Search
  • Follow NativePlanet
Share

ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ

ಐಆರ್‌ಸಿಟಿಸಿ ಆಫರ್; 12 ದಿನದ ಪ್ಯಾಕೇಜ್‌ನಲ್ಲಿ ಜ್ಯೋತಿರ್ಲಿಂಗದ ದರ್ಶನ

ಜ್ಯೋತಿರ್ಲಿಂಗದ ದರ್ಶನ ಮಾಡೋದಂದ್ರೆ ಸುಲಭನಾ ಹೇಳಿ. ಅದಕ್ಕೆ ಅಷ್ಟೇ ಸಮಯಾನು ಬೇಕು ಹಾಗೆಯೇ ದುಡ್ಡೂ ಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗದ ದರ್ಶನ ಪಡೆಯಲೇ ಬೇಕು. ನಿಮಗೂ ಜ್ಯೋತಿರ್ಲಿಂಗದ ದರ್ಶನ ಪಡೆಯಬೇಕೆಂಬ ಆಸೆ...
ಲಕ್ಷಿನರಸಿಂಹಸ್ವಾಮಿಯನ್ನು ಹನುಮಂತನು ದಿಗ್ಭಂದನವನ್ನು ಮಾಡಿರುವ ಕ್ಷೇತ್ರವಿದು...

ಲಕ್ಷಿನರಸಿಂಹಸ್ವಾಮಿಯನ್ನು ಹನುಮಂತನು ದಿಗ್ಭಂದನವನ್ನು ಮಾಡಿರುವ ಕ್ಷೇತ್ರವಿದು...

ತೆಲಂಗಾಣ ರಾಜ್ಯದಲ್ಲಿನ ಕರೀಂನಗರ ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿರುವ ಧರ್ಮಪುರಿ ಅನೇಕ ಅದ್ಭುತಗಳಿಗೆ ನಿಲಯ ವಾಗಿದೆ. ಈ ಪುಣ್ಯಕ್ಷೇತ್ರದಲ್ಲಿ ಪ್ರಧಾನ ದೈವವಾದ ನರಸಿಂಹನನ್ನು ಕ್ಷೇತ್ರಪಾಲಕನಾದ ಆಂಜನೇಯನು...
ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು

ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು

 ಐತಿಹಾಸಿಕ ದಾಖಲೆಗಳ ಪ್ರಕಾರ, ಬೆಂಗಳೂರಿನವರು ಸಾವಿರಾರು ವರ್ಷಕ್ಕೂ ಹಳೆಯದಾದ ಕರ್ನಾಟಕದ ಸ್ಥಳಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ. ಆದಾಗ್ಯೂ, 16 ನೇ ಶತಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕೆಂಪೇಗೌಡರು...
ನೀವು ಫ್ರೀಯಾಗಿದ್ದಾಗ ಬೆಂಗಳೂರಿನಲ್ಲಿ ತಿರುಗಾಡಬೇಕಾಗಿರುವ ಸ್ಥಳಗಳಿವು

ನೀವು ಫ್ರೀಯಾಗಿದ್ದಾಗ ಬೆಂಗಳೂರಿನಲ್ಲಿ ತಿರುಗಾಡಬೇಕಾಗಿರುವ ಸ್ಥಳಗಳಿವು

ಭಾರತದ ಅತಿ ದೊಡ್ಡ ಮೆಟ್ರೋಪಾಲಿಟನ್ ನಗರಗಳಲ್ಲೊಂದಾಗಿದ್ದು ಮತ್ತು ವರ್ಷವಿಡೀ ಬ್ಯುಸಿಯಾಗಿರುವಂತಹ ನಗರವಾಗಿದೆ. ಬೆಂಗಳೂರಿನಲ್ಲಿ ನೀವು ಆಸ್ವಾದಿಸಬಹುದಾದ ಕೆಲವು ಪ್ರದೇಶಗಳು ಇವೆ. ಇಂತಹುದೇ ಒಂದು ಸ್ಥಳಗಳಿಗೆ ನೀವು ಹೋಗಲು ನೋಡುತ್ತಿದ್ದಲ್ಲಿ...
ದಾಂಡೇಲಿಯಲ್ಲಿರುವ ಈ ಸಿಂಥೇರಿ ರಾಕ್‌ ನೋಡಿದ್ದೀರಾ?

