Search
  • Follow NativePlanet
Share

ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ?  ಆಕೆಗೂ ಕೈತಾಲ್‌ಗೂ ಸಂಬಂಧವೇನು?

ರಜೀಯಾ ಸುಲ್ತಾನ ಹೆಸರು ಕೇಳಿದ್ದೀರಾ? ಆಕೆಗೂ ಕೈತಾಲ್‌ಗೂ ಸಂಬಂಧವೇನು?

ಹರಿಯಾಣದಲ್ಲಿರುವ ಕೈತಾಲ್‌ ಉತ್ತರ ಭಾರತದ ಒಂದು ಪ್ರಾಚೀನ ನಗರಗಳಲ್ಲೊಂದಾಗಿದೆ. ತನ್ನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವಕ್ಕಾಗಿ ಪ್ರಸಿದ್ಧವಾಗಿದೆ. ಈ ಸ್ಥಳವು ಹನುಮಂತನಿಗೂ ಸಂಬಂಧಿಸಿದೆ ಎನ್ನಲಾಗುತ್ತದೆ. ಈ ಸ್ಥಳವು ಮೊದಲು ಕಪಿಸ್ಥಳ...
ಇಂದಿಗೆ ಕಾರ್ಗಿಲ್ ಯುದ್ಧಕ್ಕೆ 19 ವರ್ಷ: ಕಾರ್ಗಿಲ್‌ನಲ್ಲಿ ಏನೇನಿದೆ ನೋಡಿದ್ದೀರಾ?

ಇಂದಿಗೆ ಕಾರ್ಗಿಲ್ ಯುದ್ಧಕ್ಕೆ 19 ವರ್ಷ: ಕಾರ್ಗಿಲ್‌ನಲ್ಲಿ ಏನೇನಿದೆ ನೋಡಿದ್ದೀರಾ?

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 19 ವರ್ಷಗಳಾಯಿತು. ಜುಲೈ 26 , 1999ರಂದು ಭಾರತವು ಪಾಕಿಸ್ತಾನದ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಭಾರತೀಯ ಸೈನಿಕರ ಈ ವೀರತೆಯು ಇಡೀ ದೇಶವನ್ನೇ ಹೆಮ್ಮೆಯಿಂದ...
ಪ್ರತಿದಿನವು ವಿವಾಹವನ್ನು ಮಾಡಿಕೊಳ್ಳುವ ಸ್ವಾಮಿ... ಸಂದರ್ಶನದಿಂದ ಶೀಘ್ರವಾಗಿ ವಿವಾಹ ಪ್ರಾಪ್ತಿ...

ಪ್ರತಿದಿನವು ವಿವಾಹವನ್ನು ಮಾಡಿಕೊಳ್ಳುವ ಸ್ವಾಮಿ... ಸಂದರ್ಶನದಿಂದ ಶೀಘ್ರವಾಗಿ ವಿವಾಹ ಪ್ರಾಪ್ತಿ...

ಮೂರುಮಳ್ಳ ಪುರಾಣ ಪ್ರಾಧಾನ್ಯತೆಯನ್ನು ಹೊಂದಿರುವ ಪುಣಕ್ಷೇತ್ರವಾಗಿದೆ. ಇಲ್ಲಿ ವೀರಭದ್ರನಿಗೆ ಹಾಗು ಭಧ್ರಕಾಳಿಗೆ ಗಾಂಧರ್ವ ಪದ್ದತಿಯಲ್ಲಿ ವಿವಾಹ ನಡೆಯಿತು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ಆ ಸಂಪ್ರದಾಯವು ಇಂದಿಗೂ ಕೂಡ ಮುಂದುವರೆಯುತ್ತಲೇ...
ಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದು

