ಪಿಶಾಚಿಯಿಂದ ತಪ್ಪಿಸಿಕೊಳ್ಳೋ ತಾಖತ್ತು ನಿಮಗಿದ್ಯಾ ? ಹಾಗಾದ್ರೆ ಖೂನೀ ನದಿಗೊಮ್ಮೆ ಹೋಗಿ
ದೆಹಲಿಯಂತಹ ಬ್ಯುಸಿ ನಗರ ಕೂಡಾ ಭಯಾನಕ ನಗರಗಳಲ್ಲೊಂದಾಗಿರುತ್ತದೆ ಎಂದು ನೀವ್ಯಾವತ್ತಾದರೂ ಊಹಿಸಿದ್ದೀರಾ? ಹೌದು ದಿನವಿಡೀ ಜನಜಂಗುಳಿಯಿಂದ ಕೂಡಿರುವ ದೆಹಲಿಯಲ್ಲಿ ಈ ಪ್ಯಾರನಾರ್ಮಲ್ ಆಕ್ಟಿವಿಟಿಗಳು ಏನು ಹೊಸತಲ್ಲ. ದೆಹಲಿಯಲ್ಲಿನ ಈ ಹಾಂಟೆಡ್...
ವಿದ್ಯಾರ್ಥಿಗಳ ಬಜೆಟ್ನಲ್ಲಿ ಸುತ್ತಾಡಬಹುದಾದ ತಾಣಗಳಿವು
ವಿದ್ಯಾರ್ಥಿ ಜೀವನ ಎನ್ನುವುದು ಪ್ರತಿಯೊಬ್ಬರ ಜೀವನದ ಅತ್ಯುತ್ತಮ ಹಂತವಾಗಿದೆ. ತಾರುಣ್ಯದ ಉತ್ಸಾಹ ಮತ್ತು ಕೈಯಲ್ಲಿ ಸಾಕಷ್ಟು ಸಮಯ ಜೊತೆಗೆ ಸ್ನೇಹಿತರೊಂದಿಗೆ ಕಾಲ ಕಳೆಯುವುದೇ ಒಂದು ರೀತಿಯ ಮಜಾವನ್ನು ನೀಡುತ್ತದೆ. ಕೈಯಲ್ಲಿ ಹಣವಿಲ್ಲದಿದ್ದರು,...
ಚಿತ್ರಕೂಟದಲ್ಲಿದೆ ಈ ಅದ್ಭುತವಾದ ಸ್ಥಳಗಳು...ಒಮ್ಮೆ ಭೇಟಿ ನೀಡಲೇಬೇಕು....
ಹಚ್ಚಹಸಿರಿನ ಪರ್ವತಗಳು, ಆ ಪರ್ವತದ ಮೇಲೆ ಮುಗಿಲೆತ್ತರದ ವೃಕ್ಷಗಳು, ಕಣ್ಣಿಗೆ ಕಾಣಿಸದ ಹಾಗೂ ಕಿವಿಗಳಿಗೆ ಮಾತ್ರವೇ ಕೇಳಿಸುವ ಗುಪ್ತ ಗೋದಾವರಿಗಳು, ಬೆಟ್ಟಗಳ ನಡುವೆ ಬರುವ ಸಪ್ತಸ್ವರಗಳು ಹೀಗೆ ಪ್ರಕೃತಿ ಸೌಂದರ್ಯವನ್ನು ಚಿತ್ರಕೂಟವು ತನ್ನಲ್ಲಿ...
ಇಲ್ಲಿನ ದೇವಿಗೆ ಸಾತ್ವಿಕ ಪಶು ಬಲಿ ನೀಡಲಾಗುತ್ತದಂತೆ; ಏನಿದರ ವಿಶೇಷತೆ
ಭಾರತದಲ್ಲಿ ದೇವಿಗೆ ಅನೇಕ ಪ್ರಾಚೀನ ಮಂದಿರಗಳಿವೆ. ಎಲ್ಲದಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತದೆ. ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ವಿಶೇಷ ಮಂದಿರವಿದೆ. ಈ ಮಂದಿರವನ್ನು ಜನರು ಮುಂಡೇಶ್ವರಿ ಮಾತಾ ಮಂದಿರ ಎಂದು ಕರೆಯುತ್ತಾರೆ....
