ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ
ತನ್ನ ಕೈಯೊಳಗೆ ಎಲ್ಲವನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದು ಪ್ರವಾಸಿಗರ ಅಲೆಮಾರಿ ಚಟವನ್ನು ಪೂರೈಸುತ್ತದೆ. ಕಡಲತೀರಗಳು, ಸರೋವರಗಳು, ಪರ್ವತಗಳು, ಬೆಟ್ಟಗಳು ಮತ್ತು ದೇವಾಲಯಗಳು, ಕೋಟೆಗಳನ್ನು ಹೊಂದಿರುವ...
ಫಸ್ಟ್ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿ
ಗೋವಾಕ್ಕೆ ಹೋಗೋದಂದ್ರೆ ಪ್ರತಿಯೊಬ್ಬರಿಗೂ ಎಕ್ಸೈಟ್ಮೆಂಟ್ ಆಗುತ್ತೆ. ಅದರಲ್ಲೂ ಗೋವಾ ಬೇಸಿಗೆಗಾಲವಿರಲಿ ಮಳೆಗಾಲವಿರಲೀ ಅಥವಾ ಚಳಿಗಾಲವೇ ಇರಲಿ ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದಾದಂತಹ ಒಂದು ಸುಂದರ ತಾಣವಾಗಿದೆ. ಯುವಕರ...
ಹಳ್ಳಿ ಲೈಫ್ ತಿಳಿಯಬೇಕಾದ್ರೆ ಭಾರತದ ಈ ಸುಂದರ ಹಳ್ಳಿಗಳಿಗೆ ಹೋಗಿ
ನೀವು ಪ್ರವಾಸದ ನೆಪದಲ್ಲಿ ವಿವಿಧ ಐಷಾರಾಮಿ ಸ್ಥಳಕ್ಕೆ ಭೇಟಿ ನೀಡಿರುವಿರಿ. ಐಷರಾಮಿ ಲೈಫ್ಸ್ಟೈಲ್, ದುಬಾರಿ ವಸ್ತುಗಳು, ಫೈವ್ಸ್ಟಾರ್ ರೆಸ್ಟೋರೆಂಟ್ಗಳಲ್ಲಿ ದುಬಾರಿ ಆಹಾರವನ್ನು ಸೇವಿಸಿರುವಿರಿ. ಆದರೆ ಯಾವತ್ತಾದರೂ ನೀವು...
ತ್ವರಿತವಾಗಿ ವಿವಾಹ ಭಾಗ್ಯ ಒಲಿಯಬೇಕಾದರೆ ಒಮ್ಮೆ ಈ "ನವಕನ್ಯೆ" ದೇವಾಲಯಕ್ಕೆ ಭೇಟಿ ನೀಡಿ...
ಭಾರತದೇಶದಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ವಿಶಿಷ್ಟತೆಗಳಿವೆ. ಕೆಲವು ಪುರಾಣ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ಕೋರಿಕೆಗಳನ್ನು ತಿರಿಸುವ ಕಲ್ಪವೃಕ್ಷವಾಗಿರುತ್ತದೆ. ಆದರೆ ಅವುಗಳಲ್ಲಿ ಒಮ್ಮೆ ಮಾತ್ರವೇ ಪುರಾಣ...
ಚತುರ ಬುದ್ಧಿಯ ಶಕುನಿಯನ್ನೂ ಪೂಜಿಸುತ್ತಾರಂತೆ ಜನ...ದೇವಾಲಯವೂ ಇದೆ ಗೊತ್ತಾ?
ನಾವು ಹಲವಾರು ದೇವಸ್ಥಾನಗಳನ್ನು ಕಂಡಿದ್ದೇವೆ. ಬಹಳಷ್ಟು ದೇವಸ್ಥಾನಗಳನ್ನು ದೇವರಿಗಾಗಿ ನಿರ್ಮಿಸಿದ್ದರೆ, ಇನ್ನು ಕೆಲವು ದೇವಸ್ಥಾನಗಳನ್ನು ಪುಣ್ಯ ಪುರುಷರಿಗಾಗಿ ನಿರ್ಮಿಸಲಾಗಿದೆ. ಇನ್ನೂ ಕೆಲವು ದೇವಸ್ಥಾನಗಳನ್ನು ಕೆಟ್ಟ ವ್ಯಕ್ತಿಗಳಿಗಾಗಿ...
ಮಳೆಗಾಲದಲ್ಲಿ ಫ್ರೆಂಡ್ಸ್ ಜೊತೆ ಪ್ರವಾಸ ಹೋಗೋದಾದ್ರೆ ಇಲ್ಲಿದೆ ಬೆಸ್ಟ್ ಆಪ್ಷನ್
ಈಗಾಗಲೇ ಮುಂಗಾರು ರಾಜ್ಯದಲ್ಲಿ ಕಾಲಿಟ್ಟಿದೆ. ಎಲ್ಲೆಲ್ಲೂ ಮಳೆ ಆರಂಭವಾಗಿದ್ದು, ನದಿ ಕೆರೆಗಳು ತುಂಬಿವೆ. ರಸ್ತೆಯಲ್ಲೂ ನೀರು ತುಂಬಿದ್ದು ಓಡಾಡಲು ಕಷ್ಟವಾಗುತ್ತಿದೆ. ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಳೆ ಮತ್ತು ಪ್ರಕೃತಿಗಳನ್ನು...
ಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ
ಶಾಪಿಂಗ್ ಮಾಡೋದಂದ್ರೆ ಎಲ್ಲರಿಗೂ ಇಷ್ಟಾನೇ ಅದರಲ್ಲೂ ಕಡಿಮೆ ಬೆಲೆಗೆ ಬ್ರಾಂಡೆಂಡ್ ಬಟ್ಟೆಗಳು ಇಗುತ್ತವೆ ಅಂದ್ರೆ ಪ್ರತಿಯೊಬ್ಬರೂ ಕೊಂಡುಕೊಳ್ಳಲು ಇಷ್ಟಪಡುತ್ತಾರೆ. ದೆಹಲಿಯಲ್ಲಿ ಅಂತಹ ಅನೇಕ ಮಾರುಕಟ್ಟೆಗಳಿವೆ. ಇಲ್ಲಿ ನಿಮಗೆ ಕಡಿಮೆ...
ಬೆತ್ತಲಾಗಿರುವ ಯಕ್ಷಿಯ 30 ಅಡಿ ಎತ್ತರದ ಪ್ರತಿಮೆಯನ್ನು ನೋಡಿದ್ದೀರಾ ?
ಕೇರಳದ ಅತ್ಯಂತ ಜನಪ್ರಿಯ ಶಿಲ್ಪಕಲೆಗಳಲ್ಲಿ ಯಕ್ಷಿ ಪ್ರತಿಮೆ ಒಂದು. ಈ ಪ್ರತಿಮೆಯು ಮಲಂಪುಳಾ ಉದ್ಯಾನದಲ್ಲಿದೆ ಮತ್ತು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪರ್ವತ ಶ್ರೇಣಿಗಳು ಮತ್ತು ಸೊಂಪಾದ ಹಸಿರು ಉದ್ಯಾನಗಳ ನಡುವೆ...
ಪಾರ್ವತಿ ದೇವಿಯು ಪರಮಶಿವನನ್ನು ತಬ್ಬಿಕೊಂಡಿರುವ ಏಕೈಕ ದೇವಾಲಯವಿದು...
ತಮಿಳುನಾಡಿನಲ್ಲಿನ ಕುಂಭಕೋಣಕ್ಕೆ "ಟೆಂಪಲ್ ಸಿಟಿ" ಎಂದು ಕರೆಯಯುತ್ತಾರೆ. ಇಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ಇಲ್ಲ ಎಂದೇ ಹೇಳಬಹುದು. ಇನ್ನು ಪ್ರತಿ ದೇವಾಲಯವು ತನ್ನದೇ ಆದ ಪ್ರಾಧನ್ಯತೆ ಹೊಂದಿದೆ. ಆ ದೇವಾಲಯಗಳಿಗೆ ಸಂಬಂಧಿಸಿದ ಕಥೆಗಳು...
ವಿಷ್ಣುವಿನ ದಶಾವತಾರ ದೇವಾಲಯಗಳು ಎಲ್ಲೆಲ್ಲಿವೆ ಗೊತ್ತಾ?
ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ...
ಲಕ್ಷದ್ವೀಪದ ಬಗ್ಗೆ ನಿಮಗೆಷ್ಟು ಗೊತ್ತು?
ಲಕ್ಷದ್ವೀಪವು ಭಾರತದ ಅವಿಭಾಜ್ಯ ಅಂಗವಾಗಿದೆ. ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದು ಕಾಲದಲ್ಲಿ 'ಲಖದೀವ್','ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂದು ಕರೆಯಲಾಗುತ್ತಿದ್ದ, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ...
ಕರ್ನಾಟಕದ ಈ ಊರಲ್ಲಿ ಬೆಕ್ಕು ದಾರಿಗಡ್ಡ ಬಂದ್ರೆ ಶುಭಶಕುನವಂತೆ ...ಬೆಕ್ಕಿಗೆ ದೇವಸ್ಥಾನನೂ ಇದೆಯಂತೆ!
ನಮ್ಮ ದೇಶದಲ್ಲಿ ಪ್ರಾಣಿಗಳನ್ನು, ಪಕ್ಷಿಗಳನ್ನು ದೇವರ ರೂಪದಲ್ಲಿ ಪೂಜಿಸುವುದು ನಿಮಗೆ ಗೊತ್ತೇ ಇದೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಾಯಿಯ ದೇವಾಲಯದ ಬಗ್ಗೆ ನೀವು ಕೇಳಿರಬಹುದು. ಆದರೆ ನೀವು ಬೆಕ್ಕಿನ ದೇವಾಲಯದ ಬಗ್ಗೆ ಕೇಳಿದ್ದೀರಾ?...
