ಈ ಬೆಟ್ಟವನ್ನು ನೋಡುವಾಗ ಆಹಾ...ಎಷ್ಟೊಂದು ಸುಂದರವಾಗಿದೆ. ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿದೆ ಅನ್ನಿಸೋದು ಸಹಜ. ಇದೊಂದು ಟ್ರಕ್ಕಿಂಗ್ ತಾಣವಾಗಿದೆ. ಈ ಬೆಟ್ಟದ ಮೇಲೆ ಚಿಮಣಿಯಂತಿರುವ ತುದಿಯಲ್ಲಿ ಹೋಗಿ ನಿಂತರೇ...
ಬಸವಣ್ಣನವರ ಬಸವಕಲ್ಯಾಣದ ಬಗ್ಗೆ ನೀವು ಕೇಳಿರುತ್ತೀರಿ. ಇಂದು ನಾವು ಬೀದರ್ನಲ್ಲಿರುವ ಬಸವ ಕಲ್ಯಾಣ ಕೋಟೆಯ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಹಿಂದೆ ಕಲ್ಯಾಣಿ ಕೋಟೆ ಎಂದು ಕರೆಯಲಾಗುತ್ತಿತ್ತು. ಇಂದು ಅವಶೇಷಗಳಾಗಿ ಉಳಿದಿರುವ ಈ ಕೋಟೆಯು...
ಚಿತ್ರದುರ್ಗದಲ್ಲಿ ಒಂದು ಅರೆ ಚಂದ್ರಾಕೃತಿಯಲ್ಲಿರುವ ಗುಹೆಯನ್ನು ನೋಡಿದ್ದೀರಾ? ಇದನ್ನು ಚಂದ್ರವಳ್ಳಿ ಗುಹೆ ಎನ್ನುತ್ತಾರೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಂದು ಇತಿಹಾಸ ಪೂರ್ವ ಸ್ಥಳವಾಗಿದೆ. ಇಲ್ಲಿರುವ ದೇವಸ್ಥಾನವು ಅರೆ-ಚಂದ್ರನ...
ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ನಗರವು ಭಾರತದ ಅತಿದೊಡ್ಡ ಆಸ್ತಿಯಾಗಿದೆ. ಇದೊಂದು ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಬ್ರಿಟಿಷರ ಕಾಲದಿಂದಲೇ ಈ ನಗರವು ವ್ಯಾಪಾರದ ಪ್ರಮುಖ ಕೇಂದ್ರವಾಗಿದೆ ಮತ್ತು ದಕ್ಷಿಣದ ಪ್ರಮುಖ ಗೇಟ್ವೇ ಆಗಿದೆ....
ದಕ್ಷಿಣ ಭಾರತದ ಮನೆಗಳಲ್ಲಿ ಇಡ್ಲಿ ಬೆಳಗ್ಗಿನ ಉಪಹಾರದ ಪ್ರಧಾನ ಭಕ್ಷ್ಯವಾಗಿದೆ. ಇದು ಸರಳ, ಟೇಸ್ಟಿ ಮತ್ತು ಆರೋಗ್ಯಕರವಾದ ಒಂದು ತಿನಿಸಾಗಿದೆ. ದಕ್ಷಿಣ ಭಾರತದ ಮನೆಗಳಲ್ಲಷ್ಟೇ ಅಲ್ಲ ಹೋಟೇಲ್ಗಳಲ್ಲಿ, ಟಿಫಿನ್ ಸೆಂಟರ್ಗಳಲ್ಲಿ...
ಮುಕ್ತವಾದ ದಾರಿಯಲ್ಲಿ ಸ್ವಚ್ಛಂದವಾಗಿ ಸುದೀರ್ಘ ತಿರುಗಾಟ ನಡೆಸುವುದು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬೈಕ್ ಅಥವಾ ಸ್ಪೋಟ್ ಕಾರಿನಲ್ಲಿ ಜಾಲಿ ರೈಡ್ ಹೋಗುವುದು ಜೀವನದ ಅತ್ಯಂತ ರೋಮಾಂಚಕ ಅನುಭವಗಳಲ್ಲೊಂದು. ಪ್ರಕೃತಿ ಗರ್ಭದೊಳಗೆ ಹಾದು ಹೋಗುವ...