ಒಂದೇ ಗೋಡೆಯಲ್ಲಿದೆ ಮೂರು ಧರ್ಮದ ಮಂದಿರಗಳು
ಉತ್ತರ ಪ್ರದೇಶವು ಭಾರತದ ಒಂದು ದೊಡ್ಡ ರಾಜ್ಯವಾಗಿದೆ. ಇದು ತನ್ನ ಪೌರಾಣಿಕ ಐತಿಹಾಸಿಕ ಸ್ಥಳಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಎಲ್ಲಾ ರೀತಿಯ ಪ್ರವಾಸಿ ತಾಣವನ್ನು ನೀವು ಸುತ್ತಾಡಬಹುದು. ಲಕ್ನೋವನನ್ನು ಹೊರತುಪಡಿಸಿ ವಾರಣಾಸಿ,...
ಮಳೆಯನ್ನು ಆಸ್ವಾದಿಸಲು ಉತ್ತರಾಖಂಡದ ಅಸಾಧಾರಣ ಸ್ಥಳಗಳು
ಮಳೆಗಾಲವು ಶುರುವಾಯಿತೆಂದರೆ ಸಾಕು ಮಾನ್ಸೂನ್ ಮಳೆಗಾಲದ ಪ್ರಯಾಣವು ಪ್ರಾರಂಭವಾಗುತ್ತದೆ. ನೀವು ಹೊರಗಡೆ ವೀಕ್ಷಣೆಯನ್ನು ಪ್ರಾರಂಭಿಸುವ ಕಾಲವೆನ್ನಬಹುದು ಅದು ಮಳೆಯೊಂದಿಗೆ ಮನೆಯ ಕಿಟಕಿಯಿಂದ ಹೊರಗೆ ಮಳೆಯನ್ನು ವೀಕ್ಷಣೆ ಮಾಡುವುದಾದರೂ ಸರಿ...
ವಿಶಾಖಪಟ್ಟಣಂ ನಿಂದ ಯಾಣಂ - ಒಂದು ಸಾಟಿಯಿಲ್ಲದ ವಾರಾಂತ್ಯದ ತಾಣ
ನೀವು ವಿಶಾಖಪಟ್ಟಣಂ ನಿಂದ ಯಾವುದಾದರೂ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ ತಾಣಕ್ಕಾಗಿ ನೋಡುತ್ತಿದ್ದಲ್ಲಿ ಹಾಗೂ ಇಲ್ಲಿ ನಿಮಗೆ ಬೇಕಾಗುವ ಎಲ್ಲವೂ ಸಿಗುವ ಅಂದರೆ ಬೀಚ್ ನಿಂದ ದೇವಾಲಯಗಳವರೆಗೆ ಮತ್ತು ಉದ್ಯಾನವನಗಳಿಂದ ಸ್ಮಾರಕಗಳವರೆಗೆ ನೋಡಲು...
ಇಲ್ಲಿದೆ ಫ್ಲೈಟ್ ಟಿಕೇಟ್ ಮೇಲೆ ಮಾನ್ಸೂನ್ ಆಫರ್ ; ಈಗ್ಲೇ ಬುಕ್ ಮಾಡಿ
ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಹೊಸ ಪ್ರಚಾರದ ಯೋಜನೆಯನ್ನು ಹೊರತಂದಿದೆ. ಕೇವಲ 999 ರೂ. ದರದಲ್ಲಿ ವಿಮಾನ ಪ್ರಯಾಣದ ಅವಕಾಶವನ್ನು ನೀಡುತ್ತಿದೆ. ನೀವು ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಕನಸು ಕಂಡಿದ್ದಾರೆ. ಇಲ್ಲಿದೆ...
ರಾಮೇಶ್ವರಂನಲ್ಲಿ ದೇವಾಲಯಗಳೇ ಅಲ್ಲದೇ ಪ್ರವಾಸಿ ತಾಣಗಳು ಕೂಡ ಇವೆ....
ರಾಮೇಶ್ವರ ಎಂದ ತಕ್ಷಣ ಪ್ರತಿಯೊಬ್ಬರಿಗೂ ಮೊದಲು ನೆನಪು ಬರುವುದೇ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸ್ಥಳವೆಂದು. ಮುಖ್ಯವಾಗಿ ಇಲ್ಲಿನ ಸಮುದ್ರ ಸ್ನಾನವನ್ನು ಅತ್ಯಂತ ಪವಿತ್ರವಾದ ಕಾರ್ಯ ಎಂದು ಭಾವಿಸುತ್ತಾರೆ. ಅದೇ ವಿಧವಾಗಿ ರಾಮೇಶ್ವರದ...
