Search
  • Follow NativePlanet
Share

ಉಗ್ರರ ದಾಳಿಗೊಳಗಾದ ಪುಲ್ವಾಮಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಿವು

ಉಗ್ರರ ದಾಳಿಗೊಳಗಾದ ಪುಲ್ವಾಮಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಿವು

ಪುಲ್ವಾಮಾ ಹೆಸರನ್ನು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಾರಿ ಕೇಳಿರಬೇಕಲ್ಲವೇ, ಹೌದು ಪಾಕಿಸ್ತಾನಿ ಉಗ್ರರು ದಾಳಿ ಮಾಡಿದಂಹ ಕಾಶ್ಮೀರದ ಪುಲ್ವಾಮ ಭೀಕರ ಘಟನೆಗೆ ಸಾಕ್ಷಿಯಾಗಿದೆ. ಪುಲ್ವಾಮಾದ ಬಗ್ಗೆ ಒಂದಿಷ್ಟು ತಿಳಿಯೋಣ. ಪುಲ್ವಾಮಾದಲ್ಲಿ...
ಬಾಮ್ನಿಯಾ ಕುಂಡ ಜಲಪಾತದಲ್ಲಿ ನೈಟ್ ಕ್ಯಾಂಪಿಂಗ್ ಮಜಾ ಮಾಡಿ

ಬಾಮ್ನಿಯಾ ಕುಂಡ ಜಲಪಾತದಲ್ಲಿ ನೈಟ್ ಕ್ಯಾಂಪಿಂಗ್ ಮಜಾ ಮಾಡಿ

ನೀವು ಟ್ರಕ್ಕಿಂಗ್ ಮಾಡಲು, ಕ್ಯಾಂಪಿಂಗ್ ಮಾಡಲು ಸೂಕ್ತವಾದ ತಾಣಗಳನ್ನು ಹುಡುಕುತ್ತಿದ್ದೀರೆಂದಾದರೆ ಬಾಮ್ನಿಯಾ ಕುಂಡವು ನಿಮಗೆ ಸೂಕ್ತವಾದ ತಾಣವಾಗಿದೆ. ಈ ಸುಂದರವಾದ ಜಲಪಾತವು ಇಂದೋರ್‌ನಲ್ಲಿದೆ. ಹಾಗಾದ್ರೆ ಬನ್ನಿ ಈ ಜಲಪಾತದ ಆಕರ್ಷಣೆಗಳ...
ರಾಜಸ್ಥಾನದಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇದನ್ನೆಲ್ಲಾ ಮಾಡ್ಲೇ ಬೇಕು

ರಾಜಸ್ಥಾನದಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇದನ್ನೆಲ್ಲಾ ಮಾಡ್ಲೇ ಬೇಕು

ಮೊನ್ನೆಯಷ್ಟೇ ಮದುವೆಯಾಯಿತು.ಈಗಷ್ಟೇ ನವಜೋಡಿಗಳಾಗಿದ್ದೇವೆ. ಹನಿಮೂನ್ ಗಾಗಿ ಎಲ್ಲಿ ಹೋಗುವುದು ಎಂದು ನಿಮಗೆ ನೀವೇ ಕನಸು ಕಾಣುತ್ತಿದ್ದೀರಾ ? ಹಾಗಿದ್ದರೆ ನಿಮ್ಮ ರೋಮ್ಯಾಂಟಿಕ್ ಕನಸಿಗೆ ಹೊಸ ಆಯಾಮ ಕೊಡುವ ಸ್ಥಳ ನಮ್ಮ ಭಾರತ ದೇಶದ...
ಅರಸಿಕೆರೆಯಲ್ಲಿರುವ ಈ ಏಳು ಸುತ್ತಿನ ಕೋಟೆಯೊಳಗೆ ಹೋಗಿದ್ದೀರಾ?

ಅರಸಿಕೆರೆಯಲ್ಲಿರುವ ಈ ಏಳು ಸುತ್ತಿನ ಕೋಟೆಯೊಳಗೆ ಹೋಗಿದ್ದೀರಾ?

