ಶನಿ ಬಾಧೆಯಿಂದ ದೂರವಿರಲು ತೆರಳುತ್ತಾರಂತೆ...ಈ ಕ್ಷೇತ್ರಕ್ಕೆ...
ಈ ಕ್ಷೇತ್ರದಲ್ಲಿ ವಿಶ್ವಾಮಿತ್ರ ಮಹರ್ಷಿಯು ತಪಸ್ಸು ಮಾಡಿ "ಬ್ರಹ್ಮ ಋಷಿ" ಎಂಬ ಪದವಿಯನ್ನು ಪಡೆಯಬೇಕು ಎಂದು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಶಿವಲಿಂಗವನ್ನು ಕೂಡ ಪ್ರತಿಷ್ಟಾಪಿಸುತ್ತಾನೆ. ಆದರೆ ಆತನ ತಪೋ ದೀಕ್ಷೆ ಭಗ್ನವಾಗಿಸಲು ಕಾಕಾಸುರ ಎಂಬ...
ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್ ಸಂಬಂಧ ಗೊತ್ತಾ?
ಭಾರತದಲ್ಲಿ ಪ್ರವಾಸಿ ತಾಣಗಳ ಜೊತೆ ಸಾಹಸಮಯ ತಾಣಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ವಿಶೇಷ ಸ್ಥಳಗಳ ಪರಿಚಯವಾಗುತ್ತದೆ. ಇತ್ತೀಚೆಗಂತೂ ಪ್ರವಾಸಿಗರು ಹೆಚ್ಚು ತಿರುಗಾಡುವುದಕ್ಕಿಂತಲೂ ಸಾಹಸಮಯ ಚಟುವಟಿಕೆಯಲ್ಲಿ...
ಬೆಣ್ಣೆಯಂತಿರುವ ಬೆಣ್ಣೆ ಹೊಳೆ ಫಾಲ್ಸ್ಗೆ ಹೋಗಿದ್ದೀರಾ?
ಪಶ್ಚಿಮ ಘಟ್ಟಗಳ ದೇವಿಮನೆ ಪ್ರದೇಶದ ಮೂಲಕ ಹರಿಯುವ ಅಘನಾಶಿಣಿ ನದಿಯ ಉಪನದಿಯೇ ಬೆಣ್ಣೆ ಹೊಳೆ ಫಾಲ್ಸ್ . 'ಬೆಣ್ಣೆ' ಎಂಬ ಪದವು ಬೆಣ್ಣೆ ಮತ್ತು 'ಹೊಳೆ' ಎಂದರೆ ದೊಡ್ಡ ಸ್ಟ್ರೀಮ್ ಎಂದರ್ಥ, ಇದು ಈ ಜಲಪಾತದ ಮೃದುವಾದ ಪ್ರವಾಹವನ್ನು ಸೂಚಿಸುತ್ತದೆ.
ಏಕಾಂಗಿ ಪ್ರಯಾಣಕ್ಕೆ ಸೂಕ್ತವಾದ ಅಗ್ರಮಾನ್ಯ ತಾಣಗಳಿವು
ಜನರು ಅನೇಕ ಕಾರಣಗಳಿಗಾಗಿ ಪ್ರಯಾಣ ಮಾಡುತ್ತಾರೆ. ಕೆಲವರು ನಗರದ ಅದೇ ದಿನನಿತ್ಯ ಜೀವನದಿಂದ ಬೇಸತ್ತು ಬೇರೆ ಕಡೆಗೆ ಪ್ರಯಾಣ ಬೆಳೆಸಿದರೆ ಇನ್ನು ಕೆಲವರು ಒಮ್ಮೊಮ್ಮೆ ಜೀವನದಲ್ಲಿ ಯಾವುದಾದರೂ ಹೊಸತನವನ್ನು ಅನುಭವಿಸುವುದಕ್ಕಾಗಿ ಪ್ರಯಾಣ...
ಈ ಮಳೆಗಾಲದಲ್ಲಿ ಗೋವಾಕ್ಕೆ ಹೋಗೋದಾದ್ರೆ ಎಲ್ಲಿಗೆಲ್ಲಾ ಹೋಗ್ಬೇಕು ?
