ಕುಂದಾಪುರದ ಸುತ್ತಮುತ್ತಲಿರುವ ಈ ತಾಣಗಳಿಗೆ ಹೋಗೋದನ್ನು ಮರೆಯಬೇಡಿ
ಚಂದ, ಚಂದ, ಚಂದ ಮಾರೇ ನನ್ ಹೆಂಡ್ತಿ, ಮೂಗಿನ್ ತುದಿಲಿ ಸ್ವಲ್ಪ ಸಿಟ್ಟು ಜಾಸ್ತಿ......ಈ ಹಾಡನ್ನು ಹೆಚ್ಚಿನವರು ಕೇಳಿದ್ದಾರೆ. ಅಂಜನೀಪುತ್ರ ಸಿನಿಮಾದ ಈ ಹಾಡಿನಲ್ಲಿ ಕುಂದಾಪುರ ಕನ್ನಡದಲ್ಲಿ ಹಾಡಲಾಗಿದೆ. ಈ ಹಾಡು ಜನರ...
ಮಹಾರಾಣ ಪ್ರತಾಪ್ ಸ್ಮಾರಕ ಎಲ್ಲಿದೆ ಗೊತ್ತಾ?
ಮೇವಾರದ ರಾಜ ಮಹಾರಾಣ ಪ್ರತಾಪ್ ಬಗ್ಗೆ ನೀವು ಕೇಳಿರುವಿರಿ. ಹಾಗೆಯೇ ಮಹಾರಾಣ ಪ್ರತಾಪ್ನ ಕುದುರೆ ಚೇತಕ್ ಬಗ್ಗೆಯೂ ಕೇಳಿರುವಿರಿ. ಉಸಯ್ಪುರದಲ್ಲಿರುವ ಮಹಾರಾಣ ಪ್ರತಾಪ್ ಸ್ಮಾರಕವು ಮಹಾರಾಣ ಪ್ರತಾಪ್ ಸಿಂಗ್ ಮತ್ತು ಅವನ ನಿಷ್ಠಾವಂತ...
ಪಾಂಡುಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪಾಂಡವರ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
ದಂತಕಥೆಯ ಪ್ರಕಾರ, ಮಹಾಭಾರತ ಪಾಂಡವರ ಪಿತಾಮಹ ಪಾಂಡು ಉತ್ತರಖಂಡದಲ್ಲಿರುವ ಪಾಂಡುಕೇಶ್ವರ ದೇವಸ್ಥಾನವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ. ತಮ್ಮ ಹಿರಿಯ ಸಹೋದರ ಧೃತರಾಷ್ಟ್ರನಿಗೆ ತನ್ನ ಸಿಂಹಾಸನವನ್ನು ಕೊಟ್ಟ ನಂತರ ಪಾಂಡುಕೇಶ್ವರದಲ್ಲಿ ತನ್ನ...
ಸವದತ್ತಿಯಲ್ಲಿರುವ ಈ ಎಲ್ಲಾ ತಾಣಗಳನ್ನು ನೋಡಿದ್ದೀರಾ?
ಸವದತ್ತಿ ಎಂದಾಕ್ಷಣ ಮನಸ್ಸಿಗೆ ಬರೋದೇ ಸವದತ್ತಿ ಯೆಲ್ಲಮ್ಮ. ಹೌದು ಸವದತ್ತಿ ಯೆಲ್ಲಮ್ಮ ಕ್ಷೇತ್ರವು ಸವದತ್ತಿಯಲ್ಲಿನ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರವಾಗಿದೆ. ಸವದತ್ತಿಯನ್ನು ಸವದ್ವರ್ತಿ ಎಂದೂ ಕರೆಯುತ್ತಾರೆ ಮತ್ತು ಬೆಳಗಾವಿ ಜಿಲ್ಲೆಯ...
ಗೋವಾಗೆ ಹೋದ್ರೆ ಈ ಪಾಂಡವರ ಗುಹೆಯನ್ನು ನೋಡಲೇ ಬೇಕು
ಕಡಲತೀರಗಳು ಮತ್ತು ಜಲಪಾತಗಳಲ್ಲದೆ, ಗೋವಾವು ಪಾರಂಪರಿಕ ವಾಸ್ತುಶಿಲ್ಪದ ಸ್ಥಳಗಳನ್ನೂ ಹೊಂದಿದೆ. ಗೋವಾ ಪುರಾತನ ರಾಜ್ಯವಾಗಿದ್ದು, ಗೋವಾದಲ್ಲಿ ಇರುವ ಐತಿಹಾಸಿಕ ಸ್ಮಾರಕಗಳ ಸುಂದರವಾದ ಉದಾಹರಣೆ ಎಂದರೆ ಅರವಾಲೆ ಗುಹೆಗಳು ಅಥವಾ ಪಾಂಡವ ಗುಹೆಗಳು....
