Search
  • Follow NativePlanet
Share

ಗುಲ್ಬರ್ಗಾದಲ್ಲಿ ನೋಡಬಹುದಾಂತಹ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?

ಗುಲ್ಬರ್ಗಾದಲ್ಲಿ ನೋಡಬಹುದಾಂತಹ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?

ಗುಲ್ಬರ್ಗಾವನ್ನು ಇದೀಗ ಕಲಬುರಗಿ ಎನ್ನಲಾಗುತ್ತದೆ. ಇದೊಂದು ಐತಿಹಾಸಿಕ ನಗರವಾಗಿದೆ. ಕಲಬುರಗಿ ಅಂದರೆ ಕಲ್ಲಿನ ನಗರ, ರಾಷ್ಟ್ರಕೂಟರು, ಚಾಲುಕ್ಯರ ನಡುವೆ ನಡುವೆ ನಡೆದ ಸಂಘರ್ಷದ ಮೂಲಕ ಈ ನಗರ ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಕೂಟರು,...
ಪರಮಶಿವನ ಗುರುವು ನೆಲೆಸಿರುವ ಕ್ಷೇತ್ರವಿದು....

ಪರಮಶಿವನ ಗುರುವು ನೆಲೆಸಿರುವ ಕ್ಷೇತ್ರವಿದು....

ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮಶಿವನಿಗೆ ಕುಮಾರ ಸ್ವಾಮಿಯೇ ಗುರು. ಈ ಸೃಷ್ಟಿಗೆ ಮೂಲಕಾರಕನಾದ ಓಂಕಾರನಾದಕ್ಕೆ ಅರ್ಥವನ್ನು ಬಿಡಿಸಿ ಹೇಳಿದನು. ತಮಿಳುವಾಸಿಗಳು ಕುಮಾರ ಸ್ವಾಮಿಯನ್ನು ಮುರುಗನ್ ಎಂದು ಕರೆಯುತ್ತಾ ಆರಾಧಿಸುತ್ತಾರೆ. ಇದಕ್ಕೆ...
1000 ವರ್ಷದ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ!

1000 ವರ್ಷದ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ!

ಭಾರತದಲ್ಲಿ ಅನೇಕ ಶಿವನ ದೇವಸ್ಥಾನಗಳಿವೆ. ಅವುಗಳಲ್ಲಿ ಬಹುತೇಕ ದೇವಾಲಯಗಳು ಶಿವಲಿಂಗವನ್ನು ಹೊಂದಿವೆ. ಶಿವಲಿಂಗವು ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಅದುವೇ ಅಮರನಾಥ ಗುಹೆಯಲ್ಲಿ ನೀವು ಬಿಳಿ ಬಣ್ಣದ ಶಿವಲಿಂಗವನ್ನು ನೋಡಿರುವಿರಿ....
ಸಾಗರ ಮತ್ತು ಶಿರಸಿಯಲ್ಲಿ ಯಾವ್ಯಾವ ಪ್ರಾಚೀನ ದೇವಾಲಯಗಳಿವೆ ಗೊತ್ತಾ ?

ಸಾಗರ ಮತ್ತು ಶಿರಸಿಯಲ್ಲಿ ಯಾವ್ಯಾವ ಪ್ರಾಚೀನ ದೇವಾಲಯಗಳಿವೆ ಗೊತ್ತಾ ?

{image-coverpic-1527833750.jpg kannada.nativeplanet.com} ಕರ್ನಾಟಕದ ರಾಜ್ಯದ ನೈಋತ್ಯ ಭಾಗಗಳಲ್ಲಿ ಪ್ರವಾಸಿಗರನ್ನು ಅನೇಕ ರೀತಿಯಿಂದ ಆಕರ್ಷಿಸುವಂತಹ ತಾಣಗಳಿವೆ.ರಾಜ್ಯದಲ್ಲಿರುವ ಪ್ರಾಚೀನ ಶಿಲ್ಪಗಳು, ದೇವಾಲಯಗಳು, ಐತಿಹಾಸಿಕ...
ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?

ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?

