ಪ್ರತಿಯೊಬ್ಬ ಮಹಿಳೆಗೂ ತಾಯ್ತನ ಎನ್ನುವುದು ಜೀವನದ ಮುಖ್ಯ ಅಂಗವಾಗಿರುತ್ತದೆ. ಮಹಿಳೆಯು ಗರ್ಭಾವಸ್ಥೆಯಲ್ಲಿರುವಾಗ ಬಹಳಷ್ಟು ಜಾಗರೂಕರಾಗಿರಬೇಕು. ಸ್ವಲ್ಪ ಯಾಮಾರಿದರೂ ಮಗುವಿನ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ತಿನ್ನುವ...
ಶಬರಿಮಲೆ ಮುಖ್ಯ ದೇವಸ್ಥಾನದ ಬಲ ಭಾಗದಲ್ಲಿರುವ ಮಲ್ಲಿಕಾಪುರಥಮ್ಮ ದೇವಸ್ಥಾನವು ಅಯ್ಯಪ್ಪನಿಗೆ ಸಮರ್ಪಿತವಾದ ದೇವಿ ಮಲ್ಲಿಕಾಪುರಥಮ್ಮನಿಗೆ ಅರ್ಪಿತವಾಗಿದೆ. ಈ ಮಲ್ಲಿಕಾಪುರಥಮ್ಮ ಎಂದರೆ ಯಾರು ಎಂದು ನೀವು ಯೋಚಿಸಬಹುದು. ಈಕೆ ಅಯ್ಯಪ್ಪನನ್ನು...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುರಾತನ ಕೋಟೆಗಳಿವೆ. ಪ್ರತಿಯೊಂದು ಕೋಟೆಯು ತನ್ನದೇ ಆದ ಕಥೆಯನ್ನು ಹೊಂದಿದೆ. ರಾಜರ ಕಾಲದಲ್ಲಿ ಇಂತಹ ಕೋಟೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಎಂದಾದರೂ ನೀವು ಉಲ್ಟಾ ಕೋಟೆಯನ್ನು ನೋಡಿದ್ದೀರಾ? ಅಂದರೆ...
ಸೌಂದತ್ತಿಯನ್ನು ಸವದತ್ತಿ ಎಂದೂ ಕೂಡಾ ಕರೆಯಲಾಗುತ್ತದೆ ಇದು ಕರ್ನಾಟಕದ ಬೆಳಗಾಂ ಜಿಲ್ಲೆಯ ಒಂದು ಸುಂದರವಾದ ಪಟ್ಟಣವಾಗಿದ್ದು ಸ್ಥಳೀಯರು ಮತ್ತು ಕಾಲೋಚಿತ ಪ್ರವಾಸಿಗರಿಗೆ ಯಾತ್ರಿ ಸ್ಥಳವಾಗಿ ಪ್ರಸಿದ್ದಿಯನ್ನು ಪಡೆದಿದೆ. ಆದುದರಿಂದ ಇದು ಅನೇಕ...
ಬೆಂಗಳೂರಿನಲ್ಲಿರುವವ ಹೆಚ್ಚಿನವರ ಸಮಸ್ಯೆ ಎಂದರೆ ಬೆಂಗಳೂರಿನಲ್ಲಿ ಸುತ್ತಾಡಲು ಹೆಚ್ಚಿನ ತಾಣಗಳೇಇಲ್ಲ. ಇರುವ ತಾಣಗಳನ್ನೆಲ್ಲಾ ಸುತ್ತಾಡಿಯಾಗಿದೆ. ವಾರಾಂತ್ಯವನ್ನು ಕಳೆಯಲು ಒಂದು ಸ್ಥಳಗಳಿಲ್ಲ. ನೀವು ಕೂಡಾ ವಾರಂತ್ಯದಲ್ಲಿ ಎಲ್ಲಿಗೆ ಹೋಗುವುದು...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಮಂದಿರವಿದೆ. ಆದರೆ ಪಾಕಿಸ್ತಾನ ಹೆದರುವಂತಹ ಮಂದಿರವೊಂದು ನಮ್ಮ ದೇಶದಲ್ಲಿದೆ ಎನ್ನುವುದು ನಿಮಗೆ ಗೊತ್ತಾ? 1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ನಂತರವಂತೂ ಈ ಮಂದಿರವು ದೇಶ ವಿದೇಶಗಳಲ್ಲಿ ತನ್ನ...
