Search
  • Follow NativePlanet
Share

ನಾವು ಯಾಕೆ ಪ್ರಯಾಣ ಮಾಡಬೇಕು ಅನ್ನೋದಕ್ಕೆ ಪ್ರಮುಖ ಕಾರಣಗಳು

ನಾವು ಯಾಕೆ ಪ್ರಯಾಣ ಮಾಡಬೇಕು ಅನ್ನೋದಕ್ಕೆ ಪ್ರಮುಖ ಕಾರಣಗಳು

ಜೀವನದ ಸುಂದರ ಅನುಭವವನ್ನು ಸಂಪೂರ್ಣವಾಗಿ ಪಡೆಯಬೇಕೆಂದರೆ ಒಬ್ಬ ವ್ಯಕ್ತಿಯು ಜಗತ್ತಿನ ಮೂಲೆ ಮೂಲೆಗಳಿಗೆ ಪ್ರಯಾಣ ಮಾಡಿ ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ನಾವೆಲ್ಲರೂ ಪ್ರಯಾಣ ಮಾಡುವುದನ್ನು ಇಷ್ಟ ಪಡುತ್ತೇವೆ ಮತ್ತು ನಮಗೆ ಇಷ್ಟವಾದ...
ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಹಾವೇರಿಯಲ್ಲಿ ಭೇಟಿ ನೀಡಲೇ ಬೇಕಾದ ತಾಣಗಳು ಇವು

ಹಾವೇರಿಯು ಕರ್ನಾಟಕದ ಒಂದು ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. . ಇದನ್ನು ಉತ್ತರ ಕರ್ನಾಟಕದ ಗೇಟ್‌ ವೇ ಎಂದೂ ಕರೆಯಲಾಗುತ್ತದೆ. ಗದಗ್ ಜಿಲ್ಲೆಯ ಜೊತೆ ಹಾವೇರಿ ಕೂಡಾ ಹಿಂದೆ ಅವಿಭಜಿತ ಧಾರವಾಡ ಜಿಲ್ಲೆಯ...
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿಯ ಕೃಷ್ಣನ ದರ್ಶನ ಭಾಗ್ಯ ಪಡೆಯಿರಿ

ಕರ್ನಾಟಕದ ಪ್ರಸಿದ್ಧ ಕೃಷ್ಣ ಮಂದಿರದಲ್ಲಿ ಉಡುಪಿಯ ಕೃಷ್ಣ ಮಂದಿರವೂ ಒಂದು. ಇದು ವಿಶ್ವವಿಶ್ಯಾತ ಧಾರ್ಮಿಕ ತಾಣವಾಗಿದೆ. ಉಡುಪಿಯನ್ನು ಮಂದಿರಗಳ ನಗರಿ ಎಂದೂ ಕರೆಯಲಾಗುತ್ತದೆ. ಉಡುಪಿಯಲ್ಲಿ 13ನೇ ಶತಮಾನಕ್ಕೆ ಸಂಬಂಧಿಸಿದ ಕೃಷ್ಣ ಮಂದಿರವೊಂದಿದೆ....
ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...

ಈ ದೇವಾಲಯವನ್ನು ಸಂದರ್ಶಿಸಿದರೆ ಕೈಲಾಸವನ್ನು ಸಂದರ್ಶಿಸಿದ ಹಾಗೆ...

ರಾವಣನ, ಆತ್ಮಲಿಂಗ, ವಿನಾಯಕ ಎಂಬ ತಕ್ಷಣವೇ ಹಿಂದೂ ಪುರಾಣಗಳ ಬಗ್ಗೆ ಗೊತ್ತಿರುವವರಿಗೆ ಬೇಗ ಕರ್ನಾಟಕದಲ್ಲಿನ ಪ್ರವಿತ್ರವಾದ ಪುಣ್ಯಕ್ಷೇತ್ರ ಗೋಕರ್ಣ ನೆನಪಿಗೆ ಬರುತ್ತದೆ. ಅಲ್ಲಿ ಶಿವನ ಆತ್ಮಲಿಂಗವನ್ನು ಭಕ್ತರು ಇಂದಿಗೂ ಭೇಟಿ ನೀಡಿ...
ಭಾರತೀಯ ಭೂಸೇನೆ ನಡೆಸುತ್ತಿರುವ ಇಎಮ್‌ಇ ಮಂದಿರವಿದು