ಶಿವನ ಎದೆ ಮೇಲೆ ನಿಂತಿರುವ ಕಾಳಿ ; ತಂತ್ರ ಮಂತ್ರಗಳಿಗೆ ಫೇಮಸ್ ಈ ಮಂದಿರ
ಇಡೀ ವಿಶ್ವದಲ್ಲಿ ಭಗವತಿ ದೇವಿಯನ್ನು ನಾನಾ ರೂಪದಲ್ಲಿ ಪೂಜಿಸುತ್ತಾರೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಕಾಳಿ ದೇವಿಯನ್ನು ಆರಾಧಿಸಲಾಗುತ್ತದೆ. ಧಾರ್ಮಿಕ ಗ್ರಂಥ ಹಾಗೂ ಮಾನ್ಯತೆಯ ಪ್ರಕಾರ ಕೊಲ್ಕತ್ತಾದಲ್ಲಿ ಕಾಳಿದೇವಿಯು...
ಹಾಸನ ಜಿಲ್ಲೆಯಲ್ಲಿರುವ ಕಣ್ಸೆಳೆಯುವ ದೇವಾಲಯಗಳಿವು
ಭಾರತದ ಮಧ್ಯಕಾಲೀನ ಅವಧಿಯ ಹೊಯ್ಸಳ ಸಾಮ್ರಾಜ್ಯದ ಸಮಯದಲ್ಲಿ ಹಾಸನವು ಕರ್ನಾಟಕದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿತ್ತು ಮತ್ತು ಇಲ್ಲಿಯ ಪ್ರಾಚೀನ ಸ್ಮಾರಕಗಳು ಅದರಲ್ಲೂ ದೇವಾಲಯಗಳು ಮತ್ತು ಅನೇಕ ಧಾರ್ಮಿಕ ತಾಣಗಳು ಪ್ರವಾಸಿಗರಲ್ಲಿ...
ಮಳೆ ಅಂದ್ರೆ ಹೇಗಿರುತ್ತೇ ಅನ್ನೋದನ್ನು ತಿಳಿಬೇಕಾದ್ರೆ ಇಲ್ಲಿಗೆ ಹೋಗ್ಲೇ ಬೇಕು
ಭಾರತವು ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಆದ್ದರಿಂದ ಅದರ ಗಡಿಯೊಳಗೆ ಮಾನ್ಸೂನ್ ಸ್ಥಳಗಳು ಬಹಳಷ್ಟು ಇವೆ. ಅವುಗಳಲ್ಲಿ ಒಂದು ಮಂಗಳೂರು. ಪಶ್ಚಿಮ ಕರಾವಳಿ ಪ್ರದೇಶದಲ್ಲಿರುವ ಈ ಸುಂದರ ನಗರವು ನೈಸರ್ಗಿಕ...
ಕರ್ನಾಟಕವು ದೇಶದಲ್ಲೇ ಪ್ರಮುಖ ರಾಜ್ಯವೆನಿಸಲು ಕಾರಣಗಳೇನು ಗೊತ್ತಾ?
ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಅದರದೇ ಆದ ಹಳೆಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಗೆ ಜನಪ್ರಿಯವಾಗಿದೆ. ಈ ರಾಜ್ಯವನ್ನು ಹೊರತುಪಡಿಸಿ ಭಾರತವೇ ಅಪೂರ್ಣ ಎನ್ನುವಂತಹ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು...
ನಾರಾಯಣನು ತನ್ನ ಭಕ್ತನಿಗೆ ವಿವಾಹವನ್ನು ಮಾಡಿಸಿದ ಸ್ಥಳವಿದು.....
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಪುನ್ನೂರು ಎಂಬ ಗ್ರಾಮವಿದೆ. ಪುನ್ನೂರು ಎಂಬ ಪದವು ಪುನ್ನ ಹಾಗೂ ಊರು ಎಂಬ ಎರಡು ಪದಗಳು ಸೇರಿ ಬಂದಿದೆ. ಪುನ್ನ ಎಂದರೆ ಬಂಗಾರ ಎಂದು, ಊರು ಎಂದರೆ ಗ್ರಾಮವೆಂದು ಅರ್ಥ....
