ನೀವು ಜೈಪುರ್ ನಿಂದ ಈ ವಾರಾಂತ್ಯದಲ್ಲಿ ಯಾವುದಾದರೂ ಹೆಚ್ಚಾಗಿ ಭೇಟಿಕೊಡದೇ ಇರುವ ಸ್ಥಳಕ್ಕೆ ಭೇಟಿ ಕೊಡುವ ಬಗ್ಗೆ ಯೋಚಿಸುತ್ತಿರುವಿರಿ ಎಂದಾದಲ್ಲಿ ನೀವು ಪಿಲಾನಿಗೆ ಪ್ರವಾಸ ಹೂಡುವುದು ಒಳಿತು. ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್...
ರೈಲಿನಲ್ಲಿ ಓಡಾಡದವರು ಯಾರೂ ಇಲ್ಲ ಅಂತಾನೇ ಹೇಳಬಹುದು. ರೈಲಿನಲ್ಲಿ ಖರ್ಚು ಕಡಿಮೆ. ಹಾಗೆಯೇ ಸಾಮಾನನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಾಗಿಸಬಹುದು. ರೈಲಿನಲ್ಲಿ ಒಂದಿಷ್ಟು ಲಗೇಜ್ ತುಂಬಿಸಿಕೊಂಡು , ಅದನ್ನು ರೈಲಿಗೆ...
ಶ್ರಾವಣಮಾಸದಲ್ಲಿ ಹಿಂದುಗಳಿಗೆ ಪರಮ ಪವಿತ್ರವಾದ ತಿಂಗಳು ಎಂದೇ ಹೇಳಬಹುದು. ಮುಖ್ಯವಾಗಿ ಈ ಶ್ರಾವಣ ಮಾಸದಲ್ಲಿ ಶೈವರು ನಿಷ್ಟೆ-ಭಕ್ತಿಯಿಂದ ಇರುತ್ತಾರೆ. ಅದ್ದರಿಂದಲೇ ಶಿವಾಲಯಗಳಲ್ಲಿ ಈ ಶ್ರಾವಣ ಮಾಸದಲ್ಲಿ ಜನರಿಂದ...
ಇಂದು ದೇಶಾದ್ಯಂತ ಜನರು ನಾಗರಪಂಚಮಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಕರ್ನಾಟಕದಲ್ಲಂತೂ ಸ್ವಲ್ಪ ಜಾಸ್ತಿನೇ ನಾಗಾರಾಧನೆಯನ್ನು ಮಾಡುತ್ತಾರೆ. ಹಾಗಾಗಿ ನಾಗನ ಕಲ್ಲಿಗೆ ಹಾಲೆರೆದು ಅಭಿಷೇಕ ಮಾಡುತ್ತಾರೆ. ಹಳದಿ ಕುಂಕುಮವನ್ನು ಹಚ್ಚುತ್ತಾರೆ....
ಬೀಚ್ನಲ್ಲಿ ನೀರಿನಲ್ಲಿ ಆಡೋದೆಂದರೆ ಬಹಳ ಜನರಿಗೆ ಇಷ್ಟವಾಗುತ್ತದೆ. ಅದರಲ್ಲೂ ಬೀಚ್ನಲ್ಲಿ ಬಿಕಿನಿ ಹಾಕಿ ಈಜಾಡೋದಂದರೆ ಕೇಳಲು ನೋಡಲು ಒಂಥರಾ ಖುಷಿ ಅನಿಸುತ್ತದೆ. ಸೆಲೆಬ್ರಿಟಿಗಳು ಬಿಕಿನಿ ಧರಿಸಿದ್ದರೆ ಅದನ್ನು ನೋಡೋದು ಏನೋ...
ಹಿಮಾಲಯದ ಶ್ರೇಣಿಗಳು ದೇಶದ ಉತ್ತರ ಭಾಗದದುದ್ದಕ್ಕೂ ಎತ್ತರಕ್ಕೆ ಬೆಳೆದು ನಿಂತಿದೆ ಮತ್ತು ಇವು ನೆರೆಹೊರೆಯ ದೇಶಗಳವರೆಗೂ ಹಬ್ಬಿವೆ. ಈ ಬೃಹತ್ ಹಿಮಾಲಯವು ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ಕೆಲವು ಶಿಖರಗಳಿಗೆ ನೆಲೆಯಾಗಿವೆ. ಈ ಪರ್ವತ...