ಗೋವಾ ನಿಜವಾಗಿಯೂ ಒಂದು ಉತ್ತಮ ಪ್ರವಾಸಿ ತಾಣವಾಗಿದೆ. ಧಾರ್ಮಿಕ ಕ್ಷೇತ್ರಗಳು, ಕಡಲ ತೀರಗಳು, ಪಾರ್ಟಿ ಸ್ಪಾಟ್ಗಳು ಎಲ್ಲವೂ ಗೋವಾದಲ್ಲಿದೆ. ದ್ವಿಚಕ್ರ ವಾಹನವನ್ನು ಬಾಡಿಗೆಗೆ ಪಡೆದು ಅದರ ಗ್ರಾಮೀಣ ಭಾಗಗಳನ್ನು ಅನ್ವೇಷಿಸುವುದು ಒಂದು...
ರಾಹು-ಕೇತುವು ಒಂದೇ ಶರೀರದಲ್ಲಿ ನೆಲೆಸಿರುವ ಏಕೈಕ ದೇವಾಲಯವಿದು....
ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಪಕ್ಷೇತ್ರಗಳಿವೆ. ಪ್ರಜೆಗಳು ತಮ್ಮ-ತಮ್ಮ ಸರ್ಪದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಶ್ರೀಕಾಳಹಸ್ತಿಗೆ ತೆರಳಿ ಪೂಜೆಗಳನ್ನು ಮಾಡಿಸುತ್ತಿರುತ್ತಾರೆ. ತಮಿಳುನಾಡು ರಾಜ್ಯದಲ್ಲಿಯೇ ಅತ್ಯಂತ...
ಈ ದೇವಸ್ಥಾನದಲ್ಲಿ ಸ್ಟ್ಯಾಂಪ್ ಪೇಪರ್ನಲ್ಲಿ ತಮ್ಮ ಬೇಡಿಕೆಯನ್ನು ಬರೆತ್ತಾರಂತೆ ಜನ
ಈ ವರೆಗೂ ನೀವು ಜನರನ್ನು ದೇವಸ್ಥಾನಕ್ಕೆ ಹೋಗಿ ತಮ್ಮ ಬೇಡಿಕೆಯನ್ನು ಮುಂದಿಡುವುದನ್ನು ನೋಡಿರುವಿರಿ. ತಮ್ಮ ಮನೋಕಾಮನೆಯನ್ನು ಪೂರೈಸುವಂತೆ ಜನರು ವಿಭಿನ್ನ ರೀತಿಯಲ್ಲಿ ದೇವರನ್ನು ಬೇಡಿಕೊಳ್ಳುತ್ತಾರೆ. ಅಂತಹದ್ದೇ ಒಂದು ವಿಶೇಷ ಮಂದಿರದ ಬಗ್ಗೆ...
5 ಗಂಟೆ ನಂತರ ಇಲ್ಲಿಗೆ ಯಾರೂ ಹೋಗುವಾಗಿಲ್ಲ; ಏನಿದರ ಗುಟ್ಟು
ಶೆನ್ಬಾಗಾ ತೊಪ್ಪು ಮೀನ್ವೆಟ್ಟಿ ಪಾರೈ ಫಾಲ್ಸ್ ಪಶ್ಚಿಮ ಘಟ್ಟದಲ್ಲಿದೆ. ಈ ಜಲಪಾತವು ಕಾಡಿನಿಂದ ಸುತ್ತುವರೆದಿದೆ. ಶೆನ್ಬಾಗಾ ತೋಪು ಅರಣ್ಯವು ಪಶ್ಚಿಮ ಘಟ್ಟಗಳ ಪೂರ್ವದ ಇಳಿಜಾರಿನಲ್ಲಿದೆ. ಇದು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ...
ಈ ವೀಕೆಂಡ್ನಲ್ಲಿ ಇಂದ್ರಾಯಿ ಕೋಟೆಗೆ ಟ್ರಕ್ಕಿಂಗ್ ಹೋಗಿ
ಮಹಾರಾಷ್ಟ್ರವು ಅನೇಕ ಬೆಟ್ಟಗಳು ಹಾಗೂ ಕೋಟೆಗಳನ್ನು ಹೊಂದಿದ್ದು ಇವುಗಳು ಚಾರಣ ಮಾಡುವುದಕ್ಕೆ ಅನೇಕ ವರ್ಷಗಳಿಂದಲೂ ಹೆಸರುವಾಸಿಯಾಗಿದೆ. ಇಂದಿಗೂ ಕೂಡಾ ಇದು ಅನೇಕ ಚಾರುಣಿಗರು, ಶಿಬಿರಾರ್ಥಿಗಳು ಮತ್ತು ಇತಿಹಾಸ ಪ್ರಿಯರನ್ನು...
ಪರ ಊರನ್ನೂ ಬಿಟ್ಟಾಕಿ, ನಮ್ಮ ಊರಲ್ಲೇ ಇರುವ ಈ ಅದ್ಭುತ ದೇವಾಲಯಗಳನ್ನು ನೋಡಿದ್ದೀರಾ?