ಇಲ್ಲಿ ಸೂರ್ಯನ ಕಿರಣಗಳು ಮಹಾಲಕ್ಷ್ಮೀ ಪೂಜೆ ಮಾಡುತ್ತವಂತೆ!
ಮುಂಬೈಯಿಂದ ಸುಮಾರು 400ಕಿ.ಮೀ ದೂರದಲ್ಲಿರುವ ಕೋಲ್ಹಾಪುರವು ಮಹಾರಾಷ್ಟ್ರದ ಒಂದು ಜಿಲ್ಲೆಯಾಗಿದೆ. ಇದು ಕೋಲ್ಹಾಪುರ ಲಕ್ಷ್ಮೀ ಮಂದಿರಕ್ಕೆ ಪ್ರಸಿದ್ದಿಯಾಗಿದೆ. ಇಲ್ಲಿ ದೇವಿ ಲಕ್ಷ್ಮೀಯನ್ನು ಅಂಬಾಜಿಯ ಹೆಸರಲ್ಲಿ ಪೂಜಿಸಲಾಗುತ್ತದೆ. ಕೋಲ್ಹಾಪುರದ...
ಮುಂಬೈಗೆ ಹೋದ್ರೆ ಈ ಬೀಚ್ ರೆಸಾರ್ಟ್ಗೆ ಹೋಗೋದನ್ನು ಮರೆಯಬೇಡಿ
ನಾವು ಪ್ರವಾಸದಲ್ಲಿರುವಾಗ, ಸ್ಥಳವನ್ನು ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ ಸೌಕರ್ಯಗಳತ್ತ ಗಮನ ನೀಡುವುದು ಅಗತ್ಯವಿರುತ್ತದೆ. ಪ್ರವಾಸಕ್ಕೆ ಹೋಗುವಾಗ ಕುಟುಂಬದ ಸದಸ್ಯರೂ ಕೂಡಾ ಬರುತ್ತಾರೆ ಹಾಗಿರುವಾಗ ಸರಿಯಾದ ರೂಂನ ವ್ಯವಸ್ಥೆ ಮಾಡುವುದು ಅತೀ...
ಊಟಿಯಲ್ಲಿರುವ ಈ ಪ್ರಸಿದ್ಧ ಮಂದಿರಗಳನ್ನು ನೀವು ನೋಡಿರಲಿಕ್ಕಿಲ್ಲ
ಊಟಿಗೆ ಹೋಗಬೇಕು ಎನ್ನುವುದು ಬಹುತೇಕರ ಕನಸಾಗಿರುತ್ತದೆ. ಊಟಿಯಲ್ಲಿನ ಹಚ್ಚಹಸಿರಿನ ಪ್ರಕೃತಿ ಸೌಂದರ್ಯ, ತಂಪಾದ ಗಾಳಿ, ಚಳಿಯ ವಾತಾವರಣ ಇದೆಲ್ಲಾ ನಿಮ್ಮನ್ನು ಒಂದು ರೀತಿಯ ಅನುಭವವನ್ನು ಉಂಟುಮಾಡುತ್ತದೆ. ಊಟಿಯಲ್ಲಿ ಅನೇಕ ಜಲಪಾತಗಳಿವೆ, ಟೀ...
ಟ್ಯಾಕ್ಸ್ ಫ್ರೀ ಡ್ರಿಂಕ್ಸ್, ಬೀಚ್ನ್ನು ಹೊರತುಪಡಿಸಿ ಇನ್ನೇನೆಲ್ಲಾ ಇದೆ ಗೋವಾದಲ್ಲಿ
ಗೋವಾಗೆ ಪ್ರಯಾಣಿಸಲು ಕಾರಣದ ಅಗತ್ಯವಿಲ್ಲ. ಪಾರ್ಟಿ ಮಾಡಬೇಕೆಂಬ ಮನಸಾದರೆ ಯಾವಾಗ ಬೇಕಾದರೂ ಗೋವಾಕ್ಕೆ ಹೋಗಬಹುದು. ಮರಳಿನ ಕಡಲ ತೀರದ ಸೌಂದರ್ಯದ ನಡುವೆ ಸೂರ್ಯಾಸ್ತವನ್ನು ನೋಡೋದು ನಿಜಕ್ಕೂ ರಮಣೀಯವಾಗಿದೆ. ಗೋವಾದ ಸಂಸ್ಕೃತಿ ಅಲ್ಲಿನ ಆಚಾರ,...