Search
  • Follow NativePlanet
Share

ಜ.6ರಿಂದ 14ರವರೆಗೆ ನಡೆಯುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಿ

ಜ.6ರಿಂದ 14ರವರೆಗೆ ನಡೆಯುವ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಿ

ಆಕಾಶದಲ್ಲಿ ಹಾರುವ ಗಾಳಿಪಟವನ್ನು ದೂರದಿಂದಲೇ ನೋಡಿ ಸಂತೋಷ ಪಡುತ್ತೇವೆ. ಇನ್ನೂ ಗಾಳಿಪಟವನ್ನು ಹತ್ತಿರದಿಂದ ನೋಡಿದರೆ ಎಷ್ಟೊಂದು ಸಂತೋಷ ಪಡಲಿಕ್ಕಿಲ್ಲ ಹೇಳಿ. ಅದರಲ್ಲೂ ದೊಡ್ಡ ದೊಡ್ಡ ಚಿತ್ರ ವಿಚಿತ್ರ ಆಕಾರದ ಗಾಳಿಪಟವನ್ನು ನೋಡೋದು ನಿಜಕ್ಕೂ...
ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಗೆ ಹೋಗಿದ್ದೀರಾ?

ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಗೆ ಹೋಗಿದ್ದೀರಾ?

ಗದಗ ಜಿಲ್ಲೆಯಲ್ಲಿರುವವರಿಗೆ ಲಕ್ಕುಂಡಿ ಬಗ್ಗೆ ಚೆನ್ನಾಗಿ ಗೊತ್ತೇ ಇದೆ. ಆದರೆ ಹೆಚ್ಚಿನ ಪ್ರವಾಸಿಗರಿಗೆ ಲಕ್ಕುಂಡಿಯಂತಹ ತಾಣವು ಹೆಚ್ಚು ಚಿರಪರಿಚಿತವಾಗಿಲ್ಲ. ಲಕ್ಕುಂಡಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಅನ್ನೋದನ್ನು ತಿಳಿಯೋಣ. {photo-feature}
ಹತ್ಯಾರಿ ಕಣಿವೆಯ ಬಗ್ಗೆ ಕೇಳಿದ್ದೀರಾ? ಈ ಹೆಸರು ಬಂದಿದ್ದು ಯಾಕೆ?

ಹತ್ಯಾರಿ ಕಣಿವೆಯ ಬಗ್ಗೆ ಕೇಳಿದ್ದೀರಾ? ಈ ಹೆಸರು ಬಂದಿದ್ದು ಯಾಕೆ?

ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದು ಸುಂದರವಾರ ಕಣಿವೆ ಇದೆ. ಈ ಕಣಿವೆಯನ್ನು ಹತ್ಯಾರಿ ಖೂಹ ಎನ್ನುತ್ತಾರೆ. ಅಂದರೆ ಕೊಲೆಪಾತಕ ಕಣಿವೆ ಎಂದರ್ಥ. ನಿಮ್ಮ ಒತ್ತಡದ ಜೀವನದಲ್ಲಿ ಏಕಾಂತತೆಯಿಂದ ಮುಕ್ತರಾಗಲು ಮತ್ತು ಮೋಡಿಮಾಡುವ ಜಲಪಾತ ಮತ್ತು...
ಈ ದೇವಸ್ಥಾನಗಳಿಗೆ ಹೋದರೆ ನಿಮ್ಮ ವೀಸಾ ಸಮಸ್ಯೆಗಳು ಪರಿಹಾರವಾಗುತ್ತಂತೆ

