Search
  • Follow NativePlanet
Share

ವೆಂಕಟೇಶ್ವರ ಸ್ವಾಮಿಯು ಮನೆ ಅಳಿಯನಾಗಿದ್ದ ಸ್ಥಳ ಯಾವುದು ಗೊತ್ತ?

ವೆಂಕಟೇಶ್ವರ ಸ್ವಾಮಿಯು ಮನೆ ಅಳಿಯನಾಗಿದ್ದ ಸ್ಥಳ ಯಾವುದು ಗೊತ್ತ?

ಭಾರತ ದೇಶವು ದೇವಾಲಯಗಳ ನಿಲಯ. ಇಲ್ಲಿ ಒಂದೊಂದು ದೇವಾಲಯಲಕ್ಕೆ ಒಂದೊಂದು ಪ್ರತ್ಯೇಕತೆ ಇರುತ್ತದೆ. ಮುಖ್ಯವಾಗಿ ತಮಿಳುನಾಡಿನಲ್ಲಿರುವ ದೇವಾಲಯಗಳು ಬೇರೆ ಎಲ್ಲೂ ಇಲ್ಲ ಎಂದೇ ಹೇಳಬಹುದು. ಅದರಲ್ಲೂ ಕುಂಭಕೋಣಂನಲ್ಲಿ ಪ್ರತಿ ಬೀದಿಯಲ್ಲಿಯೂ ಒಂದೊಂದು...
ಶ್ರೀರಂಗಂನ ರಂಗನಾಥಸ್ವಾಮಿ ಮೂರ್ತಿಗಿಂತಲೂ ದೊಡ್ಡದಂತೆ ಇಲ್ಲಿನ ಮೂರ್ತಿ

ಶ್ರೀರಂಗಂನ ರಂಗನಾಥಸ್ವಾಮಿ ಮೂರ್ತಿಗಿಂತಲೂ ದೊಡ್ಡದಂತೆ ಇಲ್ಲಿನ ಮೂರ್ತಿ

ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿರುವ ತಿರುವರಂಗಂ ಎಂದು ಕರೆಯಲಾಗುವ ಶ್ರೀರಂಗಂ ದೇವಸ್ಥಾನದಲ್ಲಿರುವ ರಂಗನಾಥಸ್ವಾಮಿ ಮೂರ್ತಿಯನ್ನು ನೀವು ನೋಡಿರಬಹುದು. ಶ್ರೀರಂಗಂ ತನ್ನ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇದು...
  ಜಂಗಲ್‌ಬುಕ್‌ನ ಮೋಗ್ಲಿ ಮನೆಗೆ ಹೋಗೋಣ್ವಾ?

ಜಂಗಲ್‌ಬುಕ್‌ನ ಮೋಗ್ಲಿ ಮನೆಗೆ ಹೋಗೋಣ್ವಾ?

ಮಧ್ಯ ಪ್ರದೇಶದಲ್ಲಿರುವ ಸಿಯೋನಿ ಒಂದು ಸಣ್ಣ ಜಿಲ್ಲೆಯಾಗಿದೆ. ಇದು 9758 ಕಿ.ಮೀ ವಿಶಾಲವಾದ ಭೌಗೋಳಿಕ ಕ್ಷೇತ್ರಫಲದಲ್ಲಿ ಹಬ್ಬಿದೆ. ಈ ಸ್ಥಳದ ಹೆಸರಿನ ಹಿಂದೆ ಒಂದು ಕಥೆ ಇದೆ. ಜಗತ್ಗುರು ಒಮ್ಮೆ ಸುತ್ತಾಡಲು ಹೋಗಿದ್ದರು. ಯಾತ್ರೆಯ ಸಂದರ್ಭ ಈ...
ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ನಿಪಾಹ್‌ ವೈರಸ್‌ಗೆ ತುತ್ತಾಗಿರುವ ಕೇರಳದಲ್ಲಿ ನಡೆಯುತ್ತೆ ಬಾವಲಿ ಹಿಡಿಯುವ ಹಬ್ಬ ; ಏನಿದರ ವಿಶೇಷತೆ

