ಇಲ್ಲಿನ ದೇವಿಗೆ ಎಮ್ಮೆ ಹಾಲು, ಆಮೆಗೆ ಅನ್ನ ನೀಡಿದ್ರೆ ಚರ್ಮರೋಗ ಗುಣವಾಗುತ್ತಂತೆ !
ಕೇರಳವನ್ನು ದೇವರನಾಡು ಎಂದೇ ಕರೆಯುತ್ತಾರೆ. ಹೀಗಿರುವಾಗ ದೇವರ ನಾಡಲ್ಲಿ ದೇವಸ್ಥಾನಕ್ಕೇನು ಕಮ್ಮಿ ಇಲ್ಲ. ಪ್ರತಿಯೊಂದು ಜಿಲ್ಲೆಯಲ್ಲೂ ನೂರಾರು ಪ್ರಸಿದ್ಧ ದೇವಸ್ಥಾನಗಳಿವೆ. ಪ್ರತಿಯೊಂದಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಇಂದು ನಾವು ಕೇರಳದ...
ಗೋವಾದ ಸಮುದ್ರದ ತೀರದಲ್ಲಿರುವ ಅಗ್ವಾದ ಕೋಟೆಗೊಮ್ಮೆ ಹೋಗಿ ನೋಡಿ
ಗೋವಾ ಎಂದಾಕ್ಷಣ ಸಮುದ್ರ ತೀರಗಳೇ ಕಣ್ಣಮುಂದೆ ಬಂದು ನಿಲ್ಲುತ್ತದೆ. ಗೋವಾವು ಭಾರತದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಬೀಚ್ಗಳನ್ನು ಹೊರತುಪಡಿಸಿ ಕೋಟೆಗಳು, ಚರ್ಚ್ಗಳು, ದೇವಾಲಯಗಳೂ ಇವೆ. ಹಾಗೆಯೇ 400 ವರ್ಷಗಳ...
ಗೋವಾ ಬೀಚ್ನಲ್ಲಿ ಗುಂಡು ತುಂಡು ಪಾರ್ಟಿ ಮಾಡೋಕೆ ಬರೀ 25 ದಿನ ಮಾತ್ರ ಬಾಕಿ
ರಜಾ ಸಿಕ್ಕಿದ್ರೆ ಸಾಕು ಗೋವಾಕ್ಕೆ ಹೋಗೋಣ ಎಂದು ಹೆಚ್ಚಿನವರು ತುದಿಗಾಲಲ್ಲಿ ನಿಲ್ಲುತ್ತಾರೆ. ಆದ್ರೆ ಗೋವಾವನ್ನೇ ಯಾಕೆ ಆಯ್ಕೆ ಮಾಡುತ್ತಾರೆ ಅನ್ನೋದು ನಿಮಗೇನಾದರೂ ಗೊತ್ತಾ? ಗೋವಾವು ಪಾಶ್ಚಾತ್ಯ ಸಂಸ್ಕೃತಿಯನ್ನು ಹೊಂದಿರುವ ಅದ್ಭುತ...
ಸಾವಿನ ಕೊನೆಘಳಿಗೆಯಲ್ಲಿರುವವರಿಗಾಗಿ ಮುಕ್ತಿ ಭವನ; ಇದರೊಳಗಿದೆ ಕರುಣಾಜನಕ ಕಥೆ
ಕಾಶಿ ಲಾಬ್ ಮುಕ್ತಿ ಭವನದ ಬಗ್ಗೆ ಕೇಳಿದ್ದೀರಾ? ಇದನ್ನು ಸಾವಿನ ಹೊಟೇಲ್ ಎನ್ನಲಾಗುತ್ತದೆ. ಇದು ವಾರಣಾಸಿಯಲ್ಲಿದೆ. ಈ ಮುಕ್ತಿ ಭವನದ ವಿಶೇಷತೆ ಎಂದರೆ ಇಲ್ಲಿ ಸಾಯುವ ಕೊನೆಹಂತದಲ್ಲಿರುವವರಿಗೆ ಆಶ್ರಯ ನೀಡಲಾಗುತ್ತದೆ. ಯಾರು ತಮ್ಮ ಜೀವನದ ಕೊನೇ...
ಪ್ರತಿಯೊಬ್ಬ ಹಿಂದೂವು ತಪ್ಪದೇ ಭೇಟಿ ನೀಡಲೇಬೇಕಾದ ಕ್ಷೇತ್ರಗಳಿವು...