ಈ ದೇವಸ್ಥಾನಗಳಿಗೆ ಹೋದರೆ ನಿಮ್ಮ ವೀಸಾ ಸಮಸ್ಯೆಗಳು ಪರಿಹಾರವಾಗುತ್ತಂತೆ

ಅನೇಕರಿಗೆ ತಾವು ವಿದೇಶದಲ್ಲಿ ದುಡಿಯಬೇಕು. ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಂಬಲವಿರುತ್ತದೆ. ಆದರೆ ವೀಸಾ ದೊರೆಯುವುದೇ ಸಮಸ್ಯೆಯಾಗುತ್ತದೆ. ಹೀಗಿರುವಾಗ ಅನೇಕ ದೇವಾಲಯಗಳಿಗೆ ಹೋಗಿ ವೀಸಾ ದೊರೆಯುವಂತೆ ದೇವರಿಗೆ ಕೈ...
ಹಿಮಾಲಯದಲ್ಲಿರುವ ಯಮುನೋತ್ರಿಯ ಬಗ್ಗೆ ಗೊತ್ತಾ?

ಹಿಮಾಲಯದಲ್ಲಿರುವ ಯಮುನೋತ್ರಿಯ ಬಗ್ಗೆ ಗೊತ್ತಾ?

PC: Atarax42 ಹಿಮಾಲಯವು ಅನೆಕ ಪವಿತ್ರ ಯಾತ್ರಾಸ್ಥಳಗಳನ್ನು ಹೊಂದಿದೆ. ಅವುಗಳಲ್ಲಿ ಯಮುನೋತ್ರಿಯೂ ಒಂದಾಗಿದೆ. ಹಿಂದೂ ಪುರಾಣದ ಪ್ರಕಾರ ಚಾರ್ ಧಾಮಗಳಲ್ಲಿ ಒಂದಾದ ಯಮುನೋತ್ರಿಯು ಯಮುನಾ ನದಿಯ ಮೂಲವಾಗಿದೆ.
 ತಾರಂಗಂಬಾಡಿ ಬೀಚ್‌ನಲ್ಲಿ ಸುತ್ತಾಡಿದ್ದೀರಾ ?

ತಾರಂಗಂಬಾಡಿ ಬೀಚ್‌ನಲ್ಲಿ ಸುತ್ತಾಡಿದ್ದೀರಾ ?

ಟ್ರಾನ್ಕ್ವಿಬಾರ್ ಇದನ್ನು ಸ್ಥಳೀಯವಾಗಿ ತಾರಂಗಂಬಾಡಿ ಎಂದು ಕರೆಯಲಾಗುತ್ತದೆ. ತಾರಂಗಂಬಾಡಿ ಎಂದರೆ 'ತೂಗಾಡುವ ಅಲೆಗಳ ಭೂಮಿ'ಎಂದರ್ಥ. ತಮಿಳುನಾಡಿನಲ್ಲಿರುವ ಈ ಕರಾವಳಿ ಪಟ್ಟಣವು ಕೊರೊಮಂಡಲ್ ತೀರದಲ್ಲಿದೆ, ಬಂಗಾಳ ಕೊಲ್ಲಿಯ ಅಂಚಿನಲ್ಲಿದೆ....
 ಪಾಟ್ನಿಟಾಪ್‌ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ

ಪಾಟ್ನಿಟಾಪ್‌ನಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ

ಅಂತ್ಯವಿಲ್ಲದ ಹುಲ್ಲುಗಾವಲುಗಳು ಮತ್ತು ಹಿಮಾಲಯ ಪರ್ವತಗಳ ಹಿಮಾವೃತ ಶಿಖರಗಳ ವಿಹಂಗಮ ನೋಟಗಳೊಂದಿಗೆ, ಪಾಟ್ನಿಟಾಪ್ ತನ್ನ ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಒಂದು ಪರಿಪೂರ್ಣ ಸ್ಥಳವಾಗಿದೆ....
ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?

ಹಂಪಿಯಲ್ಲಿ ರಾಮ ಓಡಾಡಿದ ಸ್ಥಳಗಳು ಯಾವ್ಯಾವುವು ನಿಮಗೆ ಗೊತ್ತಾ?

