ಸಾಂಗ್ಲಿಯ ಸುತ್ತಮುತ್ತಲಿರುವ ಈ ತಾಣಗಳ ಬಗ್ಗೆ ಕೇಳಿದ್ದೀರಾ?
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಸಾಂಗ್ಲಿ ಎನ್ನುವ ಪುಟ್ಟ ನಗರವು ಅರಶಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಮರಾಠಿ ಭಾಷೆಯಲ್ಲಿ 'ಸಖ ಗಲಿ' ಎಂಬ ಶಬ್ದದಿಂದ ಈ ನಗರವು ತನ್ನ ಹೆಸರನ್ನು ಪಡೆದುಕೊಂಡಿದೆ. ಪ್ರಾಚೀನ ಕಾಲದಲ್ಲಿ ಈ ನಗರವನ್ನು...
ಪಟ್ಟದಕಲ್ಲಿನಲ್ಲಿರುವ ಮಲ್ಲಿಕಾರ್ಜುನ ದೇವಾಲಯವನ್ನೊಮ್ಮೆ ಭೇಟಿ ನೀಡಿ
ಕರ್ನಾಟಕದ ಪಟ್ಟದಕಲ್ಲು ಉತ್ತರ ಭಾರತದ ಅಥವಾ ಇಂಡೋ-ಆರ್ಯನ್ ಶೈಲಿ ಮತ್ತು ದಕ್ಷಿಣ ಭಾರತೀಯ ಅಥವಾ ದ್ರಾವಿಡ ಶೈಲಿಗಳಲ್ಲಿ ದೇವಾಲಯಗಳನ್ನು ಒಳಗೊಂಡಿರುವ ದೇವಾಲಯ ಸಂಕೀರ್ಣಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯ ಸಂಕೀರ್ಣದಲ್ಲಿ ಅನೇಕ ದೇವಾಲಯಗಳಿವೆ....
ರಾಮನು ಹನುಮನಿಗಾಗಿ ನಿರ್ಮಿಸಿದ ಘಾಟ್ ಇದು
ವಾರಣಾಸಿಯು ಘಾಟ್ಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಒಟ್ಟಾರೆ 88 ಘಾಟ್ಗಳನ್ನು ಹೊಂದಿದೆ. ಈ ಘಾಟ್ಗಳು ಗಂಗಾ ನದಿ ತೀರದಲ್ಲಿದೆ. ಹೆಚ್ಚಿನ ಘಾಟ್ಗಳು ಸ್ನಾನ ಮತ್ತು ಪೂಜಾ ಸಮಾರಂಭಕ್ಕೆ ಬಳಸಲಾಗುತ್ತದೆ. ಎರಡು...
ಬಕಾಸುರ ಬಂಡೆ : ಭೀಮ ಬಕಾಸುರನನ್ನು ಸಂಹರಿಸಿದ್ದು ಎಲ್ಲಿ ಗೊತ್ತಾ ?
PC: Ramanarayanadatta astri ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿರುವ ಸಣ್ಣ ನಗರವೇ ಕೈವಾರ. ಕೈವಾರ ಎಂದ ತಕ್ಷಣ ನೆನಪಿಗೆ ಬರುವುದೇ ಕೈವಾರ ತಾತಯ್ಯ. ಈ ಸ್ಥಳಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಇದು ಕರ್ನಾಟಕದ ಒಂದು...
ಇದು ಯಶೋಧೆ ಬಾಲಕೃಷ್ಣನ ಬಟ್ಟೆಗಳನ್ನು ಒಗೆಯುತ್ತಿದ್ದ ಕುಂಡವಂತೆ
ಮಥುರಾದ ಬಗ್ಗೆ ನೀವು ಕೇಳಿರಲೇ ಬೇಕು. ಮಥುರಾವನ್ನು ಹಿಂದೂಗಳ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಕೃಷ್ಣನ ಜನ್ಮ ಭೂಮಿಯಾದ ಮಥುರಾವು ಉತ್ತರ ಪ್ರದೇಶದಲ್ಲಿದೆ. ಅನೇಕ ಪ್ರಾಚೀನ ಮಂದಿರಗಳಿಗೆ ಈ ಕ್ಷೇತ್ರ ಮನೆಯಾಗಿದೆ. ಇಲ್ಲಿಯ ಹಲವಾರು...