ದೇವಾಲಯದ ಆವರಣದಲ್ಲಿ ಕುಳಿತರೇ ಸಾಕು ಅಲ್ಲಿನ ಪ್ರಶಾಂತವಾದ ವಾತಾವರಣ ನಿಮ್ಮನ್ನು ಮಂತ್ರಮುಗ್ಧವನ್ನಾಗಿಸುತ್ತದೆ. ಜೊತೆಗೆ ನಿಮ್ಮ ಮನಸ್ಸನ್ನೂ ಶಾಂತವಾಗಿಸುತ್ತದೆ. ಹಾಗಾಗಿ ನೀವು ನೋಡಿರಬಹುದು ಬಹುತೇಕರು ಮನಸ್ಸಿನ ಪ್ರಶಾಂತತೆಗೆ...
ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿಸುವ ನೈವೇದ್ಯದ ಬಗ್ಗೆ ನಿಮಗೆಷ್ಟು ಗೊತ್ತು?
ಸಮಸ್ತ ಜೀವರಾಶಿಗೆ ಯಾವಾಗ ಏನು ನೀಡಬೇಕು ಎಂಬುದು ಆ ಮಹಾವಿಷ್ಣುವಿಗೆ ತಿಳಿದಿದೆ. ಆದ್ದರಿಂದಲೇ ಆತನನ್ನು ಸ್ಥಿತಿಕಾರಕ ಎಂದು ಕರೆಯುತ್ತಾರೆ. ವಿಷ್ಣುವಿನ ರೂಪವಾದ ವೆಂಕಟೇಶ್ವರಸ್ವಾಮಿಗೆ ನೈವೇದ್ಯವನ್ನು ಸಮರ್ಪಿಸುವುದೆಂದರೆ ಸೃಷ್ಟಿಯಲ್ಲಿ...
ಸೋಮನಾಥ ದೇವಾಲಯದ ಬಗ್ಗೆ ನಿಮಗೆ ತಿಳಿದಿಲ್ಲದೇ ಇರುವ ಸಂಗತಿಗಳಿವು
ಸೋಮನಾಥ ದೇವಾಲಯವು ಗುಜರಾತಿನ ಪಶ್ಚಿಮ ಕರಾವಳಿಯ ಸೌರಾಷ್ಟ್ರದ ಹತ್ತಿರ ವೆರಾವಲ್ನಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ಪುರಾಣಗಳ ಕಾರಣದಿಂದಾಗಿ ಇದು ಇಡೀ ವಿಶ್ವದಲ್ಲೇ ಜನಪ್ರಿಯವಾಗಿದೆ. ಪ್ರಮುಖ...
ಒಂಟಿಯಾಗಿ ಪ್ರಯಾಣ ಮಾಡುವ ಮಹಿಳೆಯರಿಗಾಗಿ ಕೆಲವು ಸಲಹೆಗಳು
ಒಬ್ಬಂಟಿಯಾಗಿ ಪ್ರಯಾಣ ಮಾಡುವುದೆಂದರೆ ಮೋಜು ಮತ್ತು ಸವಾಲುದಾಯಕ ಎರಡೂ ಆಗಿದೆ. ನೀವೊಬ್ಬ ಅನ್ವೇಷಕರಾಗಿದ್ದಲ್ಲಿ, ಕೆಲವು ಕಷ್ಟಕರ ಸನ್ನಿವೇಶಗಳಲ್ಲಿ ಹೇಗೆ ನಿಭಾಯಿಸಬೇಕೆನ್ನುವ ಕೆಲವು ಮೌಲ್ಯಯುತ ಅನುಭವಗಳನ್ನು ಪಡೆಯಬಹುದಾಗಿದೆ. ಇದು...
ಬೆಂಗಳೂರಿನ ತೊಟ್ಟಿಕಲ್ಲು ಫಾಲ್ಸ್ ನೋಡಿದ್ದೀರಾ?
ಬೆಂಗಳೂರಿನಲ್ಲಿ ವಾಸಿಸುವವರಿಗೆ ಇಲ್ಲಿ ಸುತ್ತಾಡಲೂ ಯಾವ ಒಳ್ಳೆ ತಾಣಗಳು ಇಲ್ಲ ಅನ್ನೋದು ಸಹಜ. ಬೆಂಗಳೂರಿಗರು ವಾರಾಂತ್ಯದಲ್ಲಿ ಎಲ್ಲಿಗಾದರೂ ಹೋಗಬೇಕೆಂದರೆ ಸಾಮಾನ್ಯವಾಗಿ ಮೈಸೂರು, ಮಡಿಕೇರೆ ಆಯ್ಕೆ ಮಾಡುತ್ತಾರೆ. ಮಡಿಕೇರಿಯಲ್ಲಿ ಜಲಪಾತಗಳನ್ನು...
