Search
  • Follow NativePlanet
Share

ಟ್ಯಾಕ್ಸ್‌ ಫ್ರೀ ಡ್ರಿಂಕ್ಸ್, ಬೀಚ್‌ನ್ನು ಹೊರತುಪಡಿಸಿ ಇನ್ನೇನೆಲ್ಲಾ ಇದೆ ಗೋವಾದಲ್ಲಿ

ಟ್ಯಾಕ್ಸ್‌ ಫ್ರೀ ಡ್ರಿಂಕ್ಸ್, ಬೀಚ್‌ನ್ನು ಹೊರತುಪಡಿಸಿ ಇನ್ನೇನೆಲ್ಲಾ ಇದೆ ಗೋವಾದಲ್ಲಿ

ಗೋವಾಗೆ ಪ್ರಯಾಣಿಸಲು ಕಾರಣದ ಅಗತ್ಯವಿಲ್ಲ. ಪಾರ್ಟಿ ಮಾಡಬೇಕೆಂಬ ಮನಸಾದರೆ ಯಾವಾಗ ಬೇಕಾದರೂ ಗೋವಾಕ್ಕೆ ಹೋಗಬಹುದು. ಮರಳಿನ ಕಡಲ ತೀರದ ಸೌಂದರ್ಯದ ನಡುವೆ ಸೂರ್ಯಾಸ್ತವನ್ನು ನೋಡೋದು ನಿಜಕ್ಕೂ ರಮಣೀಯವಾಗಿದೆ. ಗೋವಾದ ಸಂಸ್ಕೃತಿ ಅಲ್ಲಿನ ಆಚಾರ,...
ದಶಾವತರಗಳನ್ನು ಹೊಂದಿರುವ ಏಕೈಕ ವಿಗ್ರಹ ಎಲ್ಲಿದೆ ಗೊತ್ತ?

ದಶಾವತರಗಳನ್ನು ಹೊಂದಿರುವ ಏಕೈಕ ವಿಗ್ರಹ ಎಲ್ಲಿದೆ ಗೊತ್ತ?

ಕಲಿಯುಗ ದೈವವಾದ ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ಶ್ರೀಮನ್ನಾರಾಯಣನ ದಶಾವತಾರಗಳಿವೆ. ಅಂತಹ ವಿಭಿನ್ನವಾದ ದೇವಾಲಯವು ಆಂಧ್ರಪ್ರದೇಶದ ಅಮರಾವತಿಯಲ್ಲಿದೆ. ಪ್ರಪಂಚದಲ್ಲಿ ಇಂತಹ ವಿಗ್ರಹವು ಬೇರೆಲ್ಲೂ ಇಲ್ಲ ಎಂದು ಹೇಳಲಾಗುತ್ತದೆ. ಆಗಮ...
ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !

ಈ ದೇವಸ್ಥಾನದಲ್ಲಿ ಪ್ರಾರ್ಥಿಸಿದ್ರೆ ಹೆರಿಗೆ ಸುಸೂತ್ರವಾಗಿ ನಡೆಯುತ್ತಂತೆ !

ಮಗುವಿಗೆ ಜನ್ಮ ನೀಡುವುದು ಹೆಣ್ಣಿಗೆ ಇನ್ನೊಂದು ಜನ್ಮಸಿಕ್ಕಿದಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಎಲ್ಲರೂ ಒಪ್ಪಲೇ ಬೇಕಾದಂತಹ ಸತ್ಯ. ಪ್ರತಿಯೊಬ್ಬ ಮಹಿಳೆಯು ಹೆರಿಗೆ ಸುಸೂತ್ರವಾಗಿ ನಡೆಯಲಿ ಎಂದೇ ಬಯಸುತ್ತಾಳೆ. ತಮಿಳುನಾಡಿನಲ್ಲಿ ಒಂದು...
ಒಸಾಮಾ ಬಿನ್ ಲಾಡೆನ್ ಆಧಾರ್ ಕಾರ್ಡ್ ಮಾಡಿಸಿದ್ದು ಇಲ್ಲೇ !

ಒಸಾಮಾ ಬಿನ್ ಲಾಡೆನ್ ಆಧಾರ್ ಕಾರ್ಡ್ ಮಾಡಿಸಿದ್ದು ಇಲ್ಲೇ !

