ಅಬ್ಬಾ, ಉತ್ತರ ಕರ್ನಾಟಕದಲ್ಲಿ ಇಷ್ಟೊಂದು ಜಲಪಾತಗಳಿವೆಯೇ!
ಉತ್ತರ ಕರ್ನಾಟಕದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿಯೂ ಅಲ್ಲಿನ ಜಲಪಾತಗಳಂತೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಬಿಟ್ಟಿದೆ. ಇಡೀ ಭಾರತದಲ್ಲೇ ಇಷ್ಟೊಂದು ಜಲಪಾತಗಳೂ ಬೇರೆಲ್ಲೂ ಇಲ್ಲ ಎನ್ನಬಹುದು. ಅಷ್ಟೊಂದು ಜಲಪಾತಗಳನ್ನು ಉತ್ತರ...
900 ದೇವಾಲಯ ಒಂದೇ ಪರ್ವತದಲ್ಲಿ, ದರ್ಶನದಿಂದ ಪುಣ್ಯ ಫಲ...
ಸಾಧಾರಣವಾಗಿ ಒಂದೇ ಪುಣ್ಯಕ್ಷೇತ್ರದಲ್ಲಿ ಒಂದೇ ದೇವಾಲಯವಿರುತ್ತದೆ. ಕೆಲವು ಕ್ಷೇತ್ರದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂದರೆ 10 ದೇವಾಲಯಗಳನ್ನು ಕಾಣಬಹುದು. ಆದರೆ ಭಾರತ ದೇಶದಲ್ಲಿನ ಒಂದೇ ಕ್ಷೇತ್ರದಲ್ಲಿ ಮಾತ್ರ 900 ದೇವಾಲಯಗಳಿವೆ. ಅದು...
ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!
ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಅನೇಕ ದೊಡ್ಡ ದೊಡ್ಡ ಮಂದಿರಗಳಿವೆ. ಆದರೆ ಸಾಮ್ರಾಟ ವಿಕ್ರಮಾದಿತ್ಯನ ಕುಲದೇವಿಯಾಗಿರುವ ಕಾರಣ ಹರಿಸಿದ್ಧಿ ಮಂದಿರವು ಬಹಳ ಮಹತ್ವಪೂರ್ಣವಾಗಿದೆ. ಸ್ಕಂದಪುರಾಣದಲ್ಲೂ ಈ ಪ್ರಾಚೀನ ಮಂದಿರದ ವರ್ಣನೆ ಮಾಡಲಾಗಿದೆ. ಈ...
ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?
ಮಹಾಬಲೇಶ್ವರಕ್ಕೆ ಹೋಗುವ ದಾರಿಯಲ್ಲಿ ಅನೇಕ ಪ್ರವಾಸಿ ತಾಣಗಳು ದೊರೆಯುತ್ತವೆ. ಪ್ರಕೃತಿ ಸೌಂದರ್ಯದ ಜೊತೆಗೆ ಎತ್ತರದ ಮರಗಳು ಮತ್ತು ಹಸಿರಿನಿಂದ ಸುತ್ತುವರಿದ ಮಹಾಬಲೇಶ್ವರದಲ್ಲಿರುವ ವೆನ್ನಾ ಸರೋವರವು ಪಟ್ಟಣದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ...
ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ
ನಯನ ಮನೋಹರ ಪ್ರಕೃತಿ ದೃಶ್ಯವನ್ನು ಹೊಂದಿರುವ ಹಿಮಾಚಲಪ್ರದೇಶದ ಪಟ್ಟಣವಾದ ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ , ನೀವು ದೆಹಲಿಯಲ್ಲಿರುವವರಾದಲ್ಲಿ, ಇಲ್ಲಿಯ ಕೆಲವು ಸ್ಥಳಗಳು ನಿಮ್ಮನ್ನು ತಾಜಾಗೊಳಿಸುತ್ತವೆ ಆದುದರಿಂದ...
