Search
  • Follow NativePlanet
Share

ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...

ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...

ಭಾರತ ದೇಶದಲ್ಲಿರುವ ದೇವಾಲಯಗಳು ಮತ್ತೇಲ್ಲಿಯೂ ಕಾಣಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಹಿಂದೂ ಧರ್ಮದಲ್ಲಿನ ಶೈವರು ಪೂಜಿಸಿದರೆ, ಇನ್ನು ಕೆಲವರು ವೈಷ್ಣವರು ಆರಾಧಿಸುತ್ತಾರೆ. ಹಾಗಾಗಿ ಆಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ಪುರಾಣ ಕಥೆಗಳನ್ನು...
ಟೂರ್‌ ಹೋಗುವಾಗ ಈ ರೀತಿ ಲಗೇಜ್ ಪ್ಯಾಕ್‌ ಮಾಡಿದ್ರೆ ಎಷ್ಟು ಬೇಕಾದ್ರೂ ತುಂಬಿಸಬಹುದು

ಟೂರ್‌ ಹೋಗುವಾಗ ಈ ರೀತಿ ಲಗೇಜ್ ಪ್ಯಾಕ್‌ ಮಾಡಿದ್ರೆ ಎಷ್ಟು ಬೇಕಾದ್ರೂ ತುಂಬಿಸಬಹುದು

ಪ್ರವಾಸಕ್ಕೆ ಹೋಗುವಾಗ ಅಥವಾ ಒಂದೆರಡು ದಿನಕ್ಕೆ ಪಿಕ್‌ನಿಕ್ ಹೋಗುವಾಗ ಬೇರೆ ಊರಿಗೆ ಹೋಗುವಾಗ ಎಷ್ಟು ದಿನಗಳ ಕಾಲಕ್ಕೆ ಪ್ರವಾಸ ಹೋಗುತ್ತೀವೋ ಅಷ್ಟು ದಿನಗಳ ಬಟ್ಟೆ ಬರೆ ನಮಗೆ ಬೇಕಾದ ವಸ್ತುಗಳನ್ನೆಲ್ಲಾ ಹಿಡಿದುಕೊಳ್ಳಬೇಕಾಗುತ್ತದೆ....
ತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವು

ತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವು

ತಂತ್ರ ಎನ್ನುವುದು ಭಾರತೀಯ ಪ್ರಾಚೀನ ವಿದ್ಯೆಗಳಲ್ಲಿ ಒಂದಾಗಿದೆ. ವೇದಗಳಲ್ಲಿಯೂ ಈ ವಿದ್ಯೆಯ ಬಗ್ಗೆ ವಿಸ್ತಾರವಾಗಿ ವರ್ಣೀಸಲಾಗಿದೆ. ಹಿಂದಿನ ಕಾಲದಲ್ಲಂತೂ ಹೆಚ್ಚಿನವರು ಈ ತಂತ್ರಮಂತ್ರಗಳಲ್ಲಿ ವಿಶ್ವಾಸವಿಟ್ಟಿದ್ದರು. ಈಗಲೂ ಅದರಲ್ಲಿ ವಿಶ್ವಾಸ...
ಈ ಸೀಸನ್‌ನಲ್ಲಿ ಜಮ್ಮು&ಕಾಶ್ಮೀರಕ್ಕೆ ಯಾಕೆ ಹೋಗ್ಬೇಕು ಅನ್ನೋದನ್ನು ರೇಸ್‌- 3 ತಿಳಿಸುತ್ತೆ

ಈ ಸೀಸನ್‌ನಲ್ಲಿ ಜಮ್ಮು&ಕಾಶ್ಮೀರಕ್ಕೆ ಯಾಕೆ ಹೋಗ್ಬೇಕು ಅನ್ನೋದನ್ನು ರೇಸ್‌- 3 ತಿಳಿಸುತ್ತೆ

ಸೋನಾಮಾರ್ಗ್ ಹೆಸರು ಕೇಳಿದ್ದೀರಾ ಇಲ್ಲಾ ಅಂದ್ರೆ ಇಂದು ಬಿಡುಗಡೆಯಾಗಿರೋ ಸಲ್ಮಾನ್‌ಖಾನ್ ಅಭಿನಯದ ರೇಸ್‌- 3 ಸಿನಿಮಾ ನೋಡಿ. ಈ ಸಿನಿಮಾದಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿರುವ ಸೋನಾಮಾರ್ಗ್‌ನ್ನು ಕಾಣಬಹುದು. ರೇಸ್‌- 3...
ಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು

ಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು

ಒಂದು ಸಮಯದಲ್ಲಿ, ಇರಾನಿ ಚಾಯ್ ಹೈದರಾಬಾದ್‌ನಲ್ಲಿ ಬಹಳ ಫೇಮಸ್ ಆಗಿತ್ತು. ಈಗಲೂ ಹೈದರಾಬಾದ್‌ನಲ್ಲಿ ಇರಾನಿ ಚಾಯ್‌ ಎಂದರೆ ಸಖತ್ ಫೇಮಸ್. ವಿಶೇಷವಾಗಿ ಹೈದರಾಬಾದ್‌ನ ಓಲ್ಡ್‌ ಸಿಟಿಯಲ್ಲಿ ಇರಾನಿ ಚಾಯ್ ಸಿಗುತ್ತದೆ....
ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

ನಮ್ಮ ದೇಶದಲ್ಲಿ ಎಷ್ಟೆಲ್ಲಾ ರಹಸ್ಯಮಯ ಮಂದಿರಗಳಿವೆ. ಆದರೆ ನಾವಿಂದು ಹೇಳಹೊರಟಿರುವುದು ರಾಜಸ್ತಾನದ ರಹಸ್ಯಮಯ ಮಂದಿರದ ಬಗ್ಗೆ ಹಾಗೆ ನೋಡಿದರೆ ರಾಜಸ್ತಾನದಲ್ಲಿ ಅನೇಕ ರಹಸ್ಯಮಯ ಮಂದಿರಗಳಿವೆ. ಅವುಗಳಲ್ಲಿ ರಾಜಸ್ತಾನದ ಬರ್‍ಮೇರ್ ಜಿಲ್ಲೆಯ...
ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ

ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ

ಕರಾವಳಿ ಭಾಗವಾಗಿರುವ ಮಂಗಳೂರು ಬೆಂಗಳೂರಿನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಮಂಗಳೂರು ಬೀಚ್‌ಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಸೀ ಫುಡ್‌ ರುಚಿ ನಿಮ್ಮ ಬಾಯಲ್ಲಿ ಹಾಗೇ ಇದ್ದು ಬಿಡುತ್ತದೆ. ಇಲ್ಲಿ ಅನೇಕ...
ರಾಮ, ಸೀತೆ, ಲಕ್ಷ್ಮಣ, ಭರತರಿಗೆ ಸಂಬಂಧಿಸಿದ ಈ ನಗರದ ವಿಶೇಷತೆ ಏನು ಗೊತ್ತಾ?

ರಾಮ, ಸೀತೆ, ಲಕ್ಷ್ಮಣ, ಭರತರಿಗೆ ಸಂಬಂಧಿಸಿದ ಈ ನಗರದ ವಿಶೇಷತೆ ಏನು ಗೊತ್ತಾ?

ಧಾರ್ಮಿಕ ಪೂಜ್ಯ ಪಟ್ಟಣಗಳಲ್ಲಿ ಚಿತ್ರಕೂಟ ಕೂಡ ಒಂದಾಗಿದೆ. ಮತ್ತು ಈ ನಗರಕ್ಕೂ ಅನೇಕ ವಿಧಗಳಲ್ಲಿ ಮಹಾಕಾವ್ಯವಾದ ರಾಮಾಯಣ ಮತ್ತು ರಾಮ ದೇವರಿಗೆ ಸಂಬಂಧಿಸಿದ ವಿಷಯಗಳಿಗೂ ಹತ್ತಿರದ ಸಂಬಂಧವಿದೆ. ಆದುದರಿಂದ ಈ ನಗರವನ್ನು ಹಿಂದೂ ಧರ್ಮದವರಲ್ಲಿ...
ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ

ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ

ಕಾರವಾರವು ಬೆಂಗಳೂರಿನಿಂದ ಸುಮಾರು 500 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಬಂದರು ನಗರವಾಗಿರುವ ಕಾರವಾರಕ್ಕೆ ದೇಶದ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಸಂಪರ್ಕಗಳಿವೆ. ಉತ್ತಮ ಸಂಪರ್ಕ ಹೊಂದಿದೆ....
ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟಕ್ಕೆ ಭೇಟಿ ನೀಡಿದ್ದೀರಾ.....

ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟಕ್ಕೆ ಭೇಟಿ ನೀಡಿದ್ದೀರಾ.....

ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ಸ್ಥಳಕ್ಕೆ ಭೇಟಿ ನೀಡಿ ಕಾಲ ಕಳೆಯಬೇಕು ಎಂಬುದು ಸಾಮಾನ್ಯವೇ. ಅದರಲ್ಲೂ ಬೆಂಗಳೂರಿನ ಜನರಿಗಂತೂ ದಿನನಿತ್ಯವು ಕೆಲಸದ ಜಂಜಾಟದಿಂದ ಹೊರಬರಲು ಹಾಗು ಮನಸ್ಸನ್ನು ನೆಮ್ಮದಿಯಾಗಿರಿಸಲು ಕೆಲವೊಂದು...
 1000 ವರ್ಷ ಹಳೆಯ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?

1000 ವರ್ಷ ಹಳೆಯ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?

ನಮ್ಮ ದೇಶದಲ್ಲಿ ಎಷ್ಟೆಲ್ಲಾ ದೇವಾಲಯಗಳಿವೆ. ಪ್ರತಿಯೊಂದ ರಾಜ್ಯದಲ್ಲೂ ನೂರಾರು ಮಂದಿರಗಳು ಕಾಣಸಿಗುತ್ತದೆ. ಅವುಗಳಲ್ಲಿ ಬಹುತೇಕ ಮಂದಿರಗಳು ಬಹಳ ಪ್ರಸಿದ್ಧ ಹೊಂದಿರುವುದರ ಜೊತೆಗೆ ಬಹಳ ಪ್ರಾಚೀನವಾದವುಗಳೂ ಕೂಡಾ. ನಮ್ಮ ದೇಶದಲ್ಲಿ 1000...
ಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ

ಈ ಬೀಚ್‌ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ

ಕೇವಲ ಭಾರತೀಯಷ್ಟೇ ಅಲ್ಲ. ವಿದೇಶಿಯರೂ ಕೂಡಾ ತುಂಬಾ ಇಷ್ಟ ಪಟ್ಟು ಭೇಟಿ ನೀಡುವ ತಾಣವೆಂದರೆ ಅದು ಗೋವಾ. ಗೋವಾದ ಜೀವನ ಶೈಲಿ, ಗೋವಾದ ಬೀಚ್‌ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಹೀಗಿರುವಾಗ ಅದು ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತದೆ....
ಈ ಬಾರಿ ಕೇರಳಕ್ಕೆ ಹೋದ್ರೆ 19ನೇ ಶತಮಾನದ ಬೋಟ್‌ಹೌಸ್‌ನತ್ತ ಹೋಗ್ಲೇ ಬೇಕು ಯಾಕೆ ಗೊತ್ತಾ?

ಈ ಬಾರಿ ಕೇರಳಕ್ಕೆ ಹೋದ್ರೆ 19ನೇ ಶತಮಾನದ ಬೋಟ್‌ಹೌಸ್‌ನತ್ತ ಹೋಗ್ಲೇ ಬೇಕು ಯಾಕೆ ಗೊತ್ತಾ?

ಕೇರಳವು ಇಡೀ ದೇಶದಲ್ಲಿ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ದೇವರ ನಾಡು ಎಂದೇ ಕರೆಯಲಾಗುವ ಕೇರಳದಲ್ಲಿ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಪ್ರಕೃತಿ ಸೌಂದರ್ಯದಿಂದ ಹಚ್ಚ ಹಸಿರುನಿಂದ ಕೂಡಿರುವ ಈ ಪ್ರದೇಶವು ಪ್ರವಾಸಿಗರನ್ನು...
ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು

ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು

ಮುಂಬೈ ಸುತ್ತಾಡಿರೋರಿಗೆ ಡಬಲ್ ಡೆಕ್ಕರ್ ಬಸ್‌ನ ಅನುಭವವಿರಬಹುದು. ಆದರೆ ಇದೀಗ ಕರ್ನಾಟಕದ ಜನತೆಗೂ ಡಬ್ಬಲ್‌ ಡೆಕ್ಕರ್‌ನಲ್ಲಿ ಓಡಾಡುವ ಸೌಭಾಗ್ಯ ಒದಗಿ ಬಂದಿದೆ. ಹಾಗಾದ್ರೆ ಕರ್ನಾಟಕಕ್ಕೆ ಡಬಲ್ ಡೆಕ್ಕರ್ ಬಸ್‌ ಬರುತ್ತಾ...
40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು...