ರಾಣಿಪುರಂ ಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡೋ ಅನುಭವನೇ ಬೇರೆ
ಕಾಸರಗೋಡು ಜಿಲ್ಲೆಯಲ್ಲಿರುವ ರಾಣಿಪುರಂ ಕೇರಳದ ಗಿರಿಧಾಮಗಳಲ್ಲಿ ಒಂದಾಗಿದೆ. ಕೇರಳದ ರಾಣಿಪುರದ ಸೌಮ್ಯ ಬೆಟ್ಟಗಳು ಅದರ ಟ್ರೆಕ್ಕಿಂಗ್ ಜಾಡುಗಳಿಗೆ ಹೆಸರುವಾಸಿಯಾಗಿದೆ. ಇದು ಕೊಟ್ಟಂಚೇರಿ-ತಲಕಾವೇರಿ ಪರ್ವತ ಶ್ರೇಣಿಯ ಪಕ್ಕದಲ್ಲಿ ಸಮುದ್ರ...
ಇಲ್ಲಿನ ಹರಿಸಿದ್ಧಿ ಅನ್ನಪೂರ್ಣೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತಂತೆ
ಹರಿಸಿದ್ಧಿ ದೇವಾಲಯ ಒಂದು ಮಹತ್ವದ ದೇವಾಲಯವಾಗಿದ್ದು, ದೇವಾಲಯ ನಗರಿ ಉಜ್ಜಯಿನಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ಈ ದೇವತೆ ಬಹಳ ಶಕ್ತಿಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಹರಿಸಿದ್ಧಿ...
ಕೇರಳದಲ್ಲಿರುವ ಸಮುದ್ರ ಬೀಚ್ನಲ್ಲಿ ಕಾಲಕಳೆಯಲೇ ಬೇಕು
ಸಮುದ್ರ ಬೀಚ್ ಹೆಸರು ಕೇಳಿದ್ದೀರಾ? ಇದು ಬರೀ ಸಮುದ್ರ ಅಲ್ಲ, ಸಮುದ್ರ ಬೀಚ್. ಈ ಬೀಚ್ನ ಹೆಸರೇ ಸಮುದ್ರ. ಸಮುದ್ರ ಬೀಚ್ ಕೋವಲಂ ನ ಮೂರು ಪ್ರಸಿದ್ಧ ಕಡಲ ತೀರಗಳಲ್ಲಿ ಒಂದಾಗಿದೆ. ಉತ್ತರ ಭಾಗದಲ್ಲಿ ಹರಡಿರುವ ಈ...
ರಹಲಾ ಜಲಪಾತ ಸೌಂದರ್ಯವನ್ನು ಕಣ್ತುಂಬಿಸಿ
ಹಿಮಾಚಲ ಪ್ರದೇಶದ ಅತಿ ಸುಂದರ ಹಾಗೂ ಜನಪ್ರಿಯ ಪಿಕ್ನಿಕ್ ತಾಣಗಳಲ್ಲಿ ರಹಲಾ ಜಲಪಾತ ಒಂದು. ಇದು ಸರಿಸುಮಾರು 2501 ಮೀಟರ್ ಎತ್ತರದಲ್ಲಿದೆ. ಅತ್ಯಾಕರ್ಷಕ ಹಿಮ ಮೋಡಗಳಿಂದ ಆವೃತ್ತವಾಗಿರುವ ಬೆಟ್ಟದ ತುದಿ, ಇದರ...