ಪ್ರವಾಸಿ ತಾಣವಾಗಿರುವ ಇಲ್ಲಿ 1421 ಯೋಧರ ಸಮಾಧಿಗಳಿವೆ
ಕೊಹಿಮಾ ನಾಗಲ್ಯಾಂಡ್ನ ರಾಜಧಾನಿಯಾಗಿದೆ. ಇದು ಒಂದು ಸುಂದರ ಪ್ರವಾಸಿತಾಣವೂ ಆಗಿದೆ. ಇಲ್ಲಿ ಹೆಚ್ಚಾಗಿ ಆದಿವಾಸಿಗಳು ನೆಲೆಸುತ್ತಾರೆ. ಇಲ್ಲಿನ ಆದಿವಾಸಿಗಳ ಸಂಸ್ಕೃತಿ ಬಹಳ ಕಲರ್ಫುಲ್ ಆಗಿದೆ. ಹಾಗಾಗಿ ಇದು ಪ್ರವಾಸಿಗರಿಗೆ ಬಹಳ...
ಮಳೆಗಾಲದಲ್ಲಿ ಈ ಪ್ರವಾಸಿ ತಾಣಗಳ ಸೊಬಗು ಮತ್ತಷ್ಟು ಸುಂದರವಾಗಿರುತ್ತವೆಯಂತೆ...
ಮಳೆಗಾಲದ ಪ್ರವಾಸ ಎಂದರೆ ಸಾಮಾನ್ಯವಾಗಿ ಸ್ವಲ್ಪ ಜನರಿಗೆ ಇಷ್ಟವಾದರೆ, ಮತ್ತೆ ಕೆಲವು ಜನರಿಗೆ ಇಷ್ಟವಾಗದೇ ಇರಬಹುದು. ಮಳೆಗಾಲದಲ್ಲಿ ಪ್ರವಾಸ ಮಾಡಿದರೆ ಸುತ್ತ-ಮುತ್ತಲಿನ ಪ್ರದೇಶವೆಲ್ಲಾ ಹಚ್ಚಹಸಿರಿನಿಂದ ಶ್ರೀಮಂತವಾಗಿ ಕಂಗೊಳಿಸುತ್ತಿರುತ್ತದೆ....
ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ
ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲೊಂದಾದ ಮಹಾಭಾರತವನ್ನು ವೇದವ್ಯಾಸರು ಬರೆದಿದ್ದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಮಹಾಭಾರತವನ್ನು ವೇದವ್ಯಾಸರು ಎಲ್ಲಿ ಬರೆದಿದ್ದು ಎನ್ನುವುದನ್ನು ನಾವು ಇಂದು ಹೇಳಲಿದ್ದೇವೆ. ಆ ಸ್ಥಳ ಇಂದೂ...
ರಾಣಿ ಲಕ್ಷ್ಮೀಬಾಯಿಯ ಊರಿಗೆ ಹೋಗಿ ಬರೋಣ್ವಾ?
ಝಾನ್ಸಿ ಭೋಪಾಲ್ ನಗರಗಳಲ್ಲಿರುವ ಕೆಲವು ಐತಿಹಾಸಿಕ ನಗರಗಳಲ್ಲೊಂದಾಗಿದ್ದು ಇಲ್ಲಿಗೆ ಭೇಟಿಯು ನಿಮ್ಮ ವಾರಾಂತ್ಯದ ರಜಾದಿನಗಳನ್ನು ಖಚಿತವಾಗಿಯೂ ಸ್ಮರಣೀಯಗೊಳಿಸುವುದರಲ್ಲಿ ಸಂಶಯವೇ ಇಲ್ಲ. ನೀವು ಭಾರತದ ಶ್ರೀಮಂತ ಇತಿಹಾಸವನ್ನು...
ಬಿಹಾರಿನಲ್ಲಿರುವ ಸೀತಾ ಕುಂಡಗೆ ಎಂದಾದರೂ ಭೇಟಿ ಕೊಟ್ಟು ಅದರ ಮಹತ್ವದ ಬಗ್ಗೆ ತಿಳಿದಿರುವಿರಾ?
