Search
  • Follow NativePlanet
Share

ಮಂಗಳೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ...

ಮಂಗಳೂರಿನಲ್ಲಿರುವ ಈ ಪ್ರಸಿದ್ಧ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ...

ಮಂಗಳೂರು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಮುಖ್ಯ ಬಂದರು. ಮಂಗಳೂರು ತನ್ನ ಸುಂದರವಾದ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗು ಕೈಗಾರಿಕೆಗಳಿಗೆ ತುಂಬಾ...
ನಾಸಿಕ್ ಸಮೀಪದಲ್ಲಿರುವ ರಮಣೀಯ ತಾಣಗಳಿವು

ನಾಸಿಕ್ ಸಮೀಪದಲ್ಲಿರುವ ರಮಣೀಯ ತಾಣಗಳಿವು

ನಾಸಿಕ್ ಮಹಾರಾಷ್ಟ್ರದಲ್ಲಿರುವ ಒಂದು ಅದ್ಬುತವಾದ ಸ್ಥಳವಾಗಿದೆ ಮತ್ತು ಇದರ ಸುಂದರವಾದ ಯಾತ್ರಾಸ್ಥಳಗಳು ಮತ್ತು ದ್ರಾಕ್ಷಿ ತೋಟಗಳಿಂದಾಗಿ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಭಾರತದಲ್ಲಿರುವ ವೈನ್ ಗಳು ನಾಸಿಕ್ ನ ಗಡಿಯಲ್ಲಿಯೇ...
ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತಂತೆ!

ಕಳ್ಳತನ ಮಾಡುವುದು ಪಾಪ ಎನ್ನಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಲ್ಲಿ ಕಳ್ಳತನ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ ಕಳ್ಳತನ ಮಾಡೋದು ಒಳ್ಳೆಯದಂತೆ. ಅರೇ ಕಳ್ಳತನ ಮಾಡಿ ಅಂತ ಯಾವ...
ಪರಶುರಾಮ ತನ್ನ ತಾಯಿಯನ್ನು ಕೊಂದು ಪಾಪ ಕಳೆದಿದ್ದು ಇಲ್ಲಿಯೇ

ಪರಶುರಾಮ ತನ್ನ ತಾಯಿಯನ್ನು ಕೊಂದು ಪಾಪ ಕಳೆದಿದ್ದು ಇಲ್ಲಿಯೇ

ಅರುಣಾಚಲ ಪ್ರದೇಶವು ಐತಿಹಾಸಿಕ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಭವ್ಯವಾದ ಕೋಟೆಗಳಿಂದ ಹಿಡಿದು ಪುರಾತನ ದೇವಾಲಯಗಳು ಹಾಗೂ ಬೆಟ್ಟಗಳನ್ನು ಅರುಣಾಚಲ ಪ್ರದೇಶವು ಹೊಂದಿದೆ. ಇದು ಹಲವಾರು ಶ್ರೇಷ್ಠ ಋಷಿ ಮುನಿಗಳ ನೆಲೆಯೂ ಆಗಿದೆ....
ಕಪ್ಪು ಮರಳು ಇರುವ ಮುಂಬೈನ ಈ ಬೀಚ್‌ ನೋಡಿದ್ದೀರಾ

ಕಪ್ಪು ಮರಳು ಇರುವ ಮುಂಬೈನ ಈ ಬೀಚ್‌ ನೋಡಿದ್ದೀರಾ

ರೆವ್ಡಾಂಡಾ ಕಡಲಕಿನಾರೆಯು ರೆವ್ಡಾಂಡಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳಿಗಿಂತ ಬಹಳ ಭಿನ್ನವಾಗಿದೆ. ಕಾರಣ ಇಲ್ಲಿನ ಬೀಚ್‌ನ ಮರಳು ಸ್ವಲ್ಪ ಕಪ್ಪು ಬಣ್ಣದ್ದಾಗಿದ್ದು, ಮುಂಬೈನಂತಹ ನಗರದಲ್ಲಿ ಪ್ರಶಾಂತವಾಗಿ ಕಾಲಕಳೆಯಲು ಉತ್ತಮವಾದ...
ವಿಜಯ್‌ ದೇವರಕೊಂಡನ ಬಗ್ಗೆ ಗೊತ್ತು ಆದ್ರೆ ದೇವರಕೊಂಡ ಕೋಟೆ ಬಗ್ಗೆ ಗೊತ್ತಾ?