ಭಾರತೀಯ ಭೂಸೇನೆ ನಡೆಸುತ್ತಿರುವ ಇಎಮ್‌ಇ ಮಂದಿರವಿದು

ಸುಮಾರು 2000 ವರ್ಷಗಳಿಗಿಂತಲೂ ಹಳೆಯ ನಗರವಾಗಿರುವ ವಡೋದರ, ಗುಜರಾತ್‌ನ ಒಂದು ಪ್ರಮುಖ ನಗರವಾಗಿದೆ. ಈ ನಗರವು ವಿಶ್ವಾಮಿತ್ರ ನದಿಯ ತೀರದಲ್ಲಿದೆ. ಈ ನದಿಗೆ ಮಹರ್ಷಿ ವಿಶ್ವಮಿತ್ರದ ಹೆಸರನ್ನು ಇಡಲಾಗಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ....
10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...

10000 ವರ್ಷಗಳ ಚರಿತ್ರೆ ಹೊಂದಿರುವ ಈ ದೇವಾಲಯದಲ್ಲಿ ಕ್ಷುದ್ರ ಪೂಜೆಗಳನ್ನು ನಡೆಸುತ್ತಿದ್ದರಂತೆ...

ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯವನ್ನು ತಮಿಳುನಾಡಿನ ಪುರಾವಸ್ತು ಶಾಖೆಯ ಅಧಿಕಾರಿಗಳು ಬೆಳಕಿಗೆ ತರುತ್ತಿದ್ದಾರೆ. ಈ ದೇವಾಲಯವು ಅತ್ಯಂತ ಮಾನವಾತೀತ ಶಕ್ತಿಗಳ ನಿಲಯವೆಂದು ಹೇಳಿದರೆ, ಇನ್ನು ಕೆಲವು ಮಂದಿ ಅಘೋರಿಗಳ ನಿಲಯವೆಂದು...
ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ನಿಮ್ಮ ಕನ್ಫರ್ಮ್ ರೈಲು ಟಿಕೇಟ್‌ನ್ನು ಬೇರೆಯವರಿಗೆ ವರ್ಗಾಯಿಸಬಹುದು ಗೊತ್ತಾ?

ಟ್ರೈನ್ ಟಿಕೇಟ್ ಕನ್‌ರ್ಫಮ್‌ ಆದ ಮೇಲೆ ನೀವು ಯಾವುದೋ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದೆ ಟಿಕೇಟ್‌ ವ್ಯರ್ಥವಾಗಿದ್ಯಾ? ಬಹಳಷ್ಟು ಮಂದಿಗೆ ಹೀಗಾಗಿರುತ್ತದೆ. ಆದ್ರೆ ಅಂತಹ ಸಂದರ್ಭದಲ್ಲಿ ಏನ್‌ ಮಾಡೋದು ಅನ್ನೋದು...
ಈ ಸೂರ್ಯ ದೇವಾಲಯದಲ್ಲಿ ವಜ್ರಗಳು, ರತ್ನಗಳು ದೊರೆಯುತ್ತವೆಯಂತೆ...

ಈ ಸೂರ್ಯ ದೇವಾಲಯದಲ್ಲಿ ವಜ್ರಗಳು, ರತ್ನಗಳು ದೊರೆಯುತ್ತವೆಯಂತೆ...

ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನಿಗೆ ಭಾರತ ದೇಶದಲ್ಲಿ ಬೆರಳಣಿಕೆಯಷ್ಟು ದೇವಾಲಯಗಳು ಮಾತ್ರವೇ ಇವೆ. ಆದರೆ ಅವುಗಳಲ್ಲಿ ಒಂದಾದ ಕೋನಾರ್ಕ್ ದೇವಾಲಯವು ಒಂದು.ಇದೊಂದು ಪ್ರಪಂಚ ಪ್ರಸಿದ್ಧಿಯನ್ನು ಹೊಂದಿರುವ ಅದ್ಭುತವಾದ ದೇವಾಲಯ. ಈ ಸೂರ್ಯ...
ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