ಬಾವಲಿಯಿಂದಾಗಿ ನಿಪಾಹ್ ವೈರಸ್ ಕೇರಳ ರಾಜ್ಯದಲ್ಲೆಲ್ಲಾ ಹಬ್ಬಿದ್ದು , ಸಾಕಷ್ಟು ಜನರು ನಿಪಾಹ್ ವೈರಸ್‌ನಿಂದಾಗಿ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ನಿಪಾಹ್‌ ವೈರಸ್‌ನಿಂದ ಜಾಗ್ರತವಾಗಿರುವಂತೆ ಕಟ್ಟೆಚ್ಚರ ವಹಿಸಲಾಗುದೆ....
ಮುಸ್ಲಿಂ ರಾಜನಿಂದ ನಾಮಕರಣ ಮಾಡಿಕೊಂಡ

ಮುಸ್ಲಿಂ ರಾಜನಿಂದ ನಾಮಕರಣ ಮಾಡಿಕೊಂಡ "ನೀಲಕಂಠ" ಕ್ಷೇತ್ರವಿದು...

ಜಾತಿ, ಧರ್ಮ ಎಂಬುದು ಮಾನವರು ಕಲ್ಪಿಸಿಕೊಂಡಿರುವ ಕೆಲವು ಕೆಲಸಕ್ಕೆಬಾರದು ಕಟ್ಟುಪಾಡುಗಳು ಮಾತ್ರವೇ. ಆ ದೈವಕ್ಕೆ ಈ ಜಾತಿ, ಧರ್ಮದ ಕಟ್ಟುಪಾಡುಗಳು ಯಾವುವು ಇಲ್ಲ. ಯಾರಾದರೂ ಸರಿ ಆಪತ್ತಿನಲ್ಲಿದ್ದೇನೆ ಎಂದು ಬೇಡಿಕೊಂಡ ತಕ್ಷಣವೇ ಆ ದೈವವು...
ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಇಲ್ಲಿರುವ ಕೃಷ್ಣನ ವಿಗ್ರಹವನ್ನು ದ್ವಾರಕಾದಿಂದ ಕದ್ದು ತಂದಿದ್ದಂತೆ!

ಗುಜರಾತ್‌ನಲ್ಲಿರುವ ಪ್ರಸಿದ್ಧ ವೈಷ್ಣವ ತೀರ್ಥ ಡಾಕೋರ್ ಮಂದಿರವು ಭಾರತದ ಪ್ರಸಿದ್ಧ ತೀರ್ಥ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿರುವ ರಣಚೋಡ್‌ ಜೀ ಮಂದಿರವು ಕೇವಲ ತನ್ನ ಶಿಲ್ಪ ಕಲೆಗೆ ಪ್ರಸಿದ್ಧವಾಗಿರುವುದು ಮಾತ್ರವಲ್ಲ. ಕೃಷ್ಣನ...
ಮೈಸೂರು ಸುತ್ತಮುತ್ತಲಿನ ಈ ಬೇಸಿಗೆ ತಾಣಗಳಿಗೆ ಹೊರಡಲು ತಯಾರಾಗಿ

ಮೈಸೂರು ಸುತ್ತಮುತ್ತಲಿನ ಈ ಬೇಸಿಗೆ ತಾಣಗಳಿಗೆ ಹೊರಡಲು ತಯಾರಾಗಿ

ಮೈಸೂರು ಭಾರತದಲ್ಲಿ ಪ್ರತೀ ವರ್ಷ ಲಕ್ಷಾಂತರ ಪ್ರಮಾಣದಲ್ಲಿ ಪ್ರವಾಸಿಗರನ್ನು ಮತ್ತು ಪ್ರಯಾಣಿಗರನ್ನು ಸರಾಗವಾಗಿ ಆಕರ್ಷಿಸುವ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿಯ ಅದ್ಭುತವಾದ ಸ್ಮಾರಕಗಳ ರೂಪದಲ್ಲಿರುವ ಕೋಟೆಗಳನ್ನು, ಭವ್ಯ ಅರಮನೆಗಳನ್ನು,...
ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಚಿಕ್ಕಮಗಳೂರಿನ ಈ ಇಂಟ್ರಸ್ಟಿಂಗ್ ತಾಣಗಳಿಗೆ ಹೋಗಿದ್ದೀರಾ?