24 ಕ್ಯಾರೆಟ್ ಚಿನ್ನದ ಈ ಐಸ್ಕ್ರೀಮ್ನ್ನು ನಿಮ್ಮ ಪ್ರೇಯಸಿಗೆ ಕೊಡಿಸಿದ್ದೀರಾ?
ಬೆಜ್ಜಿಯಂ ಚಾಕೋಲೆಟ್ ಐಸ್ಕ್ರೀಮ್, ಕ್ಯಾರಮಲೈಡ್ ಅಲ್ಮಂಡ್, ಗೋಲ್ಡನ್ ಚಾಕೋಲೆಟ್ ಐಸ್ಕ್ರೀಮ್ ಅಬ್ಬಾ ಇದರ ಹೆಸರು ಕೇಳುವಾಗಲೇ ಬಾಯಲ್ಲಿ ನೀರೂರುತ್ತದೆ. ಹುಡುಗಿಯರಿಗಂತೂ...
ಶಿವನ ಜಡೆಯನ್ನು ಪೂಜಿಸುವ ಈ ಕ್ಷೇತ್ರಕ್ಕೆ ಹೊಗಿದ್ದೀರಾ ?
ಕಲ್ಪೇಶ್ವರವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿನ ಸುಂದರ ಉರ್ಗಂ ಕಣಿವೆಯಲ್ಲಿರುವ ಶಿವನಿಗೆ ಸಮರ್ಪಿತವಾದ ಯಾತ್ರಾ ಸ್ಥಳವಾಗಿದೆ. ಇದು ಗಡ್ವಾಲ್ ಹಿಮಾಲಯದಲ್ಲಿ ಸಮುದ್ರ ಮಟ್ಟದಿಂದ 2200 ಮೀಟರ್ ಎತ್ತರದಲ್ಲಿದೆ. ಇದು ಪ್ರಸಿದ್ಧ ಪಂಚ್ ಕೇದಾರಗಳ...
ಕಾಕತೀಯರು ನಿರ್ಮಿಸಿದ ರಾಮಪ್ಪ ಕೆರೆ ಎಲ್ಲಿದೆ ಗೊತ್ತಾ?
ರಾಮಪ್ಪ ಕೆರೆಯು ವಾರಂಗಲ್ ಜಿಲ್ಲೆಯ ಮತ್ತು ತೆಲಂಗಾಣದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ತೆಲಂಗಾಣ ಪ್ರದೇಶವನ್ನು ಆಳಿದ ಕಾಕತೀಯ ರಾಜವಂಶವು ವಾರಂಗಲ್ ಜಿಲ್ಲೆಯ ಪ್ರಖ್ಯಾತ ದೇವಾಲಯಗಳು ಮತ್ತು ಸರೋವರಗಳ ರೂಪದಲ್ಲಿ ಅವರ ಆಳ್ವಿಕೆಗೆ...
ಸರೋಲ್ಸರ್ ಸರೋವರದಲ್ಲಿ ಮುದಿ ನಾಗಿಣಿಯ ದೇವಾಲಯವಿದೆಯಂತೆ
ಕುಲ್ಲು ಜಿಲ್ಲೆಯ ಜಲೋರಿ ಪಾಸ್ ದಟ್ಟವಾದ ಕಾಡಿನ ಮಧ್ಯದಲ್ಲಿರುವ ಸರೋಲ್ಸರ್ ಒಂದು ಸುಂದರವಾದ ಸರೋವರವಾಗಿದೆ. ಸರೋವರದಲ್ಲಿ 2 ವಿಧಧ ಬಣ್ಣಗಳನ್ನು ಕಾಣಬಹುದು. ಪ್ರಶಾಂತವಾದ ಪ್ರಕೃತಿಯ ಮಡಿಲಿನಲ್ಲಿ ನೀವು ಚಾರಣವನ್ನು ಮಾಡಬಹುದು. ಒಮ್ಮೆ ಭೇಟಿ...
