ರಾಣಿ ಪದ್ಮಿಣಿ ಆತ್ಮ ಇಂದಿಗೂ ಜೋಹರ್ ಕುಂಡದಲ್ಲಿದೆಯಂತೆ !
ಪದ್ಮಾವತಿ ಸಿನಿಮಾ ನೋಡಿರುವವರಿಗೆ ರಾಣಿ ಪದ್ಮಾವತಿ, ರತನ್ ಸಿಂಗ್ ಹಾಗೂ ಅಲ್ಲಾವುದ್ದೀನ್ ಖಿಲ್ಜಿಯ ಕಥೆಯ ಬಗ್ಗೆ ಒಂದು ಐಡಿಯಾ ಸಿಕ್ಕಿರುತ್ತದೆ. ಅದರಲ್ಲಿ ಕೊನೆಗೆ ರಾಣಿ ಪದ್ಮಾವತಿ ತನ್ನ ಇತರ ರಾಣಿಯರು ಹಾಗೂ ದಾಸಿಯರ ಜೊತೆ ಅಗ್ನಿಪ್ರದೇಶ...
ದೆಹಲಿಯಲ್ಲಿನ ಉತ್ತಮವಾದ ಬೋಟಿಂಗ್ ತಾಣಗಳಿವು
ಪ್ರಪಂಚದ ಅತಿದೊಡ್ಡ ನಗರಗಳಲ್ಲಿ ದೆಹಲಿಯೂ ಕೂಡಾ ಒಂದಾಗಿದ್ದು ಇದು ತನ್ನಲ್ಲಿಗೆ ಭೇಟಿ ಕೊಡುವ ಸಂದರ್ಶಕರಿಗೆ ಎಲ್ಲಾ ತರಹದ ಪ್ರವಾಸಿ ಆಕರ್ಷಣೆಗಳು ಮತ್ತು ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ. ದೆಹಲಿಯಲ್ಲಿಯ ಐತಿಹಾಸಿಕ ತಾಣಗಳಿಂದಾಗಿ...
ವಿಶಾಖಪಟ್ಟಣಂನಿಂದ ಕೆಲವೇ ದೂರದಲ್ಲಿರುವ ಚಿಂತಪಲ್ಲಿಗೆ ಭೇಟಿ ನೀಡಿ
ವಾರಾಂತ್ಯದಲ್ಲಿ ಭೇಟಿ ಕೊಡ ಬಯಸುವ ಪ್ರಯಾಣಿಕರಿಗೆ ವಿಶಾಖಪಟ್ಟಣಂ ನ ಸುತ್ತಮುತ್ತ ಅಸಂಖ್ಯಾತ ಆಕರ್ಷಣೀಯ ತಾಣಗಳಿವೆ. ಇದು ಐತಿಹಾಸಿಕ ಸ್ಥಳಗಳಿಂದ ಹಿಡಿದು ನೈಸರ್ಗಿಕ ಸ್ಥಳಗಳವರೆಗೆ ಪಟ್ಟಿ ಮಾಡಬಹುದಾಗಿದೆ. ಈ ಬೃಹತ್ ನಗರದ ಸುತ್ತಮುತ್ತ ನೀವು...
ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಪುರುಷ ಕುಕ್ಗಳೇ ತುಂಬಿದ್ದಾರೆ
ಮಹಿಳೆಯರು ಅಡಿಗೆ ಮಾಡೋದರಲ್ಲಿ ಎಕ್ಸ್ಪರ್ಟ್ಗಳು ಎನ್ನುತ್ತಾರೆ. ಹಾಗಾಗಿ ಮನೆಯಲ್ಲಿ ಅಡುಗೆ ಮಾಡುವ ಕೆಲಸ ಏನಿದ್ದರೂ ಅದು ಮಹಿಳೆಯರಿಗೆ. ಹಾಗಂತ ಪುರುಷರು ಅಡುಗೆ ಮಾಡೋದರಲ್ಲಿ ಹಿಂದೆ ಅಂತಾ ತಿಳಿಯಬೇಡಿ. ಪುರುಷರೂ ಅಡುಗೆ...
