ಬೆಂಗಳೂರಿನ ತಟ್ಟೆಕೆರೆಗೆ ಒಮ್ಮೆ ಹೋಗಿದ್ದೀರಾ?
ಕರ್ನಾಟಕದ ಭೂಮಿಯು ಅಸಂಖ್ಯಾತ ಬೆಟ್ಟಗಳು ಮತ್ತು ಬೇಸಿಗೆಯ ಸ್ಥಳಗಳಗಳನ್ನು ಹೊಂದಿದ್ದು ವರ್ಷದುದ್ದಕ್ಕೂ ಪ್ರವಾಸಿಗರು ಮತ್ತು ಪ್ರಯಾಣಿಗರಿಂದ ನಿರಂತರವಾಗಿ ಭೇಟಿಕೊಡಲ್ಪಡುತ್ತದೆ. ಆದರೂ ಅತ್ಯುತ್ತಮ ನೈಸರ್ಗಿಕ ಸೌಂದರ್ಯತೆಗಳನ್ನು ಹೇರಳವಾಗಿ...
ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ
ಏನೆಲ್ಲಾ ಸಂಶೋಧನೆಗಳನ್ನು ವಿಜ್ಞಾನಿಗಳು ನಡೆಸುತ್ತಾರೆ. ಆದರೆ ಅಧ್ಯಯನಕ್ಕಾಗಿ ಪಾತಾಳಕ್ಕೆ ಹೋಗಿರುವವರ ಬಗ್ಗೆ ಕೇಳಿದ್ದೀರಾ? ಇಲ್ಲೊಬ್ಬ ಕ್ರೈಸ್ತ ಪಾದ್ರಿಯೊಬ್ಬರು ಪಾತಾಳಕ್ಕೆ ತೆರಳಿದ್ದರು. ಯಾಕೆ ಅನ್ನೋದನ್ನು ಇಲ್ಲಿ ನೋಡೋಣ. ಕೇರಳದಲ್ಲಿ...
ಹಿಂದಿನ ಕಾಲದಲ್ಲಿ ರಾಜಮಹಾರಾಜರ ಬೇಸಿಗೆ ತಾಣಗಳಾಗಿದ್ದವಂತೆ ಇವು
ನಾವು ಬೇಸಿಗೆ ಕಾಲದಲ್ಲಿ ತಂಪಾದ ಜಾಗಗಳಿಗೋ, ಬೀಚ್ಗಳಿಗೋ ಪಿಕ್ನಿಕ್ ಹೋಗುತ್ತೇವೆ. ಅಲ್ಲಿ ನಮ್ಮ ರಜಾದಿನಗಳನ್ನು ಕಳೆಯುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಯಾವ ರೀತಿ ಬೇಸಿಗೆಯನ್ನು ಕಳೆಯುತ್ತಿದ್ದರು...
ಬ್ರಿಟೀಷರು ತಮ್ಮ ದೇಶಕ್ಕೆ ಸಾಗಿಸಬೇಕು ಎಂದು ಕೊಂಡ ದೇವಾಲಯ...ಆದರೆ....
ಭಾರತ ದೇಶವು ದೇವಾಲಯಗಳ ನಿಲಯ. ಕೆಲವು ದೇವಾಲಯಗಳು ಪುರಾಣ, ಚಾರಿತ್ರಾತ್ಮಕ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ದೇವಾಲಯಗಳು ಅದರಲ್ಲೂ ಶಿಲ್ಪಕಲಾ ಸಂಪತ್ತುಗಳಿಂದಾಗಿಯೇ ಪ್ರಪಂಚ ವ್ಯಾಪ್ತಿಯಾಗಿ ಹೆಸರುವಾಸಿಯಾಗಿರುತ್ತವೆ. ಅಂಥಹ...
ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ
ಕೇರಳದಲ್ಲಿ ಒಂದು ವಿಶೇಷವಾದ ದೇವಸ್ಥಾನವಿದೆ ಅದು ಇಡೀ ವರ್ಷದಲ್ಲಿ ಕೇವಲ 27 ದಿನಗಳು ಮಾತ್ರ ತೆರೆಯುತ್ತದೆ. ಸ್ವಯಂ ಭೂ ಲಿಂಗವಿರುವ ಈ ದೇವಾಲಯದಲ್ಲಿ ವೈಶಾಖ ಮಾಸದ 27 ದಿನಗಳು ಮಾತ್ರ ಪೂಜೆ ನಡೆಯುತ್ತದೆ. ದಕ್ಷ ಯಾಗಕ್ಕೆ ಶಿವನನ್ನು...
ವಾರಣಾಸಿಯಲ್ಲಿನ ಮಹತ್ವಪೂರ್ಣ ದೇವಾಲಯಗಳಿವು
ಬನಾರಸ್ ಎಂದೂ ಕರೆಯಲ್ಪಡುವ ವಾರಣಾಸಿಯು ಹಿಂದೂ ಧರ್ಮದವರ ಅತ್ಯಂತ ಪವಿತ್ರವಾದ ಸ್ಥಳವಾಗಿದ್ದು, ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿರುವ ಇದೊಂದು ಧಾರ್ಮಿಕ ಕೇಂದ್ರವಾಗಿದೆ. ಆದುದರಿಂದ ಇದನ್ನು ಜಗತ್ತಿನ ಅತ್ಯಂತ ಪ್ರಾಚೀನ ಕಾಲದಿಂದಲೂ...
ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು
ಬಹುತೇಕರಿಗೆ ವಾರಾಂತ್ಯದ ದಿನಗಳಗಳನ್ನು ಚೆನ್ನಾಗಿ ಎಂಜಾಯ್ ಮಾಡಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಸ್ನೇಹಿತರ ಜೊತೆ ಸೇರಿ ಮೊದಲೇ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಸಾಹಸಮಯ ತಾಣಗಳಿಗೆ ಹೋಗೊದು ಬಹಳಷ್ಟು ಜನರ ವೀಕೆಂಡ್...
ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ
ಶ್ರೀಮಂತ ಇತಿಹಾಸ ಮತ್ತು ಪುರಾತನ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಯು ತಮಿಳುನಾಡಿನ ರಾಜ್ಯದಲ್ಲಿದ್ದು, ಐತಿಹಾಸಿಕ ಸ್ಥಳಗಳಿಗೆ ಮತ್ತು ಸುಂದರ ಸೌಂದರ್ಯಕ್ಕಾಗಿ ಪ್ರವಾಸಿಗರ ನಡುವೆ ಹೆಚ್ಚು ಜನಪ್ರಿಯವಾಗಿದೆ. ದೇವಸ್ಥಾನಗಳಿಂದ...
ಊಟಿಯಲ್ಲಿ ಏನೆಲ್ಲಾ ಫೇಮಸ್ ಸರಕುಗಳು ಗೊತ್ತ? ಮರೆಯದೇ ಖರೀದಿಸಿ
ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ. ಊಟಿ ಒಂದು...
ರಾಮನ ಪಾದದ ಗುರುತನ್ನು ಪೂಜಿಸಲಾಗುವ ಇಲ್ಲಿಗೆ ಭಕ್ತರ ದಂಡೇ ಬರುತ್ತದೆ
ಬಿಹಾರದಲ್ಲಿರುವ ವೈಶಾಲಿ ಜಿಲ್ಲೆಯು ಹಿಂದಿನಕಾಲದಲ್ಲಿ ಬೌದ್ಧರು ಹಾಗೂ ಜೈನರ ಕೇಂದ್ರವಾಗಿತ್ತು. ಕಾಲಕಾಲಕ್ಕೆ, ಇದು ಬಿಹಾರ ರಾಜ್ಯದ ಧಾರ್ಮಿಕ ಸ್ಥಳಗಳು ಮತ್ತು ಆಧ್ಯಾತ್ಮಿಕ ಸ್ಥಳಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಇದೀಗ ಇದೊಂದು ಪ್ರಮುಖ...