ವಿಜಯ್‌ ದೇವರಕೊಂಡನ ಬಗ್ಗೆ ಗೊತ್ತು ಆದ್ರೆ ದೇವರಕೊಂಡ ಕೋಟೆ ಬಗ್ಗೆ ಗೊತ್ತಾ?

ರಜಾದಿನಗಳನ್ನು ಕಳೆಯಲು ನೀವು ಯಾವುದಾದರೂ ವಿಶೇಷ ಹಾಗೂ ವಿಭಿನ್ನ ಸ್ಥಳಗಳ ಅನ್ವೇಷಣೆಯಲ್ಲಿದ್ದರೆ ನೀವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿರುವ ನಲಗೊಂಡದ ಪ್ರವಾಸವನ್ನು ಕೈಗೊಳ್ಳಬಹುದು. ನಲಗೊಂಡದಲ್ಲಿ ನೀವು ಪ್ರಾಕೃತಿಕ ಸೌಂದರ್ಯದಿಂದ...
ಶಿವತಾಂಡವವನ್ನು ಸ್ವಯಂ ಬ್ರಹ್ಮದೇವನೆ ಚಿತ್ರಿಸಿದ ಸ್ಥಳವಿದು...

ಶಿವತಾಂಡವವನ್ನು ಸ್ವಯಂ ಬ್ರಹ್ಮದೇವನೆ ಚಿತ್ರಿಸಿದ ಸ್ಥಳವಿದು...

ಪ್ರಕೃತಿ ಸಂಪತ್ತಿಗೆ ನಿಲಯವಾದ ಆ ಪ್ರದೇಶ ಅನೇಕ ಪುರಾಣ ಕಥೆಗಳಿಗೆ ಸಾಕ್ಷ್ಯಿ. ಅಲ್ಲಿ ಜಲಪಾತಗಳ ಸೌಂದರ್ಯವನ್ನು ಕಣ್ಣಾರೆ ಕಾಣಬೇಕೆ ಹೊರತು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಾಗದು. ಇನ್ನು ಆ ಕ್ಷೇತ್ರದಲ್ಲಿ ಶಿವನು ಆನಂದ ತಾಂಡವವನ್ನು...
ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!

ವಿಷಜಂತು ಕಚ್ಚಿದ್ರೆ ಇಲ್ಲಿನ ಬಾವಿಯ ನೀರಿನಿಂದ ಗುಣಮುಖವಾಗುತ್ತಂತೆ!

ಭಾರತದಲ್ಲಿ ಅಂತ್ಯವಿಲ್ಲದಷ್ಟು ದೇವಸ್ಥಾನಗಳು ಹಾಗೂ ಅವುಗಳಿಗೆ ಸಂಬಂಧೀಸಿದ ದಂತಕಥೆಗಳಿವೆ. ಪ್ರತಿಯೊಂದು ದೇವಸ್ಥಾನ ವು ಪುರಾಣ ಕಥೆಯನ್ನು ಹೊಂದಿದೆ. ಅದೇ ರೀತಿ, ವಿಶಿಷ್ಟ ಶಕ್ತಿ ಹೊಂದಿರುವ ದೇವಾಲಯಗಳೂ ಹಲವು ಇವೆ. ಅಂತಹ ದೇವಾಲಯಗಳಲ್ಲಿ ಇಂದು...
ರೈಲ್ವೆ ನೀಡುತ್ತಿದೆ ಬಂಪರ್‌ ಆಫರ್, ಊಟಿ, ಕುನೂರ್‌ ಪ್ರವಾಸ ಈಗ ಬರೀ..

ರೈಲ್ವೆ ನೀಡುತ್ತಿದೆ ಬಂಪರ್‌ ಆಫರ್, ಊಟಿ, ಕುನೂರ್‌ ಪ್ರವಾಸ ಈಗ ಬರೀ..

