಾಷೆಯಾಗಿದೆ....
 ಕೇರಳದಲ್ಲಿನ ಈ ಭಯಾನಕ ತಾಣದ ಬಗ್ಗೆ ಕೇಳಿದ್ದೀರಾ?

ಕೇರಳದಲ್ಲಿನ ಈ ಭಯಾನಕ ತಾಣದ ಬಗ್ಗೆ ಕೇಳಿದ್ದೀರಾ?

ಕೇರಳ ಅಂದರೆ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯ, ಹಿನ್ನೀರಿನ ಕೊಳಗಳು, ಬೋಟಿಂಗ್, ಅಲ್ಲಿನ ಸಂಸ್ಕೃತಿ ಇವೇ ನಮ್ಮ ಮನಸ್ಸಿಗೆ ಬರುವುದು. ಆದರೆ ಕೇರಳದ ಭಯಾನಕ ಸ್ಥಳದ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ? ಕೇರಳದಲ್ಲಿ ನಿಮ್ಮನ್ನು ಬೆಚ್ಚಿಬೀಳಿಸುವ...
ಮಹಾರಾಷ್ಟ್ರದಲ್ಲಿರುವ ಪಿಸೋಲ್ ಕೋಟೆಗೊಮ್ಮೆ ಹೋಗಿ ಬನ್ನಿ

ಮಹಾರಾಷ್ಟ್ರದಲ್ಲಿರುವ ಪಿಸೋಲ್ ಕೋಟೆಗೊಮ್ಮೆ ಹೋಗಿ ಬನ್ನಿ

ಮಹಾರಾಷ್ಟ್ರದ ಕೋಟೆಗಳು ಕೇವಲ ಚಾರಣಕ್ಕೆ ಯೋಗ್ಯವಾದ ಹಾದಿಗಳನ್ನು ಹೊಂದಿರುವುದು ಮಾತ್ರವಲ್ಲದೆ ಸುತ್ತಲೂ ಸುಂದರವಾದ ಪರಿಸರವನ್ನು ಹೊಂದಿದ್ದು ಅನೇಕ ಆಸಕ್ತಿದಾಯಕ ಐತಿಹಾಸಿಕ ಸ್ಥಳಗಳನ್ನೂ ಹೊಂದಿದೆ. ಆದುದರಿಂದ ಈ ಸ್ಥಳಗಳು ಕೇವಲ ಇತಿಹಾಸ...
ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

ಸಂಬಂಧಿಕರಿಗಿಂತ ನೆರೆಹೊರೆಯವರು ಮೊದಲು ಕಷ್ಟಕ್ಕೆ ಬರುತ್ತಾರೆ ಎನ್ನುವ ಮಾತಿದೆ. ಅದು ನಿಜಕ್ಕೂ ಸತ್ಯ ಎನ್ನಬಹುದು. ಈಗಿನ ಕಾಲದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಾಯ ಮಾಡೋದೇ ಕಡಿಮೆ. ಅಂತಹದರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ...
ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?

ಶೃಂಗೇರಿಯಲ್ಲಿ ಈ ಪ್ರವಾಸಿ ತಾಣಗಳು ಕೂಡ ಇವೆಯೇ?

ಭಾರತೀಯ ಆಧ್ಯಾತ್ಮಿಕ ಪ್ರವಾಸದಲ್ಲಿ ಶೃಂಗೇರಿಯಲ್ಲಿನ ಶಾರದಾ ಪೀಠ ಹಾಗು ಅಲ್ಲಿರುವ ಶಾರದಾ ಮಾತೆ ದೇವಾಲಯವು ಅತ್ಯಂತ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿನ ಪಶ್ಚಿಮ ದಿಕ್ಕಿನಲ್ಲಿರುವ ಈ ಪುಣ್ಯಕ್ಷೇತ್ರದ ಸಂದರ್ಶನಕ್ಕಾಗಿ ಕೇವಲ ಕರ್ನಾಟಕದ...
ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !

ವರ್ಷದ 365 ದಿನವೂ ಅನ್ನದಾನ ಇರುವ ಇಲ್ಲಿ ಮಸಿಯೇ ಪ್ರಸಾದ !

