Search
  • Follow NativePlanet
Share

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ಕಮಂಡಲ ಗಣಪತಿ: ಇಲ್ಲಿನ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಶನಿದೋಷ ಪರಿಹಾರ

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಗಣೇಶನ ದೇವಾಲಯಗಳಿವೆ. ಪ್ರತಿಯೊಂದು ಗಣೇಶನ ದೇವಾಲಯಕ್ಕೂ ಅದರದ್ದೇ ಆದ ಇತಿಹಾಸ, ವಿಶೇಷತೆ ಇದೆ. ಇಂದು ನಾವು ಪುರಾಣ ಪ್ರಸಿದ್ಧ ಗಣೇಶನ ಬಗ್ಗೆ ತಿಳಿಸಲಿದ್ದೇವೆ. ಈ ಗಣೇಶನು ಪವಾಡವನ್ನು ಸೃಷ್ಠಿಸುತ್ತಾನೆ...
ಕನಸಿನ ನಗರಿ ಮುಂಬೈನಲ್ಲಿ 24 ಗಂಟೆಗಳ ಕಾಲ ಕಳೆಯುವುದು ಹೇಗೆ?

ಕನಸಿನ ನಗರಿ ಮುಂಬೈನಲ್ಲಿ 24 ಗಂಟೆಗಳ ಕಾಲ ಕಳೆಯುವುದು ಹೇಗೆ?

ಮುಂಬೈನಂತೆ ಇನ್ನೊಂದು ಸ್ಥಳವಿರಲು ಸಾಧ್ಯವಿಲ್ಲ. ಇದು ಕನಸುಗಾರರ , ಆಹಾರಪ್ರಿಯರ, ವ್ಯಾಪಾರಸ್ಥರ, ನಟರ, ಹೊಸಬರು , ಮಾಧ್ಯಮದ ಕಚೇರಿಗಳು ಮತ್ತು ಇತ್ಯಾದಿ ಪಟ್ಟಿ ಮಾಡಲು ಸಾಧ್ಯವಿಲ್ಲದಷ್ಟು ವಿಷಯಗಳನ್ನು ತನ್ನಲ್ಲಿ ಹೊಂದಿರುವ ನಗರವಾಗಿದೆ. ಈ...
ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ಕೆಂಪುಕೋಟೆ ಸೇರಿದಂತೆ ಈ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದವರು ಯಾರು ?

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಅಡಾಪ್ಟ್‌ ಎ ಹೆರಿಟೇಜ್ ಸ್ಕೀಮ್ ಅಡಿಯಲ್ಲಿ ಐತಿಹಾಸಿಕ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲಾಗುತ್ತಿದೆ. ಈ ಸ್ಕೀಮ್‌ನಡಿಯಲ್ಲಿ ಆ ಸ್ಮಾರಕದ ಮೈಂಟೇನೆನ್ಸ್‌, ಅಭಿವೃದ್ಧಿ ಹಾಗೂ...
 ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ಸ್ವಚ್ಛಂಧವಾದ ಗಾಳಿ ಉಸಿರಾಡಬೇಕಾದರೆ ಆಕ್ಸಿಜನ್ ಪಾರ್ಕ್ ಗೆ ಹೋಗಿ

ತೆಲಂಗಾಣದ ಅವಳೀ ನಗರಗಳಾದ ಹೈದರಾಬಾದ್ ಹಾಗೂ ಸಿಖಂದರಾಬಾದ್‌ನಲ್ಲಿ ಟ್ರಾಫೀಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಿಗೆ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗದಂತಾಗಿದೆ. ಹೀಗಿರುವಾಗ ಆಫೀಸ್‌, ಟ್ರಾಫೀಕ್ ಜಂಜಾಟದಿಂದ ಎಲ್ಲಾದರೂ...
ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಈ ಶಿವಲಿಂಗವು ತುಪ್ಪವನ್ನು ಬೆಣ್ಣೆಯಾಗಿ ಮಾರ್ಪಾಟು ಮಾಡುತ್ತದೆ ಎಂತೆ....ಇದನ್ನು ಮೈಗೆ ಹಚ್ಚಿದರೆ...

ಮಾನವರು ಸಾಂಕೇತಿಕವಾಗಿ ಎಷ್ಟೇ ಎತ್ತರದಲ್ಲಿ ಇದ್ದರು ಕೂಡ ಕೆಲವೊಂದು ವಿಷಯಗಳಲ್ಲಿ ಸೋಲು ಉಂಟಾಗುವುದು ಸಾಮಾನ್ಯವೇ. ಇದಕ್ಕೆ ಭಾರತ ದೇಶದ ಐಟಿ ರಾಜಧಾನಿಯಾಗಿ ಹೆಸರುವಾಸಿಯಾಗಿರುವ ಬೆಂಗಳೂರಿನ ಸಮೀಪದಲ್ಲಿರುವ ಶಿವಗಂಗೆ ಒಂದು ಪ್ರತ್ಯಕ್ಷವಾದ...
ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ರೋಗ-ರುಜಿನಗಳಿಂದ ಪಾರಾಗಲು ತೆಲಂಗಾಣ ಜನರು ಈ ಹಬ್ಬವನ್ನು ಅಚರಿಸ್ತಾರಂತೆ!

ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳು ಹೆಚ್ಚು ಇವೆ. ದೇವರ ಬಗೆಗೆ ಇಲ್ಲಿನ ಜನರ ಶ್ರದ್ಧೆ, ಭಕ್ತಿಯೂ ಕೂಡಾ ಜಾಸ್ತಿನೇ ಇದೆ. ಉತ್ತರ ಭಾರತವಿರಲಿ ದಕ್ಷಿಣ ಭಾರತವೇವಿರಲಿ ತಮ್ಮ ತಮ್ಮ ಇಷ್ಟ ದೇವರನ್ನು ಪೂಜಿಸುತ್ತಾರೆ. ಹಿಂದೂ ಧರ್ಮದಲ್ಲಂತೂ ವಿಭಿನ್ನ...
ಜೈಪುರದಿಂದ ಫತೇಪುರ್ ಸಿಕ್ರಿಗೆ ಐತಿಹಾಸಿಕ ಪ್ರವಾಸ ಮಾಡೋಣ

ಜೈಪುರದಿಂದ ಫತೇಪುರ್ ಸಿಕ್ರಿಗೆ ಐತಿಹಾಸಿಕ ಪ್ರವಾಸ ಮಾಡೋಣ

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಒಂದು ಐತಿಹಾಸಿಕ ಸ್ಥಳವು ಯಾವಾಗಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಎಂದಾದರೆ ಅದು ಖಚಿತವಾಗಿಯೂ ಫತೇಪುರ್ ಸಿಕ್ರಿ. ಅಲ್ಲದೆ ಬೇರೆ ಯಾವುದೂ ಆಗಿರಲು ಸಾಧ್ಯವಿಲ್ಲ. ಗುಜರಾತಿನ ಮೇಲೆ ತನ್ನ ವಿಜಯದ...
ಸೆಲೆಬ್ರಿಟಿಗಳಿಗೆ ಗೆಸ್ಟ್‌ಹೌಸ್‌ ಆಗಿದ್ದ ಈ ಸ್ಥಳದಲ್ಲಿ ಇಂದು ಆತ್ಮಗಳು ಓಡಾಡುತ್ತಿವೆ

ಸೆಲೆಬ್ರಿಟಿಗಳಿಗೆ ಗೆಸ್ಟ್‌ಹೌಸ್‌ ಆಗಿದ್ದ ಈ ಸ್ಥಳದಲ್ಲಿ ಇಂದು ಆತ್ಮಗಳು ಓಡಾಡುತ್ತಿವೆ

ನೀವು ಯಾವತ್ತಾದರೂ ಪ್ರೇತಾತ್ಮಗಳಿರುವ ಲಾಡ್ಜ್‌ನಲ್ಲಿ ತಂಗಿದ್ದೀರಾ? ಇಲ್ಲಾ ಎಂದಾದಲ್ಲಿ ನಿಮಗಿಲ್ಲಿದೆ ಒಂದು ಅವಕಾಶ. ಮೋರ್ಗನ್ ಹೌಸ್‌ಗೆ ಟ್ರಿಪ್ ಹೋಗಿ. ಸ್ವರ್ಗೀಯ ಸೌಂದರ್ಯದ ಮಧ್ಯೆ ಉಳಿಯುವ ಮತ್ತು ನಿಗೂಢ ಸ್ಥಳಗಳನ್ನು...
100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?

100 ರೂ. ನೋಟಿನಲ್ಲಿರುವ ಈ ಸ್ಥಳ ಯಾವುದು ಹೇಳಬಲ್ಲಿರಾ?