ಆರತಿ ಮಾಡುವಾಗ ಮಾತ್ರ ಕಾಣಿಸುತ್ತದೆ ಶಿವಲಿಂಗದ ಹಿಂಬದಿಯಲ್ಲಿರುವ ಕೂದಲು
ಪಾಪನಾಶಂನಿಂದ 12 ಕಿ.ಮೀ ದೂರದಲ್ಲಿ ಮತ್ತು ತಿರುನೆಲ್ವೆಲಿಯಿಂದ 47 ಕಿ.ಮೀ. ದೂರದಲ್ಲಿ, ಶ್ರೀ ಶಿವಸೈಲೈನಾಥರ್ ಪರಮಾಕಲ್ಯಾಣಿ ದೇವಾಲಯವು ತಮಿಳುನಾಡಿನ ಶಿವಸೈಲಂನಲ್ಲಿರುವ ಗದಾನಾ ನದಿಯ ದಡದಲ್ಲಿದೆ. ಇದು 500 ವರ್ಷದ ಶೈವೈಟ್ ದೇವಾಲಯವಾಗಿದೆ....
ಭಟ್ಕಳದಲ್ಲಿ ನೀವು ನೋಡಲೇ ಬೇಕಾದ ತಾಣಗಳಿವು…
ಭಟ್ಕಳ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದಾಗಿದೆ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದು ಭಾರತದ ಹಳೆಯ ಬಂದರುಗಳಲ್ಲಿ ಒಂದಾಗಿದೆ. ಉತ್ತರ ಕನ್ನಡದಲ್ಲಿರುವ ಭಟ್ಕಳವು ಕಾರವಾರದಿಂದ 130 ಕಿ.ಮೀ. ದೂರದಲ್ಲಿದೆ ಮತ್ತು ಕೆಲವು ಸುಂದರವಾದ...
ಜರ್ವಾನಿ ಜಲಪಾತಕ್ಕೊಮ್ಮೆ ಭೇಟಿ ನೀಡಿ
ಗುಜರಾತಿನ ವರೋಡಾದಿಂದ ಸುಮಾರು 90 ಕಿ.ಮೀ ದೂರದಲ್ಲಿ ಜರ್ವಾನಿ ಜಲಪಾತವು ಭಾರತದ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ನರ್ಮದಾ ಜಿಲ್ಲೆಯ ಸಮೀಪವಿರುವ ವನ್ಯಜೀವಿ ಅಭಯಾರಣ್ಯ, ದೀರ್ಘಕಾಲಿಕ ಮತ್ತು ಸೌಂದರ್ಯವಾದ ಜರ್ವಾನಿ ಜಲಪಾತಗಳು...
ಮಾರಣಾಂತಿಕ ಕಾಯಿಲೆ ವಾಸಿಮಾಡುತ್ತಾನಂತೆ ತುಮಕೂರಿನ ಈ ವೈದ್ಯನಾಥೇಶ್ವರ
ಮನುಷ್ಯನಿಗೆ ಯಾವುದೇ ಕಷ್ಟ ಬಂದರು , ರೋಗ ಬಂದರೂ ಮೊದಲು ಪ್ರಾರ್ಥಿಸೋದು ದೇವರನ್ನ. ಎಷ್ಟೇ ದೊಡ್ಡ ವೈದ್ಯರಾದರೂ ತಮ್ಮ ಕೈಯಲ್ಲಿ ಸಾಧ್ಯವಾಗೋದಿಲ್ಲ ಎಂದಾಗ ಇನ್ನು ದೇವರೇ ಕಾಪಾಡ ಬೇಕಷ್ಟೇ ಎಂದು ಕೈ ಚೆಲ್ಲಿಬಿಡುತ್ತಾರೆ. ಮನುಷ್ಯರೂ ಅಷ್ಟೇ...