ರಾಮಾಯಣ ಸರ್ಕ್ಯೂಟ್ ಸ್ವದೇಶ್ ದರ್ಶನ್ ಯೋಜನೆಗೆ ಒಳಪಟ್ಟಿದೆ. ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಪ್ರವಾಸೋದ್ಯಮ ಸಚಿವಾಲಯ 13 ಯೋಜನೆಗಳನ್ನು ಈ ಯೋಜನೆಯಡಿಯಲ್ಲಿ ರೂಪಿಸಿದೆ. ಅದರಲ್ಲಿ ಹಂಪಿ ಕೂಡಾ ಸೇರಿದೆ....
ಕುಡುಮಾರಿ ಅಥವಾ ಚಕ್ಟಿಕಲ್ ಜಲಪಾತವನ್ನು ಕಂಡಿದ್ದೀರಾ?

ಕುಡುಮಾರಿ ಅಥವಾ ಚಕ್ಟಿಕಲ್ ಜಲಪಾತವನ್ನು ಕಂಡಿದ್ದೀರಾ?

ಉಡುಪಿ ಜಿಲ್ಲೆಯಲ್ಲಿರುವ ಕುಂದಾಪುರ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಹಸಿರುಮನೆಯ ನಡುವೆ ಇರುವ ಕುಡುಮಾರಿ ಜಲಪಾತದ ಸೌಂದರ್ಯವು ಎಲ್ಲ ಸಾಹಸಮಯ ಪ್ರವಾಸಿಗಳನ್ನು ಕೈ ಬೀಸಿ ಕರೆಯುತ್ತದೆ. ಜಲಪಾತವನ್ನು ವೀಕ್ಷಿಸುವುದರ ಜೊತೆಗೆ ಚಾರಣವನ್ನು...
30 ವರ್ಷವಾದ್ರೂ ಇನ್ನೂ ವಿವಾಹವಾಗಿಲ್ವಾ? ಕಂಕಣಭಾಗ್ಯ ಕೂಡಿ ಬರಬೇಕಾ ಹಾಗಾದ್ರೆ ಈ ದೇವಾಲಯಕ್ಕೆ ಹೋಗಿ

30 ವರ್ಷವಾದ್ರೂ ಇನ್ನೂ ವಿವಾಹವಾಗಿಲ್ವಾ? ಕಂಕಣಭಾಗ್ಯ ಕೂಡಿ ಬರಬೇಕಾ ಹಾಗಾದ್ರೆ ಈ ದೇವಾಲಯಕ್ಕೆ ಹೋಗಿ

ಬಹಳಷ್ಟು ಜನರು ಮದುವೆ ವಯಸ್ಸು ಆದರೂ ಮದುವೆಯಾಗದೆ ಹಾಗೆಯೇ ಇದ್ದಾರೆ, ಹೆತ್ತವರಿಗಂತೂ ತಮ್ಮ ಮಕ್ಕಳ ಮದುವೆಯದ್ದೇ ಚಿಂತಿಯಾಗಿರುತ್ತದೆ. ಸರಿಯಾದ ಸಮಯಕ್ಕೆ ಮದುವೆಯಾಗದೆ ಇರುವುದಕ್ಕೂ ಹಲವು ಕಾರಣಗಳಿರಬಹುದು. ಜಾತಕದಲ್ಲಿನ ಸಮಸ್ಯೆ, ಸರಿಯಾದ ವರ...
ಅಗಸ್ತ್ಯಋಷಿಯ ಅಗಸ್ತ್ಯಮಲೆಗೆ ಟ್ರಕ್ಕಿಂಗ್ ಹೋಗೋಣ್ವಾ...

ಅಗಸ್ತ್ಯಋಷಿಯ ಅಗಸ್ತ್ಯಮಲೆಗೆ ಟ್ರಕ್ಕಿಂಗ್ ಹೋಗೋಣ್ವಾ...