ಹೊಸ 100 ರೂ. ನೋಟನ್ನು ನೋಡಿದ್ದೀರಾ? ಅದರಲ್ಲಿರುವ ಚಿತ್ರ ಎಲ್ಲಿಯದು ಅನ್ನೋದು ನಿಮಗ್ಯಾರಿಗಾದರೂ ಗೊತ್ತಾ? ಆರ್‌ಬಿಐ ಜಾರಿ ಮಾಡಿರುವ ಹೊಸ 100ರೂ. ನೋಟಿನ ಮೇಲೆ ಇರುವ ಸ್ಥಳ ಯಾವುವು? ಏನಿದರ ವಿಶೇಷತೆ. ಆರ್‌ಬಿಐ ಆ ಸ್ಥಳವನ್ನೇ...
ಭಾರತದ ಟಾಪ್ 5 ಡ್ಯಾಂಗಳ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದ ಟಾಪ್ 5 ಡ್ಯಾಂಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ. ಅಣೆಕಟ್ಟು ಮತ್ತು ನೀರಿನ ಜಲಾಶಯಗಳನ್ನು ಕಾಣುವುದೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಎಂದೇ ಹೇಳಬಹುದು. ಸ್ವಾಂತ್ರಂತ್ರ್ಯಾ ನಂತರ ನಾವಿ ಅಣೆಕಟ್ಟುಗಳು ಮತ್ತು ನೀರಿನ...
ಪುಟ್ಟಪರ್ತಿ ಸಾಯಿ  ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಪುಟ್ಟಪರ್ತಿ ಸಾಯಿ ಬಾಬಾನ ಸನ್ನಿಧಿಗೆ ಹೋಗಿದ್ದೀರಾ ?

ಆಧ್ಯಾತ್ಮಿಕ ಹಾಗೂ ಮಾನಸಿಕ ಶಾಂತಿಗೆ ಧಾರ್ಮಿಕ ಯಾತ್ರೆ ಮಾಡೋದು ಬಹಳ ಮುಖ್ಯ. ನಮ್ಮ ದೇಶದಲ್ಲಿರುವ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಪುಟ್ಟಪರ್ತಿಯೂ ಒಂದು. ಪುಟ್ಟಪರ್ತಿ ಸಾಯಿಬಾಬಾ ರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ....
ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ಈ ಊರಿಗೆಲ್ಲಾ ರೈಲಿನಲ್ಲಿ ಪ್ರಯಾಣಿಸೋದಕ್ಕಿಂತ ವಿಮಾನದಲ್ಲಿ ಪ್ರಯಾಣಿಸೋದೇ ಅಗ್ಗ

ನಾವು ಬೇರೆ ರಾಜ್ಯಕ್ಕೆ ಸುತ್ತಾಡಬೇಕೆಂದು ಅಂದುಕೊಂಡಾಗ ಮೊದಲು ಬಸ್‌ ಟಿಕೇಟ್ ಅಥವಾ ರೈಲು ಟಿಕೇಟ್ ಅಥವಾ ವಿಮಾನದ ಟಿಕೇಟ್ ಮುಂಚಿತವಾಗಿಯೇ ಮಾಡಿಸುತ್ತೇವೆ. ಎಲ್ಲರಿಗೂ ವಿಮಾನದಲ್ಲಿ ಓಡಾಡಬೇಕೆಂಬ ಆಸೆ ಇರುತ್ತದೆ. ಆದರೆ ವಿಮಾನದ ಪ್ರಯಾಣ...
ಆಗಸ್ಟ್‌ನಲ್ಲಿ ಯಾವೆಲ್ಲಾ ಹಬ್ಬ ಇದೆ, ಅದನ್ನು ಆಚರಿಸಲು ಎಲ್ಲಿಗೆ ಹೋದ್ರೆ ಬೆಸ್ಟ್

ಆಗಸ್ಟ್‌ನಲ್ಲಿ ಯಾವೆಲ್ಲಾ ಹಬ್ಬ ಇದೆ, ಅದನ್ನು ಆಚರಿಸಲು ಎಲ್ಲಿಗೆ ಹೋದ್ರೆ ಬೆಸ್ಟ್

ಭಾರತದಲ್ಲಿ ಪ್ರತಿ ತಿಂಗಳು ಏನಾದರೊಂದು ಉತ್ಸವ, ಹಬ್ಬ, ಹರಿದಿನಗಳು ನಡೆಯುತ್ತಾ ಇರುತ್ತವೆ. ಆಗಸ್ಟ್‌ನಲ್ಲೂ ಕೂಡಾ ಕೆಲವು ಹಬ್ಬಗಳು ಇವೆ. ಈ ಹಬ್ಬಗಳ ಸಂದರ್ಭ ನೀವು ಯಾವ ಊರಿನಲ್ಲಿದ್ದರೆ ಚೆನ್ನ ಎನ್ನವುದರ ಬಗ್ಗೆ ನಾವಿಂದು...
ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ಕೃಷ್ಣಗಿರಿಯು ತಮಿಳುನಾಡಿನ ಒಂದು ಪ್ರಮುಖ ನಗರವಾಗಿದೆ. ಜೊತೆಗೆ ಸುಂದರವಾದ ಪ್ರವಾಸಿ ತಾಣವೂ ಆಗಿದೆ. ಈ ನಗರವು ಹಿಂದೆ ರಾಜ ಕೃಷ್ಣದೇವರಾಯನ ಆಳ್ವಿಕೆಗೆ ಒಳಪಟ್ಟಿತ್ತು. ಹಾಗಾಗಿ ಕೃಷ್ಣದೇವರಾಯನ ಹೆಸರಿನಿಂದ ಈ ನಗರಕ್ಕೆ ಕೃಷ್ಣಗಿರಿ ಎನ್ನುವ...
22 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಅದ್ಭುತವಾದ ಕೋಟೆ ಎಲ್ಲಿದೆ ಗೊತ್ತ?