ಏಳು ಸುತ್ತಿನ ಕೋಟೆಯ ಬಗ್ಗೆ ನೀವು ಕೇಳಿರಬಹುದು. ಆದರೆ ನೋಡಿದ್ದೀರಾ ಇಲ್ಲವೋ ಅನ್ನೋದು ಗೊತ್ತಿಲ್ಲ. ಅಂತಹ ಏಳು ಸುತ್ತಿನ ಕೋಟೆಯ ಬಗ್ಗೆ ನಾವಿಂದು ಹೇಳಲಿದ್ದೇವೆ. ಇದು ಹಾಸನದಲ್ಲಿದೆ. ಈ ಕೋಟೆಯ ವಿಶೇಷತೆ ಏನೆಂದರೆ ಇದರೊಳಗೆ ಒಂದು ಶಿವ...
ಕೈಲಾಸ ಗುಹೆ ಮತ್ತು ಕುಟ್ಸುಸರ್ ಗುಹೆಯೊಳಗೆ ಹೋಗೋದು ಸಾಹಸವೇ ಸರಿ

ಕೈಲಾಸ ಗುಹೆ ಮತ್ತು ಕುಟ್ಸುಸರ್ ಗುಹೆಯೊಳಗೆ ಹೋಗೋದು ಸಾಹಸವೇ ಸರಿ

ಪ್ರವಾಸ ಎನ್ನುವುದು ಶಿಕ್ಷಣ ಮತ್ತು ಮನರಂಜನೆಯ ಒಂದು ಭಾಗವಾಗಿದೆ. ಭಾರತವು ತನ್ನ ನೈಸರ್ಗಿಕ ಖಜಾನೆಗಳ ಸಮೃದ್ಧಿಯೊಂದಿಗೆ ವಿಶ್ವದಾದ್ಯಂತದ ಅನೇಕ ಜನರಿಗೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಭಾರತೀಯ ರಾಜ್ಯವಾದ...
ಮೋದಿ ಉದ್ಘಾಟಿಸಿರುವ ಈ ಯುದ್ಧ ಸ್ಮಾರಕದಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ಮೋದಿ ಉದ್ಘಾಟಿಸಿರುವ ಈ ಯುದ್ಧ ಸ್ಮಾರಕದಲ್ಲಿ ಏನೇನೆಲ್ಲಾ ಇದೆ ಗೊತ್ತಾ?

ನಿನ್ನೆಯಷ್ಟೇ ಪ್ರಧಾನಿ ಮೋದಿ ದೆಹಲಿಯ ಇಂಡಿಯಾ ಗೇಟ್ ಸಂಕೀರ್ಣದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಉದ್ಘಾಟಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. 40 ಎಕರೆ ಪ್ರದೇಶದಲ್ಲಿ ಹರಡಿರುವ ಸ್ಮಾರಕವು ರಾಜ್ಯಕ್ಕೆ 176 ಕೋಟಿ ರೂ. ವೆಚ್ಚದಲ್ಲಿ...
ಇನ್ನೂ ಕನ್ಯೆಯಾಗಿಯೇ ಉಳಿದಿರುವ ಈ ಕುಮಾರಿ ಅಮ್ಮನ್ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು

ಇನ್ನೂ ಕನ್ಯೆಯಾಗಿಯೇ ಉಳಿದಿರುವ ಈ ಕುಮಾರಿ ಅಮ್ಮನ್ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು

ಕನ್ಯಾಕುಮಾರಿಯ ಕುಮಾರಿ ಅಮ್ಮನ್ ದೇವಾಲಯವು ವಾಸ್ತುಶಿಲ್ಪದ ಅದ್ಭುತವಾಗಿದೆ. ಕುಮಾರಿ ಅಮ್ಮ ದೇವಸ್ಥಾನ ಅಥವಾ ಕನ್ಯಾಕುಮಾರಿ ದೇವಸ್ಥಾನ ಸಮುದ್ರ ತೀರದಲ್ಲಿದೆ. ಈ ದೇವಸ್ಥಾನವನ್ನು ಪಾರ್ವತಿ ದೇವಿಗೆ ಅರ್ಪಿಸಲಾಗಿದೆ.ಈ ದೇವಸ್ಥಾನದ ವಿಶೇಷತೆ ಏನು,...
ಚಿಂತಾಮಣಿ ಸಮೀಪದ ಈ ತಾಣಗಳಿಗೆ ಹೋಗಿದ್ದೀರಾ?

