ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!
ನಮ್ಮ ದೇಶದಲ್ಲಿ ಅನೇಕ ದೇವಿ, ದೇವತೆಯರ ದೇವಾಲಯಗಳು ಇವೆಯೋ ಹಾಗೆಯೇ ಅನೇಕ ಗರುಡ ದೇವಾಲಯಗಳೂ ಇವೆ. ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಇಂದು ನಾವು ಅಂತಹದ್ದೇ ಒಂದು ವಿಶೇಷ ಗರುಡ ದೇವಾಲಯದ ಬಗ್ಗೆ ಹೇಳ ಹೊರಟಿದ್ದೇವೆ. ಹಾಗಾದರೆ...
ಆನೆಗೆ ಸ್ನಾನ ಮಾಡಿಸ್ಬೇಕಾ ಹಾಗಾದ್ರೆ ಆನೆಗಳ ನಾಡಿಗೆ ಒಮ್ಮೆ ಭೇಟಿ ನೀಡಿ
ನೀವು ನಿಮ್ಮ ವಾರಾಂತ್ಯದ ರಜಾ ದಿನಗಳನ್ನು ಕಳೆಯುವ ತಾಣಗಳಿಗೆ ಭೇಟಿ ಕೊಡಲು ನೋಡುತ್ತಿದ್ದಲ್ಲಿ ಬೇರೆ ಎಲ್ಲೂ ಹುಡುಕಾಡಬೇಡಿ ಕೊಡನಾಡ್ ಆನೆಗಳ ನಾಡಿಗೆ ಭೇಟಿ ಕೊಡಿ. ಇದು ಪೆರಿಯಾರ್ ನದಿಯ ದಡದಲ್ಲಿದ್ದು, ಕೊಚ್ಚಿ ಯಿಂದ 45ಕಿ.ಮೀ ದೂರದಲ್ಲಿದೆ....
ಈ ಘಾಟ್ ಸೆಕ್ಷನ್ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾ
ಯಾರಿಗೆ ತಾನೇ ಹೊಸ ಹೊಸ ಪ್ರದೇಶಗಳನ್ನು ಸುತ್ತುವುದು ಇಷ್ಟ ಇರೋದಿಲ್ಲ. ಆದರೆ ಬಹುತೇಕರಿಗೆ ಪ್ರಯಾಣಿಸೋದು ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಇಷ್ಟವಿದ್ದರೂ ಹೋಗೋಕೆ ಆಗೋಲ್ಲ. ಅದಕ್ಕೆ ಅನೇಕ ಕಾರಣಗಳಿರಬಹುದು. ಕೆಲವರಿಗೆ ಬಜೆಟ್...
ನಮ್ಮ ಪಕ್ಕದಲ್ಲೇ ಇರುವ ಹೊನ್ನಮ್ಮನ ಕೆರೆ ನೋಡಿದ್ದೀರಾ
ಕರ್ನಾಟಕವನ್ನು ಕೆರೆಗಳ ನಾಡು ಎಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ ಕರ್ನಾಟಕದಲ್ಲಿ ನೂರಾರು ಕೆರೆಗಳು, ಸರೋವರಗಳು ಇವೆ. ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಹಾಗೂ ಛಾಯಾಚಿತ್ರಗಾರರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ....
ಇವುಗಳ ನಿರ್ಮಾಣ ರಹಸ್ಯಗಳು ಏಲಿಯನ್ಸ್ಗಳೇ ಮಾಡಿದವೆನೋ.....
ಮ್ಮ ಭಾರತ ದೇಶದಲ್ಲಿ ನಂಬಲು ಅಸಾಧ್ಯವಾದ ಅನೇಕ ಸ್ಥಳಗಳಿವೆ. ಅವೆಲ್ಲಾ ಸ್ಥಳಗಳು ಇಂದಿಗೂ ಯಾರು? ಯಾವಾಗ? ನಿರ್ಮಾಣ ಮಾಡಿದರು ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ. ಪ್ರತಿಯೊಬ್ಬರಲ್ಲಿಯೂ ಆ ಅಪೂರ್ವವಾದ ಪ್ರಾಕೃತಿಕ ಹಾಗು ಕಲಾ...
ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?
ಭಾರತವನ್ನು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ ಎನ್ನಲಾಗುತ್ತದೆ. ಇಲ್ಲಿ ಅನೇಕ ಸಂಪ್ರದಾಯ, ಆಚಾರ ವಿಚಾರಗಳನ್ನು ಕಾಣಬಹುದಾಗಿದೆ. ಒಂದೊಂದು ರಾಜ್ಯದ ಸಂಪ್ರದಾಯವು ಇನ್ನೊಂದು ರಾಜ್ಯಕ್ಕಿಂತ ಭಿನ್ನವಾಗಿರುತ್ತದೆ. ಕೆಲವು ರಾಜ್ಯಗಳು...
ಕೊಲ್ಕತ್ತಾದ ಅತ್ಯಂತ ಭಯಾನಕ ಸ್ಥಳಗಳಿವು...ಈ ಜಾಗಕ್ಕೆ ಒಬ್ಬರೇ ಹೋಗ್ಬೇಡಿ
ಭಯಾನಕ ಸ್ಥಳಗಳ ವಿಷಯಕ್ಕೆ ಬಂದಾಗ ಕೊಲ್ಕತ್ತಾವು ಕೆಲವು ಭಯಾನಕ ಸ್ಥಳಗಳನ್ನು ಹೊಂದಿರುವುದರ ಬಗ್ಗೆ ಗಮನಕ್ಕೆ ಬರುತ್ತದೆ. ಈ ನಗರವು ಮೊಘಲರು, ಫ್ರೆಂಚರು, ಬ್ರಿಟಿಷರು ಮತ್ತು ಡಚ್ಚರ ಅಚ್ಚುಮೆಚ್ಚಿನದ್ದಾಗಿತ್ತು. ಇಲ್ಲಿಯ ಪ್ರತೀ ಬೀದಿಗಳೂ...
ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!
ರಸ್ತೆಯ ಬದಿಯಲ್ಲಿ ವಿವಿಧ ಹಣ್ಣುಗಳಿಂದ ತುಂಬಿರುವ ಮರಗಳಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ...ಆ ಹಣ್ಣುಗಳನ್ನು ಕೀಳುತ್ತಾ, ತಿನ್ನುತ್ತಾ ನಡೆಯುವುದು ನಿಜಕ್ಕೂ ಮಜಾ ನೀಡುತ್ತದೆ. ಇನ್ನು ಚಾರಣಕ್ಕೆ ಹೋಗುವಾಗಂತೂ ದಾರಿಯುದ್ದಕ್ಕೂ ಇಂತಹ...
ಈ ಸೀಸನ್ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು
ಚಿಕ್ಕಮಗಳೂರಿಗೆ ಹೋದರೆ ಎಷ್ಟೆಲ್ಲಾ ಸ್ಥಳಗಳಿವೆ ಸುತ್ತಾಡಲು. ಇನ್ನು ಪ್ರಕೃತಿ ಪ್ರಿಯರಿಗಂತೂ ರಸದೌತಣವೇ ಸರಿ. ಅದರಲ್ಲೂ ಚಿಕ್ಕಮಗಳೂರಿಗೆ ಹೋದರೆ ಅಲ್ಲಿನ ವಾತಾವರಣ ನಿಮಗೆ ತುಂಬಾನೇ ಇಷ್ಟವಾಗುತ್ತದೆ. ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ...
ಇಲ್ಲಿನ ಸ್ವಾಮಿಯನ್ನು ದರ್ಶಿಸಿದರೆ ಶೀಘ್ರವೇ ಸಂತಾನಭಾಗ್ಯವಾಗುತ್ತದೆಯಂತೆ....