ಹಿಲ್‌ ಸ್ಟೇಶನ್‌ಗೆ ಹೋಗೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎತ್ತರದ ಬೆಟ್ಟ ಗುಡ್ಡಗಳು, ಶಿಖರಗಳನ್ನು ಹತ್ತುತ್ತ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಪ್ರಕೃತಿ ಸೌಂದರ್ಯದ ನಡುವೆ ಕಾಲ ಕಳೆಯುವುದೆಂದರೆ ಎಷ್ಟು ಸೊಗಸಾಗಿರುತ್ತದೆ...
ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ

ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ

ಬಿಂಡ್ ಎನ್ನುವುದು ಮಧ್ಯಪ್ರದೇಶದ ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ ತೆಯ ಜೊತೆಗೆ ವಿಭಿನ್ನ ಪ್ರಾಕೃತಿಕ ಸಂಪತ್ತಿಗೂ ಪ್ರಸಿದ್ಧಿ ಹೊಂದಿದೆ. ಇಲ್ಲಿ ಹರಿಯುವ ಚಂಬಲ್‌ ಹಾಗೂ ಸಿಂಧ್ ನದಿಗಳು ಇಲ್ಲಿನ ಮಣ್ಣನ್ನು ಫಲವತ್ತಾಗಿರಿಸುವ...
ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್  ತಾಣಗಳಿವು

ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್ ತಾಣಗಳಿವು

 ಕರಾವಳಿಯಲ್ಲಿ ಈಗಾಗ್ಲೇ ಮಾನ್ಸೂನ್‌ ಕಾಲಿಟ್ಟಿದೆ. ಹವಾಮಾನವು ಬದಲಾಗಿದೆ. ಜಲಪಾತಗಳು, ನದಿಗಳು ಮತ್ತು ಸರೋವರಗಳು ತುಂಬಿವೆ. ಈ ಮಾನ್ಸೂನ್‌ನಲ್ಲಿ ಪ್ರವಾಸ ಹೋಗೋದಂದ್ರೆ ಬಹುತೇಕರಿಗೆ ಇಷ್ಟ ಆಗೋದಿಲ್ಲವಾದರೂ ಕೆಲವರಿಗೆ...
ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ

ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ "ಚಂಡಿ ದೇವಿ"ಯನ್ನು ದರ್ಶಿಸಿದರೆ...

ಭಾರತ ದೇಶದಲ್ಲಿನ ಹಿಮಾಲಯಗಳು ಪುಣ್ಯಕ್ಷೇತ್ರಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಅಂಥಹ ಒಂದು ಪುಣ್ಯಕ್ಷೇತ್ರ ಹಾಗು ಶಕ್ತಿಪೀಠವಿದೆ. ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣ ಕಥೆಗಳು ಅನೇಕವಿವೆ. ಇಲ್ಲಿನ ಒಂದು ಸ್ಥಳದಲ್ಲಿ...
ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ತಮಿಳುನಾಡಿನ ಕೊಯಮತ್ತೂರು ನಗರವು ಸುಂದರವಾದ ನಗರವಾಗಿದ್ದು, ಯಾತ್ರಾರ್ಥಿಗಳಿಂದ ಹಿಡಿದು ಇತಿಹಾಸ ಪ್ರೇಮಿಗಳು ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳಿಗೆ ಪ್ರಕೃತಿ ಪ್ರೇಮಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಯಮತ್ತೂರಿನ ಗಡಿಗಳೊಳಗೆ...
ಮುನ್ನಾರ್‌ಗೆ ಹೋಗಿದ್ರೂ ಈ ಅದ್ಭುತ ಗಿರಿಧಾಮವನ್ನು ನೀವು ನೋಡಿರಲಿಕ್ಕಿಲ್ಲ

