Search
  • Follow NativePlanet
Share

ಏಕಾಂತವಾಗಿ ಸಂಗಾತಿಯೊಂದಿಗೆ ಕಾಲ ಕಳೆಯಬೇಕೆ? ಹಾಗಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ...

ಏಕಾಂತವಾಗಿ ಸಂಗಾತಿಯೊಂದಿಗೆ ಕಾಲ ಕಳೆಯಬೇಕೆ? ಹಾಗಾದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ...

ಈ ತಿಂಗಳ ಹವಾಮಾನ ಬೇಸಿಗೆ. ಮಳೆ, ಚಳಿ ಮೂರು ಕಾಲವು ಒಟ್ಟಿಗೆ ಬಂದಿದೆ. ಸುಡು ಬೇಸಿಗೆಯಿಂದಾಗಿ ನಿಮ್ಮ ಪ್ರವಾಸಕ್ಕೆ ಅಡ್ಡಿಯಾಗಿದ್ದರೆ ಈ ತಿಂಗಳು ಅತ್ಯಂತ ಉತ್ತಮವಾದ ಕಾಲ ಎಂದೇ ಹೇಳಬಹುದು. ನೀವು ನಿಮ್ಮ ಪ್ರೀತಿ ಪಾತ್ರದವರೊಂದಿಗೆ ಏಕಾಂತವಾಗಿ...
ಶಿವಪಾರ್ವತಿ ಇರುವ ಈ ದೇವಾಲಯದಲ್ಲಿ ಮದುವೆ ನಡೆಯೋದಿಲ್ಲ ಯಾಕೆ?

ಶಿವಪಾರ್ವತಿ ಇರುವ ಈ ದೇವಾಲಯದಲ್ಲಿ ಮದುವೆ ನಡೆಯೋದಿಲ್ಲ ಯಾಕೆ?

ತಿರುಚಿನಾಪಳ್ಳಿಯಲ್ಲಿರುವ ಜಂಬುಕೇಶ್ವರ ದೇವಾಲಯವು ತಮಿಳುನಾಡಿನಲ್ಲಿರುವ ಅತ್ಯಂತ ಪ್ರಸಿದ್ಧ ಶಿವ ದೇವಾಲಯವಾಗಿದೆ. ಈ ಮಂದಿರವು ಸುಮಾರು 1800 ವರ್ಷಗಳ ಹಳೆಯ ದೇವಸ್ಥಾನವಾಗಿದೆ. ಚೋಳ ರಾಜವಂಶದವರು ಈ ಮಂದಿರವನ್ನು ನಿರ್ಮಾಣ ಮಾಡಿದ್ದು. ಇದು...
ಧೋನಿ ,ಸಚಿನ್, ಕೊಹ್ಲಿ ಹುಟ್ಟಿದ್ದು ಎಲ್ಲೆಲ್ಲಿ ಗೊತ್ತಾ?

ಧೋನಿ ,ಸಚಿನ್, ಕೊಹ್ಲಿ ಹುಟ್ಟಿದ್ದು ಎಲ್ಲೆಲ್ಲಿ ಗೊತ್ತಾ?

ನಮ್ಮದೇಶದಲ್ಲಿ ಸಿನಿಮಾ ತಾರೆಯರನ್ನು ಇಷ್ಟಪಡೋವವರು ಎಷ್ಟು ಜನ ಇದ್ದಾರೋ ಅಷ್ಟೇ ಜನ ಕ್ರಿಕೆಟ್ ತಾರೆಯರನ್ನೂ ಇಷ್ಟ ಪಡ್ತಾರೆ. ಕ್ರಿಕೆಟ್ ದೇವರು ಎಂದೇ ಹೇಳಲಾಗುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ...
ಮುಂಬೈಗೆ ಹೋದ್ರೆ ಇದನ್ನೆಲ್ಲಾ ನೋಡಲೇ ಬೇಕು

ಮುಂಬೈಗೆ ಹೋದ್ರೆ ಇದನ್ನೆಲ್ಲಾ ನೋಡಲೇ ಬೇಕು

ಮುಂಬೈ ಒಂದು ದೊಡ್ಡ ನಗರವಾಗಿದೆ . ಇದು ಎಷ್ಟು ದೊಡ್ಡ ನಗರವೆಂದರೆ ನೀವು ನಿಮ್ಮ ಇಡೀ ಜೀವನವನ್ನು ಇಲ್ಲಿ ಕಳೆದರೂ ನೀವು ಇಲ್ಲಿಯ ನಗರದ ಎಲ್ಲಾ ಭಾಗಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಸದ್ದು ಗದ್ದಲಗಳಿಂದ ಕೂಡಿದ ರೈಲುಗಳು, ಸದಾ...
ಲೈಫ್‌ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?