ಕಾಳಿಯನ್ನು ಸಮಾಧಾನಿಸಲು ಶಿವ ಭರತನಾಟ್ಯ ಮಾಡಿದ ಸ್ಥಳವಿದು

ತಮಿಳುನಾಡಿನಲ್ಲಿರುವ ಪಂಚ ಸಬಾಯಿ ದೇವಾಲಯಗಳಲ್ಲಿ ಒಂದಾನೊಂದು ಕಾಲದಲ್ಲಿ ಶಿವನು ನಾಟ್ಯವನ್ನು ಪ್ರದರ್ಶಿಸಿದ್ದನು ಎನ್ನಲಾಗುತ್ತದೆ. ಆದ್ದರಿಂದ ಈ ಐದು ದೇವಾಲಯಗಳು ಶಿವನಿಗೆ ಅರ್ಪಿತವಾಗಿವೆ. ಹಿಂದೂಗಳ, ವಿಶೇಷವಾಗಿ ಶೈವರಲ್ಲಿ ಅತ್ಯಂತ ಪೂಜ್ಯ...
ಭಾರತೀಯ ಜೋಡಿಗಳು ದಕ್ಷಿಣ ಭಾರತದ ಪ್ರವಾಸವನ್ನೇ ಹೆಚ್ಚು ಇಷ್ಟ ಪಡೋದು ಯಾಕೆ?

ಭಾರತೀಯ ಜೋಡಿಗಳು ದಕ್ಷಿಣ ಭಾರತದ ಪ್ರವಾಸವನ್ನೇ ಹೆಚ್ಚು ಇಷ್ಟ ಪಡೋದು ಯಾಕೆ?

ಉತ್ತರ ಭಾರತವು ಹಿಮಾಲಯ, ಶಿಮ್ಲಾ, ಮನಾಲಿಯಂತಹ ಮತ್ತು ದೇಶದ ಅತ್ಯಂತ ಉತ್ತಮವಾದ ಪ್ರಣಯ ಯೋಗ್ಯ ಸ್ಥಳಗಳನ್ನು ಹೊಂದಿದೆ. ಅದಕ್ಕೆ ಸರಿಯಾಗಿ ದಕ್ಷಿಣ ಭಾಗ ಕೂಡಾ ಯಾವುದೇ ವಿಷಯದಲ್ಲಿಯೂ ಕಡಿಮೆ ಇಲ್ಲ.ವಾಸ್ತವವಾಗಿ ದಕ್ಷಿಣ ಭಾಗವು ದೇಶದ ಎಲ್ಲಾ...
ಇದೇ ಕಾರಣಕ್ಕೆ ಭಾರತವು ಇತರ ದೇಶಗಳಿಗಿಂತ  ಭಿನ್ನವಾಗಿರುವುದು

ಇದೇ ಕಾರಣಕ್ಕೆ ಭಾರತವು ಇತರ ದೇಶಗಳಿಗಿಂತ ಭಿನ್ನವಾಗಿರುವುದು

ಭಾರತವು ಶ್ರೀಮಂತ ಪರಂಪರೆಯನ್ನು ಇತಿಹಾಸವನ್ನು ಹೊಂದಿರುವ ದೇಶವಾಗಿದೆ. ಜೊತೆಗೆ, ಇದು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತವು ಬಹಳಷ್ಟು ಸಂಗತಿಗಳನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ರಾಜ್ಯಕ್ಕೂ ಅದರದೆ ಆದ ಆಚಾರ,...
ಮೈಸೂರಿಗೆ ಹೋದ್ರೆ ಇವುಗಳನ್ನೆಲ್ಲಾ ತಿನ್ನಲೇ ಬೇಕು

ಮೈಸೂರಿಗೆ ಹೋದ್ರೆ ಇವುಗಳನ್ನೆಲ್ಲಾ ತಿನ್ನಲೇ ಬೇಕು

ಸಾಂಸ್ಕೃತಿಕ ನಗರಿ ಮೈಸೂರು ಒಂದು ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಈ ನಗರವು ಎಷ್ಟು ಸುಂದರವಾಗಿದೆಯೇ ಅಲ್ಲಿನ ಸಂಸ್ಕೃತಿಯು ಅಷ್ಟೇ ಸುಂದರವಾಗಿದೆ. ಮೈಸೂರಿನ ಅರಮನೆ ಯಿಂದ ಹಿಡಿದು ಚಾಮುಂಡಿ ಬೆಟ್ಟ ಪ್ರವಾಸಿಗರನ್ನು ತನ್ನತ್ತ...
ಇಂದ್ರನ ಶರೀರದ ಮೇಲೆ ಇರುವ 'ಯೋನಿ'ಯನ್ನು ತೊಲಗಿಸಿ ಶುಚಿಗೊಳಿಸಿದ ಕ್ಷೇತ್ರವಿದು....