ದಾಂಡೇಲಿಯಲ್ಲಿರುವ ಈ ಸಿಂಥೇರಿ ರಾಕ್‌ ನೋಡಿದ್ದೀರಾ?

ಸಿಂಥೆರಿ ರಾಕ್ಸ್‌ ಬಗ್ಗೆ ನೀವು ಕೇಳಿದ್ದೀರಾ? ಇದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರವಾಸಿ ತಾಣವಾಗಿದೆ, ದಾಂಡೇಲಿ ಅಭಯಾರಣಕ್ಕೆ ಹೋಗಿರುವವರು ಈ ರಾಕ್‌ನ್ನು ಖಂಡಿತಾ ನೋಡಿರ್ತೀರಾ. ಇದು ಕಾಳಿ ನದಿಯ ಉಪನದಿಯಾದ ಕನೆರಿ ನದಿಯ...
ರೋಪ್‌ವೇಯಲ್ಲಿ ಹೋಗಿದ್ದೀರಾ ? ಇಲ್ಲಾ ಅಂದ್ರೆ ಇಲ್ಲಿದೆ ದೇಶದ ಪ್ರಮುಖ ರೋಪ್‌ ವೇ ಗಳು

ರೋಪ್‌ವೇಯಲ್ಲಿ ಹೋಗಿದ್ದೀರಾ ? ಇಲ್ಲಾ ಅಂದ್ರೆ ಇಲ್ಲಿದೆ ದೇಶದ ಪ್ರಮುಖ ರೋಪ್‌ ವೇ ಗಳು

ರೋಪ್‌ ವೇಯಲ್ಲಿ ಪ್ರಯಾಣಿಸುವುದನ್ನು ನೀವು ಟಿವಿಯಲ್ಲಿ ನೋಡಿರಬಹುದು. ಅದೊಂದು ರೀತಿಯ ವಿಭಿನ್ನ ಅನುಭವವನ್ನು ನೀಡುತ್ತದೆ. ಅದೊಂತರಾ ಸಾಹಸಮಯ ಹಾಗೂ ಕುತೂಹಲಕಾರಿ ಸವಾರಿಯಾಗಿದೆ. ಹಕ್ಕಿಗಳ ನೋಟವನ್ನು ಪಡೆಯಲು ಉತ್ತಮ ಮಾರ್ಗವೆಂದರೆ ರೋಪ್...
ನದಿಯಲ್ಲಿ ಮುಳುಗಿರುವ ಕ್ಷೇತ್ರ: ಸಹಸ್ರ ಲಿಂಗ...ಸಂದರ್ಶನದಿಂದ ಸಂತಾನ ಸೌಭಾಗ್ಯ...

ನದಿಯಲ್ಲಿ ಮುಳುಗಿರುವ ಕ್ಷೇತ್ರ: ಸಹಸ್ರ ಲಿಂಗ...ಸಂದರ್ಶನದಿಂದ ಸಂತಾನ ಸೌಭಾಗ್ಯ...

ಪರಮಶಿವನು ನಿರಾಕಾರನು, ನಿರಾಡಂಬರನು, ಲಿಂಗಕಾರದಲ್ಲಿ ದರ್ಶನವನ್ನು ನೀಡುವ ಆದಿಭೀಕ್ಷುವು. ಆತನು ಏಕಾಂತ ಪ್ರದೇಶದಲ್ಲಿ ನೆಲೆಸಲು ಇಷ್ಟಪಡುತ್ತಾನೆ. ಹಾಗಾಗಿಯೇ ನಮ್ಮ ದೇಶದಲ್ಲಿ ಅನೇಕ ಶೈವಕ್ಷೇತ್ರಗಳು ಪ್ರಶಾಂತವಾದ ವಾತಾರಣದಲ್ಲಿ ಇವೆ. ಇಂಥಹ...
 ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!