ಕಾಫಿ ಉತ್ಪಾದನೆಗಾಗಿಯೇ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಒಂದು ಪ್ರವಾಸಿ ತಾಣವೂ ಹೌದು. ಎತ್ತರದ ಬೆಟ್ಟಗುಡ್ಡಗಳು, ಕಾಡು, ಶಾಂತ ವಾತವರಣವು ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ದವಾಗಿದೆ. ಚಿಕ್ಕಮಗಳೂರಿನ ವಿಶೇಷತೆ ಎಂದರೆ ಇಲ್ಲಿನ ಕಾಫಿ...
ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?

ಉತ್ತರ ಭಾರತದ ಚಹಾ ರಾಜಧಾನಿ ಯಾವುದು ಗೊತ್ತಾ?

ಉತ್ತರ ಭಾರತದ ಬಹು ಭಾಗಗಳಲ್ಲಿ ಚಹಾ ಬೆಳೆಯನ್ನೇ ಅವಲಂಭಿಸಿದ್ದಾರೆ. ಚಹಾವನ್ನೇ ಜೀವನೋಪಾಯದ ಬೆಳೆಯನ್ನಾಗಿ ಬೆಳೆಯುತ್ತಾರೆ. ಉತ್ತಮ ಗುಣಮಟ್ಟದ ಇಳುವರಿ ಹೊಂದಿರುವ ಪ್ರದೇಶವೆಂದರೆ ಪಾಲಂಪೂರ್. ಇಲ್ಲಿಯ ಬೆಳೆಯ ಮೊದಲ ಆವಿಷ್ಕಾರ ಬ್ರಿಟಿಷರಿಂದ...
ಭಾರತ ದೇಶದಲ್ಲಿರುವ ವಿಚಿತ್ರವಾದ ದೇವಾಲಯಗಳು

ಭಾರತ ದೇಶದಲ್ಲಿರುವ ವಿಚಿತ್ರವಾದ ದೇವಾಲಯಗಳು

ನಮ್ಮ ಭಾರತ ದೇಶದಲ್ಲಿ ಅನೇಕ ರಹಸ್ಯಗಳನ್ನು ಹೊಂದಿರುವ ದೇವಾಲಯಗಳಿವೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆವಿಗೂ ಚಮತ್ಕಾರವನ್ನು ಮಾಡುವ ಪುಣ್ಯಕ್ಷೇತ್ರಗಳಿವೆ. ಒಂದೊಂದು ದೇವಾಲಯಗಳು ಅವುಗಳದೆ ಆದ ಮಹತ್ವವನ್ನು ಹೊಂದಿವೆ. ಕೆಲವು...
ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ತ್ರೇತಾ ಯುಗಕ್ಕೆ ಸೇರಿದ ಈ ಶಿವಲಿಂಗದ ದರ್ಶನ ಮಾಡಿದ್ರೆ ಇಷ್ಟ ಈಡೇರುತ್ತಂತೆ

ಕೇರಳದ ಪ್ರಸಿದ್ಧ ಶಿವಲಿಂಗಗಳಲ್ಲಿ ವೈಕೋಂ ಮಹದೇವ ಮಂದಿರ ಕೂಡಾ ಒಂದು. ಕೇರಳದಲ್ಲಿರುವ ಎಟ್ಟಮನೂರ್ ಶಿವ ಮಂದಿರ ಹಾಗೂ ಕದುತುರೂತಿ ತಲಿಯಲ್ ಮಹದೇವ ಮಂದಿರದ ಜೊತೆಗೆ ಈ ಮಂದಿರವು ಪ್ರಸಿದ್ಧವಾಗಿದೆ. ಈ ಮೂರು ಮಂದಿರಗಳು ಸೇರಿ ಶಕ್ತಿಶಾಲಿ ಸಮೂಹದ...
ಕಾರ್‌ ಟ್ಯಾಕ್ಸಿ ಇರೋ ಹಾಗೆ ಹೆಲಿಕಾಫ್ಟರ್ ಟ್ಯಾಕ್ಸಿ ಬರುತ್ತಂತೆ...ಎಲ್ಲಿ ಗೊತ್ತಾ?

ಕಾರ್‌ ಟ್ಯಾಕ್ಸಿ ಇರೋ ಹಾಗೆ ಹೆಲಿಕಾಫ್ಟರ್ ಟ್ಯಾಕ್ಸಿ ಬರುತ್ತಂತೆ...ಎಲ್ಲಿ ಗೊತ್ತಾ?