ಚಿಂತಾಮಣಿ ಸಮೀಪದ ಈ ತಾಣಗಳಿಗೆ ಹೋಗಿದ್ದೀರಾ?

ಚಿಂತಾಮಣಿ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪಟ್ಟಣವಾಗಿದೆ. ಚಿಂತಾಮಣಿ ಬೆಂಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಕನ್ನಡ ಅಧಿಕೃತ ಮತ್ತು ಆಡಳಿತಾತ್ಮಕ ಭಾಷೆಯಾಗಿದೆ. ಇಲ್ಲಿ ಜನರು ಕನ್ನಡ ಮತ್ತು ತೆಲುಗು ಭಾಷೆಯನ್ನು...
ನಾಲ್ಕೈದು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು ಗೋರಖ್‌ಘಡ್ ಟ್ರಕ್ಕಿಂಗ್

ನಾಲ್ಕೈದು ಗಂಟೆಗಳಲ್ಲಿ ಪೂರ್ಣಗೊಳಿಸಬಹುದು ಗೋರಖ್‌ಘಡ್ ಟ್ರಕ್ಕಿಂಗ್

ಮುಂಬೈ, ಪೂಣೆಯಲ್ಲಿ ಎಷ್ಟೊಂದು ಟ್ರಕ್ಕಿಂಗ್ ಸ್ಪಾಟ್‌ಗಳಿವೆ. ಅವುಗಳಲ್ಲಿ ಗೋರಖ್‌ಘಡ್ ಗುಹೆ ಕೂಡಾ ಒಂದು. ಮೋಡಿಮಾಡುವ ಕಾಡುಗಳು, ಗುಪ್ತ ಜಲಪಾತಗಳು ಮತ್ತು ಗುಹೆಗಳು - ಇವುಗಳು ಗೋರಖ್‌ಘಡ್ ಶಿಖರಕ್ಕೆ ಜಾಡು ಮಾಡುತ್ತವೆ....
ಕೊಡಗಿನ ಪಾಡಿ ಇಗುತಪ್ಪ ದೇವಸ್ಥಾನದ ವಿಶೇಷತೆ ಬಗ್ಗೆ ಗೊತ್ತಾ?

ಕೊಡಗಿನ ಪಾಡಿ ಇಗುತಪ್ಪ ದೇವಸ್ಥಾನದ ವಿಶೇಷತೆ ಬಗ್ಗೆ ಗೊತ್ತಾ?

ಕೊಡಗಿನ ಕಕ್ಕಬೆಯಲ್ಲಿರುವ ಈ ದೇವಸ್ಥಾನವು ಮಳೆ ದೇವರೆಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದಲ್ಲಿ ಬೆಳ್ಳಿಯ ಆನೆಯನ್ನು ಪೂಜಿಸುತ್ತಾರಂತೆ. ಸಂತಾನ ಪ್ರಾಪ್ತಿಗಾಗಿ ಸಾಕಷ್ಟು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಂತಹ ವಿಶೇಷ...
ಮಾರ್ಚ್‌ನಲ್ಲಿ ನಡೆಯುವ ಈ ಉತ್ಸವಗಳಲ್ಲಿ ಪಾಲ್ಗೊಳ್ಳೋ ಪ್ಲ್ಯಾನ್ ಮಾಡಿ