ಕಾಫಿ ತೋಟದ ನಡುವೆ ಧುಮ್ಮಿಕ್ಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಿದ್ರೆ ಚರ್ಮವ್ಯಾಧಿ ಗುಣವಾಗುತ್ತಂತೆ!

ಯಾವುದೇ ಜಲಪಾತಗಳಾಗಿರಲಿ ಮಳೆಗಾಲದಲ್ಲಿ ಅದನ್ನು ನೋಡುವ ಮಜಾನೇ ಬೇರೆ. ನೀರಿನಿಂದ ತುಂಬಿರುತ್ತದೆ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತಗಳ ಸೌಂದರ್ಯ ಬಣ್ಣಿಸಲಸಾಧ್ಯ. ಅಂತಹದ್ದೇ ಒಂದು...
ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್‌ ಮಾಡ್ಕೋಬೇಡಿ

ಪುರಿ ಜಗನ್ನಾಥ ರಥಯಾತ್ರೆ ನಡೇತಿದೆ, ಈ ಬಾರಿಯಂತೂ ಮಿಸ್‌ ಮಾಡ್ಕೋಬೇಡಿ

ಓಡಿಶಾದ ಜಗನ್ನಾಥ ಪುರಿ ಮಂದಿರದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದೇಶದ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಜಗನ್ನಾಥ ಪುರಿ ಕೂಡಾ ಒಂದು. ಸಾಂಪ್ರದಾಯಿಕ ಒಡಿಯಾ ಕ್ಯಾಲೆಂಡರ್ ಪ್ರಕಾರ, ರಥಯಾತ್ರೆ ಜುಲೈ 4, 2019...
ಏಷ್ಯಾದ ಅತ್ಯಂತ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್ ಇದು

ಏಷ್ಯಾದ ಅತ್ಯಂತ ದೊಡ್ಡ ವೈಲ್ಡ್‌ ಲೈಫ್‌ ಸಫಾರಿ ಪಾರ್ಕ್ ಇದು

ಉತ್ತರ ಪ್ರದೇಶ ಕೇವಲ ಪೌರಾಣಿಕ ಸಂಸ್ಕೃತಿ ಹಾಗೂ ಪ್ರಾಚೀನ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ವಲ್ಡ್‌ ಲೈಫ್ ಎಡ್ವೆಂಚರ್‌ಗೂ ಬಹಳ ಪ್ರಸಿದ್ಧಿಯಾಗಿದೆ. ಉತ್ತರಖಂಡದಿಂದ ಬೇರ್ಪಟ್ಟ ನಂತರವೂ ಇದು ತನ್ನ ವನ ಸಂಪದವನ್ನು...
ಲೇಪಾಕ್ಷಿಗೆ ಹೋದಾಗ ಇಲ್ಲೂ ಕೂಡ ಭೇಟಿ ನೀಡಿ ಬನ್ನಿ....

ಲೇಪಾಕ್ಷಿಗೆ ಹೋದಾಗ ಇಲ್ಲೂ ಕೂಡ ಭೇಟಿ ನೀಡಿ ಬನ್ನಿ....