ಹಣಗೆರೆಯ ಈ ದೇವಸ್ಥಾನದಲ್ಲಿರುವ ಮರಕ್ಕೆ ಬೀಗ ಕಟ್ಟಿದ್ರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತಂತೆ
ಯಾವತ್ತಾದರೂ ನೀವು ದರ್ಗಾದ ಒಳಗೆ ದೇವಸ್ಥಾನ ಇರುವುದನ್ನು ನೋಡಿದ್ದೀರಾ? ಇಲ್ಲವೆಂದಾದಲ್ಲಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಣಗೆರೆಯಲ್ಲಿದೆ ಇಂತಹದ್ದೊಂದು ಪವಿತ್ರ ಕ್ಷೇತ್ರ. ಇಲ್ಲಿ ಹಿಂದೂ ಮುಸ್ಲಿಂರು ಎನ್ನುವ ಭೇಧವಿಲ್ಲ. ಭಕ್ತರು ದರ್ಗಾ...
ಸೋಮವಾರಪೇಟೆ ಬಳಿ ಇರುವ ಈ ಅದ್ಭುತ ತಾಣಗಳನ್ನು ನೋಡಿದ್ದೀರಾ?
ಕೊಡಗು ಜಿಲ್ಲೆಯ ಈಶಾನ್ಯ ಭಾಗದಲ್ಲಿರುವ ಸೋಮವಾರಪೇಟೆ ತಾಲ್ಲೂಕಿನ ಪ್ರಮುಖ ಪಟ್ಟಣವಾಗಿದೆ. ಈ ಪಟ್ಟಣವು ತನ್ನ ಸುತ್ತಮುತ್ತಲಿನ ಕೆಲವು ಸುಂದರವಾದ ಆಕರ್ಷಣೆಯನ್ನು ಹೊಂದಿದೆ. ಇದು ಕಾಫಿ ಮತ್ತು ಮೆಣಸು, ಶುಂಠಿ ಮತ್ತು ಏಲಕ್ಕಿ ಮುಂತಾದ ಮಸಾಲೆ...
ಈ ಕಾಮ್ನಾ ದೇವಿಯನ್ನು ಬೇಡಿಕೊಂಡರೆ ನಿಮ್ಮ ಕಾಮನೆಗಳೆಲ್ಲಾ ಈಡೇರುತ್ತಂತೆ
ಕಾಮ್ನಾ ದೇವಿ ದೇವಾಲಯ ಶಿಮ್ಲಾ ಗಿರಿಧಾಮದಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಶಿಮ್ಲಾ-ಬಿಲಾಸ್ಪುರ ರಸ್ತೆಯ ಬಾಯ್ಲೈಗಂಜ್ ನಿಂದ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದು. ಇದು ಸುಂದರವಾದ ಕಣಿವೆಗಳು ಮತ್ತು ಹುಲ್ಲುಗಾವಲುಗಳಿಂದ...
ಧರ್ಮಸ್ಥಳದಲ್ಲಿ ನಡೆಯುತ್ತಿದೆ 39ಅಡಿ ಎತ್ತರದ ಬಾಹುಬಲಿಯ ಮಜ್ಜನ
ಹೆಚ್ಚಿನವರು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದಿರುತ್ತೀರಿ. ಕೆಲವರು ಮಂಜುನಾಥನ ದರ್ಶನ ಪಡೆದಿರುವುದಿಲ್ಲ. ಮುಂದಿನ ದಿನಗಳಲ್ಲಿ ಮಂಜುನಾಥನ ದರ್ಶನ ಪಡೆಯಬೇಕೆಂಬ ಆಲೋಚನೆಯಲ್ಲಿರುತ್ತಾರೆ. ನೀವೂ ಕೂಡಾ ಧರ್ಮಸ್ಥಳಕ್ಕೆ ಹೋಗಬೇಕೆಂದಿದ್ದರೆ ಈ ಸಮಯ...
ಈ ಬಾರಿಯ ಪ್ರೇಮಿಗಳ ದಿನದಂದು ಸಂಗಾತಿಯೊಂದಿಗೆ ಇಲ್ಲಿಗೆ ಹೋಗಿ
ಪ್ರೇಮಿಗಳ ವಾರ ಆರಂಭವಾಗಿದೆ. ಫೆ. 14 ರಂದು ಪ್ರೇಮಿಗಳ ದಿನ. ಈಗಾಗಲೇ ಪ್ರೇಮಿಗಳು ಪ್ರೇಮಿಗಳ ದಿನದಂದು ಎಲ್ಲಿಗೆ ಹೋಗೋದು, ಏನು ಮಾಡೋದು ಅನ್ನೋ ಪ್ಲ್ಯಾನ್ನ್ನು ಹಾಕಿರುತ್ತಾರೆ. ಇನ್ನೂ ಕೆಲವರು ತನ್ನ ಸಂಗಾತಿಯನ್ನು ಯಾವ ರೀತಿ ಖುಷಿ...