ಟ್ರಾವೆಲ್ ಮಾಡೋವಾಗ ಪ್ರಯಾಣ ಸುಖಕರವಾಗ್ಬೇಕಾದ್ರೆ ಇದನ್ನು ಅನುಸರಿಸಿ
ನೀವು ಪ್ರಯಾಣಿಸುವಾಗ ಅತೀ ಮುಖ್ಯವಾದದೆಂದರೆ ನಿಮ್ಮ ಚೀಲದಲ್ಲಿರುವ ಕೆಲವು ಮೂಲಭೂತ ಅಂಶಗಳು. ನಿಮ್ಮ ಬೇಕು ಬೇಡಗಳು. ಅವುಗಳಿಲ್ಲದೆ ಪ್ರತಿ ಪ್ರಯಾಣವು ಅಪೂರ್ಣವೆನಿಸುವುದು. ನೀವು ಏಕಾಂಗಿಯಾಗಿ ಪ್ರಯಾಣಿಸುವಾಗ ಅಥವಾ ಸ್ನೇಹಿತರೊಂದಿಗೆ ಎಲ್ಲಾದರೂ...
ದಟ್ಟವಾದ ಅರಣ್ಯದಲ್ಲಿ ನೆಲೆಸಿದ್ದಾನೆ ಪರಮೇಶ್ವರನು.....
ದಟ್ಟವಾದ ಅರಣ್ಯ ಪ್ರದೇಶ, ಪಕ್ಷಿಗಳ ಕಲರವ, ಆಕಾಶದಿಂದ ಹಾಲ್ನೊರೆಯಂತೆ ಭೂಮಿಗೆ ಧುಮುಕುತ್ತಿರುವ ಜಲಪಾತಗಳು ಆಹಾ.... ಕೇಳಲು ಎಷ್ಟು ಚೆನ್ನಾಗಿದೆ ಅಲ್ಲವೇ? ಕಣ್ಣಾರೆ ಕಂಡರೆ ಮತ್ತೆಷ್ಟು ಅದ್ಭುತವಾಗಿರಬಹುದು?. ಇಂತಹ ಸುಂದರವಾದ ಅರಣ್ಯದಲ್ಲಿ...
ಇಲ್ಲಿ ತೃತೀಯ ಲಿಂಗಿಗಳಿಗೆ ಮದುವೆ ಮಾಡಿಸ್ತಾರೆ, ಆದ್ರೆ ಯಾರ ಜೊತೆ ಗೊತ್ತಾ?
ತಮಿಳುನಾಡಿನಲ್ಲಿ ಅರಾವಣ ದೇವತೆಯ ಪೂಜೆ ಮಾಡಲಾಗುತ್ತದೆ. ಬಹಳಷ್ಟು ಸ್ಥಳಗಳಲ್ಲಿ ಇದನ್ನು ಇರಾವನ ಎಂದೂ ಕರೆಯುತ್ತಾರೆ. ಅರಾವಣನು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಯುದ್ಧ ಸಂದರ್ಭದಲ್ಲಿ ಅರಾವಣ ಪ್ರಮುಖ ಪಾತ್ರ ವಹಿಸಿದ್ದ. ಅರಾವಣನನ್ನು...
ಪ್ರವಾಸದ ಜೊತೆಗೆ ಸಂಪಾದಿಸೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ನಿಮ್ಮ ಅಕೌಂಟ್ನಲ್ಲಿ ಸಾಕಷ್ಟ ಹಣ ಇಲ್ಲದಿದ್ದರೆ ಪ್ರವಾಸ ಕೈಗೊಳ್ಳೊದಿ ಅಷ್ಟೊಂದು ಸುಲಭವೇನಲ್ಲ. ನೀವು ಆವಾಗಾವಾಗ ಪ್ರವಾಸ ಕೈಗೊಳ್ಳುತ್ತಿದ್ದರೆ ಇದು ತುಂಬಾನೇ ದುಬಾರಿಯಾಗಿ ಬಿಡುತ್ತದೆ. ಅದಕ್ಕಾಗಿ ಏನಾದರೂ ಒಂದು ಕೆಲಸ ಮಾಡಲೇ...