ವಿಮಾನದಲ್ಲಿ ಓಡಾಡೋದೆಂದರೆ ಒಂದು ಕಾಲದಲ್ಲಿ ಬಹಳ ದುಬಾರಿಯಾಗಿತ್ತು. ಆದರೆ ಈಗ ವಿಮಾನ ಯಾನವು ಬಹಳ ಅಗ್ಗವಾಗಿದೆ. ಯಾರು ಬೇಕಾದರೂ ವಿಮಾನದಲ್ಲಿ ಓಡಾಡಬಹುದು. ಜನ ಸಾಮಾನ್ಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಕೂಲಕರವಾಗುವಂತಹ...
ಶ್ರೀರಾಮನು ಪಿತೃ ವಾಕ್ಯ ಪರಿಪಾಲಕನು, ರಾಮ ಲಕ್ಷ್ಮಣರು ಆದರ್ಶ ಸಹೋದರರು, ಶ್ರೀರಾಮನ ಆಳ್ವಿಕೆಯ ಕಾಲ ಶ್ರೀ ರಾಮ ರಾಜ್ಯವಾಗಿ ವಿಶ್ವವ್ಯಾಪ್ತಿಯಾಗಿ ಹೆಸರುವಾಸಿಯಾದುದು. ತನ್ನ 14 ವರ್ಷ ವನವಾಸದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದವನು. ತನ್ನ...
ಕಾಶಿ ವಿಶ್ವನಾಥ ಮಂದಿರವು ಒಂದು ಪ್ರಸಿದ್ಧ ಶಿವ ಮಂದಿರವಾಗಿದ್ದು, ಇಲ್ಲಿ ಶ್ರಾವಣ ಮಾಸದಲ್ಲೇಲ್ಲಾ ಜನಜಂಗುಳಿಯಿಂದ ಕೂಡಿರುತ್ತದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಈ ಮಂದಿರಕ್ಕೆ ಪೌರಾಣಿಕ ಮಹತ್ವವಿದೆ. ನೀವು ಶ್ರಾವಣ ಮಾಸದಲ್ಲಿ...
ಬೆಂಗಳೂರಿನ ಲಾಲ್ಬಾಗ್ನಲ್ಲಿ ವರ್ಷಕ್ಕೆರಡು ಬಾರಿ ಪುಪ್ಪ ಪ್ರದರ್ಶನ ನಡೆಯುತ್ತದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪುಪ್ಪ ಪ್ರದರ್ಶನ ನಡೆದರೆ ಆಗಸ್ಟ್ನಲ್ಲಿ ಸ್ವಾತಂತ್ರ್ಯ...
ಸೆಂಟಿನೇಲಿಸ್ ದ್ವೀಪದ ಬಗ್ಗೆ ಕೇಳಿದ್ದೀರಾ? ಬುತೇಕರಿಗೆ ಇದರ ಬಗ್ಗೆ ತಿಳಿದಿರಲಿಕ್ಕಿಲ್ಲ. ಆಕಾಶದಿಂದ ಇದು ಅದ್ಭುತ ಕಡಲತೀರಗಳು ಮತ್ತು ದಟ್ಟ ಕಾಡುಗಳಿಂದ ಕೂಡಿದ ಒಂದು ಸುಂದರವಾದ ದ್ವೀಪದಂತೆ ಕಾಣುತ್ತದೆ. ಆದರೆ ಪ್ರವಾಸಿಗರು ಅಥವಾ ಮೀನುಗಾರರು...
ಭಾರತದಲ್ಲಿ ಮಾನ್ಸೂನ್ ಆಗಮನವು ಕೇರಳ ರಾಜ್ಯದಿಂದ ಪ್ರಾರಂಭವಾಗುತ್ತದೆ ಹಾಗಾಗಿ ಸಾವಿರಾರು ಜನರು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಕೇರಳ ರಾಜ್ಯಕ್ಕೆ ಹೋಗುತ್ತಾರೆ. ಕೇರಳದ ದಟ್ಟವಾದ ಭೂದೃಶ್ಯ ಮತ್ತು ನೈಸರ್ಗಿಕ ಆಕರ್ಷಣೆಗಳಿಂದಾಗಿ...