ಭಾರತ ದೇಶದಲ್ಲಿನ ಕೆಲವು ದೇವಾಲಯಗಳು ಪುರಾಣಾತ್ಮಕವಾಗಿಯೇ ಅಲ್ಲದೇ ಚಾರಿತ್ರಿತ್ಮಾಕವಾಗಿಯೂ ಕೂಡ ಅನೇಕ ವಿಷಯಗಳನ್ನು ಅಡಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ತೂರು ಜಿಲ್ಲೆಯಲ್ಲಿನ ನಾಗಲಾಪುರದಲ್ಲಿನ ವೇದನಾರಾಯಣಸ್ವಾಮಿ ದೇವಾಲಯ....
ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!
ಇತಿಹಾಸದ ಜೊತೆಗೆ ಕಲಾ ಸಂಸ್ಕೃತಿ ಪ್ರೇಮಿಗಳಿಗೆ ಭಾರತವು ಯಾವುದೇ ಸಂಪತ್ತಿಗಿಂತಲೂ ಕಮ್ಮಿ ಇಲ್ಲ. ಭಾರತದ ಪ್ರಾಚೀನ ಮಂದಿರಗಳು ಶ್ರದ್ಧೆ ಹಾಗೂ ವಾಸ್ತುಕಲೆ ಕ್ಷೇತ್ರದಲ್ಲಿ ಬಹಳಷ್ಟು ಮುಂದಿದೆ. ಈ ಲೇಖನದಲ್ಲಿ ನಾವು ದಕ್ಷಿಣ ಭಾರತದ ಒಂದು ಅದ್ಭುತ...
ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?
ಮುಂಗಾರು ಆರಂಭವಾಗುವಾಗಲೇ ಸಕಲೇಶ್ಪುರಕ್ಕೆ ಹೋಗಬೇಕು. ಅಲ್ಲಿನ ಹಚ್ಚ ಹಸಿರಿನ ವಾತಾವರಣ ನಿಮ್ಮನ್ನು ಮಂತ್ರ ಮುಗ್ಧಗೊಳಿಸೋದರಲ್ಲಿ ಎರಡು ಮಾತಿಲ್ಲ. ಈ ಸೀಸನ್ನಲ್ಲಿ ಸಕಲೇಶ್ಪುರಕ್ಕೆ ಹೋಗಿ ಚಾರಣ ಕೈಗೊಂಡರೆ ಅಥವಾ...
ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ
ಭಾರತದ ಪ್ರವಾಸದ ವಿಷ್ಯದಲ್ಲಿ ಹಿಮಾಚಲ ಪ್ರದೇಶ ಎನ್ನಲಾಗುತ್ತದೆ. ಮಂಜಿನ ಪರ್ವತಗಳ ಜೊತೆಗೆ ದೇಶ ವಿದೇಶಿ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಇಲ್ಲಿನ ಹೆಚ್ಚಿನ ಸ್ಥಳಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಬಹುತೇಕರಿಗೆ...
12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?
ನಮ್ಮ ದೇಶದಲ್ಲಿ ಎಷ್ಟೊಂದು ಜಾತಿಯ ಹೂವುಗಳಿವೆ. ಈ ಹೂವುಗಳಲ್ಲಿ ಕೆಲವು ಪ್ರತಿ ಸೀಸನ್ನಲ್ಲೂ ಪ್ರತಿನಿತ್ಯ ಹೂಬಿಡುತ್ತಿದ್ದರೆ ಇನ್ನೂ ಕೆಲವು ಸೀಸನ್ ಪ್ರಕಾರ ಹೂ ಬಿಡುತ್ತವೆ. ಮೇ ತಿಂಗಳಲ್ಲಿ, ಡಿಸೆಂಬರ್ ತಿಂಗಳಲ್ಲಿ ಅರಳಿದರೆ...