ಮುನ್ನಾರ್‌ಗೆ ಹೋಗಿದ್ರೂ ಈ ಅದ್ಭುತ ಗಿರಿಧಾಮವನ್ನು ನೀವು ನೋಡಿರಲಿಕ್ಕಿಲ್ಲ

ಕೇರಳದ ಪ್ರತಿಯೊಂದು ಜಿಲ್ಲೆಯ ಮತ್ತು ಪಟ್ಟಣವು ಅಸಂಖ್ಯಾತ ಆಶ್ಚರ್ಯಕಾರಿ ಸಂಗತಿಗಳಿಂದ ಕೂಡಿದೆ. ಕಡಲತೀರಗಳು, ಕಾಡುಗಳು, ಹಸಿರು, ಹಿನ್ನೀರು, ಗಿರಿಧಾಮಗಳು , ಸರೋವರಗಳಿಂದ ಕೂಡಿರುವ ಕೇರಳವು ಭಾರತದಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ...
ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಆಂಧ್ರಪ್ರದೇಶವು ತನ್ನಲ್ಲಿಯ ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ತನ್ನಲ್ಲಿ ಹೊಂದಿರುವುದರಿಂದ ಭಾರತದ ಆಧ್ಯಾತ್ಮಿಕ ರಾಜ್ಯವೆನ್ನುವ ಖ್ಯಾತಿಯನ್ನು ಕೂಡಾ ಪಡೆದಿದೆ. ಆದುದರಿಂದ ಈ ಸುಂದರ ರಾಜ್ಯವು ದೇವಾಲಯಗಳು ಮತ್ತು...
ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಇಂದು ವಿಶ್ವಯೋಗಾ ದಿನ. ಇಡೀ ವಿಶ್ವದಾದ್ಯಂತ ಯೋಗಾ ದಿನವನ್ನು ಆಚರಿಸುತ್ತಿದ್ದಾರೆ. ಬಹುತೇಕರಿಗೆ ತಮ್ಮ ದಿನವು ಯೋಗದಿಂದಲೇ ಪ್ರಾರಂಭವಾಗುತ್ತದೆ. ಬಹುತೇಕರ ಆರೋಗ್ಯದ ಗುಟ್ಟು ಸಹಾ ಯೋಗವೇ ಆಗಿದೆ. ಆದರೆ ಇನ್ನೂ ಕೆಲವರಿಗೆ ಯೋಗ ಅಂದರೆ ಉದಾಸಿನ...
ಪಾರ್ವತಿ, ಪರಮೇಶ್ವರರ ವಿವಾಹಕ್ಕೆ ಸಾಕ್ಷಿಯಾದ ಮಾವಿನ ಮರವುನ್ನು ನೋಡಿದ್ದೀರಾ?

ಪಾರ್ವತಿ, ಪರಮೇಶ್ವರರ ವಿವಾಹಕ್ಕೆ ಸಾಕ್ಷಿಯಾದ ಮಾವಿನ ಮರವುನ್ನು ನೋಡಿದ್ದೀರಾ?

ಭಾರತ ದೇಶದಲ್ಲಿ ವೈಷ್ಣವ, ಶೈವ ಕ್ಷೇತ್ರಗಳು ಬೇರೆ-ಬೇರೆ ಸ್ಥಳಗಳಲ್ಲಿ ಇರುತ್ತವೆ. ಆದರೆ ಒಂದೇ ಸ್ಥಳದಲ್ಲಿ ಈ ಎರಡು ಧರ್ಮಗಳಿಗೆ ಸೇರಿದ ವಿಶಿಷ್ಟ ದೇವಾಲಯಗಳು ಇರುವುದು ಅತ್ಯಂತ ವಿಭಿನ್ನವಾದ ವಿಷಯ. ಅಂಥಹ ವಿಶಿಷ್ಟವಾದ ಕ್ಷೇತ್ರವೇ ಕಂಚಿ....
ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ಹಿಂದೂಗಳ ಪವಿತ್ರಸ್ಥಳಗಳಲ್ಲಿ ಜಮ್ಮುಹಾಗೂ ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಂದಿರವೂ ಒಂದು. ದೇವಿಯ ತೀರ್ಥ ಸ್ಥಳಗಳಲ್ಲಿ ಒಂದಾದ ವೈಷ್ಣೋ ದೇವಿ ಮಂದಿರವು ಜಮ್ಮು-ಕಾಶ್ಮೀರದ ತ್ರಿಕುಟ ಬೆಟ್ಟದ ಮೇಲೆ ಇದೆ. ಪ್ರತಿವರ್ಷ ಲಕ್ಷಾಂತರ ಮಂದಿರ ಭಕ್ತರು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+