ನಿಮ್ಮ ಆಸೆ ಈಡೇರಿದ್ರೆ ಇಲ್ಲಿನ ಮರಕ್ಕೆ ವಾಚ್‌ ಕಟ್ಟಬೇಕಂತೆ

ನಮ್ಮ ದೇಶದಲ್ಲಿ ಹೆಚ್ಚಿನವರು ತಮ್ಮ ಮನಸ್ಸಿನ ಕೋರಿಕೆ ಈಡೇರಬೇಕಾದರೆ ದೇವರಿಗೆ ಹರಕೆ ಹೇಳಿ ಬಿಡ್ತಾರೆ. ಹರಕೆ ತೀರಿಸುವ ಬಗೆಯೂ ನಾವು ಯಾವ ದೇವಸ್ಥಾನಕ್ಕೆ ಹರಕೆ ಹೇಳಿದ್ದೇವೆಯೋ ಅದನ್ನೇ ಅರ್ಪಿಸಬೇಕಾಗುತ್ತದೆ. ದೇವರಿಗೆ ಹರಕೆ ಹೇಳುವಾಗ...
ಮಿನಿ ಪೂರಿ ಕ್ಷೇತ್ರವನ್ನು ನೋಡಿದ್ದೀರಾ?

ಮಿನಿ ಪೂರಿ ಕ್ಷೇತ್ರವನ್ನು ನೋಡಿದ್ದೀರಾ?

ಪೂರಿ ಎಂಬ ತಕ್ಷಣ ಜಗನ್ನಾಥ, ಸುಭದ್ರ, ಬಲರಾಮ ಗುರುತಿಗೆ ಬರುತ್ತಿದೆ. ಪ್ರತಿ ಹಿಂದೂವು ತನ್ನ ಜೀವಿತಾವಧಿಯಲ್ಲಿ ತಪ್ಪದೇ ಭೇಟಿ ನೀಡಲೇಬೇಕಾದ ಚಾರ್ ಧಾಂ ಪುಣ್ಯಕ್ಷೇತ್ರದಲ್ಲಿ ಈ ಪೂರಿಯಲ್ಲಿನ ಜಗನ್ನಾಥ ದೇವಾಲಯವು ಒಂದು. ಈ ದೇವಾಲಯದಲ್ಲಿ ಶ್ರೀ...
ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ್ದೇಲ್ಲಿ, ಮೋಕ್ಷ ಪಡೆದಿದ್ದೇಲ್ಲಿ?

ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ್ದೇಲ್ಲಿ, ಮೋಕ್ಷ ಪಡೆದಿದ್ದೇಲ್ಲಿ?

ಕೇರಳದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ಮಾಡಿದ ವ್ಯಕ್ತಿ ಎಂದರೆ ಅದುವೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ತತ್ವವನ್ನು ಪ್ರತಿಪಾದಿಸಿದವರು. ಕೇರಳದಲ್ಲಿನ ಜಾತಿ,...
ಕುದುರೆಮುಖದಲ್ಲಿ ಇದೆಲ್ಲಾ ಪ್ರಸಿದ್ಧಿ ತಾಣಗಳು....

ಕುದುರೆಮುಖದಲ್ಲಿ ಇದೆಲ್ಲಾ ಪ್ರಸಿದ್ಧಿ ತಾಣಗಳು....

ಕುದುರೆಮುಖವು ಕರ್ನಾಟಕದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಪರ್ವತ ಶ್ರೇಣಿಯನ್ನು ಹೊಂದಿದೆ. ಪರ್ವತದ ಬಳಿ ಇರುವ ಒಂದು ಸಣ್ಣ ಗಿರಿಧಾಮ ಅತ್ಯಂತ ಅಕರಷಣಿವಾಗಿದೆ. ಕುದುರೆಮುಖ ಎಂಬ ಹೆಸರು...
ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ದಾವಣಗೆರೆ ಎಂದ ತಕ್ಷಣ ನೆನಪಾಗೋದೇ ಬೆಣ್ಣೆದೋಸೆ. ಯಾಕೆಂದರೆ ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್. ಈ ಬೆಣ್ಣೆ ದೋಸೆಯನ್ನು ಹೊರತುಪಡಿಸಿ ದಾವಣಗೆರೆಯಲ್ಲಿ ಇನ್ನೇನೆಲ್ಲಾ ಇದೆ ಅನ್ನೋದನ್ನು ತಿಳಿಯೋಣ. ದಾವಣಗೆರೆಯು ಕರ್ನಾಟಕದ ಒಂದು ಪ್ರಮುಖ...
ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...

ಸ್ವಯಂವಾಗಿ ಯಮನೇ ನಿರ್ಮಾಣ ಮಾಡಿರುವ ಸರೋವರವಿದು...

