Search
  • Follow NativePlanet
Share

ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....

ಇಲ್ಲಿ ಸ್ನಾನ ಮಾಡಬೇಕಾದರೆ 2028 ರವರೆಗೆ ಕಾಯಬೇಕು ಅಷ್ಟೇ.....

ಭಾರತ ದೇಶದಲ್ಲಿ ಪ್ರತಿ ದೇವಾಲಯದ ಎದುರು ಒಂದು ಪುಷ್ಕರಣಿ ಇರುತ್ತದೆ. ಮೊದಲು ಈ ದೇವಾಲಯದಲ್ಲಿ ಸ್ನಾನವನ್ನು ಮಾಡಿ ಸ್ನಾನದ ಜೊತೆಗೆ ದೈವ ದರ್ಶನ ಮಾಡಿಕೊಂಡರೆ ಪುಣ್ಯ ಬರುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಆದರೆ ಅದೇ ಪುರಾಣಗಳು ಒಂದೇ...
ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ಅದ್ಭುತ ಶಿವಲಿಂಗ; ಇಲ್ಲಿ ಅಭಿಷೇಕ ಆಗುತ್ತದೆ ಆದ್ರೆ ಯಾರಿಗೂ ಕಾಣೋದಿಲ್ಲ

ನೀವು ದೇವರ ನಾಡು ಕೇರಳ ಧಾರ್ಮಿಕ ಸ್ಥಳಗಳನ್ನು ಭೇಟಿ ನೀಡುವುದಾದರೆ ಇಲ್ಲಿನ ಶಿವ ಮಂದಿರದ ಬಗ್ಗೆ ತಿಳಿದಿರಲೇ ಬೇಕು. ಈ ಶಿವ ಮಂದಿರದ ದರ್ಶನ ಮಾಡಿಲ್ಲವೆಂದಾದರೆ ನಿಮ್ಮ ಯಾತ್ರೆಯು ಪೂರ್ಣವಾಗುವುದಿಲ್ಲ. ಸುಮಾರು 1000 ವರ್ಷ ಹಳೆಯ ಈ ಮಂದಿರವು...
ಶ್ರೀಕಾಳಹಸ್ತಿಯಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳಿವು

ಶ್ರೀಕಾಳಹಸ್ತಿಯಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳಿವು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯರುವ ಶ್ರೀಕಾಳಹಸ್ತಿಯು ಒಂದು ತೀರ್ಥಯಾತ್ರಾ ಪಟ್ಟಣವಾಗಿದೆ. ದಕ್ಷಿಣ ಭಾರತದ ಅತೀ ಹೆಚ್ಚು ಭೇಟಿಕೊಡುವ ಶಿವ ದೇವಸ್ಥಾನಗಳಲ್ಲಿ ಒಂದಾದ ಶ್ರೀಕಾಳಹಸ್ತಿ ದೇವಾಲಯವು ಅತ್ಯಂತ ಜನಪ್ರಿಯವಾಗಿದೆ. ಇದು ಒಂದು ಉತ್ತಮ...
ಟ್ರಕ್ಕಿಂಗ್ ಪ್ರೀಯರು ಮಹಾರಾಷ್ಟ್ರದ ಎವರೆಸ್ಟ್‌ನ್ನು ಹತ್ತಲೇ ಬೇಕು

ಟ್ರಕ್ಕಿಂಗ್ ಪ್ರೀಯರು ಮಹಾರಾಷ್ಟ್ರದ ಎವರೆಸ್ಟ್‌ನ್ನು ಹತ್ತಲೇ ಬೇಕು

ನೀವು ಪ್ರಯಾಣಿಸುವ ಸ್ಥಳಗಳನ್ನು ಸರಿಯಾಗಿ ಆಯ್ಕೆ ಮಾಡಿದ್ದಲ್ಲಿ ಭಾರತದಲ್ಲಿ ಪ್ರಯಾಣಿಸುವುದು ನಿಜಕ್ಕೂ ಬಹಳ ಅಗ್ಗವಾಗಿದೆ. ಸಾಕಷ್ಟು ಹಣವನ್ನು ಖರ್ಚು ಮಾಡದೆ ಬ್ಯಾಕ್‌ಪ್ಯಾಕ್‌ನ್ನು ಬೆನ್ನಮೇಲೆ ಏರಿಸಿ ಸುತ್ತಾಡಲು...
ಬೆಂಗಳೂರಿನಿಂದ ಮೈಸೂರಿಗೆ ಒಂದು ರೋಮಾಂಚನಕಾರಿ ಪ್ರವಾಸ