ಲೈಫ್‌ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?

ಐಟಿ ಹಬ್ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಕೇಂದ್ರ ಕೂಡಾ ಆಗಿದೆ. ಇದು ದೇಶದ ಐದನೇ ದೊಡ್ಡ ಮಹಾನಗರವೂ ಆಗಿದೆ. ಇಲ್ಲಿ ಸಾಫ್ಟ್‌ವೇರ್ ಹಾಗೂ ಕಂಪ್ಯೂಟರ್‌ಗೆ ಸಂಬಂಧಿಸಿದ ಅನೇಕ ಪ್ರಸಿದ್ಧ...
ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕಾದ ಗುಹೆಗಳಿವು...

ಜೀವನದಲ್ಲಿ ಒಮ್ಮೆಯಾದರು ಭೇಟಿ ನೀಡಲೇಬೇಕಾದ ಗುಹೆಗಳಿವು...

ಭಾರತ ದೇಶದಲ್ಲಿ ಹಲವಾರು ಗುಹೆಗಳು, ದೇವಾಲಯಗಳು ಇವೆ. ಗುಹೆಗಳು ಎಂದರೆ ಕುತೂಹಲ ಕೆರಳಿಸುವ ಒಂದು ತಾಣ. ಅಲ್ಲಿ ಏನಿದೆ? ಅದರ ಇತಿಹಾಸವೇನು? ಅಲ್ಲಿ ಯಾರು ವಾಸ ಮಾಡುತ್ತಿದ್ದರು ಎಂಬ ಹಲವಾರು ಪ್ರೆಶ್ನೆಗಳು ಮನಸ್ಸಿನಲ್ಲಿ ಮೂಡುತ್ತದೆ....
ಮೋಕ್ಷಕ್ಕೆ ಸಂಬಂಧಿಸಿದ ರಹಸ್ಯ; ಏನೀ ಧೇನುಪುರೇಶ್ವರ ದೇವಾಲಯದ ಕಥೆ

ಮೋಕ್ಷಕ್ಕೆ ಸಂಬಂಧಿಸಿದ ರಹಸ್ಯ; ಏನೀ ಧೇನುಪುರೇಶ್ವರ ದೇವಾಲಯದ ಕಥೆ

ತಮಿಳುನಾಡು, ಕೇರಳದಂತಹ ರಾಜ್ಯಗಳು ತಮ್ಮ ಪ್ರಕೃತಿ ಸೌಂದರ್ಯದ ಜೊತೆಗೆ ಧಾರ್ಮಿಕ ಆಧ್ಯಾತ್ಮಿಕತೆಗೂ ವಿಶ್ವದಾದ್ಯಂತ ಪ್ರಸಿದ್ಧಿಹೊಂದಿವೆ. ಇಲ್ಲಿ ಸಾವಿರಾರು ವರ್ಷ ಪುರಾತನ ದೇವಾಲಯಗಳು ಇಲ್ಲಿವೆ. ಅಷ್ಟೇ ಅಲ್ಲದೆ ಇತಿಹಾಸಕ್ಕೆ ಸಂಬಂಧಿಸಿದಂತಹ...
ರಾಜಸ್ಥಾನದಲ್ಲಿ ಭೇಟಿ ನೀಡಲೇ ಬೇಕಾದ 8 ಜನಪ್ರಿಯ ಶಿವ ದೇವಾಲಯಗಳು

ರಾಜಸ್ಥಾನದಲ್ಲಿ ಭೇಟಿ ನೀಡಲೇ ಬೇಕಾದ 8 ಜನಪ್ರಿಯ ಶಿವ ದೇವಾಲಯಗಳು

ಹೆಚ್ಚಾಗಿ ಹಿಂದೂ ದೇವರುಗಳಿಗೆ ಅರ್ಪಿತವಾದ ಅನೇಕ ದೇವಾಲಯಗಳನ್ನು ನಾವು ರಾಜಸ್ಥಾನದಲ್ಲಿ ಕಾಣಬಹುದಾಗಿದ್ದು ಇವುಗಳನ್ನು ಧಾರ್ಮಿಕವಾಗಿ ರಜಪೂತರುಗಳಿಂದ ಪೂಜಿಸಲ್ಪಡುತ್ತದೆ. ಪ್ರತೀ ಕುಟುಂಬವೂ ತನ್ನದೇ ಆದ ದೇವರನ್ನು ಹೊಂದಿದೆ. ಅವುಗಳಲ್ಲಿ...
ಈ ಊರಲ್ಲಿ ನೀವು ಮಗುವನ್ನು ಮಾತ್ರವಲ್ಲ ಇದನ್ನೂ ದತ್ತು ಪಡೆಯಬಹುದು