ಅಗಸ್ತ್ಯಋಷಿಯ ಬಗ್ಗೆ ನೀವು ಕೇಳಿರುವಿರಿ. ಅಗಸ್ತ್ಯಋಷಿಗೆ ಸಂಬಂಧಿಸಿರುವ ಒಂದು ಬೆಟ್ಟವಿದೆ. ಅದನ್ನು ಅಗಸ್ತ್ಯ ಮಲೆ ಅಥವಾ ಅಗಸ್ತ್ಯಕೊಂಡಂಮ್ಎಂದು ಕರೆಯುತ್ತಾರೆ. ಅಪರೂಪದ ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳಿಂದ ಸಮೃದ್ಧವಾಗಿದೆ ಈ ಶಿಖರ....
ಸೋಮನಾಥಪುರದ ಚೆನ್ನಕೇಶವ ದೇವಸ್ಥಾನದ ದರ್ಶನ ಪಡೆದಿದ್ದೀರಾ?

ಸೋಮನಾಥಪುರದ ಚೆನ್ನಕೇಶವ ದೇವಸ್ಥಾನದ ದರ್ಶನ ಪಡೆದಿದ್ದೀರಾ?

ಬೆಂಗಳೂರಿನಿಂದ 137 ಕಿ.ಮೀ ದೂರದಲ್ಲಿ, ಮೈಸೂರುನಿಂದ 35 ಕಿ.ಮೀ ಮತ್ತು ಶಿವನಸಮುದ್ರ ಜಲಪಾತದಿಂದ 50 ಕಿಮೀ ದೂರದಲ್ಲಿರುವ ಸೋಮನಾಥಪುರವು ಹೊಯ್ಸಳ ವಾಸ್ತುಶೈಲಿಯ ಮೂರು ದೇವಸ್ಥಾನಗಳಲ್ಲಿ ಒಂದಾದ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ....
ಚಳಿಗಾಲದಲ್ಲಿ ಕೇರಳದ ಈ 10 ತಾಣಗಳಲ್ಲಿ ಫ್ಯಾಮಿಲಿ ಜೊತೆ ಕಾಲಕಳೆಯಿರಿ

ಚಳಿಗಾಲದಲ್ಲಿ ಕೇರಳದ ಈ 10 ತಾಣಗಳಲ್ಲಿ ಫ್ಯಾಮಿಲಿ ಜೊತೆ ಕಾಲಕಳೆಯಿರಿ

ಚಳಿಗಾಲದಲ್ಲಿ ಪ್ರವಾಸ ಹೋಗುವ ಮಜಾನೇ ಒಂಥರಾ ಚೆನ್ನಾಗಿರುತ್ತದೆ. ಅದರಲ್ಲೂ ಪ್ರಕೃತಿಯ ಮಡಿಲಿನಂತಹ ತಾಣಗಳಿಗೆ ಪ್ರವಾಸ ಕೈಗೊಂಡರೆ ಹೇಗಿರುತ್ತದೆ ಒಮ್ಮೆ ಊಹಿಸಿ. ನಾವಿಂದು ಈ ಚಳಿಗಾಲದಲ್ಲಿ ನಿಮ್ಮ ಪ್ರವಾಸದ ಅನುಭವವನ್ನು ಇನ್ನಷ್ಟು...
 2019ರಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆ ಹೋಗಿ

2019ರಲ್ಲಿ ಹನಿಮೂನ್‌ಗೆ ಹೋಗೋದಾದ್ರೆ ಇಲ್ಲಿಗೆ ಹೋಗಿ

ಹೊಸವರ್ಷಬಂದಾಗಿದೆ. ಈ ವರ್ಷದಲ್ಲಿ ಅನೇಕರು ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಈ ನವ ದಂಪತಿಗಳಿಗೆ ಬೆಸ್ಟ್‌ ಹನಿಮೂನ್ ತಾಣಗಳನ್ನು ತಿಳಿಸಲಿದ್ದೇವೆ. {photo-feature}
ರಾಜಸ್ಥಾನದ ಹಲ್ದಿಘಾಟಿಯಲ್ಲಿ ಇದನ್ನೆಲ್ಲಾ ಮಾಡಲೇ ಬೇಕು