ಕರ್ನಾಟಕದ ಈ ಐದು ಎತ್ತರದ ಬೆಟ್ಟಗಳಿಗೆ ಹತ್ತಿದ್ದೀರಾ?
ಟ್ರೆಕ್ಕಿಂಗ್, ಕ್ಯಾಂಪಿಂಗ್ಗೆ, ಹೈಕಿಂಗ್ ಮತ್ತು ಛಾಯಾಗ್ರಹಣಕ್ಕೆ, ಪ್ಯಾರಾಗ್ಲೈಡಿಂಗ್ಗೆ, ವನ್ಯಜೀವಿಗಳನ್ನು ಅನ್ವೇಷಿಸಲು ಎಲ್ಲದಕ್ಕೂ ಪ್ರಕೃತಿ ಸೌಂದರ್ಯದ ಜೊತೆಗೆ ಸೇರಿರುವ ಶಿಖರಗಳು ಉತ್ತಮವಾದ ತಾಣವಾಗಿದೆ. ಈ...
ಈ ಮಳೆಗಾಲದಲ್ಲಿ ಮೇಘಾಲಯಕ್ಕೆ ಭೇಟಿ ನೀಡಲು 5 ಕಾರಣಗಳು
ಮಾನ್ಸೂನ್ ಮಳೆಗಾಲದಲ್ಲಿ ಬೆಟ್ಟಗಳು, ಕಣಿವೆಗಳು ಮತ್ತು ಬಯಲು ಪ್ರದೇಶಗಳಾದ್ಯಂತ ನೈಸರ್ಗಿಕ ಸೌಂದರ್ಯಕ್ಕಿಂತಲೂ ಉತ್ತಮವಾದದ್ದು ಏನಿದೆ? ಭಾರತದಲ್ಲಿ ಈ ಕಾಲದಲ್ಲಿ ಹೂ ಬಿಡುವಂತಹ ಕೆಲವು ಸ್ಥಳಗಳನ್ನು ನಾವು ಕಾಣಬಹುದಾಗಿದೆ. ಈ ಸಮಯದಲ್ಲಿ ಎಲ್ಲವೂ...
ಬೆಟ್ಟದ ಮೇಲಿರುವ ಈ ಎತ್ತರದ ಕೋಟೆಯನ್ನೇರೋದು ಅಷ್ಟೊಂದು ಸುಲಭವೇನಲ್ಲ
ಮಹಾರಾಷ್ಟ್ರವು ಪ್ರಾಚೀನ ಅದ್ಭುತಗಳಿಗೆ ಕೋಟೆಗಳಿಗೆ ಜನಪ್ರಿಯವಾಗಿದೆ ಎನ್ನುವುದು ಸಾಕಷ್ಟು ಪ್ರವಾಸಿಗರಿಗೆ ತಿಳಿದಿಲ್ಲ. ಅದರ ಗಡಿಯೊಳಗೆ ನಿರ್ಮಿಸಲಾಗಿರುವ ಕೋಟೆಗಳ ಸಂಖ್ಯೆಯನ್ನು ಪರಿಗಣಿಸಿ, ಇದನ್ನು ಕೋಟೆಗಳ ನಾಡು ಎಂದು ಸಹ ಕರೆಯಬಹುದು....
ಕಲಿಯುಗ ಪ್ರಾರಂಭವಾದ ದಿನದಂದು ನೆಲೆಸಿದ ಈ ದೈವ ದರ್ಶನದಿಂದ ಮೋಕ್ಷ...
ಶ್ರೀರಾಮ ಚಂದರನೇ ಸ್ವಯಂವಾಗಿ ತಾನು ಕಲಿಯುಗ ಪ್ರಾರಂಭವಾಗುವ ದಿನದಂದು ವೆಂಕಟೇಶ್ವರನ ರೂಪದಲ್ಲಿ ಇಲ್ಲಿ ಉದ್ಭವಿಸುತ್ತೇನೆ ಎಂದು ಹೇಳಿದ್ದಾನೆ. ಹೇಳಿದ ಹಾಗೆಯೇ ಈ ಕ್ಷೇತ್ರದಲ್ಲಿ ಕಲಿಯುಗ ಪ್ರಾರಂಭವಾಗುವ ಸಮಯದಲ್ಲಿ ವೆಂಕಟೇಶ್ವರನಾಗು...