ಇಂದ್ರನ ಶರೀರದ ಮೇಲೆ ಇರುವ 'ಯೋನಿ'ಯನ್ನು ತೊಲಗಿಸಿ ಶುಚಿಗೊಳಿಸಿದ ಕ್ಷೇತ್ರವಿದು....

ಭಾರತದೇಶದಲ್ಲಿ ಶುಚಿಂದ್ರದಲ್ಲಿರುವ ಧನುಮಲಯನ್ ಎಂಬ ದೇವಾಲಯದ ಮೂಲ ವಿಗ್ರಹದ ರೂಪವು ವಿಭಿನ್ನವಾಗಿದ್ದು, ಬೇರೆ ಎಲ್ಲೂ ಕೂಡ ನೋಡಲು ಸಾಧ್ಯವಿಲ್ಲ. ಒಂದೇ ವಿಗ್ರಹದಲ್ಲಿ ಶಿವ, ವಿಷ್ಣು ಹಾಗು ಬ್ರಹ್ಮ ದೇವರು ನೆಲೆಸಿರುವುದು ಅಪರೂಪವೇ ಸರಿ....
ಈ ಹಳ್ಳಿಯಲ್ಲಿದೆ 200 ಬಂಗಲೆ, ಇಲ್ಲಿ ಬಡವರೇ ಇಲ್ಲ ಎಲ್ಲರೂ ಶ್ರೀಮಂತರೇ

ಈ ಹಳ್ಳಿಯಲ್ಲಿದೆ 200 ಬಂಗಲೆ, ಇಲ್ಲಿ ಬಡವರೇ ಇಲ್ಲ ಎಲ್ಲರೂ ಶ್ರೀಮಂತರೇ

ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಡತನ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ. ಆದರೆ ಬಡತನವೇ ಇಲ್ಲದ ಹಳ್ಳಿ ಕೂಡಾ ನಮ್ಮ ದೇಶದಲ್ಲಿದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಇಂದು ನಾವು ಅಂತಹದ್ದೇ ಒಂದು ಹಳ್ಳಿಯ ಬಗ್ಗೆ...
ಮುತ್ತಿನ ನಗರದಲ್ಲಿನ ಪ್ರಮುಖ ಪ್ರವಾಸಿ ತಾಣಗಳಿವು

ಮುತ್ತಿನ ನಗರದಲ್ಲಿನ ಪ್ರಮುಖ ಪ್ರವಾಸಿ ತಾಣಗಳಿವು

ಭಾರತದ ಅತೀ ದೊಡ್ಡ ನಗರಗಳಲ್ಲಿ ಹೈದರಾಬಾದ್ ಎಲ್ಲಾ ತರಹದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿ ನೈಸರ್ಗಿಕ ತಾಣಗಳಿಂದ ಹಿಡಿದು ಮನೋರಂಜನೆಯ ಕೇಂದ್ರಗಳವರೆಗೆ ಮತ್ತು ಐತಿಹಾಸಿಕ ಸ್ಥಳಗಳಿಂದ ಹಿಡಿದು ವಾಸ್ತುಶಿಲ್ಪ ಅದ್ಬುತಗಳವರೆಗೆ...
ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?

ನಮ್ಮ ರಾಜ್ಯದಲ್ಲಿರುವ ಏಷ್ಯಾದಲ್ಲೇ 2 ನೇ ದೊಡ್ಡ ಏಕಶಿಲಾ ಬೆಟ್ಟ ನೋಡಿದ್ದೀರಾ?