ನಾಗರಪಂಚಮಿಯಂದು ಇಲ್ಲಿ ಪೂಜಿಸದರೆ ಶೀಘ್ರವಾಗಿ ಸಂತಾನ ಫಲ ಪಡೆಯಬಹುದು
ನಾಗಪಂಚಮಿ ಬರುತ್ತಿದೆ. ಹೀಗಾಗಿ ನಾಗಗಳು ದೇಶದ ಪ್ರಮುಖ ದೇವತೆಗಳಾಗಿದ್ದು, ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಾಲಯಗಳಿಗೆ ಹೋಗುತ್ತಾರೆ. ನಾಗಗಳು ಕೂಡ ಭಕ್ತರ ಇಚ್ಛೆಯನ್ನು ಆರಾಧಿಸುತ್ತಾರೆ. ಈ ನಾಗ ದೇವತೆಗಳ ದೇವಾಲಯಗಳು ಭಾರತ...
ತಲೆ ತುಂಡಾದ ದೇವಿಯನ್ನು ಪೂಜಿಸುವ ದೇವಸ್ಥಾನದ ಬಗ್ಗೆ ಕೇಳಿದ್ದೀರಾ?
ಸಾಮಾನ್ಯವಾಗಿ ದೇವಸ್ಥಾನದಲ್ಲಿ ಮೂರ್ತಿಗೆ ಸ್ವಲ್ಪ ಹಾನಿಯಾಗಿದ್ದರೆ, ಮೂರ್ತಿಯ ಕೈ ಕಾಲು ಏನಾದರೂ ಡ್ಯಾಮೆಜ್ ಆಗಿದ್ದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಆದರೆ ನೀವು ತಲೆ ತುಂಡಾದ ದೇವಿಯನ್ನು ಪೂಜಿಸುವ ಬಗ್ಗೆ ನೀವು ಕೇಳಿದ್ದೀರಾ? ಇಲ್ಲಾ...
ಚಾರಣಿಗರ ಮೆಚ್ಚಿನ ತಾಣ -ನಾಸಿಕ್ನ ಹರಿಹರ ಕೋಟೆ
ಬೆಟ್ಟಗಳಲ್ಲಿ ಕೋಟೆಗಳನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಕೂಡಾ ಒಂದು. ನೀವು ಈ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಂತಹ ಕೋಟೆಗಳನ್ನು ಕಾಣಬಹುದು. ಕಾಲ ಕ್ರಮೇಣ ಈ ಕೋಟೆಗಳು ಟ್ರಕ್ಕಿಂಗ್ ತಾಣವಾಗಿ...
ಚಾರಣಿಗರ ಅಚ್ಚುಮೆಚ್ಚಿನ ತಾಣ -ನಾಸಿಕ್ನ ಹರಿಹರ ಕೋಟೆ
ಬೆಟ್ಟಗಳಲ್ಲಿ ಕೋಟೆಗಳನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಕೂಡಾ ಒಂದು. ನೀವು ಈ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇಂತಹ ಕೋಟೆಗಳನ್ನು ಕಾಣಬಹುದು. ಕಾಲ ಕ್ರಮೇಣ ಈ ಕೋಟೆಗಳು ಟ್ರಕ್ಕಿಂಗ್ ತಾಣವಾಗಿ...
ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?
ಇನ್ನೇನು ಸ್ವಾತಂತ್ರ್ಯ ದಿನಾಚರಣೆ ಬರುತ್ತಿದೆ. ಸ್ವಾತಂತ್ರ್ಯ ದಿನದಂದು ಎಲ್ಲಿ ನೋಡಿದರೂ ರಾಷ್ಟ್ರಧ್ವಜ ಹಾರಾಡುತ್ತಾ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ಸಣ್ಣ ಸಣ್ಣ ಭಾವುಟ ಹಾರಾಡುತ್ತಿರುತ್ತದೆ. ಸರ್ಕಾರಿ...