ನಮ್ಮ ದೇಶದಲ್ಲಿ ಎಷ್ಟೇಲ್ಲಾ ವಿಶೇಷ ದೇವಸ್ಥಾನಗಳಿವೆ, ವಿಶೇಷ ಪ್ರಸಾದವನ್ನು ನೀಡುವ ದೇವಾಲಯಗಳಿವೆ. ಒಂದೊಂದು ದೇವಸ್ಥಾನದ ಪ್ರಸಾದವು ವಿಭಿನ್ನವಾಗಿರುತ್ತದೆ. ಇಂದು ನಾವು ಕರ್ನಾಟಕದ ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿರು ಬೋಳ್ಯಾರು ಶ್ರೀ ಮಜಿ...
1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

1000 ರೂ. ಕೊಟ್ಟು ಈ ದೋಸೆ ತಿನ್ತೀರಾ? ಇದು ಬರೀ ಬೆಂಗ್ಳೂರಲ್ಲಷ್ಟೇ ಸಿಗೋದು

ದೋಸೆಯಲ್ಲಿ ಎಷ್ಟೆಲ್ಲಾ ವಿಧಗಳಿರುತ್ತೆ ಅಲ್ವಾ? ಆದರೆ ಬೆಂಗಳೂರಿನಲ್ಲಿ ಒಂದು ವಿಶೇ‍ಷ ದೋಸೆ ಇದೆ. ಇದು ನಿಮಗೆ ಬೇರೆಲ್ಲೂ ಕಾಣಸಿಗೋದಿಲ್ಲ. ಬೆಂಗಳೂರಿನಲ್ಲಿರುವ ಬಹಳಷ್ಟು ಜನರಿಗೆ ಈ ಬಗ್ಗೆ ಗೊತ್ತಿರಲಿಕ್ಕಿಲ್ಲ ಅನ್ನಿಸುತ್ತೆ. ಹಾಗಾದ್ರೆ...
ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?

ಬೆಂಗಳೂರಿನ ತುರಾಹಳ್ಳಿ ಅರಣ್ಯಕ್ಕೆ ಹೋಗಿದ್ದೀರಾ?

ಬೆಂಗಳೂರಿನ ಸುತ್ತಮುತ್ತಲು ಕಾಡನ್ನು ನೋಡಿದ್ದೀರಾ? ಬೆಂಗಳೂರು ನಗರದಲ್ಲಿ ಕಾಡು ಕಾಣಸಿಗೋದು ಬಹಳ ಕಡಿಮೆ ಅಂತಾನೇ ಹೇಳಬಹುದು. ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ನಾಶಮಾಡಲಾಗಿದೆ. ಹೀಗಿರುವಾಗ ಬೆಂಗಳೂರಿನಲ್ಲಿರುವ ತುರಾಹಲ್ಲಿ ಕಾಡಿನ ಬಗ್ಗೆ...
ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....

ಕರ್ನಾಟಕ ರಾಜ್ಯದ ಹೆಮ್ಮೆಯ ದೇವಾಲಯವಿದು....

ಭಾರತ ದೇಶವನ್ನು ಒಂದು ಆಧ್ಯಾತ್ಮಿಕವಾದ ದೇಶ ಎಂದು ಖ್ಯಾತಿ ಪಡೆದಿದೆ. ಇಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ನಮಗೆ ಕಾಣಿಸುವುದಿಲ್ಲ. ಆದ್ದರಿಂದಲೇ ಭಾರತ ದೇಶದಲ್ಲಿನ ಪ್ರಜೆಗಳ ಜೀವನವಿಧಾನದಲ್ಲಿ ದೇವಾಲಯ ಒಂದು ಭಾಗವಾಗಿದೆ. ಇನ್ನು ಈ...
1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?

1ಮೀ.ಅಗಲ 3 ಮೀ.ಎತ್ತರದ ಗುಹೆಯ ಈ ಪುಣ್ಯಧಾಮಕ್ಕೆಬಗ್ಗಿಕೊಂಡು ಹೋಗೋ ತಾಕತ್ತಿದ್ಯಾ?