ತುಮಕೂರು ಜಿಲ್ಲೆಯಲ್ಲಿರುವ ಮಧುಗಿರಿಯು ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ ಬಂದಿದೆ. ಈ ಬೆಟ್ಟವು ಏಷಿಯಾ ಖಂಡದಲ್ಲಿನ ಅತಿದೊಡ್ಡ ಏಕಶಿಲಾ ಪರ್ವತ. ಬೆಟ್ಟದಲ್ಲಿ ಈಗಲೂ ಒಂದು ಕೋಟೆ...
ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ

ತಂದೂರಿ ಚಿಕನ್ ಅಲ್ಲ ತಂದೂರಿ ಚಹಾ ಟೇಸ್ಟ್ ಮಾಡಿ

ಭಾರತೀಯರಿಗೆ ಚಹಾ ಅಂದ್ರೆ ಬಹಳ ಪ್ರೀಯವಾದುದು. ಕೆಲವರಿಗಂತು ಬೆಳಗಿನ ಚಹಾ ಕುಡಿಯದಿದ್ದರೇ ಯಾವುದೇ ಕೆಲಸ ಆಗೋದಿಲ್ಲ. ಇನ್ನೂ ಕೆಲವರಿಗೆ ಚಹಾ ಕುಡಿಯದಿದ್ದರೆ ತಲೆನೋವಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಚಹಾ ದಿನನಿತ್ಯದ ಒಂದು ಅಂಗವಾಗಿ...
ಪಾಂಡವರಿಗೆ ಸಿಕ್ಕದೇ ಪರಮೇಶ್ವರನು ಅಡಗಿಕೊಂಡ ಪ್ರದೇಶವಿದು....

ಪಾಂಡವರಿಗೆ ಸಿಕ್ಕದೇ ಪರಮೇಶ್ವರನು ಅಡಗಿಕೊಂಡ ಪ್ರದೇಶವಿದು....

ಕಾಶಿ ನಂತರ ಪರಮೇಶ್ವರನು ನೆಲೆಸಿರುವ ಪ್ರದೇಶವೆಂದರೆ ಅದು ಗುಪ್ತಕಾಶಿ. ಇದು ಹಿಂದೂಗಳಿಗೆ ಪರಮ ಪುಣ್ಯ ಕ್ಷೇತ್ರವಾಗಿ ಮಾರ್ಪಾಟಾಗಿದೆ. ಚಾರ್ ಧಾಮ್ ಯಾತ್ರೆಯ ಭಾಗವಾಗಿ ಈ ಪುಣ್ಯ ಕ್ಷೇತ್ರವನ್ನು ಹಿಂದುಗಳು ಭೇಟಿ ನೀಡುತ್ತಿರುತ್ತಾರೆ....
ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ,  4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್

ಇಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ, ಇಂಟರ್ನೆಟ್ ಗೊತ್ತೇ ಇಲ್ಲ, 4,440 ಮೀ ಎತ್ತರದಲ್ಲಿದೆ ಒಂದು ಪೋಸ್ಟ್ ಆಫೀಸ್

ಈಗಿನ ಕಾಲದಲ್ಲೂ ಮೊಬೈಲ್ ನೆಟ್‌ವರ್ಕ್ ಇಲ್ಲದ, ಇಂಟರ್ನೆಟ್ ಇಲ್ಲದ ಹಳ್ಳಿಗಳು ಭಾರತದಲ್ಲಿ ಇವೆ ಎಂದರೆ ಆಶ್ಚರ್ಯವಾಗಲೇ ಬೇಕು. ಅಲ್ಲಿ ಇಂದಿಗೂ ಜನರು ಪೋಸ್ಟ್ ಆಫೀಸ್‌ನ್ನೇ ಅವಲಂಭಿಸಿದ್ದಾರೆ. ಅಂಚೆ ಮೂಲಕವೇ ಅವರ ಎಲ್ಲಾ ಕಾರ್ಯಗಳು...
ಮಸಾಲಭರಿತ ಆಹಾರ ತಿನ್ನಬೇಕಾದರೆ ಇಲ್ಲಿಗೆ ಹೋಗಬೇಕು