ಪರಮೇಶ್ವರನು ಭಕ್ತರಲ್ಲಿ ಆರಾಧನೆಗೆ ಒಳಪಡುವ ದೇವರಲ್ಲಿ ಪ್ರಪಥಮನು. ಸಾಧಾರಣ ಮಾನವರು ಕೂಡ ಹಾಲಿನ ಅಭೀಷಕಗಳು, ರಕ್ತ ತಿಲಕದಿಂದ ಪೂಜಿಸುವ ಮೂರ್ತಿ ಅವನು. ಪ್ರಸ್ತುತದ ಆಧುನಿಕ ಸಮಾಜದಲ್ಲಿಯೂ ವಿಗ್ರಹ ಆರಾಧನೆಯನ್ನು ಮಾಡುತ್ತಿರುವುದನ್ನು...
ಕಲ್ಲು ಗಣಪತಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಬಹಳಷ್ಟು ಮಂದಿ ಕೇಳಿರಲಿಕ್ಕಿಲ್ಲ. ಇದೊಂದು ಗುಹೆಯೊಳಗೆ ಇರುವ ಗಣಪತಿ. ಇದೊಂದು ಬಹಳ ಪ್ರಾಚೀನ ದೇವಾಲಯವಾಗಿದೆ. ಉಡುಪಿ ಜಿಲ್ಲೆಯ ಜನರಿಗೆ ಇದು ಚಿರಪರಿಚಿತ ದೇವಸ್ಥಾನ. ಇದೊಂದು...
ಗೋವಾಕ್ಕೆ ಹೆಚ್ಚಿನವರು ಹೋಗೋದೇ ಬೀಚ್ ನೋಡೋಕೆ. ಗೋವಾದಲ್ಲಿನ ಪಾಶ್ಚಾತ್ಯ ಸಂಸ್ಕೃತಿಯನ್ನು ನೋಡಲು, ಪಾರ್ಟಿ ಮಾಡಲು. ಹೀಗಿರುವಾಗ ನಿಮ್ಮ ಗೋವಾ ಪ್ರಯಾಣ ಇನ್ನಷ್ಟು ರೋಮಾಂಚನಕಾರಿಯಾಗಲಿದೆ. ಅದು ಹೇಗೆಂದರೆ ಮುಂಬೈನಿಂದ ಗೋವಾಕ್ಕೆ ಹೋಗಲು...
ನಾಳೆ ಫ್ರೆಂಡ್ಶಿಪ್ ಡೇ . ಸ್ನೇಹಿತರಿಗಾಗಿ ಇರುವಂತಹ ಒಂದು ದಿನ. ಅದೂ ಕೂಡಾ ಭಾನುವಾರ. ಎಲ್ಲರಿಗೂ ರಜಾ ಇರುತ್ತದೆ. ಸ್ನೇಹಿತರೆಲ್ಲಾ ಸೇರಿ ಏನಾದರೊಂದು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಈ ಫ್ರೆಂಡ್ಶಿಪ್ ಡೇ ಗೆ ನೀವೇನು...
ದೆಹಲಿ, ಆಗ್ರಾ ಮತ್ತು ಜೈಪುರ - ಭಾರತದ ಈ ಮೂರು ನಗರಗಳು ಭಾರತದ ಪ್ರಯಾಣದಲ್ಲಿಯ ಗೋಲ್ಡನ್ ಟ್ರಯಾಂಗಲ್ ಸ್ಥಳಗಳೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ಕರೆಯುವುರಲ್ಲಿ ಅತಿಶಯೋಕ್ತಿಯೇನಿಲ್ಲ. ಏಕೆಂದರೆ ಈ ಸ್ಥಳಗಳು ತಮ್ಮ ಸಂದರ್ಶಕರಿಗೆ...
ಭಾರತ ದೇಶವು ದೇವಾಲಯಗಳ ನಿಲಯ ಎಂದೇ ಹೇಳಬಹುದು. ಬಹುಶಃ ಇಲ್ಲಿರುವ ದೇವಾಲಯ ಬೇರೆ ಎಲ್ಲೂ ಕಾಣಲು ಬರುವುದಿಲ್ಲ. ಒಂದೊಂದು ದೇವಾಲಯಕ್ಕೂ ಅದರದೇ ಆದ ವಿಶೇಷತೆಗಳಿವೆ. ಅವುಗಳಲ್ಲಿ ಕೆಲವು ದೇವತೆಗಳು ಮಹಿಮಾನ್ವಿತ ಶಕ್ತಿಯನ್ನು ಹೊಂದಿರುತ್ತವೆ....