ರಾಮೇಶ್ವರ ಜ್ಯೋತಿರ್ಲಿಂಗವು ಶಿವನ ಪ್ರಸಿದ್ಧ ಹಾಗೂ ವಿಶೇಷ ಮಂದಿರಗಳಲ್ಲಿ ಒಂದಾಗಿದೆ. ಈ ಮಂದಿರದ ಶಿವಲಿಂಗವನ್ನು ಶ್ರೀರಾಮ ಸ್ಥಾಪಿಸಿದನು ಎನ್ನಲಾಗುತ್ತದೆ. ರಾಮೇಶ್ವರದ ಮಹತ್ವ ಹಾಗೂ ವಿಶೇಷತೆಗಳ ಬಗ್ಗೆ ಅನೇಕ ಗ್ರಂಥಗಳಲ್ಲಿ ಕಾಣಸಿಗುತ್ತದೆ....
1000 ವರ್ಷ ಹಳೆಯ ಗೊಂಪಾ, ಮಣ್ಣಿನ ಗುಹೆ ಎಲ್ಲಿದೆ ಗೊತ್ತಾ?

1000 ವರ್ಷ ಹಳೆಯ ಗೊಂಪಾ, ಮಣ್ಣಿನ ಗುಹೆ ಎಲ್ಲಿದೆ ಗೊತ್ತಾ?

ಹಿಮಾಚಲ ಪ್ರದೇಶದ ಕಿನ್ನೌರ್ ಬದಿಯ ಸ್ಪಿತಿ ಗ್ರಾಮದ ಮೊದಲ ಹಳ್ಳಿ ಟಾಬೋ. ಇದು ಸಮುದ್ರ ಮಟ್ಟದಿಂದ 10, 760 ಅಡಿ ಎತ್ತರದಲ್ಲಿದೆ. ಹಿಮಾಲಯ ಪರ್ವತಗಳು ಹಾಗೂ ಸ್ಪಿತಿ ನದಿಯಿಂದ ಈ ಗ್ರಾಮ ಸುತ್ತುವರಿದಿದೆ. ಈ ಹಳ್ಳಿಯ ವಿಶೇಷತೆ ಏನೆಂದರೆ 1000...
ಶನಿಯ ಸಾಡೇಸಾತಿಯನ್ನು ಹೋಗಲಾಡಿಸುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ಶನಿಯ ಸಾಡೇಸಾತಿಯನ್ನು ಹೋಗಲಾಡಿಸುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?

ತಮಿಳುನಾಡಿನ ಕುಂಭಕೋಣಂನ ಸುತ್ತಮುತ್ತ ನವಗ್ರಹಗಳಿಗೆ ಎಂದೇ ಪ್ರತ್ಯೇಕವಾದ 9 ದೇವಾಲಯಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ. ಅವುಗಳಲ್ಲಿ ಒಂದು ಈ ಸೂರ್ಯ ದೇವಾಲಯ. ಉಳಿದ ಎಲ್ಲಾ ನವಗ್ರಹಗಳ ದೇವಾಲಯದಲ್ಲಿ ಪ್ರಧಾನವಾದ ದೈವವಾಗಿ...
ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಪ್ರತಿಯೊಂದು ದೇವಸ್ಥಾನದಲ್ಲೂ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅನೇಕ ಪವಾಡಗಳು ನಡೆಯುತ್ತಲೇ ಇವೆ. ಪುರಾಣಗಳ ಕಾಲದಿಂದಲೂ ಇಂದಿಗೂ ಜನರು ಅದನ್ನು ನಂಬುತ್ತಾ ಬಂದಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲು ಅನೇಕ ಚಮತ್ಕಾರಗಳೂ ನಡೆಯುತ್ತಾ...
ನಂದಿಯ ಬಾಯಿಯಿಂದ ಬರುವ ಈ ತೀರ್ಥ ಮೈಗೆ ಸೋಕಿದರೆ ರೋಗ ಗುಣವಾಗುತ್ತಂತೆ!

ನಂದಿಯ ಬಾಯಿಯಿಂದ ಬರುವ ಈ ತೀರ್ಥ ಮೈಗೆ ಸೋಕಿದರೆ ರೋಗ ಗುಣವಾಗುತ್ತಂತೆ!