ಮಸಾಲಭರಿತ ಆಹಾರ ತಿನ್ನಬೇಕಾದರೆ ಇಲ್ಲಿಗೆ ಹೋಗಬೇಕು

ಭಾರತೀಯರು ಮಸಾಲಭರಿತ ಆಹಾರ ಪ್ರಿಯರಾಗಿರುವುದು ನಮಗೆಲ್ಲಾ ಗೊತ್ತಿರುವ ವಿಷಯವೇ . ಆದರೆ ಭಾರತದಲ್ಲಿ ಕೆಲವರು ಉಳಿದೆಲ್ಲವುಗಳಿಗಿಂತ ಇಂತಹ ಆಹಾರವನ್ನು ಇಷ್ಟ ಪಡುತ್ತಾರೆ. ಭಾರತದಲ್ಲಿ ನೀವು ಎಲ್ಲಾ ಕಡೆಗಳಲ್ಲೂ ಕೂಡಾ ಇಂತಹ ಆಹಾರಗಳು ಸಿಗುತ್ತವೆ...
ಬ್ರಹ್ಮಚಾರಿಗಳಿಂದ ತುಂಬಿರುವ ಊರು, ಇಲ್ಲಿ ಹೆಣ್ಮಕ್ಕಳಿಗೆ ಸಖತ್ ಡಿಮ್ಯಾಂಡ್

ಬ್ರಹ್ಮಚಾರಿಗಳಿಂದ ತುಂಬಿರುವ ಊರು, ಇಲ್ಲಿ ಹೆಣ್ಮಕ್ಕಳಿಗೆ ಸಖತ್ ಡಿಮ್ಯಾಂಡ್

ಹೆಣ್ಣು ಮಕ್ಕಳಿಲ್ಲದಿದ್ದರೆ ಪುರುಷರ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಈ ಹಳ್ಳಿಯನ್ನು ನೋಡಿ ಕಲಿಯಬೇಕು. ಇದೊಂದು ಗುಜರಾತ್‌ನಲ್ಲಿರುವ ಪುಟ್ಟ ಹಳ್ಳಿ. ಇಲ್ಲಿ ಪುರುಷರ ಸಂಖ್ಯೆಯೇ ಅಧಿಕ. ಹಾಗಾಗಿ ಇಲ್ಲಿನ ಬಹುತೇಕ ಪುರುಷರು...
ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ಚಿಕ್ಕಮಗಳೂರಿನ ಬಲ್ಲಾಳರಾಯನ ದುರ್ಗಾವನ್ನೊಮ್ಮೆ ಹತ್ತಿ ನೋಡಿ

ನಮ್ಮ ದೇಶದಲ್ಲಿರುವ ಕೋಟೆಗಳು ಹಿಂದಿನ ಕಾಲದ ಸಾಮ್ರಾಟರ ಆಳ್ವಿಕೆಯ ಗುರುತುಗಳಾಗಿವೆ. ಪ್ರತಿ ಕೋಟೆಯೂ ಅದರೊಂದಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈಗ ದಟ್ಟ ಕಾಡಿನ ಮಧ್ಯೆ ಮತ್ತು ಸುಂದರವಾದ ಪಶ್ಚಿಮ ಘಟ್ಟದ ಬೆಟ್ಟದ ಮೇಲೆ ಕೋಟೆಯು...
ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....

ಮೈಸೂರಿನ ಮಹಾರಾಜರು ತಿರುಮಲ ವೆಂಕಟೇಶ್ವರನಿಗೆ ನೀಡಿದ ಕಾಣಿಕೆಗಳು ಇವು.....

ತಿರುಪತಿ ವೆಂಕಟೇಶ್ವರನನ್ನು ಆರಾಧಿಸಿ ಆತನ ಆಶೀರ್ವಾದವನ್ನು ಪಡೆದಿರುವ ಅನೇಕ ಮಂದಿ ಇದ್ದಾರೆ. ಪ್ರಸ್ತುತ ಕಾರ್ಪೊರೇಟ್ ದಿಗ್ಗಜರಿಂದ ಹಿಡಿದು ರಾಜಕೀಯ ನಾಯಕರವರೆವಿಗೂ ಯಾವ ಕೆಲಸವನ್ನು ಪ್ರಾರಂಭಿಸಬೇಕಾದರೂ ಅಥವಾ ಒಂದು ಮುಖ್ಯವಾದ ನಿರ್ಣಯವನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+