ಮಾರ್ಚ್‌ನಲ್ಲಿ ನಡೆಯುವ ಈ ಉತ್ಸವಗಳಲ್ಲಿ ಪಾಲ್ಗೊಳ್ಳೋ ಪ್ಲ್ಯಾನ್ ಮಾಡಿ

ಮಾರ್ಚ್‌ನಲ್ಲಿ ನೀವು ಎಲ್ಲಾದರೂ ಪ್ರವಾಸ ಕೈಗೊಳ್ಳಬೇಕೆಂದಿದ್ದರೆ ಎಲ್ಲಿಗೆ ಹೋಗೋದು ಬೆಸ್ಟ್‌ ಅನ್ನೋದನ್ನು ನಾವು ತಿಳಿಸಲಿದ್ದೇವೆ. ಮಾರ್ಚ್‌ನಲ್ಲಿ ಅನೇಕ ಹಬ್ಬಗಳು, ಉತ್ಸವಗಳು ಇವೆ. ಒಂದೊಂದು ಉತ್ಸವವು ಒಂದೊಂದು ರಾಜ್ಯದ...
ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಈ ದೇವಿಯ ಹೊಕ್ಕುಳವರೆಗೆ ನೀರು ಬಂದರೆ ಇಡೀ ನಗರವೇ ನಾಶವಾಗುತ್ತಂತೆ

ಬಗ್ಗಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಅಥವಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಶಿವನ ದೇವಾಲಯವಾಗಿದ್ದು, ವಾಸ್ತುಶಿಲ್ಪ ಮತ್ತು ಪವಿತ್ರತೆಗೆ ಹೆಸರುವಾಸಿಯಾಗಿದೆ. ಈ ದೇವಸ್ಥಾನದ ಪ್ರಾಮುಖ್ಯತೆಯು, ನಿರಂತರವಾಗಿ ಭೂಗತ ಪ್ರವಾಹವನ್ನು...
ಜಿನ್‌ ವಾಸವಿರುವ ಕೋಟೆ; ಕೋರಿಕೆ ಈಡೇರಲು ಹಾಲು ಹಣ್ಣು ಅರ್ಪಿಸುತ್ತಾರೆ ಜನರು

ಜಿನ್‌ ವಾಸವಿರುವ ಕೋಟೆ; ಕೋರಿಕೆ ಈಡೇರಲು ಹಾಲು ಹಣ್ಣು ಅರ್ಪಿಸುತ್ತಾರೆ ಜನರು

ಜನರು ತಮ್ಮ ಮನಸ್ಸಿನ ಯಾವುದೇ ಕೋರಿಕೆ ಈಡೇರಬೇಕಾದರೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ದೇವಸ್ಥಾನಕ್ಕೆ ಹೋಗಿ ಹೂವು, ಹಣ್ಣು ಅರ್ಪಿಸಿ ಪೂಜಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಆದರೆ ಇಲ್ಲಿನ ಜನರು ತಮ್ಮ ಬೇಡಿಕೆ ಈಡೇರಬೇಕಾದರೆ...
ಬೆಟ್ಟದ ಮೇಲಿರುವ ಕಸರ್ ದೇವಿಯ ದರ್ಶನ ಪಡೆಯಿರಿ

ಬೆಟ್ಟದ ಮೇಲಿರುವ ಕಸರ್ ದೇವಿಯ ದರ್ಶನ ಪಡೆಯಿರಿ

ಈ ಸ್ಥಳವನ್ನು ನೋಡುವಾಗಲೇ ಮನಸ್ಸಿಗೆ ಏನೋ ಒಂಥರಾ ಖುಷಿ ಉಂಟಾಗುತ್ತದೆ. ಪ್ರಕೃತಿ ತಾಣಗಳ ನಡುವೆ ಇರುವ ಒಂದು ಅದ್ಭುತ ತಾಣ ಇದಾಗಿದೆ. ಉತ್ತರಾಖಂಡದ ಅಲ್ಮೋರಾ ಸಮೀಪದ ಹಳ್ಳಿಯಲ್ಲಿ ನೆಲೆಗೊಂಡಿರುವ ಬೆಟ್ಟದ ಮೇಲೆ ಕಸರ್ ದೇವಿಯ ಒಂದು...
ನಂಜನಗೂಡಿನ ಸುತ್ತಮುತ್ತ ಇರುವ ಈ ತಾಣಗಳ ಬಗ್ಗೆ ಗೊತ್ತಾ?