ನಮ್ಮ ಭಾರತದೇಶದಲ್ಲಿ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ದೇವಾಲಯಗಳು ಇರುವುದನ್ನು ಕಾಣಬಹುದು. ದೇವಾಲಯಗಳ ನಾಡು ಎಂದೇ ಪ್ರಸಿದ್ಧವಾಗಿರುವ ತಮಿಳುನಾಡಿನಲ್ಲಿ ಹೆಜ್ಜೆಹೆಜ್ಜೆಗೂ ದೇವಾಲಯಗಳಿವೆ. ಹಾಗೆಯೇ ಆಂಧ್ರಪ್ರದೇಶ ಹಾಗೂ...
ವಿಶ್ವದ ಮೊದಲ ಮನುಷ್ಯನನ್ನು ದೇವರು ಸೃಷ್ಠಿಸಿದ್ದು ಎಲ್ಲಿ ಗೊತ್ತಾ?
ಈ ಪ್ರಪಂಚವು ಗೋಳಾಕಾರದಲ್ಲಿದೆ. ಆ ದೇವನೇ ಈ ಪ್ರಪಂಚದ ಸೃಷ್ಠಿಕರ್ತ ಎನ್ನುವುದು ಎಲ್ಲರೂ ನಂಬುವಂತಹ ಸಂಗತಿಯಾಗಿದೆ. ಪ್ರಪಂಚವನ್ನು ಸೃಷ್ಠಿಸಿದ ನಂತರ ಶಿವನು ವಿವಿಧ ಜೀವಿ, ಜನಾಂಗಗಳನ್ನು ಸೃಷ್ಟಿಸಲು ನಿರ್ಧರಿಸಿದನು. ಮೊದಲಿಗೆ ಅವರು...
ವಿಶಾಖಪಟ್ಟಣಂ ನಿಂದ ಪುರಿಗೆ - ಆಧ್ಯಾತ್ಮಿಕೆಯಲ್ಲಿ ಮುಳುಗಿಸುವಂತಹ ಸ್ಥಳ
ಒರಿಸ್ಸಾದ ಆಧ್ಯಾತ್ಮಿಕಾ ನಗರವಾದ ಪುರಿಯು ಭಾರತದಲ್ಲಿ ಯಾತ್ರಾಸ್ಥಳ ಮತ್ತು ಧಾರ್ಮಿಕ ಸ್ಥಳದ ವಿಷಯ ಬಂದಾಗ ಹೆಚ್ಚಾಗಿ ಭೇಟಿ ನೀಡಲ್ಪಡುವ ಸ್ಥಳಗಳಲ್ಲಿ ಒಂದಾಗಿದೆ. ಇದು ಭಾರತದ ಪ್ರಸಿದ್ದ ಚಾರ್ (ನಾಲ್ಕು) ಧಾಮಗಳಲ್ಲಿ ಒಂದಾಗಿದೆ ಜಗನ್ನಾಥ...
5 ಗುಹೆಯ ಮಧ್ಯದಲ್ಲಿರುವ ಈ ಜಲಪಾತದಲ್ಲಿದೆ ಔಷಧೀಯ ಶಕ್ತಿ
ಸುರುಳಿ ಜಲಪಾತವು ತಮಿಳುನಾಡಿನ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ ಈ ನೀರು ತುಂಬಿ ಹರಿಯುತ್ತಿರುತ್ತದೆ. ಬೇಸಿಗೆಗಾಲದಲ್ಲಿ ತಮಿಳುನಾಡು ಪ್ರವಾಸೋಧ್ಯಮ ಇಲಾಖೆಯು ಇಲ್ಲಿ ಸಮ್ಮರ್ ಕ್ಯಾಂಪ್ನ್ನೂ...
ಪ್ರಪೋಸ್ ಮಾಡೋದಾದ್ರೆ ಎಲ್ಲಿ, ಹೇಗೆ ಮಾಡಿದ್ರೆ ಬೆಸ್ಟ್ ಗೊತ್ತಾ?
ನೀವು ಒಂದು ಹುಡುಗಿಗೆ ಲವ್ ಪ್ರಪೋಸ್ ಮಾಡುವಾಗ ಅಥವಾ ಮದುವೆಗೆ ಪ್ರಪೋಸ್ ಮಾಡುವಾಗ ಎಲ್ಲಿ ಯಾವ ರೀತಿ ಪ್ರಪೋಸ್ ಮಾಡ್ತೀರಾ? ಸಾಮಾನ್ಯವಾಗಿ ಹುಡುಗರು ತಮ್ಮ ಹುಡುಗಿಗೆ ಮೊಣಕಾಲಿನ ಮೇಲೆ ಕೂತು ಅಥವಾ ಕೈಯಲ್ಲಿ ರಿಂಗ್ ಹಿಡಿದು ಪ್ರಪೋಸ್ ಮಾಡ್ತಾರೆ....
ಆ ಸಮಯದಲ್ಲಿ ತಿರುಪತಿ ವೆಂಕಟೇಶ್ವರನಿಗೆ ಶಕ್ತಿ ಇರುವುದಿಲ್ಲ...