22 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಅದ್ಭುತವಾದ ಕೋಟೆ ಎಲ್ಲಿದೆ ಗೊತ್ತ?

ಆ ಕಾಲದ ರಾಜ ವೈಭವಕ್ಕೆ ಹಾಗು ಯುದ್ಧ ತಂತ್ರಕ್ಕೆ ಪ್ರತ್ಯಕ್ಷವಾದ ನಿದರ್ಶನಗಳಲ್ಲಿ ಕೋಟೆಗಳು ಪ್ರಮುಖವಾದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಅಂತಹ ಕೋಟೆಗಳಲ್ಲಿ ಪ್ರಪಂಚ ಪ್ರಸಿದ್ಧಿ ಹೊಂದಿರುವ ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು...
ಪ್ರತಿವರ್ಷ ಮಿಂಚು ಹೊಡೆದು ಛಿದ್ರವಾಗುತ್ತೆ ಇಲ್ಲಿನ ಶಿವಲಿಂಗ !

ಪ್ರತಿವರ್ಷ ಮಿಂಚು ಹೊಡೆದು ಛಿದ್ರವಾಗುತ್ತೆ ಇಲ್ಲಿನ ಶಿವಲಿಂಗ !

ಕುಲ್ಲು ಕಣಿವೆಯಯಲ್ಲಿ ಶಿವನ ದೀರ್ಘಕಾಲಿಕ ಉಪಸ್ಥಿತಿ ಇದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಸ್ವರ್ಗೀಯ ಕಣಿವೆಯಲ್ಲಿ ಸುಮಾರು 2,460 ಮೀಟರ್ ಎತ್ತರದಲ್ಲಿ, ಬಿಜ್ಲಿ ಮಹಾದೇವ್ ದೇವಸ್ಥಾನವಿದೆ. ಕುಲ್ಲುವಿನಿಂದ 22 ಕಿ.ಮೀ. ದೂರದಲ್ಲಿ ಈ...
ಕೇವಲ 600 ರೂ. ಪ್ಯಾಕೇಜ್‌ನಲ್ಲಿ ನಾಲಂಬಲ ಯಾತ್ರೆ ಮುಗಿಸಿ

ಕೇವಲ 600 ರೂ. ಪ್ಯಾಕೇಜ್‌ನಲ್ಲಿ ನಾಲಂಬಲ ಯಾತ್ರೆ ಮುಗಿಸಿ

ಕೇರಳದ ನಾಲಂಬಲ ತೀರ್ಥಯಾತ್ರೆ ಇಂದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ನಾಲಂಬಲ ದರ್ಶನಮ್ ಮಲಯಾಳಂ ತಿಂಗಳ ಕಾರ್ಕಡಿಕಾಮ್ (ಜುಲೈ 17 ರಿಂದ ಆಗಸ್ಟ್ 16) ಅವಧಿಯಲ್ಲಿ ಕೇರಳ ಕೇರಳದ ನಾಲ್ಕು ಪ್ರಖ್ಯಾತ ದೇವಾಲಯಗಳಿಗೆ ವಾರ್ಷಿಕ...
ವಿಶಾಖಪಟ್ಟಣಂನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್

ವಿಶಾಖಪಟ್ಟಣಂನಲ್ಲಿ ಬರಲಿದೆ ತೇಲುವ ರೆಸ್ಟೋರೆಂಟ್

ವಿಶಾಖಪಟ್ಟಣಂ ಸುತ್ತಾಡಬೇಕೆಂದಿರುವವರಿಗೆ ಶುಭಸುದ್ದಿ ಇದೆ . ಅದೇನೆಂದರೆ ವಿಶಾಖಪಟ್ಟಣಂನಲ್ಲಿ ಪ್ಲೋಟಿಂಗ್ ರೆಸ್ಟೋರೆಂಟ್ ಆರಂಭವಾಗಲಿದೆ. ಪ್ರವಾಸಿಗರು ಈ ತೇಲುವ ರೆಸ್ಟೋರೆಂಟ್‌ನ ಆನಂದವನ್ನು ಪಡೆಯಬಹುದು. ರಾಜ್ಯ ಸರ್ಕಾರವು ವಿಶೇಷವಾಗಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+