ಕೇರಳದಲ್ಲಿ ಬಾರೀ ಮಳೆ; ಮುಂದೂಡಲಾದ ಬೋಟ್ ರೇಸಿಂಗ್
ಮಳೆಗಾಲದಲ್ಲಿ ಕೇರಳಕ್ಕೆ ಪ್ರವಾಸ ಹೋಗೋದು ಒಂಥರಾ ಖುಷಿ ನೀಡುತ್ತದೆ. ಕೇರಳದ ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಜಿಟಿ ಜಿಟಿ ಮಳೆಯಲ್ಲಿ ಕೇರಳದ ಪ್ರವಾಸ ಕೈಗೊಳ್ಳೊದು ನಿಜಕ್ಕೂ ಅದ್ಭುತ. ಆದರೆ ಈ ಬಾರಿ ಮಾತ್ರ ಕೇರಳ ಪ್ರವಾಸ ಹೋಗೋವಾಗ...
ಭಾರತ ದೇಶದಲ್ಲಿನ ಅತ್ಯಂತ ಪ್ರಸಿದ್ಧವಾದ ಈ ಸ್ಮಾರಕಗಳನ್ನು ನೋಡಿದ್ದೀರಾ?
ಭಾರತದ ಸಾಂಸ್ಕೃತಿಕ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಅನೇಕ ವಾಸ್ತುಶಿಲ್ಪ ಶೈಲಿಗಳು ಈಗ ಜನಪ್ರಿಯ ಪ್ರವಾಸಿ ತಾಣವಾಗಿ ಕಂಗೊಳಿಸುತ್ತಿವೆ. ದೇವಸ್ಥಾನಗಳಿಂದ ಹಿಡಿದು ಅರಮನೆಗಳವರೆವಿಗೂ ಅನೇಕ ಅದ್ಭುತವಾದ ಕಟ್ಟಡಗಳಿವೆ. ಇವುಗಳಲ್ಲಿ...
ಒಂದೇ ರಾತ್ರಿಯಲ್ಲಿ, ಒಂದೇ ಕೈಯಲ್ಲಿ ನಿರ್ಮಿಸಿದ ಶಿವಾಲಯ, ಆದರೂ ಇಲ್ಲಿ ಪೂಜೆ ನಡೆಯೋಲ್ಲ
ಶ್ರಾವಣ ಮಾಸದಲ್ಲಿ ಶಿವನನನ್ನು ಆರಾಧಿಸಲಾಗುತ್ತದೆ. ಇಡೀ ಭಾರತದಲ್ಲಿ ಶ್ರಾವಣ ಮಾಸದಂದು ಶಿವನ ಆರಾಧನೆ ಮಾಡುವುದನ್ನು ಶುಭ ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಉತ್ತರಖಂಡ, ಉತ್ತರ ಪ್ರದೇಶ, ಜಾರ್ಖಂಡ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವ ಶಿವ...
ಮೃತದೇಹ ಈ ನೀರಿನ ಮೇಲೆ ತೇಲುವುದಿಲ್ಲವಂತೆ, ಹಾಗಾದ್ರೆ ಏನಾಗುತ್ತೆ?
ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪವಿತ್ರ ತೀರ್ಥ ಸ್ನಾನಗಳಿವೆ. ಒಂದೊಂದು ತೀರ್ಥಕ್ಕೆ ಅದರದ್ದೇ ಆದ ಮಹತ್ವವಿದೆ. ಪುರಾಣವಿದೆ. ಕೆಲವು ತೀರ್ಥಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತದೆ. ಇನ್ನು ಕೆಲವು ತೀರ್ಥದಲ್ಲಿ ಸ್ನಾನ ಮಾಡಿದ್ರೆ...
1857 ರಲ್ಲಿ ಬ್ರಿಟಿಷರ ವಿರುದ್ದ ಮಹಾಯುದ್ದ ನಡೆದ ಸ್ಥಳವಾದ ಇದು
ಹರಿಯಾಣದ ಮಹೇಂದ್ರಘಡ್ ಜಿಲ್ಲೆಯಲ್ಲಿರುವ ನಾರ್ನಲ್ ಒಂದು ಪ್ರಸಿದ್ದವಾದ ಐತಿಹಾಸಿಕ ನಗರವಾಗಿದೆ ಮತ್ತು ಇದು ಕಬ್ಬಿಣದ ಅದಿರು, ತಾಮ್ರ, ಕ್ಯಾಲ್ಸೈಟ್ ಮತ್ತು ಸ್ಫಟಿಕ ಶಿಲೆಗಳಂತಹ ಖನಿಜ ಸಂಪನ್ಮೂಲಗಳನ್ನುತನ್ನಲ್ಲಿ ಶ್ರೀಮಂತವಾಗಿ...