ಈ ಗುಹೆಯೊಳಗಿರುವ ನೀರಿನ ಕುಂಡದಲ್ಲಿ ಸ್ನಾನ ಮಾಡಿದ್ರೆ ದುಷ್ಟಶಕ್ತಿ ದೂರವಾಗುತ್ತಂತೆ
ಮಹಾರಾಷ್ಟ್ರದ ಪಂಚಗಣಿಯ ಬಗ್ಗೆ ನೀವು ಕೇಳಿರುವಿರಿ. ಮಹಾರಾಷ್ಟ್ರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದೂ ಒಂದಾಗಿದೆ. ಪಂಚಗಣಿಯಲ್ಲಿ ಒಂದು ಗುಹೆ ಇದೆ. ಈ ಗುಹೆಯಲ್ಲಿ ಕಾರ್ತೀಕೇಯ ಪೂಜೆ ಮಾಡುತ್ತಿದ್ದಂತೆ. ಹಾಗೆಯೇ ಪಾಂಡವರು ವನವಾಸ ಸಂದರ್ಭದಲ್ಲಿ...
ಕುದುರೆಮುಖದಲ್ಲಿರುವ ಈ ಎಲ್ಲಾ ಸುಂದರ ತಾಣಗಳನ್ನು ನೋಡಿದ್ದೀರಾ?
ಕುದುರೆಮುಖ ಚಿಕ್ಕಮಗಳೂರಿನಲ್ಲಿರುವ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಬಹಳಷ್ಟು ಜನರು ಚಿಕ್ಕಮಗಳೂರಿಗೆ ಹೋದಾದ ಕುದುರೆಮುಖ, ಮುಳ್ಳಯ್ಯನ ಗಿರಿ, ಬಾಬಾ ಬುಡಂಗಿರಿಗೆ ಮಾತ್ರ ಹೋಗಿ ಬರುತ್ತಾರೆ. ಆದರೆ ಕುದುರೆ ಮುಖದಲ್ಲೇ ಸಾಕಷ್ಟು ತಾಣಗಳಿವೆ...
ಕುದುರೆಯ ಶೂವಿನ ಆಕಾರದಲ್ಲಿರುವ ಈ ಜಲಪಾತ ಎಲ್ಲಿದೆ ಗೊತ್ತಾ?
ಕರದಂಟು ಹೆಸರು ಕೇಳಿದ್ದೀರಾ? ಬಹಳಷ್ಟು ಜನರಿಗೆ ಕರದಂಟು ಹೇಗಿರುತ್ತೇ ಹಾಗಂದ್ರೆ ಏನು ಅನ್ನೋದೇ ಗೊತ್ತಿರೋದಿಲ್ಲ. ಕರದಂಟು ಎಂದಾಕ್ಷಣ ನೆನಪಿಗೆ ಬರೋದೇ ಗೋಕಾಕ್. ಗೋಕಾಕ್ ಕರದಂಟು ಎನ್ನುವ ಸ್ವೀಟ್ಗೆ ಬಹಳ ಫೇಮಸ್. ಅಂತಹ...
ಇಲ್ಲಿಗೆ ಹೋದ್ರೇ ಟಾಯ್ಲೆಟ್ ಕಾಮೋಡ್ನಲ್ಲಿ ಕೂತು ಟೀ ಕುಡಿ ಬೇಕಂತೆ
ನೀವು ಎಷ್ಟೆಲ್ಲಾ ರೆಸ್ಟೊರೆಂಟ್ಗಳು, ಕೆಫೆಗಳಿಗೆ ಹೋಗಿ ಕಾಫಿ, ಟೀ ಕುಡಿದಿರುವಿರಿ ಸಾವಿರಾರು ರೂಪಾಯಿ ಬಿಲ್ ಪಾವತಿಸಿರುವಿರಿ. ಆದರೆ ನೀವು ಯಾವತ್ತಾದರೂ ಸಾಮಾಜಿಕ ಸಂದೇಶವನ್ನು ನೀಡುವ ರೆಸ್ಟೊರೆಂಟ್ ಅಥವಾ ಕೆಫೆಗಳಿಗೆ ಹೋಗಿದ್ದೀರಾ,...