ಶಿವನಿಗೆ ಸಂಬಂಧಿಸಿ ಅನೇಕ ಧಾರ್ಮಿಕ ಕ್ಷೇತ್ರಗಳು ಪರ್ವತ ಪ್ರದೇಶದಲ್ಲೇ ಇವೆ. ಅಂತಹದ್ದೇ ಒಂದು ಕ್ಷೇತ್ರ ಜಮ್ಮುಕಾಶ್ಮೀರದ 140 ಕಿ.ಮಿ ಉತ್ತರದಲ್ಲಿ ಪರ್ವತಗಳಲ್ಲಿ ನೆಲೆಗೊಂಡಿದೆ. ಇಲ್ಲಿ ಶಿವನ ಒಂದು ಪ್ರಾಚೀನ ದೇವಾಲಯವಿದೆ. ಇದನ್ನು ಶಿವಕೋಡಿ...
ವಿಶಾಖಪಟ್ಟಣಂ ನ ಬೀಚ್ ಗಳಲ್ಲಿ ಸನ್ ಬಾತ್ ನಿಂದ ಹೈಕಿಂಗ್ ವರೆಗೆ ಎಲ್ಲದರ ಅನುಭವ ಪಡೆಯಬಹುದು

ವಿಶಾಖಪಟ್ಟಣಂ ನ ಬೀಚ್ ಗಳಲ್ಲಿ ಸನ್ ಬಾತ್ ನಿಂದ ಹೈಕಿಂಗ್ ವರೆಗೆ ಎಲ್ಲದರ ಅನುಭವ ಪಡೆಯಬಹುದು

ಬಂದರು ನಗರವಾಗಿರುವ ವಿಶಾಖಪಟ್ಟಣಂ ಸಾಗರ ಚುಂಬಿ ಬೀಚ್ ಗಳು ಭವ್ಯವಾದ ಬೆಟ್ಟಗಳು ಮತ್ತು ಪ್ರಾಚೀನ ದೇವಾಲಯಗಳು ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ. ಆದುದರಿಂದ ಇದಕ್ಕೆ "ಪೂರ್ವ ಕಡಲತೀರದ ಆಭರಣ" (ಜ್ಯುವೆಲ್ ಆಫ್ ಈಸ್ಟ್ ಕೋಸ್ಟ್ ) ಎಂದು...
ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ?

ತುಮಕೂರಿನಲ್ಲಿನ ಸಿದ್ಧರ ಬೆಟ್ಟ, ಗೊರವನಹಳ್ಳಿ ಲಕ್ಷ್ಮೀ ಮಂದಿರ ನೋಡಿದ್ದೀರಾ?

ತುಮಕೂರು ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಫೇಮಸ್ ಆಗಿದೆ. ಬೆಂಗಳೂರಿನಿಂದ ವೀಕೇಂಡ್‌ ಕಳೆಯಬೇಕಾದರೆ ನೀವು ತುಮಕೂರಿಗೆ ಹೋಗಬಹುದು. ತುಮಕೂರಿಗೆ ತನ್ನದೇ ಆದ ಇತಿಹಾಸವೂ ಇದೆ. ತುಮಕೂರಿನ ಇತಿಹಾಸ ಗಂಗರಿಂದ...
ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?

ದ್ರೌಪದಿಗಾಗಿ ಭೀಮ ನಿರ್ಮಿಸಿದ ಸೇತುವೆ ಎಲ್ಲಿದೆ ನೋಡಿ?

ಉತ್ತರಖಂಡದಲ್ಲಿ ಬದ್ರಿನಾಥ್‌ನಿಂದ ಸ್ವಲ್ಪವೇ ದೂರದಲ್ಲಿದೆ ಮಾನ ಎನ್ನುವ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಎರಡು ಬೆಟ್ಟಗಳಿಂದ ನಿರ್ಮಿಸಲಾದ ಸೇತುವೆ ಕಾಣಸಿಗುತ್ತದೆ. ಈ ಬ್ರಿಡ್ಜ್‌ನ ವಿಶೇಷತೆ ಏನೂ ಅನ್ನೋದನು ನಿಮಗೆ ಗೊತ್ತಾ? ಇದಕ್ಕೆ...
ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಮೊಗ್ಗದ ಅಂಬುತೀರ್ಥದ ಬಗ್ಗೆ ನಿಮಗೆಷ್ಟು ಗೊತ್ತು?