ಯಮನು ನಮ್ಮ ಪ್ರಾಣಗಳನ್ನು ತೆಗೆದುಕೊಳ್ಳುವ ದೇವನಾಗಿದ್ದಾನೆ. ಆದರೆ ಯಮನು ಕೇವಲ ತನ್ನ ಕಾರ್ಯವನ್ನು ಪಾರಿಪಾಲಿಸುತ್ತಿದ್ದಾನೆ. ಇದಕ್ಕೆ ಸೂತ್ರದಾರ ಆ ಲಯಕಾರನಾದ ಪರಮೇಶ್ವರ. ಪರಮಶಿವನು ಆದೇಶಿಸಿದಂತೆ ಯಮಧರ್ಮರಾಜನು ತನ್ನ ಕಾರ್ಯವನ್ನು...
ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಸೆ.2 ರಂದು ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ನೀವು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲಿ ಆಚರಿಸಬೇಕೆಂದಿದ್ದೀರಾ? ಹೆಚ್ಚಿನವರು ಜನ್ಮಾಷ್ಟಮಿಯನ್ನು ಮನೆಯಲ್ಲೇ ಪೂಜೆ, ವಿವಿಧ ಬಗೆಯ ಭಕ್ಷ್ಯಗಳನ್ನು...
ಹೈದರಾಬಾದ್‌ನ ದೈವಿಕ ಮಹತ್ವವುಳ್ಳ ಈ ದೇವಾಲಯಗಳಿಗೆ ಭೇಟಿ ನೀಡಿ

ಹೈದರಾಬಾದ್‌ನ ದೈವಿಕ ಮಹತ್ವವುಳ್ಳ ಈ ದೇವಾಲಯಗಳಿಗೆ ಭೇಟಿ ನೀಡಿ

ಹೈದರಾಬಾದ್ ಪ್ರತೀ ಪ್ರಯಾಣಿಕರ ಗಮನಸೆಳೆಯುವಂತಹ ಒಂದು ಪ್ರವಾಸಿ ಸ್ಥಳವಾಗಿದೆ. ಇತಿಹಾಸ ಪ್ರಿಯರು, ಆಹಾರ ಪ್ರಿಯರು ಅಥವಾ ವಾಸ್ತುಶಿಲ್ಪದ ಬಗ್ಗೆ ಅರಿಯುವ ಉತ್ಸಾಹಿಗಳಾಗಿರಬಹುದು ಪ್ರತಿಯೊಬ್ಬರನ್ನು ಹೈದರಾಬಾದ್ ತನ್ನಲ್ಲಿಗೆ ಭೇಟಿ ಕೊಡುವ...
ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ನಮ್ಮ ದೇಶದಲ್ಲಿರುವ ಎಲ್ಲಾ ರಾಜ್ಯಗಳಿಗಿಂತಲೂ ಅತ್ಯಂತ ಡೇಂಜರಸ್‌ ರಾಜ್ಯವೆಂದರೆ ಅದು ನಾಗಲ್ಯಾಂಡ್. ಇದು ದೇಶದ ಸಣ್ಣ ರಾಜ್ಯವಾಗಿದೆ. ನಾಗಲ್ಯಾಂಡ್‌ನ ರಾಜಧಾನಿ ಕೋಹಿಮಾ. ನಾಗಲ್ಯಾಂಡ್ ಬಗ್ಗೆ ನಿಮಗೇಷ್ಟು ಗೊತ್ತು?...
 ಕ್ರಾಂತಿವನ :ಇಲ್ಲಿ ನೀವು ಭಗತ್‌ಸಿಂಗ್, ಮಂಗಲ್‌ ಪಾಂಡೆಯರನ್ನು ನೋಡಬಹುದು

ಕ್ರಾಂತಿವನ :ಇಲ್ಲಿ ನೀವು ಭಗತ್‌ಸಿಂಗ್, ಮಂಗಲ್‌ ಪಾಂಡೆಯರನ್ನು ನೋಡಬಹುದು

ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಒಂದು ಕ್ರಾಂತಿವನದ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿ ಮಂಗಲ್ ಪಾಂಡೆ, ಚಂದ್ರಶೇಖರ್ ಆಜಾದ್ ಸೇರಿದಂತೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದಂತಹ ನೂರಾರು ಹುತಾತ್ಮರ ಹೆಸರಿನ ಮರಗಳನ್ನು ಕಾಣಬಹುದು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+