ಲೇಪಾಕ್ಷಿ ಒಂದು ಧಾರ್ಮಿಕತೆಯ ಬೀಡಾಗಿದ್ದು, ಪ್ರಕಾಶಮಾನ ಪ್ರದೇಶವಾಗಿ ಗೋಚರಿಸುತ್ತದೆ. ದಕ್ಷಿಣದ ಭಾರತದ ಒಂದು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಬರುವ ಈ ಸ್ಥಳ ಅನಂತಪುರ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಕರ್ನಾಟಕದ ಬೆಂಗಳೂರು ಮಹಾನಗರಿಯಿಂದ...
ಶಿಕ್ಷೆ ಅನುಭವಿಸದೆ ಜೈಲಿಗೆ ಹೋಗೋ ನಿಮ್ಮ ಕನಸು ಈಗ ನನಸಾಗಲು ಸಾಧ್ಯ

ಶಿಕ್ಷೆ ಅನುಭವಿಸದೆ ಜೈಲಿಗೆ ಹೋಗೋ ನಿಮ್ಮ ಕನಸು ಈಗ ನನಸಾಗಲು ಸಾಧ್ಯ

ಜೀವನದಲ್ಲಿ ಒಮ್ಮೆಯೂ ಹೋಗಬಾರದೆಂದು ತಿಳಿಯುವು ಸ್ಥಳಗಳಲ್ಲಿ ಜೈಲೂ ಒಂದು. ಜೈಲಿನ ಜೀವನ ಯಾರಿಗೆ ತಾನೇ ಇಷ್ಟವಾಗುತ್ತದೆ ಹೇಳಿ. ಆದರೆ ಕೆಲವರಿಗೆ ಜೈಲಿನೊಳಗೆ ಹೇಗಿರುತ್ತದೆ ಎನ್ನುವುದನ್ನು ತಿಳಿಯುವ ಕುತೂಕಲ ಇದ್ದೇ ಇರುತ್ತದೆ. ಇಂತಹುದೇ ಒಂದು...
ವಿಶ್ವದ ಏಳು ಅದ್ಭುತಗಳನ್ನು ಒಟ್ಟಿಗೆ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ವಿಶ್ವದ ಏಳು ಅದ್ಭುತಗಳನ್ನು ಒಟ್ಟಿಗೆ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ಐಫಲ್ ಟವರ್ ಇರೋದು ಪ್ಯಾರಿಸ್‌ನಲ್ಲಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಬಹುತೇಕರಿಗೆ ಐಫಲ್ ಟವರ್ ನೋಡಬೇಕೆನ್ನುವ ಆಸೆ ಇರುತ್ತದೆ. ಆದರೆ ಏನ್‌ ಮಾಡೋದು ಎಲ್ಲರಿಗೂ ಪ್ಯಾರಿಸ್ ಹೋಗಲು ಸಾಧ್ಯವಿಲ್ಲ. ಆದ್ರೆ ನೀವು...
ವಿಶೇಷತೆಗಳ ನಿಲಯ  ರಾಮಪ್ಪ ದೇವಾಲಯ......

ವಿಶೇಷತೆಗಳ ನಿಲಯ ರಾಮಪ್ಪ ದೇವಾಲಯ......

ಕಾಕತೀಯರ ಶಿಲ್ಪಕಲೆಯ ವೈಭವಕ್ಕೆ ರಾಮಪ್ಪ ದೇವಾಲಯವು ಒಂದು ಪ್ರತ್ಯಕ್ಷವಾದ ನಿದರ್ಶನ. ರಾಮಪ್ಪ ದೇವಾಲಯವು ತೆಲಂಗಾಣ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಿಂದ ಸುಮಾರು 157 ಕಿಲೋಮೀಟರ್ ದೂರದಲ್ಲಿದೆ. ಇನ್ನೂ ವರಂಗಲ್ ಪಟ್ಟಣದಿಂದ ಕೇವಲ 70 ಕಿಲೋ...
ತೀರ್ಥಯಾತ್ರೆ ಮಾಡೋದು ಯಾಕೆ? ತೀರ್ಥ ಸ್ನಾನದ ಫಲವೇನು?

ತೀರ್ಥಯಾತ್ರೆ ಮಾಡೋದು ಯಾಕೆ? ತೀರ್ಥ ಸ್ನಾನದ ಫಲವೇನು?