ರಾಜಸ್ಥಾನದ ಹಲ್ದಿಘಾಟಿಯಲ್ಲಿ ಇದನ್ನೆಲ್ಲಾ ಮಾಡಲೇ ಬೇಕು

ಮಹಾರಾಣಾ ಪ್ರತಾಪ್ ಅವರ ಇತಿಹಾಸವನ್ನು ತಿಳಿಯಲು ರಾಜಸ್ಥಾನದ ಹಲ್ದಿಘಾಟಿಗಿಂತ ಉತ್ತಮ ಸ್ಥಳವಿಲ್ಲ. ಮಧ್ಯಯುಗದಲ್ಲಿ ಮೊಘಲರೊಂದಿಗಿನ ರಕ್ತಮಯವಾದ ಯುದ್ಧಗಳಲ್ಲಿ ಒಂದನ್ನು ಹೋರಾಡಿದ ಮೇವಾರದ ರಾಜನ ಅವಿಸ್ಮರಣೀಯ ಕಥೆಯನ್ನು ಇಲ್ಲಿನ ಕಡು ಹಳದಿ...
ಸೂರ್ಯಮಾಲ್ ಗಿರಿಧಾಮವನ್ನು ಹತ್ತಿ ನೋಡಿ

ಸೂರ್ಯಮಾಲ್ ಗಿರಿಧಾಮವನ್ನು ಹತ್ತಿ ನೋಡಿ

ನೀವು ಸಾಕಷ್ಟು ಗಿರಿಧಾಮಗಳನ್ನು ನೋಡಿರುವಿರಿ. ಅಂತಹ ಗಿರಿಧಾಮಗಳಲ್ಲಿ ಸೂರ್ಯಮಾಲ್ ಕೂಡಾ ಒಂದು. ಮಹಾರಾಷ್ಟ್ರದಲ್ಲಿರುವ ಗಿರಿಧಾಮಗಳಲ್ಲಿ ಇದು ಒಂದು. ಟ್ರೆಕ್ಕಿಂಗ್‌ಗೆ ಹಾಗೂ ಪಿಕ್‌ನಿಕ್‌ಗೆ ಸೂಕ್ತವಾದ ತಾಣ ಇದಾಗಿದೆ....
ವಶಿಷ್ಠ ಋಷಿಯ ಮೊಮ್ಮಗನ ದೇವಸ್ಥಾನವಂತೆ ಇದು!

ವಶಿಷ್ಠ ಋಷಿಯ ಮೊಮ್ಮಗನ ದೇವಸ್ಥಾನವಂತೆ ಇದು!

ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಪರಾಶರ ಸರೋವರವು ಒಂದು ಅದ್ಭುತ ಸ್ಥಳವಾಗಿದೆ. ದೌಲಾಧರ್ ಶ್ರೇಣಿಯ ವಿಹಂಗಮ ವಿಸ್ತಾಗಳು ಈ ಮೋಡಿಮಾಡುವ ಸ್ಥಳಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಹಿಂಭಾಗದ ಡ್ರಾಪ್ ಪರ್ವತಗಳೊಂದಿಗಿನ ಅಂಡಾಕಾರದ ಆಕಾರದ...
ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಾನಕ್ಕೆ ಹೋಗಿದ್ದೀರಾ?

ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಾನಕ್ಕೆ ಹೋಗಿದ್ದೀರಾ?

ಹೊರನಾಡು ಒಂದು ಸುಂದರವಾದ ಹಳ್ಳಿ. ಇದು ಅನ್ನಪೂರ್ಣೇಶ್ವರಿಯ ದೇವಸ್ಥಾನ ಮತ್ತು ಅದರ ಸುಂದರ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಿಂದ ಸುಮಾರು 330 ಕಿ.ಮೀ ಮತ್ತು ಮಂಗಳೂರು ನಿಂದ 136 ಕಿ.ಮೀ.ದೂರದಲ್ಲಿದೆ. {photo-feature}
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+