ರಾಜಸ್ಥಾನದ ಮೇವಾರ್ ಪ್ರದೇಶದಲ್ಲಿರುವ ಭಿಲ್ವಾರವು ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಪ್ರವಾಸಿಗರಲ್ಲಿ ಇದು ಜನಪ್ರಿಯವಾಗಿದೆ. ಹಲವಾರು ಧಾರ್ಮಿಕ ಸ್ಥಳಗಳ ಉಪಸ್ಥಿತಿಯ ಕಾರಣದಿಂದಾಗಿ ಇದು...
ದೆಹಲಿಯಲ್ಲಿ ಸ್ನೇಹಿತರೊಂದಿಗೆ ಹ್ಯಾಂಗ್‌ಔಟ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ದೆಹಲಿಯಲ್ಲಿ ಸ್ನೇಹಿತರೊಂದಿಗೆ ಹ್ಯಾಂಗ್‌ಔಟ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಭಾರತದ ರಾಜಧಾನಿಯಾದ ದೆಹಲಿಯು ಅಸಂಖ್ಯಾತ ಪ್ರವಾಸಿ ತಾಣಗಳನ್ನು ಹೊಂದಿದೆ. ಇದು ಪ್ರವಾಸಿಗರ ಅಗತ್ಯತೆಗಳನ್ನು ಪೂರೈಸುತ್ತದೆ. ಇತಿಹಾಸ ಪ್ರಿಯರಿಂದ ಹಿಡಿದು ವಾಸ್ತುಶಿಲ್ಪದ ಉತ್ಸಾಹಿಗಳಿಗೆ, ಛಾಯಾಗ್ರಾಹಕರು ಮತ್ತು ಪಿಕ್ನಿಕ್‌ಗೆ...
ಕರ್ನಾಟಕದಲ್ಲಿರುವ ಕೂಡಲಸಂಗಮದ ವಿಶೇಷತೆ ಏನು ಗೊತ್ತಾ?

ಕರ್ನಾಟಕದಲ್ಲಿರುವ ಕೂಡಲಸಂಗಮದ ವಿಶೇಷತೆ ಏನು ಗೊತ್ತಾ?

ಕರ್ನಾಟಕವು ಅಸಂಖ್ಯಾತ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳಿಗೆ ತವರಾಗಿದೆ. ಆದ್ದರಿಂದ, ಇದು ಅವರ ಧಾರ್ಮಿಕ ಕೇಂದ್ರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಅತ್ಯಂತ ಜನಪ್ರಿಯವಾಗಿರುವ ಕೆಲವು ರಾಜ್ಯಗಳಲ್ಲಿ ಒಂದಾಗಿದೆ. ಕೂಡಲಸಂಗಮವು ಬಾಗಲಕೋಟೆ...
ಬೆಟ್ ದ್ವಾರಕಕ್ಕೆ ತೆರಳಿದರೆ ದ್ವಾಪರ ಯುಗಕ್ಕೆ ಪ್ರಯಾಣಿಸಿದ ಹಾಗೆ....

ಬೆಟ್ ದ್ವಾರಕಕ್ಕೆ ತೆರಳಿದರೆ ದ್ವಾಪರ ಯುಗಕ್ಕೆ ಪ್ರಯಾಣಿಸಿದ ಹಾಗೆ....

ದ್ವಾಪರಯುಗ ಪುರಾಣ ಇತಿಹಾಸದಲ್ಲಿ ಅತ್ಯಂತ ಮಹತ್ವ ಉಳ್ಳದ್ದು. ದ್ವಾರಕಾ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಶ್ರೀ ಕೃಷ್ಣ ಒಮ್ಮೆ ದ್ವಾಪರಯುಗಕ್ಕೆ ತೆರಳಿ ಶ್ರೀಕೃಷ್ಣನನ್ನು ಕಾಣಬೇಕು ಎಂಬ ಆಸೆ ಮೂಡುವುದು ಸಹಜ. ದ್ವಾರಕಾನಗರ ನಕಲು ಎಂದು ಬೆಟ್...
 ಈ ಮಂದಿರದೊಳಗೆ ಪ್ರವೇಶಿಸಿದರೆ ಮಾನಸಿಕ ರೋಗಿಗಳೂ ಗುಣಮುಖರಾಗುತ್ತಾರಂತೆ !