ಪ್ರಸ್ತುತ ಪ್ರಪಂಚ ವ್ಯಾಪಕವಾಗಿರುವ ಹಿಂದು ಭಕ್ತರು ಮುಖ್ಯವಾಗಿ ತಿರುಪತಿಯಲ್ಲಿನ ವೆಂಕಟೇಶ್ವರನ ಬಾಲಾಲಯಂ ಮಹಾ ಸಂಪ್ರೋಕ್ಷಣೆಯ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅಷ್ಟಕ್ಕೂ ಆ ಕಾರ್ಯಕ್ರವನ್ನು ಏಕೆ ಮಾಡುತ್ತಾರೆ? ಹೇಗೆ...
ಈ ಊರಲ್ಲಿ ನೆಲೆಸಲು ಬರೀ ಸಿಳ್ಳೆ ಹೊಡೆಯಲು ಬಂದ್ರೆ ಸಾಕು !
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎನ್ನುವುದು ಗೊತ್ತೇ ಇದೆ. ಇಲ್ಲಿ ವಿವಿಧ ಭಾಷೆ, ಜನಾಂಗದ ಜನ ರು ನೆಲೆಸುತ್ತಿದ್ದಾರೆ. ಪ್ರತಿಯೊಂದು ರಾಜ್ಯಕ್ಕೆ ಹೋದಂತೆ ಅವರ ವೇಷಭೂಷಣ, ಆಹಾರ, ಭಾಷೆಯಲ್ಲಿ ಬದಲಾವಣೆಯಾಗುತ್ತಾ ಇರುತ್ತದೆ....
ಭಾರತದಲ್ಲಿನ ಫ್ಯಾಶನ್ ಸಿಟಿಗಳಿವು, ಇಲ್ಲಿ ಇರುವವರೂ ಫ್ಯಾಶನ್, ಲೈಫ್ ಸ್ಟೈಲೂ ಫ್ಯಾಶನ್
ಭಾರತವು ತನ್ನದೇ ಆದ ನ್ಯೂಯಾರ್ಕ್, ಪ್ಯಾರಿಸ್ ಮತ್ತು ಮಿಲಾನ್ ಗಳನ್ನು ತನ್ನಲ್ಲಿ ವಿವಿಧ ರಾಜ್ಯಗಳಲ್ಲಿ ಹೊಂದಿದೆ. ಹೌದು, ನೀವು ಊಹಿಸಿದ್ದು ಸರಿ. ನಾವು ಈಗ ಭಾರತದ ಅತ್ಯಂತ ಫ್ಯಾಶನ್ ನಗರಗಳ ಬಗ್ಗೆ ತಿಳಿಸುತ್ತಿದ್ದೇವೆ. ಭಾರತವು ಸಂಸ್ಕೃತಿ...
ಜನರಲ್ ಟಿಕೇಟ್ ಬುಕ್ ಮಾಡೋಕೆ ರೈಲ್ವೆ ಸ್ಟೇಶನ್ಗೆ ಹೋಗಬೇಕೂಂತ ಇಲ್ಲ
ರೈಲಿನಲ್ಲಿ ಪ್ರಯಾಣಿಸುವವರು ಪ್ರಯಾಣಕ್ಕೂ ಮುಂಚಿತವಾಗಿಯೇ ಟಿಕೇಟ್ ಬುಕ್ ಮಾಡಬೇಕು ಎನ್ನುವುದು ಗೊತ್ತೇ ಇದೆ. ಸ್ಲೀಪರ್ ಇರಲೀ ಅಥವಾ ಎಸಿ ಕೋಚ್ ಇರಲೀ ಯಾವುದೇ ಸೀಟಿಗಾದರೂ ಒಂದು ತಿಂಗಳು ಮುಂಚಿತವಾಗಿ ಬುಕ್ ಮಾಡಬೇಕು. ಬಹಳಷ್ಟು...
ಮುರುಡೇಶ್ವರವನ್ನು ಬಿಟ್ರೆ ರಾಜ್ಯದ ಅತೀ ಎತ್ತರದ ಶಿವನ ವಿಗ್ರಹ ಇರೋದು ಎಲ್ಲಿ ಗೊತ್ತ ?
ನಮ್ಮ ರಾಜ್ಯದಲ್ಲಿ ಎಷ್ಟೆಲ್ಲಾ ಎತ್ತರದ ಮೂರ್ತಿಗಳಿವೆ. ಅವುಗಳಲ್ಲಿ ಶಿವನ ಮೂರ್ತಿ ಕೂಡಾ ಸೇರಿದೆ. ನಮ್ಮ ರಾಜ್ಯದಲ್ಲಿರುವ ಶಿವನ ಅತ್ಯಂತ ಎತ್ತರದ ವಿಗ್ರಹ ಎಲ್ಲಿದೆ ಎಂದರೆ ಸಾಮಾನ್ಯವಾಗಿ ಹೆಚ್ಚಿನವರು ನೀಡೋ ಉತ್ತರ ಮುರುಡೇಶ್ವರ. ಯಾಕೆಂದರೆ...