ನೀವು ವಿಷ್ಣುವಿನ ವಾಹನವಾಗಿರುವ ಗರುಡನ ದೇವಸ್ಥಾನವನ್ನು ನೋಡಿದ್ದೀರಾ? ಸಾಮಾನ್ಯವಾಗಿ ಗರುಡನ ಮೂರ್ತಿಯು ಗರುಡನ ಶಿಲ್ಪವನ್ನು ಕೆತ್ತಿದ ಮೂರ್ತಿಯಾಗಿರುತ್ತದೆ. ಆದರೆ ನಾವಿಂದು ಕೇರಳದಲ್ಲಿರುವ ಒಂದು ವಿಶೇಷ ಗರುಡನ ದೇವಾಲಯದ ಬಗ್ಗೆ...
ಅಂಕೋಲಾವು ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಲವಾರು ದೇವಾಲಯಗಳಿಂದ ಆವೃತವಾಗಿದೆ. ಅಂಕೋಲಾ ಕೂಡ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಕಾರವಾರದಿಂದ 40 ಕಿ.ಮೀ ದೂರದಲ್ಲಿರುವ ತಾಲ್ಲೂಕು ಪ್ರಧಾನ ಕಚೇರಿಯಾಗಿದೆ. ಅಂಕೋಲಾ ಇಶಾಡ್ ಎಂಬ ಮಾವಿನ...
ಯಮಯಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಇದು ಮಹಾರಾಷ್ಟ್ರದ ಸತಾರದಲ್ಲಿರುವ ಪ್ರಸಿದ್ಧ ದೇವಾಯವಾಗಿದೆ. ಅಷ್ಟೇ ಅಲ್ಲದೆ ಯಮಯಿ ಮಹಾರಾಷ್ಟ್ರದ ಸಾಕಷ್ಟು ಕುಟುಂಬದ ಕುಲದೇವಿಯೂ ಆಗಿದ್ದಾಳೆ. ಹಾಗಾದರೆ ಈ ದೇವಾಲಯದ ವಿಶೇಷತೆ ಏನು ಅನ್ನೋದನ್ನು...
ಯಳಗಿರಿಯು ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿರುವ ಕೃಷ್ಣಗಿರಿ ಪಟ್ಟಣದಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ದಕ್ಷಿಣ ಭಾರತದ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಗರದ ಗದ್ದಲದಿಂದ ದೂರದಲ್ಲಿರುವ ಗಿರಿಧಾಮಗಳಿಂದ ಕೂಡಿರುವ ಸಣ್ಣ ಹಳ್ಳಿಗಳ...
ನೀವು ಗಂಗಾ ನದಿಯ ಬಗ್ಗೆ ಕೇಳಿರುವಿರಿ. ಆದರೆ ಗಂಗಾ ಸಾಗರದ ಬಗ್ಗೆ ಕೇಳಿದ್ದೀರಾ? ಗಂಗಾ ಸಾಗರ ಅನ್ನೋದು ಒಂದು ದ್ವೀಪ. ಇದನ್ನು ಸಾಗರ ದ್ವೀಪ ಎಂದೂ ಕರೆಯಲಾಗುತ್ತದೆ. ಈ ದ್ವೀಪವು ಹಿಂದೂ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷ ಮಕರ ಸಂಕ್ರಾಂತಿ...
ಕ್ಯಾಲಿಕಟ್ ಕೇರಳದ ಒಂದು ಸುಂದರ ನಗರವಾಗಿದೆ. ಇದು ಸುದೀರ್ಘ ದಾಖಲೆಯ ಇತಿಹಾಸವನ್ನು ಹೊಂದಿದೆ. ಈ ನಗರವು ತನ್ನ ಸಮೃದ್ಧಿಯೊಂದಿಗೆ ಪ್ರಯಾಣಿಕರನ್ನು ಸೆಳೆದಿದೆ. ಇದು ಕರಿಮೆಣಸು ಮತ್ತು ಏಲಕ್ಕಿ ಮುಂತಾದ ಮಸಾಲೆಗಳಲ್ಲಿ ಅರಬ್ಬರು, ಯಹೂದಿಗಳು,...