ಈ ಮಂದಿರದೊಳಗೆ ಪ್ರವೇಶಿಸಿದರೆ ಮಾನಸಿಕ ರೋಗಿಗಳೂ ಗುಣಮುಖರಾಗುತ್ತಾರಂತೆ !

ದೆಹಲಿಯಿಂದ ಸುಮಾರು 285 ಕಿ.ಮಿ ದೂರದಲ್ಲಿರುವ ದೌಸಾ ರಾಜಸ್ಥಾನದ ಪ್ರಸಿದ್ಧ ನಗರಗಳಲ್ಲೊಂದಾಗಿದೆ. ಇದು ಸಾಂಸ್ಕೃತಿಕ ಹಾಗೂ ಐತಿಹಾಸಿಕ ಮಹತ್ವಗಳಿಗೆ ಪ್ರಸಿದ್ಧಿ ಹೊಂದಿದೆ. ಇದು ಅಲವಾರ ಹಾಗೂ ಭರತಪುರದಿಂದಲೂ ಬಹಳ ಸಮೀಪದಲ್ಲಿದೆ. ಪ್ರವಾಸಿಗರಿಗೆ...
ವಿಶಾಖಪಟ್ಟಣಂ - ವಾರಂಗಲ್‌ಗೆ ಒಂದು ಅದ್ಭುತ ಪಯಣ

ವಿಶಾಖಪಟ್ಟಣಂ - ವಾರಂಗಲ್‌ಗೆ ಒಂದು ಅದ್ಭುತ ಪಯಣ

ಇತಿಹಾಸ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಐತಿಹಾಸಿಕ ನಗರ ವಾರಂಗಲ್ ಇತಿಹಾಸ ಪ್ರೇಮಿಗಳಿಗೆ ಪರಿಪೂರ್ಣ ವಾರಾಂತ್ಯದ ತಾಣವಾಗಿದೆ. ಇದು ಹಲವಾರು ಸುಂದರ ಸರೋವರಗಳನ್ನು ಹೊಂದಿದ್ದು ಪ್ರಕೃತಿ ಪ್ರೇಮಿಗಳು, ಪಿಕ್ನಿಕ್ ಪ್ರೀಯರು ಮತ್ತು...
3000  ಮಿಲಿಯನ್ ವರ್ಷ ಹಳೆಯ ಬಂಡೆ ಬೆಂಗಳೂರಿನಲ್ಲಿದೆಯಂತೆ, ಅದು ಎಲ್ಲಿದೆ ಗೊತ್ತಾ?

3000 ಮಿಲಿಯನ್ ವರ್ಷ ಹಳೆಯ ಬಂಡೆ ಬೆಂಗಳೂರಿನಲ್ಲಿದೆಯಂತೆ, ಅದು ಎಲ್ಲಿದೆ ಗೊತ್ತಾ?

ಸುಮಾರು 3000 ಮಿಲಿಯನ್ ವರ್ಷಗಳಷ್ಟು ಪುರಾತನ ಬಂಡೆಗಳು ಕರ್ನಾಟದಲ್ಲಿದೆಯಂತೆ. ಈ ಬಂಡೆಗಳು ಪೆನಿನ್ಸುಲಾರ್‌ನೆಸ್ಸ್‌ ರಚನೆಯಾಗಿದ್ದು ಇಡೀ ಭಾರತದಲ್ಲಿ ಇಂತಹ ರಚನೆಗಳು ಕೇವಲ 26 ಮಾತ್ರ ಇದೆ. ಅವುಗಳಲ್ಲಿ ಎರಡು ಕರ್ನಾಟಕದಲ್ಲೇ ಇದೆ...
ನಾರ್ತ್ ಇಂಡಿಯಾ ಸೌತ್‌ ಇಂಡಿಯಾ ಬಿಡಿ ಈ ಥಾಲಿ ಟೇಸ್ಟ್ ಮಾಡಿ