ಈ ಊರಲ್ಲಿ ನೀವು ಮಗುವನ್ನು ಮಾತ್ರವಲ್ಲ ಇದನ್ನೂ ದತ್ತು ಪಡೆಯಬಹುದು

ಪ್ರಕೃತಿ ಸೌಂದರ್ಯ ಇಷ್ಟಪಡುವವರು ಗಿಡ, ಮರಗಳನ್ನೂ ಇಷ್ಟ ಪಡ್ತಾರೆ. ಅವುಗಳನ್ನು ತಮ್ಮ ಮನೆಯ ಓರ್ವ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ನಿಮಗೂ ಕೂಡಾ ಗಿಡ ಮರಗಳೆಂದರೆ ಇಷ್ಟನಾ? ಹಾಗಾದರೆ ಸಿಕ್ಕಿಂ ಸರ್ಕಾರ ನಿಮಗಾಗಿ ಒಂದು ವಿಶೇಷ ಯೋಜನೆಯನ್ನು...
ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ 55 ಗಂಟೆಯೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ ಎಲ್ಲಿ ಜನಿಸಿದ್ದು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಅವರ ಊರು ಯಾವುದು ಅಲ್ಲಿನ ವಿಶೇಷತೆ ಏನು ಅನ್ನೋದನ್ನು ನಾವಿಂದು...
ಸಮುದ್ರದ ನುರೆಯಿಂದ ತಯಾರಾದ ವಿನಾಯಕನು.. ಭೇಟಿ ನೀಡಿದರೆ ಶೀಘ್ರವೇ ವಿವಾಹ ಭಾಗ್ಯ..

ಸಮುದ್ರದ ನುರೆಯಿಂದ ತಯಾರಾದ ವಿನಾಯಕನು.. ಭೇಟಿ ನೀಡಿದರೆ ಶೀಘ್ರವೇ ವಿವಾಹ ಭಾಗ್ಯ..

ಸಮುದ್ರದ ನುರೆಯಿಂದ ತಯಾರಾದ ವಿನಾಯಕ ಎಂದು ಹೇಳುವ ವಿನಾಯಕನ ವಿಗ್ರಹವು ಪ್ರಪಂಚದಲ್ಲಿಯೇ ಇದೊಂದೆ ಎಂದೇ ಹೇಳಬಹುದು. ಆ ವಿಗ್ರಹವು ತಮಿಳುನಾಡಿನಲ್ಲಿ "ಶ್ವೇತ ವಿನಾಯಕರ್" ಎಂಬ ಹೆಸರಿನಿಂದ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇಲ್ಲಿ...
ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ

ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ

ಭಾರತ ದೇಶದಲ್ಲಿ ಅನೇಕ ರೀತಿಯ ರಹಸ್ಯಗಳು ಅಡಗಿವೆ . ಇಂದಿಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಸ್ಥಳಗಳೂ ಇಂದಿಗೂ ಇವೆ. ಅವುಗಳಲ್ಲಿ ಕೋಟೆಗಳು, ಅರಮನೆಗಳು, ದೇವಾಲಯಗಳು , ಕೆರೆಗಳೂ ಸೇರಿವೆ. ನೀವು ನಿಧಿ, ಸಂಪತ್ತಿನ ಬಗ್ಗೆ ಕೇಳಿರುವಿರಿ....
ದೇಹದ ಆಯಾಸವನ್ನೆಲ್ಲಾ ದೂರ ಮಾಡೋ ಮಸಾಜ್ ತಾಣಗಳು

ದೇಹದ ಆಯಾಸವನ್ನೆಲ್ಲಾ ದೂರ ಮಾಡೋ ಮಸಾಜ್ ತಾಣಗಳು

ಪ್ರಸ್ತುತ ಜೀವನ ಶೈಲಿ, ಕೆಲಸದ ಒತ್ತಡದಿಂದಾಗಿ ದೇಹವು ದಣಿದು , ಮೈ ಕೈ ನೋವು ಕಾಣಿಸಿಕೊಳ್ಳುವುದು ಸಹಜ. ಆಗ ಶರೀರಕ್ಕೆ ರಿಲಾಕ್ಸ್‌ ಬೇಕು ಅನಿಸೋದು ಸಹಜ. ಆಗ ಯಾರಾದರೂ ದೇಹಕ್ಕೆ ಮಸಾಜ್ ಮಾಡಿದ್ರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಂತ...
ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು

ತೆರೆದ ಆಕಾಶದಲ್ಲಿ ಮಿನುಗುವ ನಕ್ಷತ್ರ ನೋಡ್ಬೇಕಾದ್ರೆ ಇಲ್ಲಿಗೆ ಹೋಗ್ಲೇಬೇಕು

ಮಕ್ಕಳಾಗಿರುವಾಗ ನಾವೆಲ್ಲರೂ ಆಕಾಶದಲ್ಲಿ ಹೊಳೆಯುತ್ತಿರುವ ಆ ಬೆಳ್ಳಿ ಚುಕ್ಕಿ ಏನೆಂದು ಆಶ್ಚರ್ಯ ಪಟ್ಟಿರುತ್ತೇವೆ. ಆ ಚಂದಿರ, ನಕ್ಷತ್ರಗಳು ಮತ್ತು ಉಪಗ್ರಹಗಳನ್ನು ತೋರಿಸುತ್ತಾ ನಮ್ಮ ಅಜ್ಜಿ ತಾತಂದಿರು ನಮಗೆ ತಿನ್ನಿಸುತ್ತಿದ್ದರು. ಆದರೆ...
ಸಿ ಎಂ ಕುಮಾರಸ್ವಾಮಿ ಹುಟ್ಟೂರು  ಬಗ್ಗೆ ನಿಮಗೆಷ್ಟು ಗೊತ್ತು?

ಸಿ ಎಂ ಕುಮಾರಸ್ವಾಮಿ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಹಾಸನವು ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಈ ಪಟ್ಟಣಕ್ಕೆ ಸ್ಥಳೀಯ ದೇವತೆ ಹಾಸನಾಂಬೆಯ ಹೆಸರಿಡಲಾಗಿದೆ. ಇದು ಕರ್ನಾಟಕದ ವಾಸ್ತುಶಿಲ್ಪದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದೆ. ಹೊಯ್ಸಳರ ಕಾಲದಲ್ಲಿ ಈ ಜಿಲ್ಲೆಯನ್ನು ಕಾಣಬಹುದು....
ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ

ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ

ವೈದ್ಯೇಶ್ವರನ್ ದೇವಾಲಯವು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ನೀವು ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೂ ಈ ದೇವಾಲಯಕ್ಕೆ ಬಂದರೆ ಸಾಕು ರೋಗ ಗುಣಮುಖವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಕುಜ ದೋಷ ಇರುವವರು ಈ ದೇವಸ್ಥಾನಕ್ಕೆ...
ಈ ರಾಜ್ಯಗಳಿಗೆ ಹೋದಾಗ ಅಲ್ಲಿನ ಜಾನಪದ ನೃತ್ಯವನ್ನು ನೋಡೋದನ್ನು ಮರೆಯಬೇಡಿ

ಈ ರಾಜ್ಯಗಳಿಗೆ ಹೋದಾಗ ಅಲ್ಲಿನ ಜಾನಪದ ನೃತ್ಯವನ್ನು ನೋಡೋದನ್ನು ಮರೆಯಬೇಡಿ

ಭಾರತವು ವೈವಿಧ್ಯಮಯವಾದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಭಾರತದ ಪ್ರತೀ ರಾಜ್ಯದಲ್ಲೂ ತನ್ನದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಪದ್ದತಿಗಳು ಮತ್ತು ಶೈಲಿಗಳು ವಿಭಿನ್ನ ರೀತಿಯಲ್ಲಿ ಇದ್ದು ಇದು ಒಂದಕ್ಕಿಂತ ಒಂದು...
ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?

ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?

ಮೇ 12 ಕ್ಕೆ ಕರ್ನಾಟಕ ವಿಧಾಸಭೆ ಚುನಾವಣೆ ನಡೆದಿದ್ದು, ಮೇ 15 ರಂದು ಮತ ಎಣಿಕೆ ಕಾರ್ಯ ಮುಗಿದು ಫಲಿತಾಂಶ ಹೊರಬಿದ್ದಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಆಘಾತವಾಗಿದೆ. ಇಂದು ಬಿಜೆಪಿಯ ಯಡಿಯೂರಪ್ಪ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+