ನಮ್ಮ ಕರ್ನಾಟಕದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಎಲ್ಲೆ ಯಾವುದೇ ಸಣ್ಣ ಗುಡಿಗಳಿದ್ದರೂ ಭಕ್ತರು ಅಲ್ಲಿಗೆ ಹೋಗುತ್ತಾರೆ. ದೇವರ ಮೇಲೆ ಭಕ್ತರ ನಂಬಿಕೆ ಅಪಾರ. ನಾವಿಂದು ಒಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ, ಇಲ್ಲಿ ಭಕ್ತಿಯಿಂದ...
ಸೇವಾಗ್ರಾಮ ಎನ್ನುವುದು ಮಹಾರಾಷ್ಟ್ರದಲ್ಲಿರುವ ಒಂದು ಪುಟ್ಟ ಹಳ್ಳಿ. ಇದು ವಾರ್ಧಾದಿಂದ 8 ಕಿ.ಮೀ ದೂರದಲ್ಲಿದೆ. ಈ ಸೇವಾ ಗ್ರಾಮವು ಗಾಂಧೀಜಿಯವರಿಗೆ ಸಂಬಂಧಿಸಿದ್ದು. ಮಹಾತ್ಮ ಗಾಂಧಿಯವರು ಆಶ್ರಮವನ್ನು ಸ್ಥಾಪಿಸಿದ ಇಲ್ಲಿ ಕೇವಲ 1,000 ಜನರು...
ಕಾರವಾರ ಅಂದರೆ ನೆನಪಿಗೆ ಬರೋದೇ ಬೀಚ್ ಹಾಗೂ ಬಂದರು. ಕಾರವಾರ ದಕ್ಷಿಣ ಭಾರತದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ನಗರವಾಗಿದೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಾಳಿ...
ಈ ಕೆಲಸಕ್ಕೆ ಹೋಗುವವರು, ಶಾಲೆಗೆ ಹೋಗುವವರು ಯಾವಾಗ ರಜೆ ಸಿಗುತ್ತದೆ ಅಂತಾ ಕಾಯುತ್ತಾ ಇರುತ್ತಾರೆ. ಹೀಗಿರುವಾಗ ಈ ವಾರದಲ್ಲಿ ಎರಡು ರಜೆಗಳು ಸಿಗುತ್ತಿವೆ. ಅದುವೆ ಶನಿವಾರ ಹಾಗೂ ಭಾನುವಾರ. ಗಣರಾಜ್ಯೋತ್ಸವದ ಈ ಬಾರಿ ಶನಿವಾರ ಬಂದಿದೆ. ಹಾಗಾಗಿ...
ಅಮೃತಸರದಲ್ಲಿರುವ ಶ್ರೀ ರಾಮ ತೀರ್ಥ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಶ್ರೀ ರಾಮತೀರ್ಥ ಮಂದಿರವನ್ನು ವಾಲ್ಮೀಕಿ ಋಷಿಯು ನೆಲೆಸಿದ್ದ ಸ್ಥಳ ಎಂದೇ ಹೇಳಲಾಗುತ್ತದೆ. ಈ ಮಂದಿರವು ಅಮೃತಸರದಿಂದ ಸುಮಾರು 11ಕಿ.ಮೀ ದೂರದಲ್ಲಿದೆ. ಈ ಮಂದಿರವು...
ಮಹಾರಾಷ್ಟ್ರದಲ್ಲಿ ಭೇಟಿ ನೀಡಲು ಸಾಕಷ್ಟು ತಾಣಗಳಿವೆ. ನಾವು ಎಷ್ಟೇ ಮಹಾರಾಷ್ಟ್ರದ ತಾಣಗಳನ್ನು ಸುತ್ತಿದರೂ ಪ್ರತಿಬಾರಿ ಒಂದೊಂದು ಹೊಸ ತಾಣಗಳು ಗಮನಕ್ಕೆ ಬರುತ್ಥಾ ಇರುತ್ತದೆ. ಮಹಾರಾಷ್ಟ್ರದಲ್ಲಿ ಚಾರಣ ಕೈಗೊಳ್ಳಬಹುದಾದಂತಹ ಸಾಕಷ್ಟು...