ಬೆಂಗಳೂರಿನಿಂದ ಮೈಸೂರಿಗೆ ಒಂದು ರೋಮಾಂಚನಕಾರಿ ಪ್ರವಾಸ

Jim Ankan Deka ರಸ್ತೆ ಮೂಲಕ ಪ್ರಯಾಣ ಮಾಡುವುದೆಂದರೆ ಅದಕ್ಕೆ ತನ್ನದೇ ಆದ ಒಂದು ಸೊಬಗಿದೆ ಎನ್ನುವುದನ್ನು ನಾವು ಅಲ್ಲಗಳೆಯುವಂತಿಲ್ಲ ಡ್ರೈವಿಂಗ್ ನ ಉಲ್ಲಾಸವು ರಸ್ತೆಯ ಮೂಲಕ ಪ್ರಯಾಣ ಮಾಡುವಾಗ ಸಿಗುವ ಅನೇಕ ಅಚ್ಚರಿಗಳು ಸಾಹಸ ಪ್ರಿಯರಿಗೆ...
ವರ್ಷಕ್ಕೆ ಒಮ್ಮೆ ಮಾತ್ರ ದೇವಾಲಯವನ್ನು ತೆರೆಯುತ್ತಾರೆ, ತಕ್ಷಣವೇ ಅಲ್ಲಿನ ಅರಣ್ಯ ಏನಾಗುತ್ತದೆ ಗೊತ್ತ?

ವರ್ಷಕ್ಕೆ ಒಮ್ಮೆ ಮಾತ್ರ ದೇವಾಲಯವನ್ನು ತೆರೆಯುತ್ತಾರೆ, ತಕ್ಷಣವೇ ಅಲ್ಲಿನ ಅರಣ್ಯ ಏನಾಗುತ್ತದೆ ಗೊತ್ತ?

ತಮಿಳುನಾಡು ದೇವಾಲಯಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಈ ರಾಜ್ಯದಲ್ಲಿ ಇರುವಷ್ಟು ದೇವಾಲಯಗಳು ನಮಗೆ ಬೇರೆ ಎಲ್ಲೂ ಕೂಡ ಕಾಣಿಸದು ಎಂದರೆ ಅತಿಶಯೋಕ್ತಿಯಲ್ಲ. ಒಂದೊಂದು ದೇವಾಲಯಕ್ಕೆ ಒಂದೊಂದು ಚರಿತ್ರೆ ಇರುತ್ತದೆ. ಅವೆಲ್ಲಾ ಲಿಖಿತ...
ಕುಂಭಕರ್ಣನ ಮಗನನ್ನು ಶಿವ ಸಂಹರಿಸಿದ್ದು ಇಲ್ಲೇ

ಕುಂಭಕರ್ಣನ ಮಗನನ್ನು ಶಿವ ಸಂಹರಿಸಿದ್ದು ಇಲ್ಲೇ

ಶ್ರಾವಣ ಮಾಸವನ್ನು ಶಿವನಿಗೆ ಬಹಳ ವಿಶೇಷವಾಗಿರುವ ತಿಂಗಳು ಎನ್ನಲಾಗುತ್ತದೆ. ಈ ತಿಂಗಳಲ್ಲಿ ಶಿವನ 12 ಜ್ಯೋತಿರ್ಲಿಂಗದ ದರ್ಶನ ಮಾಡಿದ್ರೆ ಒಳ್ಳೆಯದು ಎನ್ನಲಾಗುತ್ತದೆ. ಈ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಭೀಮಶಂಕರ್‌ ಸ್ಥಾನ...
 ಈ ಮಂದಿರವನ್ನು ಚಮತ್ಕಾರಿ ದೇವಾಲಯ ಎಂದು ಯಾಕೆ ಕರೆಯುತ್ತಾರೆ?