ಬಸ್‌ನಲ್ಲಿ ಓಡಾಡೋದಕ್ಕಿಂತ ಟ್ಯಾಕ್ಸಿಯಲ್ಲಿ ಓಡಾಡೋದನ್ನ ಹೆಚ್ಚಿನವರು ಇಷ್ಟಪಡ್ತಾರೆ. ಆ ನೂಕುನುಗ್ಗಲಿನಲ್ಲಿ ಸಿಟಿ ಬಸ್‌ನಲ್ಲಿ ಓಡಾಡೋದಂದ್ರೆ ಒಂದು ತಲೆನೋವಾಗಿರುತ್ತದೆ. ಓಲಾ ಟ್ಯಾಕ್ಸಿ ಬಂದ ನಂತರವಂತೂ ಜನರು ಬಸ್‌ನಲ್ಲಿ...
ಇಲ್ಲಿ ಆಯುರ್ವೇದಿಕ್ ಎಣ್ಣೆ ಮಸಾಜ್‌ಗೆ ತುಂಬಾನೇ ಡಿಮ್ಯಾಂಡ್

ಇಲ್ಲಿ ಆಯುರ್ವೇದಿಕ್ ಎಣ್ಣೆ ಮಸಾಜ್‌ಗೆ ತುಂಬಾನೇ ಡಿಮ್ಯಾಂಡ್

ಮಸಾಜ್‌ಗಳಲ್ಲಿ ಅನೇಕ ವಿಧಗಳಿವೆ. ಥೈ ಮಸಾಜ್, ಬಾಡಿ ಮಸಾಜ್, ಎಣ್ಣೆ ಮಸಾಜ್ ಕೂಡಾ ಒಂದು. ಎಲ್ಲದಕ್ಕಿಂತಲೂ ಉತ್ತಮವಾದ ಮಸಾಜ್ ಅಂದರೆ ಗಿಡಮೂಲಿಕೆಗಳ ಮಸಾಜ್. ಗಿಡಮೂಲಿಕೆಗಳಿಂದ ತಯಾರಿಸಲಾದ ಎಣ್ಣೆಯಿಂದ ಮಸಾಜ್ ಮಾಡುವುದು ಆರೋಗ್ಯಕ್ಕೆ...
ಊಟಿಯಲ್ಲಿ ನೀವು ಈ ಪ್ರದೇಶವನ್ನು ಖಂಡಿತವಾಗಿ ನೋಡಿರುವುದಿಲ್ಲ... ಹಾಗಾದರೆ ಆ ಸ್ಥಳಗಳು ಯಾವುವು?

ಊಟಿಯಲ್ಲಿ ನೀವು ಈ ಪ್ರದೇಶವನ್ನು ಖಂಡಿತವಾಗಿ ನೋಡಿರುವುದಿಲ್ಲ... ಹಾಗಾದರೆ ಆ ಸ್ಥಳಗಳು ಯಾವುವು?

ಊಟಿ..ಬೇಸಿಗೆಯ ಸಮಯದಲ್ಲಿ ಅನೇಕ ಮಂದಿ ಭೇಟಿ ನೀಡುವ ಪ್ರಮುಖವಾದ ಪ್ರವಾಸಿ ಕೇಂದ್ರ. ದಕ್ಷಿಣಾದಿ ರಾಜ್ಯಗಳ ಪೈಕಿ ಅತ್ಯಧಿಕವಾಗಿ ಪ್ರವಾಸಿಗರು ತೆರಳುವ ಪ್ರವಾಸಿ ಕೇಂದ್ರವಾಗಿ ಊಟಿಯು ಹೆಸರುವಾಸಿಯಾಗಿದೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು...
ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್