ನಾರ್ತ್ ಇಂಡಿಯಾ ಸೌತ್‌ ಇಂಡಿಯಾ ಬಿಡಿ ಈ ಥಾಲಿ ಟೇಸ್ಟ್ ಮಾಡಿ

ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ಆಹಾರದ ವಿಶೇಷತೆಗಳಿರುತ್ತವೆ. ಹಾಗೆಯೇ ಥಾಲಿಯೂ ಫೇಮಸ್ ಆಗಿರುತ್ತದೆ. ನೀವು ಸಾಮಾನ್ಯವಾಗಿ ಯಾವುದಾದರೂ ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿ ನಾರ್ಥ್ ಇಂಡಿಯನ್ ಥಾಲಿ ಹಾಗೂ ಸೌತ್ ಇಂಡಿಯನ್ ಥಾಲಿ ಬಗ್ಗೆ...
ಸೂರ್ಯಕಿರಣವು ಈ ಪ್ರದೇಶವನ್ನು ಮುಟ್ಟುವ ಸಮಯದಲ್ಲಿ ವೈಕುಂಠವಾಗಿ ಮಾರ್ಪಟಾಗುತ್ತದೆಯಂತೆ....

ಸೂರ್ಯಕಿರಣವು ಈ ಪ್ರದೇಶವನ್ನು ಮುಟ್ಟುವ ಸಮಯದಲ್ಲಿ ವೈಕುಂಠವಾಗಿ ಮಾರ್ಪಟಾಗುತ್ತದೆಯಂತೆ....

ಯಾಗವನ್ನು ಸಮಯದಲ್ಲಿ ಬ್ರಹ್ಮ ಮಾಡಿದ ತಪ್ಪಿನಿಂದಾಗಿ ಇಬ್ಬರು ರಾಕ್ಷಸರನ್ನು ಜಯಯಿಸಿದ ಶ್ರೀ ಮಹಾವಿಷ್ಣುವು ಇಲ್ಲಿ ಆದಿಕೇಶವನಾಗಿ ನೆಲೆಸಿದ್ದಾನೆ. ಉಳಿದ ವಿಗ್ರಹಗಳನ್ನು ಹೊರತುಪಡಿಸಿ ಈ ಆದಿಕೇಶವ ಪೆರುಮಾಲ್ ವಿಗ್ರಹವು ವಿಭಿನ್ನವಾಗಿದೆ. ಒಟ್ಟು...
ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ಕೋರಿಕೆ ಈಡೇರಿದರೆ ಈ ದೇವಾಲಯಕ್ಕೆ ಬಂದು ಗಂಟೆ ಕಟ್ಟುತ್ತಾರಂತೆ !

ರಾನಿಖೇತ್ ಉತ್ತರಖಂಡ ರಾಜ್ಯದ ಅಲ್ಮೋರಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಸಮುದ್ರ ಮಟ್ಟದಿಂದ 1869 ಮೀಟರ್ ಎತ್ತರದಲ್ಲಿದೆ ಮತ್ತು ಇದು ಹಿಮಾಲಯದ ಪಶ್ಚಿಮದ ಶಿಖರಗಳಿಗೆ ಬಹಳ ಸಮೀಪದಲ್ಲಿದೆ. ನಗರವು ಒಂದು ಪ್ರಮುಖ ಕಂಟೋನ್ಮೆಂಟ್...
ಮಕ್ಕಳೊಂದಿಗೆ ಕಾಲಕಳೆಯಲು ಸೂಕ್ತವಾದ ಮುಂಬೈನ ತಾಣಗಳಿವು

ಮಕ್ಕಳೊಂದಿಗೆ ಕಾಲಕಳೆಯಲು ಸೂಕ್ತವಾದ ಮುಂಬೈನ ತಾಣಗಳಿವು

ಕನಸಿನ ನಗರ ಎಂದೇ ಕರೆಯಲ್ಪಡುವ ಮುಂಬೈ ಮಹಾನಗರ, ಆಧುನಿಕ ತಂತ್ರಜ್ಞಾನದಿಂದ ವೇಗವಾಗಿ ಬೆಳೆಯುತ್ತಿರುವ ವಿಶ್ವದ ನಗರಗಳಲ್ಲಿ ಒಂದು. ಹಾಗಾಗಿ, ಈ ನಗರವನ್ನು ಭಾರತದ ವಾಣಿಜ್ಯ ರಾಜಧಾನಿ ಎಂದೇ ಕರೆಯಲಾಗುತ್ತದೆ. ಆಧುನಿಕ ಸೌಲಭ್ಯಗಳ ಜೊತೆ ನೂರಾರು...
ಮಳೆಗಾಲದ ನಿಜವಾದ ಮಜಾ ಪಡೆಯಬೇಕಾದ್ರೆ ಇಲ್ಲಿಗೆ ಹೋಗಿ