ಬಾಯಲ್ಲಿ ನೀರೂರಿಸುವ ಈ ರೈಲ್ವೆ ಸ್ಟೇಶನ್ಗಳ ಫುಡ್ ಟೇಸ್ಟ್ ಮಾಡಲೇ ಬೇಕು
ಲೈಫ್ನಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ರೈಲಿನ ಪ್ರಯಾಣವು ಆರಾಮದಾಯಕವೂ ಆಗಿದೆ. ರೈಲಿನಲ್ಲಿ ಓಡಾಡುವ ಅನುಭವವೇ ಬೇರೆ. ಹಾಗೆಯೇ ಕೆಲವರಿಗೆ ರೈಲು ಪ್ರಯಾಣವು ಲೈಫ್ನ...
ತಮಿಳುನಾಡಿನಲ್ಲಿರುವ ಈ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ ಬನ್ನಿ..
ನಮ್ಮ ಭಾರತ ದೇಶದಲ್ಲಿ ಅನೇಕ ನಿಗೂಢವಾದ ದೇವಾಲಯಗಳಿವೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಮಹತ್ವವಿದೆ. ತಮಿಳುನಾಡು ರಾಜ್ಯದಲ್ಲಿ ಅನೇಕ ದೇವಾಲಯಗಳಿವೆ. ತಮಿಳುನಾಡು ಒಂದು ಅದ್ಭುತವಾದ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿಗೆ ದೇವಾಲಯಗಳೇ...
ಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟ
ಭಾರತದಲ್ಲಿ ಅನೇಕ ಮಂದಿರಗಳಿವೆ. ಪ್ರತಿಯೊಂದು ಮಂದಿಕ್ಕೂ ಅದರದ್ದೇ ಆದ ವಿಶೇಷತೆಗಳಿವೆ. ಒಂದು ದೇವಸ್ಥಾನ ಕಟ್ಟಲು ಕನಿಷ್ಟ 6 ತಿಂಗಳಾದರೂ ಬೇಕೆ ಬೇಕು. ಅದರಲ್ಲೂ ದೊಡ್ಡ ದೊಡ್ಡ ದೇವಸ್ಥಾನಗಳ ನಿರ್ಮಾಣಕ್ಕೆ ಒಂದುವರ್ಷವೂ ಬೇಕಾಗುತ್ತದೆ....
ನಿಪಾಹ್ ವೈರಸ್ ; ಕೇರಳದ ಈ ನಾಲ್ಕು ಜಿಲ್ಲೆಗಳಿಗೆ ಪ್ರವಾಸ ಹೋಗ್ಲೇಬೇಡಿ
ಕೇರಳವು ಭಾರತದಲ್ಲೇ ಒಂದು ಉತ್ತಮ ಪರ್ಯಾಟನಾ ತಾಣವನ್ನು ಹೊಂದಿರುವ ರಾಜ್ಯವಾಗಿದೆ. ಇದು ತನ್ನ ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಆದರೆ ಇದೀಗ ಪ್ರವಾಸಿಗರು ಕೇರಳಕ್ಕೆ ಹೋಗಲು ಹೆದರುತ್ತಿದ್ದಾರೆ. ಅದಕ್ಕೆ...
ಹನಿಮೂನ್ಗೆ ಬೆಸ್ಟ್ ಗೋವಾದ ಈ ಬೀಚ್
ಸಮುದ್ರ ತೀರ, ಬೀಚ್ ಎಂದಾದಾಗ ಮೊದಲು ನೆನಪಿಗೆ ಬರುವುದೇ ಗೋವಾ. ಗೋವಾ ಎಷ್ಟು ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಎಂದರೆ ಪ್ರತಿಯೊಂದು ಕಾಲದಲ್ಲೂ ಇಲ್ಲಿ ಪ್ರವಾಸಿಗರು ತುಂಬಿರುತ್ತಾರೆ. ಕೆಲವು ವರ್ಷಗಳ ಹಿಂದೆ ಗೋವಾ ಕೇವಲ ಒಂದು...
ಫ್ಯಾಮಿಲಿ ಜೊತೆ ಸುತ್ತಾಡೋದಾದ್ರೆ ಈ ತಾಣಗಳಿಗೆ ಹೋಗೋದು ಬೆಸ್ಟ್
ದೇಶದ ಅನೇಕ ನಗರಗಳಲ್ಲಿ ತಾಪಮಾನ 45ಡಿಗ್ರಿಗೆ ತಲುಪಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಳೆ ಬೀಳಲಾರಂಭಿಸಿದೆ. ಕರ್ನಾಟಕದಲ್ಲಂತೂ ಬೇಸಿಗೆಯ ರಜಾ ಮುಗಿದು ಶಾಲೆ ಆರಂಭವಾಗಿದೆ. ಈ ಮಳೆಗಾಲದಲ್ಲಿ ಅನೇಕರು ಫ್ಯಾಮಿಲಿ ಜೊತೆ ತಂಪಾದ ಜಾಗಕ್ಕೆ...