ಶರೀರದಲ್ಲಿ ತಾಕತ್ತಿರುವಾಗ್ಲೇ ಹೋಗ್ಬೇಕು ಕೊಡಗಿನ ಈ ಬೆಟ್ಟಕ್ಕೆ
ಜನಸಂದಣಿಯಿರುವ ಅದೇ ಹಳೇಯ ಸ್ಥಳಗಳಿಗೆ ಭೇಟಿ ಕೊಟ್ಟು ಬೇಸತ್ತು ಅಲ್ಲಿಯ ಸೌಂದರ್ಯತೆಯನ್ನು ಮನಸಾರೆ ಆನಂದಿಸುವಲ್ಲಿ ವಂಚಿತರಾಗಿರುವಿರಾ? ಹೌದು ಎಂದಾದಲ್ಲಿ, ನೀವು ಈ ಸಲ ಕರ್ನಾಟಕದಲ್ಲಿರುವ ಬ್ರಹ್ಮಗಿರಿ ಬೆಟ್ಟಗಳಿಗೆ ನಿಮ್ಮ ಪ್ರವಾಸವನ್ನು...
ಮೈಸೂರಿನ ಚುಂಚನಕಟ್ಟೆಗೆ ಎಂದಾದರೂ ಭೇಟಿ ನೀಡಿದ್ದೀರಾ?
ಕರ್ನಾಟಕದಲ್ಲಿರುವ ಅನೇಕ ಸ್ಥಳಗಳು ಸಾಮಾನ್ಯ ಪ್ರಯಾಣಿಕರಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿಲ್ಲವಾದರೂ ಪ್ರವಾಸಿಗರಲ್ಲಿ ಇದು ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಈ ಸ್ಥಳಗಳು ನಿರ್ದಿಷ್ಟ ಸ್ಥಳಗಳಾಗಿದ್ದು ಇಲ್ಲಿಗೆ ಬರುವ ಎಲ್ಲರನ್ನೂ...
ಪರಿಸರ ಸ್ನೇಹಿ ರೆಸಾರ್ಟ್ ಗಳು ಎಲ್ಲೆಲ್ಲಿವೆ ಗೊತ್ತಾ?
ಭಾರತದಲ್ಲಿರುವ ಪರಿಸರ ಸ್ನೇಹಿ ರೆಸಾರ್ಟ್ ಗಳು ಬೇಸಿಗೆ ರಜೆ ಕಳೆಯಲು ಒಂದು ಸೂಕ್ತವಾದ ತಾಣಗಳೆನಿಸಿವೆ. ಮತ್ತು ಬಹುಶ: ಬೇರೆ ಎಲ್ಲಿಯೂ ಇಂತಹ ಪರಿಸರ ಸ್ನೇಹಿ ರೆಸಾರ್ಟ್ ಗಳನ್ನು ನಿಮಗೆ ಕಾಣಲು ಸಾಧ್ಯವಿಲ್ಲ ಆದುದರಿಂದ ಇಲ್ಲಿಗೆ ಹೋಗುವುದರ...
ಅಗೋಚರ ಶಕ್ತಿಗಳ ವಾಸಸ್ಥಾನಗಳಿವು...
ನಮ್ಮ ಭಾರತ ದೇಶದಲ್ಲಿ ಅನೇಕ ಅಗೋಚರವಾದ ಶಕ್ತಿಗಳು ಇರುವ ತಾಣಗಳಿವೆ. ಆ ತಾಣಗಳೆಲ್ಲಾ ಅತ್ಯಂತ ಭಯಾನಕತೆಯನ್ನು ಹೊಂದಿದೆ. ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳಿಂದ ಶ್ರೀಮಂತವಾಗಿರುವ ಭಾರತವು ಪ್ರಸ್ತುತ ಆಧುನಿಕರಣ, ಜಾಗತೀಕರಣದತ್ತ...