ಈ ಮಂದಿರವನ್ನು ಚಮತ್ಕಾರಿ ದೇವಾಲಯ ಎಂದು ಯಾಕೆ ಕರೆಯುತ್ತಾರೆ?

ಮಾಧೋಪುರ ಹೆಸರಿನ ಸವಾಯಿ ಮಾದೋಪುರ್ ರಾಜಸ್ಥಾನದ ಒಂದು ಸುಂದರವಾದ ಪೌರಾಣಿಕ ನಗರವಾಗಿದೆ. ನೀವು ಇತಿಹಾಸ ಪ್ರೇಮಿಯಾಗಿದ್ದಲ್ಲಿ ಹಾಗೂ ರೋಮಾಂಚಕತೆಯಲ್ಲಿ ಆಸಕ್ತಿ ಹೊಂದಿದ್ದರೆ ನೀವು ಈ ಸ್ಥಳಕ್ಕೇ ಭೇಟಿ ನೀಡಲೇ ಬೇಕು. ಈ ಪ್ರಾಚೀನ ನಗರದಲ್ಲಿ ಅನೇಕ...
 ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು

ಪ್ರವಾಸದ ಜೊತೆ ಇಲ್ಲಿನ ಲೋಕಲ್ ಆಲ್ಕೋಹಾಲ್ ಟೇಸ್ಟ್‌ ಮಾಡ್ಲೇ ಬೇಕು

ದೈನಂದಿನ ಜೀವನದದಿಂದ ವಿಶ್ರಾಂತಿ ಪಡೆಯಲು ಎಲ್ಲಾದರೂ ಪ್ರವಾಸಕ್ಕೆ ಹೋಗಬೇಕು, ಸ್ನೇಹಿತರ ಜೊತೆ ಕಾಲ ಕಳೆಯಬೇಕು, ಮನಸ್ಸಿಗೆ ನೆಮ್ಮದಿ ಸಿಗಬೇಕು ಎಂದು ಎಲ್ಲರಿಗೂ ಅನಿಸುತ್ತದೆ. ಒಟ್ಟಾರೆಯಾಗಿ ಮನಸ್ಸು ರಿಲಾಕ್ಸ್‌ ಆಗಿರಲು ಬಯಸುತ್ತೇವೆ....
ಕಾಗೆ ಕೂಡ ಹಂಸವಾಗಿ ಮಾರ್ಪಾಟು ಆದ ಸ್ಥಳ... ಸರ್ವ ಪಾಪಗಳು ತೊಲಗುವ ಪ್ರವಿತ್ರವಾದ ಪ್ರದೇಶವಿದು....

ಕಾಗೆ ಕೂಡ ಹಂಸವಾಗಿ ಮಾರ್ಪಾಟು ಆದ ಸ್ಥಳ... ಸರ್ವ ಪಾಪಗಳು ತೊಲಗುವ ಪ್ರವಿತ್ರವಾದ ಪ್ರದೇಶವಿದು....

ಕೃಷ್ಣಾನದಿ ಸಾಗರದಲ್ಲಿ ಸೇರುವ ಪ್ರದೇಶವೇ ಹಂಸಲ ದೇವಿ. ಪುರಾಣ ಪ್ರಧಾನ್ಯತೆಯನ್ನು ಹೊಂದಿರುವ ಈ ಪ್ರದೇಶವನ್ನು ಹಿಂದೂಗಳು ಅತ್ಯಂತ ಪವಿತ್ರವಾದ ಸ್ಥಳವಾಗಿ ಭಾವಿಸುತ್ತಾರೆ. ಇನ್ನು ಇಲ್ಲಿರುವ ಸತ್ಯಭಾಮೆ ಸಮೇತ ಶ್ರೀ ವೇಣುಗೋಪಾಲ ಸ್ವಾಮಿ...
ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಕಲಿಯುಗದ ಅಂತ್ಯ ಯಾವಾಗ ಅನ್ನೋದನ್ನು ತಿಳಿಸುತ್ತಂತೆ ಈ ಗುಹೆಯಲ್ಲಿರುವ ಕಲ್ಲು!