ನಂಜನಗೂಡಿನ ಸುತ್ತಮುತ್ತ ಇರುವ ಈ ತಾಣಗಳ ಬಗ್ಗೆ ಗೊತ್ತಾ?

ಸಾಂಸ್ಕೃತಿಕ ನಗರಿ ಮೈಸೂರು ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಕರ್ನಾಟಕದ ಪ್ರವಾಸೋಧ್ಯಮದಲ್ಲಿ ಮೈಸೂರಿನ ಕೊಡುಗೆಯೂ ಅಪಾರವಾಗಿದೆ. ಮೈಸೂರಿನ ಸಣ್ಣ ಪಟ್ಟಣವಾದ ನಂಜನಗೂಡನ್ನು ಗರಳಪುರಿ ಎಂದೂ ಕರೆಯಲಾಗುತ್ತದೆ. ಈ ಪಟ್ಟಣವು ನಂಜುಂಡೇಶ್ವರ...
ಸಹಸ್ರಕುಂಡ ಜಲಪಾತಕ್ಕೆ ಒಮ್ಮೆ ಹೋದ್ರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ

ಸಹಸ್ರಕುಂಡ ಜಲಪಾತಕ್ಕೆ ಒಮ್ಮೆ ಹೋದ್ರೆ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ

ಸಹಸ್ರಕುಂಡ ಜಲಪಾತವು ಮಹಾರಾಷ್ಟ್ರದಲ್ಲಿರುವ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಅದ್ಭುತ ತಾಣವಾಗಿದ್ದು, ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದಲ್ಲಂತೂ ಈ ಜಲಪಾತದ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ಈ...
 ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ನಿಮಗಿದ್ಯಾ

ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ನಿಮಗಿದ್ಯಾ

ಮನುಷ್ಯ ಎಂದ ಮೇಲೆ ಆತನಿಗೆ ನೆಮ್ಮದಿ ಅತ್ಯವಶ್ಯಕ. ಅದನ್ನರಸಿ ಕೆಲವರು ಹತ್ತಿರದ ದೇವಸ್ಥಾನಗಳಿಗೆ ಹೋಗುತ್ತಾರೆ . ಕೆಲವರು ಸುತ್ತಮುತ್ತ ಇರುವ ಪಾರ್ಕ್ ಗಳಿಗೆ ಹೋಗುತ್ತಾರೆ . ಇನ್ನೂ ಕೆಲವರೂ ತಮ್ಮ ಬಳಿ ವಾಹನವಿದ್ದರೆ ಅದರಲ್ಲಿ ದೂರ ಪ್ರಯಾಣ...
ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?

ಶಿವನು ಕೈಲಾಸದಿಂದ ಬಂದಿಳಿದ ಕೈಲಾಸ ಕೋನಾ ಜಲಪಾತವನ್ನು ಕಂಡಿದ್ದೀರಾ?

ಕೈಲಾಸ ಕೋನಾ ಜಲಪಾತವು ಆಂಧ್ರಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿರುವ ಒಂದು ಅದ್ಭುತ ಜಲಪಾತವಾಗಿದೆ. ಈ ಜಲಪಾತಕ್ಕೆ ಕೈಲಾಸ ಕೋನಾ ಎನ್ನುವ ಹೆಸರು ಬಂದಿರುವುರ ಹಿಂದೆ ಒಂದು ಕಥೆ ಇದೆ. ಈ ಜಲಪಾತಕ್ಕೂ ಶಿವನಿಗೂ ಸಂಬಂಧವಿದೆಯಂತೆ. ಅದೇನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+