ಶಿವಮೊಗ್ಗದಲ್ಲಿನ ಜೋಗ್‌ಫಾಲ್ಸ್‌ನ್ನು ಸಾಕಷ್ಟು ಮಂದಿ ನೋಡಿರುವಿರಿ. ಈ ಮಳೆಗಾಲದಲ್ಲಂತೂ ಜೋಗ್‌ಫಾಲ್ಸ್‌ ಇನ್ನೂ ಸುಂದರವಾಗಿ ಕಾಣಿಸುತ್ತಿದೆ. ಜೋಗ್‌ಫಾಲ್ಸ್‌ ಶರಾವತಿ ನದಿಯಿಂದ ಉಂಟಾಗಿರುವುದು ಎನ್ನುವುದು...
ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ನಿಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿರಬೇಕಾದರೆ ಈ ಸರಸ್ವತಿ ದೇವಾಲಯಕ್ಕೆ ಭೇಟಿ ನೀಡಿ...

ಸರಸ್ವತಿ ದೇವಿಯು ಕಲಿಕೆ ಮತ್ತು ಶಿಕ್ಷಣದ ದೇವತೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸುವ ಮೊದಲು, ಸರಸ್ವತಿಗೆ ಪೂಜೆ ಮಾಡುವುದು ಹಿಂದೂ ಪರಂಪರೆಯಲ್ಲಿ ಒಂದು ಸಾಂಪ್ರದಾಯಿಕ ಅಭ್ಯಾಸವಾಗಿದೆ. ಅವುಗಳಲ್ಲಿ ಕೆಲವರು ದೇವತೆ ಇರುವ ಸ್ಥಳಗಳಿಗೆ ಹೋಗಿ...
ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ಹನುಮನ ಕಾಲ ಬಳಿ ಶನಿದೇವ : ಶನಿದೆಸೆ ಮುಕ್ತಿಗೆ ಇಲ್ಲಿಗೆ ಬರ್ತಾರೆ ಭಕ್ತರು

ನಮ್ಮ ದೇಶದಲ್ಲಿ ಅನೇಕ ಹನುಂತನ ಮಂದಿರಗಳಿವೆ. ಆದರೆ ಇಂದು ನಾವು ಹೇಳ ಹೊರಟಿರುವ ಮಂದಿರದ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಬಂಗಾರದ ಭವ್ಯ ಮಂಟಪದ ನಡುವೆ ಪವನಪುತ್ರ ಹನುಮಾನ್‌ ವಿರಾಜಿತನಾಗಿದ್ದಾನೆ. ಈ ಮಂದಿರವು ಇತರ ಹನುಮಾನ್...
ರಕ್ಷಾಬಂಧನ ಆಫರ್: ಮಹಿಳೆಯರಿಗಾಗಿ ಸ್ಪೆಶಲ್ ಟ್ರೈನ್

ರಕ್ಷಾಬಂಧನ ಆಫರ್: ಮಹಿಳೆಯರಿಗಾಗಿ ಸ್ಪೆಶಲ್ ಟ್ರೈನ್

ರಕ್ಷಾಬಂಧನ ಹಬ್ಬವೆಂದರೆ ಸಹೋದರ ಸಹೋದರಿಯರಿಗೆ ನಿಜಕ್ಕೂ ವಿಶೇಷವಾದ ಹಬ್ಬವಾಗಿದೆ. ಹಾಗಾಗಿ ಈ ಬಾರಿ ಈ ರಕ್ಷಾಬಂಧನವನ್ನು ಇನ್ನಷ್ಟು ವಿಶೇಷವಾಗಿಸಲು ರೈಲ್ವೆಯು ಹೊಸ ಆಫರ್‌ ಒಂದನ್ನು ತಂದಿದೆ. ಈ ದಿನವನ್ನು ಮಹಿಳೆಯರಿಗೆ ಇನ್ನಷ್ಟು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+