ಕಲಿಯುಗದ ಅಂತ್ಯ ಯಾವಾಗ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಯುಗ ಅಂತ್ಯವಾಗಲಿದೆ ಅನ್ನೋದು ಮಾತ್ರ ಗೊತ್ತು. ಈ ಕಲಿಯುಗ ಯಾವಾಗ ಅಂತ್ಯವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ ಉತ್ತರಖಂಡದಲ್ಲಿರುವ ಗುಹೆಯೊಂದು. ಇದರ ಜೊತೆಗೆ ಗಣೇಶನ ತಲೆಯ...
ಕೇರಳದ ಗುಪ್ತ ಗಿರಿಧಾಮಗಳ ಅನ್ವೇಷಣೆ ಮಾಡಿ

ಕೇರಳದ ಗುಪ್ತ ಗಿರಿಧಾಮಗಳ ಅನ್ವೇಷಣೆ ಮಾಡಿ

ಕೇರಳದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಸಿದ್ಧ ಜಿಲ್ಲೆಗಳಲ್ಲಿ ಇದೂ ಒಂದಾಗಿದ್ದು ಪಟಾನಂತಿಟ್ಟ ಅನೇಕ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಇನ್ನೂ ತಿಳಿಯದೇ ಇರುವ ಸ್ಥಳವಾಗಿದೆ. ಇಲ್ಲಿ ಯಾತ್ರಿ ಸ್ಥಳದಿಂದ ಹಿಡಿದು ಜಲಪಾತಗಳವರೆಗೆ ಮತ್ತು...
ಇಂದಿನಿಂದ ಪ್ರಾರಂಭ ಅಮರನಾಥ ಯಾತ್ರೆ; ಇಲ್ಲಿ ಇನ್ನೂ ಏನೆಲ್ಲಾ ಇದೆ ನೋಡಿ

ಇಂದಿನಿಂದ ಪ್ರಾರಂಭ ಅಮರನಾಥ ಯಾತ್ರೆ; ಇಲ್ಲಿ ಇನ್ನೂ ಏನೆಲ್ಲಾ ಇದೆ ನೋಡಿ

ಇಂದಿನಿಂದ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಜಮ್ಮು ಕಾಶ್ಮೀರದ ಭಗವತಿ ನಗರದ ಆಧಾರ ಶಿಬಿರದಿಂದ ಯಾತ್ರೆ ಹೊರಡಲಿದೆ. ಅಮರನಾಥ ಯಾತ್ರೆಗೆ 2 ಲಕ್ಷ ಮಂದಿ ನೊಂದಾಣಿ ಮಾಡಿಸಿದ್ದಾರೆ. ಭಕ್ತರನ್ನು ಮೊದಲ ಬಾರಿಗೆ ಜಮ್ಮುಕಾಶ್ಮೀರದ ಪ್ರಸಿದ್ಧ...
ಈ ಸಿನಿಮಾಗಳೆಲ್ಲಾ ಎಲ್ಲೆಲ್ಲಿ ಶೂಟಿಂಗ್ ಆಗಿವೆ ಗೊತ್ತಾ?

ಈ ಸಿನಿಮಾಗಳೆಲ್ಲಾ ಎಲ್ಲೆಲ್ಲಿ ಶೂಟಿಂಗ್ ಆಗಿವೆ ಗೊತ್ತಾ?

ಸಿನಿಮಾ ಶೂಟಿಂಗ್ ಮಾಡೋದಂದ್ರೆ ಅದಕ್ಕೆ ಸರಿಯಾದ ಸ್ಥಳ, ಪರಿಸರ ಎಲ್ಲಾನೂ ಬೇಕಾಗುತ್ತದೆ. ಸಿನಿಮಾದ ಸೀನ್‌ಗೆ ತಕ್ಕಂತೆ ಲೊಕೇಶನ್ ಇದ್ದರೆ ಮಾತ್ರ ಸಿನಿಮಾನೂ ಚೆನ್ನಾಗಿ ಮೂಡಿ ಬರುತ್ತದೆ. ಹೀಗಿರುವಾಗ ಸಿನಿಮಾದಲ್ಲಿ ಲೊಕೇಶನ್ ಪ್ರಮುಖ...
ಹಂಪಿಯಲ್ಲಿ ಈ ಸ್ಥಳಗಳನ್ನು ನೋಡದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣ...