ಟ್ರೆಕ್ಕಿಂಗ್ ಯುವಕರಿಗೆ ಅಚ್ಚು-ಮೆಚ್ಚಿನ ಸಾಹಸ ಪ್ರವಾಸ. ಟ್ರೆಕ್ಕಿಂಗ್ನ ಮೇಲೆ ಆಸಕ್ತಿಯನ್ನು ಹೊಂದಿರುವವರು ಅದರಲ್ಲೂ ಕೆಲವರು ಅನುಭವವನ್ನು ಸಾಧಿಸಿದವರು ಹಿಮಾಲಯದಲ್ಲಿನ ಕೆಲವು ಟ್ರೆಕ್ಕಿಂಗ್ ಮಾರ್ಗದಲ್ಲಿ ಪ್ರಯಾಣಿಸಬೇಕು ಎಂದು...
ನೀವು ಕಾಫಿ ಪ್ರೇಮಿಯಾಗಿದ್ದರೆ ಮತ್ತು ನಿಮ್ಮ ದಿನವನ್ನು ಕಾಫಿಯೊಂದಿಗೆ ಪ್ರಾರಂಭಿಸಲು ಇಷ್ಟಪಡುವವರಾಗಿದ್ದಲ್ಲಿ, ಈ ಲೇಖನವನ್ನು ನೀವು ಓದಲೇ ಬೇಕು. ಇಲ್ಲಿ ನಾವು ಭಾರತದ ಕಾಫೀ ಅರಣ್ಯಗಳನ್ನು ಹೊಂದಿರುವ ಅಗ್ರಮಾನ್ಯ ರಾಜ್ಯಗಳ ಪಟ್ಟಿ...
ಮಂಡ್ಯ ಜಿಲ್ಲೆಯು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ರೂಪದಲ್ಲಿ ಬಹಳ ಪ್ರಸಿದ್ಧವಾಗಿದೆ. ಮಂಡ್ಯವನ್ನು ಸಕ್ಕರೆ ನಾಡು ಎಂದೂ ಕರೆಯುತ್ತಾರೆ. ಇಲ್ಲಿ ಕಬ್ಬಿನ ಬೆಳೆ ಅಧಿಕವಿದೆ. ಪ್ರವಾಸಿಗರ ದೃಷ್ಠಿಯಿಂದ ಮಂಡ್ಯ ಜಿಲ್ಲೆಯು ಒಂದು ಪ್ರಮುಖ...
ಚರಿತ್ರೆಗೆ ಮೌನ ಸಾಕ್ಷ್ಯಿಗಳೇ ಪೂರ್ವದಲ್ಲಿ ನಿರ್ಮಾಣ ಮಾಡಿದ ಗಿರಿ ದುರ್ಗಗಳು. ಈ ಕೋಟೆಯಲ್ಲಿನ ಪ್ರತಿ ಕಲ್ಲು ಅಂದು ನಡೆದ ಎಷ್ಟೊ ವಿಚಾರಗಳನ್ನು ಮೌನವಾಗಿಯೇ ತಿಳಿಸುತ್ತವೆ. ಅದ್ದರಿಂದಲೇ ಚರಿತ್ರೆಯ ಒಳಗೆ ಹೋಗಿ ಅಂದಿನ ಅನೇಕ ವಿಶೇಷವಾದ...
ನಮ್ಮ ದೇಶದಲ್ಲಿ ಎಷ್ಟೆಲ್ಲಾ ರಹಸ್ಯಮಯ ಸ್ಥಳಗಳಿವೆ. ಅಂತಹ ರಹಸ್ಯಮಯ ಸ್ಥಳಗಳಲ್ಲಿ ಕೆಲವು ಗುಜರಾತ್ನಲ್ಲಿದೆ. ಗುಜರಾತ್ನಲ್ಲಿ ಎಷ್ಟೆಲ್ಲಾ ಪ್ರವಾಸಿ ತಾಣಗಳಿವೆಯೋ ಅಂತೆಯೇ ಅನೇಕ ಚಮತ್ಕಾರಿ ಸ್ಥಳಗಳೂ ಇವೆ. ಇಲ್ಲಿನ ಈ...