ಮಳೆಗಾಲದ ನಿಜವಾದ ಮಜಾ ಪಡೆಯಬೇಕಾದ್ರೆ ಇಲ್ಲಿಗೆ ಹೋಗಿ

ಮುಂಬೈ ಸಮೀಪವಿರುವ ಕರ್ಜತ್ ಮಹಾರಾಷ್ಟ್ರದ ಸುಂದರ ಮಾನ್ಸೂನ್‌ ತಾಣಗಳಲ್ಲಿ ಒಂದಾಗಿದೆ. ಇದು ಹಚ್ಚಹಸಿರುನಿಂದ ಕೂಡಿದ್ದು, ನದಿಗಳು ಹಾಗೂ ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿಗೆ ನೀವು ವರ್ಷದ ಯಾವುದೇ ಸೀಸನ್‌ನಲ್ಲೂ ಬರಬಹುದು....
ಯಾವ್ಯಾವ ರಾಜ್ಯದಲ್ಲಿ ಯಾವೆಲ್ಲಾ ಆಭರಣ ಫೇಮಸ್ ಅನ್ನೋದು ಗೊತ್ತಾ?

ಯಾವ್ಯಾವ ರಾಜ್ಯದಲ್ಲಿ ಯಾವೆಲ್ಲಾ ಆಭರಣ ಫೇಮಸ್ ಅನ್ನೋದು ಗೊತ್ತಾ?

ಆಭರಣಗಳು ಮತ್ತು ಮಹಿಳೆಯರಿಗೆ ಏನೋ ಒಂದು ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಮಹಿಳೆಗೂ ಆಭರಣವೆಂದರೆ ಅಚ್ಚುಮೆಚ್ಚು. ಅದರಲ್ಲೂ ಭಾರತದಲ್ಲಿ ಆಭರಣವನ್ನು ಪೂಜೆಗೂ ಬಳಸಲಾಗುತ್ತದೆ. ಇದು ತನ್ನದೇ ಆದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಆಭರಣ...
ವಿಗ್ರಹಾರಾಧನೆ ಇಲ್ಲದ ಏಕೈಕ ಶಕ್ತಿ ಪೀಠ.....

ವಿಗ್ರಹಾರಾಧನೆ ಇಲ್ಲದ ಏಕೈಕ ಶಕ್ತಿ ಪೀಠ.....

ಭಾರತ ದೇಶ ಅತ್ಯಂತ ಪುರಾತನ ನಗರಗಳಿಗೆ ನಿಲಯವಾಗಿದೆ ಎಂಬ ವಿಷಯ ತಿಳಿದದ್ದೆ. ಅಂತಹ ನಗರಗಳಲ್ಲಿ ಒಂದಾದ ಪ್ರಯಾಗ್‍ನಲ್ಲಿನ ಶಕ್ತಿ ಪೀಠವು ಒಂದು. ಈ ಪ್ರಯಾಗ್ ಪ್ರಸ್ತುತ ಅಲಹಾಬಾದ್ ಎಂದು ಕರೆಯುತ್ತಾರೆ. ಇಲ್ಲಿರುವ ಒಂದು ಶಕ್ತಿ ಪೀಠವು...
ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಮನುಷ್ಯ ಮೊಗದ ಗಣೇಶ; ಪಿತೃ ಪಿಂಡಗಳು ಶಿವಲಿಂಗಗಳಾಗಿ ಪರಿವರ್ತಿತವಾಗಿದ್ದು ಇಲ್ಲೇ

ಹಲವಾರು ದೇವಿ ದೇವತೆಗಳನ್ನು ಪೂಜಿಸುವ ವಿಶ್ವದ ಏಕೈಕ ದೇಶ ಭಾರತವಾಗಿದೆ. ದೇವರ ಮೇಲಿನ ಭಕ್ತಿ, ನಂಬಿಕೆ ಬಹಳ ಇದೆ. ಭಾರತವು ಪೌರಾಣಿಕ ಸಂಸ್ಕೃತಿಯ ಭಾಗವಾಗಿತ್ತು ಹಾಗಾಗಿ ಇಲ್ಲಿ ಇಂದಿಗೂ ಹಳೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪಾಲಿಸಲಾಗುತ್ತಿದೆ....
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+