ಹಂಪಿಯಲ್ಲಿ ಈ ಸ್ಥಳಗಳನ್ನು ನೋಡದೇ ಇದ್ದರೆ ನಿಮ್ಮ ಪ್ರವಾಸ ಅಪೂರ್ಣ...

ಹಂಪಿ ಅಥವಾ ಹಂಪೆ ನಮ್ಮ ಕರ್ನಾಟಕದಲ್ಲಿನ ಅತ್ಯಂತ ಸುಂದರ ಐತಿಹಾಸಿಕ ಸ್ಥಳ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿಯಲ್ಲಿದೆ. ಹಂಪಿ 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪೆಯನ್ನು ಒಂದು ಕಾಲದಲ್ಲಿ "ಪಂಪಾ"...
ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!

ಈ ದೇವಾಲಯದಲ್ಲಿ ಮಂಗಳಸೂತ್ರ ಅರ್ಪಿಸಿದ್ರೆ ಕಂಕಣ ಭಾಗ್ಯ ಕೂಡಿ ಬರುತ್ತಂತೆ!

ಯಾವ ಹೆತ್ತವರಿಗೆ ತಾನೇ ತಮ್ಮ ಮಕ್ಕಳ ಮೇಲೆ ಪ್ರೀತಿ ಇರೋದಿಲ್ಲ ಹೇಳಿ. ಮಕ್ಕಳ ಸುಖ ಸಂತೋಷಕ್ಕಾಗಿ ಹೆತ್ತವರು ಏನೆಲ್ಲಾ ತ್ಯಾಗ ಮಾಡುತ್ತಾರೆ. ಅಂತಹದ್ದರಲ್ಲಿ ಮಕ್ಕಳ ಶ್ರೇಯೋಭಿವೃದ್ಧೀಗಾಗಿ ಹಾಗೂ ಅವರ ಕಲ್ಯಾಣ ಸಂಬಂಧಿಸಿದ ಸಮಸ್ಯೆಗಳಿಗಾಗಿ...
ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!

ದೇಶದ ಭಯಾನಕ ರಸ್ತೆಗಳಿವು; ಇಲ್ಲಿ ಗುಂಡಿಗೆ ಕೈಯಲ್ಲಿಡಿದು ಪ್ರಯಾಣಿಸಬೇಕು!

ಇಂದಿನ ಕಾಲದಲ್ಲೂ ಆತ್ಮ, ದೆವ್ವ ಪಿಶಾಚಿಯನ್ನು ನಂಬುವವರು ಅನೇಕರು ಇದ್ದಾರೆ. ಆತ್ಮದ ಕಾಟದಿಂದ ಪಾರಾಗಲೂ ಏನೆಲ್ಲಾ ಪೂಜೆ, ಹವನಗಳನ್ನು ನಡೆಸುತ್ತಾರೆ. ನಮ್ಮ ದೇಶದಲ್ಲಿರುವ ಕೆಲವು ಸ್ಥಳಗಳು ನೀವು ದೆವ್ವಗಳನ್ನು ನಂಬುವಂತೆ ಮಾಡುತ್ತವೆ....
ಈ ಹಿಲ್‌ಸ್ಟೇಶನ್‌ಗೆ ಹೋಗಲು ಬೆಸ್ಟ್‌ ಟೈಮ್ ಇದು

ಈ ಹಿಲ್‌ಸ್ಟೇಶನ್‌ಗೆ ಹೋಗಲು ಬೆಸ್ಟ್‌ ಟೈಮ್ ಇದು

ಮಹಾರಾಷ್ಟ್ರದಲ್ಲಿ ಎಷ್ಟೆಲ್ಲಾ ಹಿಲ್‌ ಸ್ಟೇಶನ್‌ಗಳಿವೆ. ಅವುಗಳಲ್ಲಿ ಒಂದು ಮಾಥೆರಾನ್ ಗಿರಿಧಾಮ. ಇದು ಮಹಾರಾಷ್ಟ್ರದ ಕರ್ಜಾತ್ ಜಿಲ್ಲೆಯ ನಾರಲ್ ಪಟ್ಟಣದಲ್ಲಿದೆ. ಇದು ಮುಂಬೈಗೆ ಹತ್ತಿರದಲ್ಲಿದೆ ಆದರೂ ಇದು ತನ್ನ ಅದ್ಭುತ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+