ಈಗಿನ ಕಾಲದಲ್ಲಂತೂ ಜನರು ದೇವಸ್ಥಾನಗಳಿಗೆ ಹೋಗೋದೇ ಕಡಿಮೆ. ಹಾಗಂತ ದೇವರ ಮೇಲೆ ಭಕ್ತಿ ಇಲ್ಲವೇನಲ್ಲ. ಬದಲಾಗಿ ಸಮಯದ ಅಭಾವ. ದೇವಸ್ಥಾನಕ್ಕೆ ಹೋಗಲು ಸಮಯಾನೇ ಸಿಗೋದಿಲ್ಲ. ತಮ್ಮ ಕೆಲಸಗಳಲ್ಲೇ ವ್ಯಸ್ಥವಾಗಿರುತ್ತಾರೆ. ಸಾಮಾನ್ಯವಾಗಿ...
ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !

ಇಲ್ಲಿನ ಮಹಾಲಕ್ಷ್ಮೀಯನ್ನು ಪೂಜಿಸಿದ್ರೆ ಸಿರಿವಂತರಾಗ್ತಾರಂತೆ !

ಮಹಾಲಕ್ಷ್ಮೀ, ಹೆಸರೇ ಸೂಚಿಸುವಂತೆ ಐಶ್ವರ್ಯದ ದೇವತೆ. ಮಹಾಲಕ್ಷ್ಮೀಯನ್ನು ಪೂಜಿಸಿದರೆ ಮನೆಯು ಸದಾ ಧನ, ಸಂಪತ್ತಿನಿಂದ ಕೂಡಿರುತ್ತದೆ ಎನ್ನುತ್ತಾರೆ. ಅಂತಹದ್ದೇ ಒಂದು ಮಹಾಲಕ್ಷ್ಮೀ ದೇವಾಲಯದ ಬಗ್ಗೆ ಇಂದು ನಾವು ತಿಳಿಸಲಿದ್ದೇವೆ. ಈ...
ಬೆಂಗಳೂರಲ್ಲೂ  ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?

ಬೆಂಗಳೂರಲ್ಲೂ ರಜನಿಕಾಂತ್ , ಅಮಿತಾಬ್‌ ಬಚ್ಚನ್ ಸಿನಿಮಾ ಶೂಟಿಂಗ್ ಆಗಿದೆ ಗೊತ್ತಾ?

ಬೆಂಗಳೂರು ನಗರವು ಸ್ಯಾಂಡಲ್‌ವುಡ್‌ನ ಮನೆ ಎಂಬಂತಾಗಿದೆ. ಈಗ ಬಾಲಿವುಡ್‌ ಅಂದ್ರೆ ಮುಂಬೈ ಅಂತಾ ಹೇಗೆ ಗುರುತಿಸ್ತಾರೋ ಹಾಗೆಯೇ ಸ್ಯಾಂಡಲ್‌ವುಡ್ ಅಂದ್ರೆ ಬೆಂಗಳೂರು ಅಂತಾ ಹೇಳ್ತಾರೆ. ಬೆಂಗಳೂರಿನಲ್ಲಿ ಎಷ್ಟೆಲ್ಲಾ...
ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?

ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?

ಸಾಮಾನ್ಯವಾಗಿ ಆನೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತದೆ. ಯಾವಾಗಲೋ ಅಪರೂಪಕ್ಕೆ ನಮ್ಮ ಮನೆಯ ಮುಂದೆ ಆನೆ ಬಂದಾಗ ಅದನ್ನು ನೋಡಲು ಓಡೋಡಿ ಬರುತ್ತೇವೆ. ಅದಕ್ಕೆ ತಿನ್ನಲು ಬಾಳೆಹಣ್ಣು, ತೆಂಗಿನಕಾಯಿ ನೀಡುತ್ತೇವೆ. ಅದೇ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+