40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು...

ಭಾರತ ದೇಶದಲ್ಲಿ ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷತೆಗಳಿವೆ. ಕೆಲವು ದೇವಾಲಯಗಳು ಅಲ್ಲಿ ನಡೆಯುವ ಹೋಮ, ಪೂಜೆಗಳಿಗೆ ಪ್ರಖ್ಯಾತಿಯನ್ನು ಪಡೆದಿದ್ದರೆ, ಇನ್ನು ಕೆಲವು ಅದ್ಭುತವಾದ ಶಿಲ್ಪಕಲೆಗಳನ್ನು ಹೊಂದಿರುತ್ತವೆ. ಅದೇ ವಿಧವಾಗಿ ಕೆಲವು...
 ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?

ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?

ಭಾರತದ ಪ್ರತಿಯೊಂದು ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಭಾರತದಲ್ಲಿ ಇತಿಹಾಸಕಾಲದಿಂದ ಹಿಡಿದು ಈಗಿನವರೆಗೆ ಅನೇಕ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಕೆಲವು ಶಿವನಿಗೆ ಸಮರ್ಪಿತವಾದರೆ ಇನ್ನೂ ಕೆಲವು ವಿಷ್ಣು, ಕೆಲವು ಬ್ರಹ್ಮ ಹಾಗೂ ಅನೇಕ...
ಭಾರತ ಖಗೋಳ ವಿಜ್ಞಾನದಲ್ಲಿ ಎಷ್ಟೊಂದು ಮುಂದಿತ್ತು ಅನ್ನೋದನ್ನು ಈ ಸ್ಥಳ ತಿಳಿಸುತ್ತದೆ

ಭಾರತ ಖಗೋಳ ವಿಜ್ಞಾನದಲ್ಲಿ ಎಷ್ಟೊಂದು ಮುಂದಿತ್ತು ಅನ್ನೋದನ್ನು ಈ ಸ್ಥಳ ತಿಳಿಸುತ್ತದೆ

ಮಧ್ಯಪ್ರದೇಶದಲ್ಲಿರುವ ಉಜ್ಜೈನ್ ಹಿಂಧೂ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಾಚೀನ ನಗರವು ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವುದಕ್ಕೆ ಪ್ರಸಿದ್ಧಿಯಾಗಿಲ್ಲ. ಬದಲಾಗಿ ತನ್ನ ಐತಿಹಾಸಿಕತೆಗೂ ಪ್ರಸಿದ್ಧಿಹೊಂದಿದೆ. ಈ...
ಭಾರತದ ಈ ಪ್ರದೇಶಗಳಿಗೆ ಹೋಗೋದು ತುಂಬಾನೇ ಡೇಂಜರ್

ಭಾರತದ ಈ ಪ್ರದೇಶಗಳಿಗೆ ಹೋಗೋದು ತುಂಬಾನೇ ಡೇಂಜರ್

ನಮ್ಮ ದೇಶದದಲ್ಲಿ ಎಷ್ಟೆಲ್ಲಾ ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರದೇಶಗಳಿದ್ದರೂ ಕೆಲವು ಪ್ರದೇಶಗಳಿಗೆ ಹೋಗೋದು ತುಂಬಾನೇ ಡೇಂಜರಸ್ ಆಗಿರುತ್ತದೆ. ಅದಕ್ಕೆ ಕಾರಣಗಳು ಹಲವಾರಿರಬಹುದು. ಅಂತಹ ಹಲವಾರು ತಾಣಗಳು ನಮ್ಮ ದೇಶದಲ್ಲಿವೆ. ಅವುಗಳು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+