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುಣ್ಯಕ್ಷೇತ್ರಗಳಿವೆ, ತೀರ್ಥಸ್ನಾನಗಳಿವೆ. ಒಂದೊಂದೊಂದು ತೀರ್ಥಸ್ನಾನಕ್ಕೂ ಅದರದೇ ಆದ ಮಹತ್ವವಿದೆ. ತೀರ್ಥ ಸ್ನಾನದಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂದು ಹೇಳುತ್ತಾರೆ. ಅಂತಹದ್ದೇ ಕೆಲವು ತೀರ್ಥ...
ಭಾರತ ಮಾತೆಗೂ ಮಂದಿರವಿದೆ ಈ ಊರಿನಲ್ಲಿ...ಗಾಂಧೀಜಿ ಉದ್ಘಾಟಿಸಿದ್ದರಂತೆ!

ಭಾರತ ಮಾತೆಗೂ ಮಂದಿರವಿದೆ ಈ ಊರಿನಲ್ಲಿ...ಗಾಂಧೀಜಿ ಉದ್ಘಾಟಿಸಿದ್ದರಂತೆ!

ಭಾರತೀಯರಿಗೆ ದೇಶ ಪ್ರೇಮ ತುಂಬಾನೇ ಇದೆ. ಹಾಗೆಯೇ ದೈವ ದೇವರ ಬಗ್ಗೆ ಭಯ, ಭಕ್ತಿ ಕೂಡಾ ಇದೆ. ನಮ್ಮ ದೇಶದಲ್ಲಿ ಎಷ್ಟೆಲ್ಲಾ ಚಿತ್ರ ವಿಚಿತ್ರ ದೇವಸ್ಥಾನಗಳಿವೆ. ಭಾರತ ಮಾತೆಯನ್ನು ತಾಯಿಯಂತೆ ಪೂಜಿಸುತ್ತೇವೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ...
ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ಸಾಮಾನ್ಯವಾಗಿ ಈಗಿನ ಜನರಿಗಂತೂ ತಮ್ಮ ಕೆಲಸದಿಂದ ಬಿಡುವೇ ಸಿಗೋದಿಲ್ಲ. ಸಿಗೋದು ಬರೀ ವಿಕೇಂಡ್ ಅಷ್ಟೆ. ಆ ವೀಕೆಂಡ್‌ನಲ್ಲಿ ಹೋಗೋದಾದ್ರು ಎಲ್ಲಿಗೆ. ಫ್ಯಾಮಿಲಿ ಜೊತೆ ಕಾಲ ಕಳೆಯೋದರಲ್ಲೇ ಮುಗಿದೋಗುತ್ತೆ ವೀಕೆಂಡ್. ಇನ್ನು ಹೊರಗಡೆ...
ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...

ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...

ಪರಮಶಿವನಿಗೆ ಮೂರು ಕಣ್ಣು ಇರುವುದರಿಂದ ಆತನನ್ನು ತ್ರಿನೇತ್ರನಾಗಿ ಆರಾಧಿಸುತ್ತಿರುವುದರ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದೇ. ಆದರೆ ಪ್ರಪಂಚದಲ್ಲಿಯೇ ಒಂದೇ ಒಂದು ದೇವಾಲಯದಲ್ಲಿ ವಿಷ್ಣುವಿಗೂ ಕೂಡ ನೆತ್ತಿಯ ಮೇಲೆ ಕಣ್ಣು ಇರುವುದನ್ನು...
ನಂಜನಗೂಡಿನ ನಂಜುಂಡೇಶ್ವರನ ದರ್ಶನ ಮಾಡಿದ್ರೆ ಪಾಪ ವಿಮೋಚನೆಯಾಗುತ್ತಂತೆ!

ನಂಜನಗೂಡಿನ ನಂಜುಂಡೇಶ್ವರನ ದರ್ಶನ ಮಾಡಿದ್ರೆ ಪಾಪ ವಿಮೋಚನೆಯಾಗುತ್ತಂತೆ!

ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡು ಮೈಸೂರಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ...
ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಈಗಿನ ಜೀವನದಲ್ಲಿ ನಾವಾಯ್ತು ನಮ್ಮ ಕೆಲಸವಾಯ್ತು ಎಂದು ಎಲ್ಲರೂ ತಮ್ಮಷ್ಟಕ್ಕೆ ಇದ್ದು ಬಿಡುತ್ತಾರೆ. ದಿನವಿಡೀ ಬರೀ ಮನೆ ಹಾಗೂ ಕೆಲಸ ಇವಿಷ್ಟೇ ಜೀವನ ಎಂದಾಗಿ ಬಿಡುತ್ತದೆ. ಎಷ್ಟೋ ಜನರಿಗೆ ಜೀವನದಲ್ಲಿ ಸ್ವಲ್ಪ ಎಂಜಾಯ್‌ಮೆಂಟ್ ಅನ್ನೋದೇ...
ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಮದುವೆಯಾದ ದಂಪತಿಗಳು ಹೊಸದರಲ್ಲಿ ತಿರುಗಾಡಲು ಬೇರೆ ಬೇರೆ ಸ್ಥಳಗಳಿಗೆ ಹೋಗುವುದನ್ನು ಇಂಗ್ಲಿಷ್‌ನಲ್ಲಿ ಹನಿಮೂನ್ ಎಂದು ಕರೆಯುತ್ತೇವೆ. ಹನಿಮೂನ್‌ಗೆ ಸಾಮಾನ್ಯವಾಗಿ ಬೇರೆ ದೇಶ ಅಥವಾ ಬೇರೆ ರಾಜ್ಯವನ್ನು ಆಯ್ಕೆ ಮಾಡುವವರೇ ಹೆಚ್ಚು....
ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ  ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಇನ್ನೇನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ.ಈ ವರ್ಷ 28 ಜೂನ್‍ನಿಂದ 26 ಆಗಸ್ಟ್ ವರೆಗೆ ಅಮರನಾಥ ಯಾತ್ರೆ ನಡೆಯಲಿದೆ. ಈಗಾಗಲೇ ಸಾಕಷ್ಟು ಮಂದಿ 2 ತಿಂಗಳುಗಳ ಹಿಂದೆಯೇ ಅಮರನಾಥ ಯಾತ್ರೆಗೆ ಬುಕ್ಕಿಂಗ್ ಮಾಡಿದ್ದಾರೆ. 60...
ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ....

ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ....

ಭಾರತ ದೇಶ ಸಂಸ್ಕøತಿ, ಸಂಪ್ರದಾಯಕ್ಕೆ ಕನ್ನಡಿ ಕರ್ನಾಟಕ ರಾಜ್ಯ. ಮುಖ್ಯವಾಗಿ ಇಲ್ಲಿರುವ ದೇವಾಲಯಲ್ಲಿನ ಶಿಲ್ಪಕಲೆಗಳು ನಮ್ಮ ಸಂಪ್ರದಾಯಗಳಿಗೆ ಪ್ರತಿಬಿಂಬ. ಈ ದಕ್ಷಿಣಾಧಿ ರಾಜ್ಯದಲ್ಲಿ ತಮಿಳುನಾಡು ರಾಜ್ಯದ ನಂತರ ಅತ್ಯಂತ ಪ್ರಾಚೀನ...
 ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !

ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !

ಜಾರ್ಖಂಡ್‌ನಲ್ಲಿ ಪವಿತ್ರವಾದ ಧಾರ್ಮಿಕ ಸ್ಥಳವೊಂದಿದೆ. ಅದು ಇಡೀ ಭಾರತದಲ್ಲೇ ಬೈದ್ಯನಾಥ ಧಾಮಕ್ಕೆ ಪ್ರಸಿದ್ಧವಾಗಿದೆ. ಇದು ಹಿಂದೂಗಳ ಪ್ರಮುಖ ತೀರ್ಥಸ್ಥಾನವಾಗಿದೆ. ಇಲ್ಲಿ ಶ್ರಾವಣ ತಿಂಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶಿವ ಭಕ್ತರು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+