ಚೀಟಿ ಬರೆದು ಇಟ್ಟರೆ ಚಿಟಿಕೆಯಲ್ಲಿಯೇ ನಿಮ್ಮ ಸಮಸ್ಯೆಗಳನ್ನು ತೀರಿಸುತ್ತಾನಂತೆ ಇಲ್ಲಿನ ದೈವ...
ನಮ್ಮ ಭಾರತ ದೇಶವು ದೇವಾಲಯಗಳ ನಿಲಯ ಎಂದು ಹೇಳುತ್ತಾರೆ. ಮುಖ್ಯವಾಗಿ ಹಿಮಾಲಯ ರಾಜ್ಯಗಳು ಎಂದು ಹೇಳುವ ಹಿಮಾಚಲ ಪ್ರದೇಶ, ಉತ್ತರಾಖಂಡ ತದಿತರ ರಾಜ್ಯದಲ್ಲಿನ ಪುರಾಣ, ಚಾರಿತ್ರಿಕವಾದ ಪ್ರಧಾನ್ಯತೆಯನ್ನು ಹೊಂದಿರುವ ಅನೇಕ ದೇವಾಲಯಗಳಿವೆ....
ಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇ
ರಾಮೇಶ್ವರದ ಸುತ್ತಮುತ್ತಲಿರುವ 9 ಪವಿತ್ರ ತೀರ್ಥಗಳಲ್ಲಿ ಜಡಾ ತೀರ್ಥವೂ ಒಂದು. ಈ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗಿ ಗೊಂದಲಗಳೆಲ್ಲಾ ದೂರವಾಗಿ ಒಳ್ಳೆಯ ಆಲೋಚನೆ ಮೂಡುತ್ತದಂತೆ. ಈ ವಿಶೇಷ ತೀರ್ಥದಲ್ಲಿ ರಾಮನು ತನ್ನ ಜಡೆಯನ್ನು...
ಭಸ್ಮಾಸುರನಿಗೂ ಯಾಣಕ್ಕೂ ಏನ್ ಸಂಬಂಧ, ಇಲ್ಲಿನ ಶಿಖರ ಕಪ್ಪಗಿರುವುದು ಯಾಕೆ?
ನಮ್ಮೂರ ಮಂದಾರ ಹೂವೇ ಸಿನಿಮಾ ನೋಡಿದವರಿಗೆಲ್ಲಾ ಯಾಣದ ಬಗ್ಗೆ ಗೊತ್ತಿರಬಹುದು. ಯಾಣವು ಒಂದು ಪ್ರಸಿದ್ಧ ಚಾರಣ ಸ್ಥಳವೂ ಆಗಿದೆ. ಪ್ರಕೃತಿಯ ನಡುವೆ ಇರುವ ಈ ಸ್ಥಳವು ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ. ಯಾಣವು ಬೈರವೇಶ್ವರ ಶಿಖರ ಹಾಗೂ...
ಈಗ ಆನ್ಲೈನ್ ಟ್ರೈನ್ ಟಿಕೆಟ್ ಬುಕ್ ಮಾಡೋದು ಇನ್ನೂ ಸುಲಭ
ನಮ್ಮ ದೇಶದಲ್ಲಿ ಹೆಚ್ಚಿನವರು ದೂರದ ಊರುಗಳಿಗೆ ರೈಲಿನಲ್ಲೇ ಹೋಗಲು ಬಯಸುತ್ತಾರೆ. ಹೀಗಿರುವಾಗ ರೈಲಿನಲ್ಲಿ ಟಿಕೇಟ್ ಸಿಗುವುದೇ ಒಂದು ಡೊಡ್ಡ ತಲೆನೋವಾಗಿರುತ್ತದೆ. ನೀವು ಒಂದು ತಿಂಗಳೂ ಮೊದಲೇ ಟಿಕೇಟ್ ಬುಕ್ ಮಾಡಿದ್ರೂ ಅದು ಕನ್ಫರ್ಮ್ ಆಗೋಕ್ಕೆ...