ಬಿಡದಿ ಸ್ಪೆಶಲ್ ತಟ್ಟೆ ಇಡ್ಲಿ ಟೇಸ್ಟ್ ಮಾಡಿದ್ದೀರಾ?
ಇಡ್ಲಿ ಅಂದ್ರೆ ಸಾಕು ಸೌತ್ ಇಂಡಿಯನ್ ಜನರಿಗೆ ಬಹಳ ಇಷ್ಟವಾದಂತಹ ಒಂದು ತಿಂಡಿಯಾಗಿದೆ. ಬೆಳಗ್ಗಿನ ಉಪಹಾರಕ್ಕೆ ಹೆಚ್ಚಿನವರು ಇಡ್ಲಿ ತಿನ್ನಲು ಬಯಸುತ್ತಾರೆ. ದಕ್ಷಿಣ ಭಾರತದಲ್ಲಿ ಯಾವುದೇ ಹೋಟೇಲ್ಗೆ ಹೋದರೂ ನೀವು ಇಡ್ಲಿಯನ್ನು...
ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....
ಶಿವಲಿಂಗ ಎಂದರೆ ಎಷ್ಟೋ ಶೈವ ಪುರಾಣಗಳು ಹಾಗು ಪಾಶ್ಚಿಮಾತ್ಯ ಸಿದ್ಧಾಂತಗಳ ಪ್ರಕಾರ ಈ ಭೂಮಿಯ ಮೇಲೆ ಮೊಟ್ಟ ಮೊದಲನೇ ಬಾರಿಗೆ ದೇವತೆಗಳು ಹಾಗು ಮಾನವರು ಪೂಜಿಸಿದ ಸ್ವಯಂ ಭೂ ಶಕ್ತಿ. ಕೇವಲ ಭಕ್ತರ ನಂಬಿಕೆಯನ್ನು ವಶ ಮಾಡಿಕೊಳ್ಳಬೇಕು ಎಂಬ...
ತಿರುಪತಿ ವೆಂಕಟೇಶ್ವರ ವೈಕುಂಠದಿಂದ ಇಳಿದು ಬಂದಿದ್ದು ಇಲ್ಲಿಂದವಂತೆ !
ತಿರುಪತಿ ವೆಂಕಟೇಶ್ವರದ ಸನ್ನಿಧಾನಕ್ಕೆ ನೀವು ಹೋಗಿದ್ದೀರೆಂದರೆ ಅಲ್ಲಿರುವ ನೈಸರ್ಗಿಕ ಶಿಲಾ ತೋರಣವನ್ನು ನಿವು ನೋಡಿರುವಿರಿ. ಅನೇಕ ವರ್ಷದ ಹಿಂದೆ ಅಲ್ಲಿಗೆ ಭಕ್ತರ ಭೇಟಿಗೆ ಅವಕಾಶವಿತ್ತು. ಆದರೆ ಈಗ ಪ್ರವೇಶ ನಿಷೇಧಿಸಲಾಗಿದೆ. ತಿರುಪತಿಯಲ್ಲಿ...
ಜಯಲಲಿತಾ , ಕರುಣಾನಿಧಿ ಸಮಾಧಿ ಇರುವ ಮರೀನಾ ಬೀಚ್ನ ವಿಶೇಷತೆ ಏನು ಗೊತ್ತಾ?
ಚೆನ್ನೈನ ಮರೀನಾ ಬೀಚ್ ಬಗ್ಗೆ ನಿಮಗೆ ಗೊತ್ತೇ ಇದೆ. ಚೆನ್ನೈ ಪ್ರವಾಸಕ್ಕೆ ಹೋಗಿರುವವರು ಚೆನ್ನೈನ ಮರೀನಾ ಬೀಚ್ನ್ನು ನೋಡಿರುತ್ತಾರೆಯೇ. ಇದು ಚೆನ್ನೈನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇದೀಗ ಕರುಣಾನಿಧಿಯವರ ಸಮಾಧಿಯನ್ನು...