ಧೋನಿ ಯಶಸ್ಸಿಗೆ ಈ ದೇವಿಯೇ ಕಾರಣವಂತೆ...ಪತ್ನಿ ಜೊತೆ ದೇವಿಯ ದರ್ಶನ ಮಾಡೋ ಕ್ಯಾಪ್ಟನ್ ಕೂಲ್

ಭಾರತವನ್ನು ಮಂದಿರಗಳ ದೇಶ ಎನ್ನಲಾಗುತ್ತದೆ. ಇಲ್ಲಿ ನೀವು ಅಲ್ಲಲ್ಲಿ ಸಾಕಷ್ಟು ದೇವಸ್ಥಾನಗಳನ್ನು ಕಾಣಬಹುದು. ಇಲ್ಲಿನ ಪ್ರತಿಯೊಂದು ದೇವಸ್ಥಾನಕ್ಕೆ ತನ್ನದೇ ಆದ ಕಥೆ, ಇತಿಹಾಸ, ಪೌರಾಣಿಕ ಮಹತ್ವವಿದೆ. ಅದು ತನ್ನತ್ತ ಭಕ್ತರನ್ನು...
ಬಿಜಾಪುರದಲ್ಲಿರುವ ಈ ಐತಿಹಾಸಿಕ ತಾಣಗಳ ಬಗ್ಗೆ ನಿಮಗೆ ಗೊತ್ತಿದ್ಯಾ?

ಬಿಜಾಪುರದಲ್ಲಿರುವ ಈ ಐತಿಹಾಸಿಕ ತಾಣಗಳ ಬಗ್ಗೆ ನಿಮಗೆ ಗೊತ್ತಿದ್ಯಾ?

ಬಿಜಾಪುರವು ಕರ್ನಾಟಕದ ಒಂದು ಹಳೇಯ ನಗರ. ಇದನ್ನು ವಿಜಯಪುರ ಎನ್ನಲಾಗುತ್ತದೆ.ಈ ನಗರವನ್ನು ನಿರ್ಮಿಸಿದ ಖ್ಯಾತಿ ಚಾಲುಕ್ಯ ರಾಜವಂಶಸ್ಥರಿಗೆ ಸಲ್ಲುತ್ತದೆ. ಈ ಐತಿಹಾಸಿಕ ನಗರವು ಅನೇಕ ರಾಜವಂಶಸ್ಥರು, ಸಾಮ್ರಾಟರ ಅಧೀನದಲ್ಲಿತ್ತು. 14ನೇ...
ವಿಕೇಂಡ್‌ಗೆ ವಾಟರ್ ಪಾರ್ಕ್ ಗೆ ಹೋಗಬೇಕನಿಸಿದ್ಯಾ...ಇಲ್ಲಿದೆ ಬೆಸ್ಟ್ ವಾಟರ್ ಪಾರ್ಕ್

ವಿಕೇಂಡ್‌ಗೆ ವಾಟರ್ ಪಾರ್ಕ್ ಗೆ ಹೋಗಬೇಕನಿಸಿದ್ಯಾ...ಇಲ್ಲಿದೆ ಬೆಸ್ಟ್ ವಾಟರ್ ಪಾರ್ಕ್

ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್ ಗಳು ಬೇಸಿಗೆಯಲ್ಲಿ ನಿಮ್ಮ ವಾರಾಂತ್ಯದ ರಜಾ ದಿನಗಳನ್ನು ಕಳೆಯಲು ಒಂದು ಉತ್ತಮವಾದ ಮತ್ತು ಸೂಕ್ತವಾದ ಸ್ಥಳವಾಗಿದೆ. ಯಾರೇ ಆಗಲಿ ತಮ್ಮ ಮೈ, ಮನಸ್ಸು ಮತ್ತು ಆತ್ಮವನ್ನು ಈ ಒಂದೇ ರೀತಿಯ ಸಾಲಿನಲ್ಲಿ ಹರಿಯುವ...
ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?

ಇಷ್ಟೆಲ್ಲಾ ವೆರೈಟಿ ಮಾವಿನ ಹಣ್ಣುಗಳಲ್ಲಿ ಮಾವಿನ ರಾಣಿ ಯಾವುದು ಹೇಳಿ ನೋಡೋಣ?

ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎನ್ನುತ್ತಾರೆ. ಎಲ್ಲಾ ಪ್ರಾಯದವರಿಗೆ ಮಾವಿನ ಹಣ್ಣು ಇಷ್ಟವಾಗುತ್ತದೆ. ಈಗಾಗಲೇ ವಿವಿಧ ತಳಿಯ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾವು ಪ್ರೀಯರಿಗೆ ಮಾವಿನ ಹಣ್ಣನ್ನು ಸವಿಯುವ ಕಾಲ ಬಂದಿದೆ. ಈ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+