ಇಲ್ಲಿ ನೀವು ಸ್ನಾನವನ್ನು ಮಾಡುವುದಕ್ಕೆ ಆಗುವುದಿಲ್ಲ...ಒಂದು ವೇಳೆ ಮಾಡಿದರೆ ನಿತ್ಯವು ಯವ್ವನ...
ಪುಷ್ಪಗಿರಿ.. ಶಿವಕೇಶರ ಮಧ್ಯೆ ಅಭೇದಕ್ಕೆ ಪ್ರತೀಕ. ಈ ಕ್ಷೇತ್ರದಲ್ಲಿ ಶಿವನು ಕ್ಷೇತ್ರಾಧಿಪತಿಯಾಗಿದ್ದರೆ, ವಿಷ್ಣುವು ಕ್ಷೇತ್ರ ಪಾಲಕನಾಗಿದ್ದಾನೆ. ಇನ್ನು ಪುಷ್ಪಗಿರಿಯ ಸಮೀಪದಲ್ಲಿನ ಕೊಳದಲ್ಲಿ ಅಕ್ಷಯ ತೃತಿಯ ದಿನದಂದು ಸೂರ್ಯ ಗ್ರಹಣದ...
150 ರೂ.ಗೆ ಜೀನ್ಸ್, 90 ರೂ.ಗೆ ಶರ್ಟ್; ದೇಶದಲ್ಲೇ ಅಗ್ಗದ ಮಾರ್ಕೇಟ್ ಇದು
ಭಾರತದಲ್ಲಿ ಅನೇಕ ಕಡೆಗಳಲ್ಲಿ ಕಡಿಮೆಗೆ ಬಟ್ಟೆ ಬರೆಗಳು ದೊರೆಯುತ್ತವೆ. ಪ್ರತಿಯೊಂದು ಸ್ಥಳದಲ್ಲೂ ಕಡಿಮೆ ಬೆಲೆಗೆ ಬಟ್ಟೆ ಸಿಗುವ ಸ್ಥಳಗಳು ಇದ್ದೇ ಇರುತ್ತವೆ. ಬರೀ 50ರೂ. 100ರೂ.ಗೆ ಬಟ್ಟೆಗಳು ಸಿಗುತ್ತವೆ. ಅಂತಹದ್ದೇ ಒಂದು ಬಹಳ ಅಗ್ಗದ...
ಅಹಿಂಸಾ ಸ್ಥಳಕ್ಕೆ ಹೋಗಿ ನಿಮ್ಮ ಕಷ್ಟಗಳನ್ನೆಲ್ಲಾ ಇಲ್ಲಿ ಬಿಡಿ
ನೀವು ನಿಮ್ಮ ದಿನನಿತ್ಯದ ನಿರಂತರ ಚಟುವಟಿಕೆಗಳಿಂದ ಬೇಸತ್ತಿದ್ದರೆ ಮತ್ತು ದೆಹಲಿಯಲ್ಲಿ ಯಾವುದಾದರೂ ನಿಮ್ಮ ಮನಸ್ಸನ್ನು ತಣಿಸುವಂತಹ ಮತ್ತು ಮಾಲಿನ್ಯದಿಂದ ಕೂಡಿದ ಪರಿಸರದಿಂದ ದೂರವಿದ್ದು ಯಾವುದಾದರೂ ವಿಶ್ರಾಂತಿಯನ್ನು ಕೊಡಬಲ್ಲ ಸ್ಥಳಕ್ಕೆ...
ತುಂಬಿ ಹರಿಯುತ್ತಿದೆ ಅರಿಪ್ಪರ ಫಾಲ್ಸ್, ಅಣ್ಣಕ್ಕೊಂಪಾಯಿಲ್ ಭೇಟಿಗೆ ಇದು ಪರ್ವಕಾಲ
ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಪ್ರವಾಸಿ ತಾಣಗಳಿಗೇನೂ ಕಮ್ಮಿ ಇಲ್ಲ. ಕೇರಳದಲ್ಲಿ ಪ್ರಸಿದ್ಧ ತಾಣಗಳೂ ಇವೆ. ಜೊತೆಗೆ ಕಡಿಮೆ ಅನ್ವೇಷಿತ ತಾಣಗಳೂ ಇವೆ. ಕೇರಳದ ಸೌಂದರ್ಯವು ಪ್ರತಿ ಹಂತಕ್ಕೂ ನಿಮ್ಮನ್ನು ಆಶ್ಚರ್ಯ...