ಮರಳಿನಿಂದ ಕೂಡಿರುವ ರಾಜಸ್ಥಾನದಲ್ಲಿ ಏಕೈಕ ಹಿಲ್ ಸ್ಟೇಷನ್ ಮೌಂಟ್ ಅಬು. ಇದು ಸಿರೋಹಿ ಎಂಬ ಜಿಲ್ಲೆಯಲ್ಲಿದೆ. ಮೌಂಟ್ ಅಬು ಸಮುದ್ರ ಮಟ್ಟದಿಂದ ಸುಮಾರು 1,220 ಮೀಟರ್ ಎತ್ತರದಲ್ಲಿರುವ ಅರಾವಳಿ ಪರ್ವತ ಶ್ರೇಣಿಯಲ್ಲಿದೆ. ರಾಜಸ್ಥಾನದಲ್ಲಿನ ಏಕೈಕ...
ಆಗ್ರಾದಲ್ಲಿ ಏನಿದೆ ಅಂದ್ರೆ ಹೆಚ್ಚಿನವರಿಗೆ ಗೊತ್ತಿರೋದು ಬರೀ ತಾಜ್ಮಹಲ್ ಅಷ್ಟೇ. ಆದರೆ ಆಗ್ರಾದಲ್ಲಿ ಭೇಟಿ ಕೊಡಬಹುದಾದ ಅನೇಕ ಸ್ಥಳಗಳಿವೆ ಇವು ಅತ್ಯಂತ ಆಸಕ್ತಿದಾಯಕವಾದುದು ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವಂತಹುಗಳಾಗಿವೆ....
ಹಾಸನಾಂಬೆ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರು ವ ದೇವಸ್ಥಾನ ಇದಾಗಿದೆ. ಹಾಸನದ ಗ್ರಾಮ ದೇವತೆಯೂ ಇದಾಗಿದೆ. ಪ್ರತಿವರ್ಷ ವಿಜಯದಶಮಿ ಕಳೆದ ಹನ್ನೊಂದು ದಿನಗಳ ನಂತರ ಆಶ್ಲೇಷ ಮಾಸದ ಮ ಮೊದಲ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.
ಸೂರ್ಯಾಸ್ತವನ್ನು ಕಾಣಲು ಯಾರಿಗೆ ಇಷ್ಟವಾಗಲ್ಲ ಹೇಳಿ? ಅಂತಹ ಮನೋಹರವಾದ ದೃಶ್ಯವನ್ನು ಕಣ್ಣಾರೆ ಸೊರೆಗೊಳಿಸಿಕೊಳ್ಳುವ ಸಲುವಾಗಿ ಪ್ರವಾಸಿಗರು ಅನೇಕ ಪ್ರದೇಶಗಳಿಗೆ ಭೇಟಿ ನೀಡುತ್ತಿರುತ್ತಾರೆ. ಸೂರ್ಯಾಸ್ತ ಹಾಗು ಸೂರ್ಯೋದಯದ ದೃಶ್ಯವು ಮನೋಹರವಾದ...
ಬಿರಿಯಾನಿ ಎಂದ ತಕ್ಷಣ ತಕ್ಷಣ ನೆನಪಿಗೆ ಬರುವುದು ಹೈದ್ರಾಬಾದ್ ಬಿರಿಯಾನಿ. ಏಕೆಂದರೆ ಬಿರಿಯಾನಿಗೆ ಹೈದ್ರಾಬಾದ್ಗೆ ಅತ್ಯಂತ ಅವಿನಾಭಾವ ಸಂಬಂಧವಿದೆ. ಅನೇಕ ರಾಜ್ಯಗಳಲ್ಲಿ ಪ್ರಾಂತ್ಯಕ್ಕೆ ಅನುಗುಣವಾಗಿ ಬಿರಿಯಾನಿ ಪ್ರಸಿದ್ಧತೆಯನ್ನು...
ವಾರಾಂತ್ಯ ಬಂತೆಂದರೆ ಅನೇಕ ಮಂದಿ ಯುವಕ-ಯುವತಿಯರಿಗೆ ಎಲ್ಲಿಯಾದರು ಸುಂದರವಾದ ತಾಣಗಳಿಗೆ ಭೇಟಿ ನೀಡಿ ತಮ್ಮ ಸಮಯವನ್ನು ಕಳೆಯಬೇಕು ಎಂದಯ ಅಂದುಕೊಳ್ಳುವುದು ಸಾಮಾನ್ಯವಾದುದು. ಬೆಂಗಳೂರಿನ ಜನರಿಗಂತು ವಾಹನ ದಟ್ಟನೆಯಿಂದ ಸ್ವಲ್ಪ ಕಾಲ ದೂರ ಇದ್ದು,...