ಬಂದಿದೆ ವಂದೇ ಭಾರತ್ ಎಕ್ಸ್ಪ್ರೆಸ್ ಟಿಕೇಟ್ ಬುಕ್ ಮಾಡೊದು ಹೇಗೆ?
ಸೆಮಿ ಹೈ ಸ್ಪೀಡ್ ರೈಲು -18 ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ನೀವು ಓಡಾಡಬಹುದು. ದೆಹಲಿಯಿಂದ ವಾರಣಾಸಿಗೆ ಪ್ರಯಾಣಿಸುವ ಈ ಸ್ವದೇಶಿ ರೈಲಿನಲ್ಲಿ ನೀವು ಪ್ರಯಾಣದ ಆನಂದವನ್ನು ಪಡೆಯಬಹುದು. ಈ ರೈಲು ಇತರ ಎಲ್ಲಾ...
ಚಿನ್ನದ ಆನೆಗಳಿರುವ ಈ ದೇವಾಲಯಕ್ಕೆ ಎಂದಾದರೂ ಹೋಗಿದ್ದೀರಾ?
ಕೇರಳದಲ್ಲಿ ಒಂದು ಶಿವನ ದೇವಾಲಯವಿದೆ. ಈ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ದೀಪ ಸ್ಥಂಭವು ಸುಮಾರು 450 ವರ್ಷಗಳಿಂದ ಉರಿಯುತ್ತಲಿದೆಯಂತೆ. ಕೇರಳದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಚಿನ್ನದ ಆನೆಯೂ ಇದೆಯಂತೆ. ಈ ವಿಶೇಷ...
ಕೋಲಾರದಲ್ಲಿನ ಕೈಗಾಲ್ ಜಲಪಾತ, ಅವನಿ ತಾಣಗಳಿಗೆ ಹೋಗಿದ್ದೀರಾ?
ಕೋಲಾರ ಅಂದರೆ ಹೆಚ್ಚಿನವರಿಗೆ ಗೊತ್ತಿರುವುದು ಕೋಲಾರದ ಚಿನ್ನದ ಗಣಿ. ಕೋಲಾರದಲ್ಲಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಬೆಂಗಳೂರಿನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕೋಲಾರವು ಒಂದು ಸಣ್ಣ ಪಟ್ಟಣವಾಗಿದ್ದು, ಹಿಂದೊಮ್ಮೆ ಚಿನ್ನದ ಗಣಿಗಳಿಗೆ...
ರಾಜಮಂಡ್ರಿಯಿಂದ ಬೋಟ್ ಮೂಲಕ ಪಾಪಿಕೊಂಡಕ್ಕೆ ಹೋಗಿ
ಪಾಪಿ ಕೊಂಡಲು ಹೆಸರು ಕೇಳಿದ್ದೀರಾ? ಇದು ಆಂಧ್ರಪ್ರದೇಶದಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ನೀವು ಸಾಹಸಮಯ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು, ಬೋಟಿಂಗ್ ಮಾಡಬಹುದು, ಪ್ರಕೃತಿ ಸೌಂದರ್ಯದ ನಡುವೆ ಒಂದು ಅದ್ಭುತ ತಾಣ ಇದಾಗಿದೆ....
ಈ ಶಿವನ ದೇವಾಲಯದಲ್ಲಿ ಚರ್ಮದ ವಸ್ತುವನ್ನು ಧರಿಸುವಂತಿಲ್ಲ
ನಮ್ಮ ದೇಶದಲ್ಲಿ ಎಷ್ಟೇಲ್ಲಾ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನವೂ ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಹಾಗೆಯೇ ವಿಶೇಷ ಆಚರಣೆಗಳನ್ನೂ ಹೊಂದಿರುತ್ತದೆ. ಅಂತಹದ್ದೇ ಒಂದು ವಿಶೇಷ ಆಚರಣೆಗಳುಳ್ಳ ದೇವಾಲಯದ ಬಗ್ಗೆ ನಾವಿಂದು...