ಜಗತ್ತಿನ ಅತ್ಯಂತ ಪ್ರಾಚೀನ ಸ್ಥಳವೆನಿಸಿರುವ ಹಾಗೂ ಪ್ರವಾಸಿಗರಿಗೆ ಒಂದು ಸೂಕ್ತವಾದ ಸ್ಥಳವೆನಿಸಿರುವ ಸೀತಾಕುಂಡ ಐತಿಹಾಸಿಕ ಹಾಗೂ ಪ್ರಾಚೀನ ಸ್ಥಳಗಳಲ್ಲಿ ಸಮಯ ಕಳೆಯಲು ಬಯಸುವವರಿಗಾಗಿ ಅತ್ಯಂತ ಪರಿಪೂರ್ಣವೆನಿಸಿರುವ ತಾಣವಾಗಿದೆ. ಇದು ಜೈನ ಹಾಗೂ...
ತಾಜ್ಮಹಲ್ ನಿರ್ಮಿಸಲು ಆ ಕಾಲದಲ್ಲಿ ಶಹಜಹಾನ್ ಎಷ್ಟು ಖರ್ಚು ಮಾಡಿದ್ದರು ಗೊತ್ತಾ?
ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್ಮಹಲ್ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಇಂತಹ ಒಂದು ಅದ್ಭುತ ಶಿಲ್ಪಕಲೆಯ ನಿರ್ಮಾಣದ ಹಿಂದಿನ ಕೆಲವು ವಿಷ್ಯಗಳು ಬಹುತೇಕರಿಗೆ ತಿಳಿದಿಲ್ಲ. ತಾಜ್ ಮಹಲ್ ಒಂದು ಸುಂದರ...
ಈ ಲವರ್ಸ್ ಪಾಯಿಂಟ್ಗೆ ನಿಮ್ಮ ಸಂಗಾತಿ ಜೊತೆ ಸುತ್ತಾಡಲೇ ಬೇಕು
ಪ್ರತಿಯೊಂದು ಪ್ರೇಮಿಗಳಿಗೂ ತಮಗಾಗಿ ಒಂದು ಖಾಸಗಿ ಸಮಯವಿರಬೇಕು. ಖಾಸಗಿ ಸ್ಥಳ ಇರಬೇಕು , ಅಲ್ಲಿ ಬೇರಾರೂ ತೊಂದರೆ ನೀಡಬಾರದು ಎನ್ನುವ ಆಸೆ ಇರುತ್ತದೆ. ಸ್ವಚ್ಚಂದವಾಗಿ ಪ್ರಯಣ ಪಕ್ಷಿಗಳಂತೆ ಕಾಲ ಕಳೆಯಬೇಕೆಂದು ಬಯಸುತ್ತಾರೆ. ಆದರೆ ಫ್ಯಾಮಿಲಿಯ...
ವಜ್ರಾಯುಧ ತಯಾರಾದ ಪ್ರದೇಶ ನೋಡಿದ್ದೀರಾ?
ಭಾರತ ದೇಶದಲ್ಲಿರುವ ದೇವಾಲಯಗಳು, ಪುಣ್ಯಕ್ಷೇತ್ರಗಳು, ಪವಿತ್ರ ಸ್ಥಳಗಳು ಯಾವುದೊ ಒಂದು ಕಾಲಕ್ಕೆ ಸೇರಿದ್ದು. ಆದರೆ ಕೆಲವು ಕ್ಷೇತ್ರಗಳು ಮಾತ್ರ ಕೃತಯುಗಕ್ಕೆ, ತ್ರೇತಾಯುಗಕ್ಕೆ, ದ್ವಾರಪಯುಗಕ್ಕೆ ಹಾಗು ಕಲಿಯುಗಕ್ಕೆ ಕೂಡ ಸೇರಿದ್ದಾಗಿರುತ್ತದೆ....
ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು
ಬೀಚ್ಗಳನ್ನು ಹೊರತುಪಡಿಸಿ ಕರಾವಳಿ ಕರ್ನಾಟಕದಲ್ಲಿ ಬೇಕಾದಷ್ಟು ಪ್ರಾಚೀನ ಪ್ರಸಿದ್ಧ ದೇವಾಲಯಗಳಿವೆ . ಅವುಗಳಲ್ಲಿ ಕೆಲವು ಸಣ್ಣ ದೇವಾಲಯಗಳಾಗಿದ್ದರೆ ಇನ್ನೂ ಕೆಲವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇವಾಲಯಗಳಾಗಿವೆ. ಉಡುಪಿ,...
ಪಿಕ್ನಿಕ್ ಹೋಗುವಾಗ ಮೊಬೈಲ್ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್
ಎಲ್ಲಿಗಾದರೂ ಪ್ರಯಾಣ ಮಾಡುವಾಗ ಅಥವಾ ಪಿಕ್ನಿಕ್ಗೆ ಹೋಗುವಾಗ ಕ್ಯಾಮರಾವನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಬಹುತೇಕರಲ್ಲಿದೆ. ಅಲ್ಲಿನ ಸುಂದರ ತಾಣಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಸೆರೆ ಹಿಡಿದು ತಮ್ಮ ನೆನಪಿನ ಅಂಗಳದಲ್ಲಿ...
ಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದ
ಹಿಮಾಚಲ ಪ್ರದೇಶ ಪ್ರಾಕೃತಿಕ ಸಂಪತ್ತಿನಲ್ಲಿ ಸಿರ್ಮೌರ್ ಪೀಚ್ ಹಣ್ಣಿನ ಕಠೋರಿ ಎನ್ನಲಾಗುತ್ತದೆ. ರಾಜ್ಯದ ದಕ್ಷಿಣ ಪೂರ್ವದಲ್ಲಿರುವ ಈ ಸ್ಥಳವನ್ನು 1090ರಲ್ಲಿ ಸ್ಥಾಪಿಸಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲೂ ಇತ್ತು. ಆದರೆ ಇದೀಗ ಸಿರಮೌರ್...
ಮಳೆಯಲೀ ಜೊತೆಯಲಿ ರೊಮ್ಯಾನ್ಸ್ ಮಾಡೋಕೆ ಬೆಸ್ಟ್ ತಾಣಗಳಿವು
ಮುಂಗಾರು ಮಳೆಯ ಆಗಮನವಾಗಿದೆ. ಮಳೆಯಲ್ಲಿ ತಂಪಾದ ಸ್ಥಳಕ್ಕೆ ಪಿಕ್ನಿಕ್ಗೆ ಹೋಗೋದು ಮಜಾ ನೀಡುತ್ತದೆ. ಹೀಗಿರುವಾಗ ಮಳೆಯಲಿ ಜೊತೆಯಲಿ ಎನ್ನುವಂತೆ ನಿಮ್ಮ ಸಂಗಾತಿಯ ಜೊತೆ ಇದ್ದರೆ ಇನ್ನಷ್ಟು ಚೆನ್ನಾಗಿರುತ್ತದೆ. ಜಿಟಿ ಜಿಟಿ...
ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ
ಭಾರತ ದೇಶದಲ್ಲಿ ಹರಿಹರ ಕ್ಷೇತ್ರಗಳು ಎಷ್ಟೊ ಇವೆ. ಆದರೆ ಒಂದೇ ದೇವಾಲಯದಲ್ಲಿ ವಿಷ್ಣು ಹಾಗು ಶಿವನು ಇಬ್ಬರು ಇರುವುದು ಮಾತ್ರ ವಿಶೇಷವೇ ಸರಿ. ಇಂಥಹ ದೇವಾಲಯಗಳು ಇರುವುದು ಅಪರೂಪ ಎಂದೇ ಹೇಳಬಹುದು. ಸಾಮಾನ್ಯವಾಗಿ ವಿಷ್ಣು ಹಾಗು ಶಿವನ ಮೂಲ...