ಇಲ್ಲಿನ ಡೈಮಂಡ್ ಹಾರ್ಬರ್ನ್ನು ನೋಡಿದ್ದೀರಾ?
ಹೂಗ್ಲಿಯ ದಕ್ಷಿಣ ಕರಾವಳಿಯಿಂದ ನೆಲೆಗೊಂಡಿರುವ ಡೈಮಂಡ್ ಹಾರ್ಬರ್ ಕೊಲ್ಕತ್ತಾ ನಗರದ ಸಮೀಪದಲ್ಲಿ ಜನಪ್ರಿಯ ವಾರಾಂತ್ಯದ ತಾಣವಾಗಿದೆ. ಗಂಗೆಯು ದಕ್ಷಿಣದ ಕಡೆಗೆ ತಿರುಗಿ ಬಂಗಾಳ ಕೊಲ್ಲಿಯನ್ನು ಸೇರುವ ಸ್ಥಳ ಇದಾಗಿದೆ. ಈ ಸ್ಥಳದ ಪ್ರಶಾಂತತೆ ಮತ್ತು...
ಮುನ್ನಾರ್ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು
ಮುನ್ನಾರ್ ಒಂದು ರಮಣೀಯ ತಾಣವಾಗಿದೆ. ಪ್ರಕೃತಿ ಪ್ರೀಯರಿಗಂತೂ ಇದೊಂದು ಸ್ವರ್ಗವೇ ಸರಿ. ಮುನ್ನಾರ್ ಹಚ್ಚಹಸಿರಿನಿಂದ ಕೂಡಿರುವ ಅದ್ಭುತ ವಾತಾವರಣವನ್ನು ಹೊಂದಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಮುನ್ನಾರ್ನಲ್ಲಿ...
ಭೂತೋಚ್ಛಾಟನೆಗೆ ಫೇಮಸ್ ಕೇರಳದ ಚೊಟ್ಟನಿಕೆರ ದೇವಸ್ಥಾನ
ಕೇರಳದ ಎರ್ನಾಕುಲಂನಲ್ಲಿ ನೆಲೆಗೊಂಡಿರುವ ಶ್ರೀ ಚೊಟ್ಟನಿಕೆರ ಭಗವತಿ ದೇವಸ್ಥಾನ ಕೇವಲ ಹಿಂದೂ ದೇವಾಲಯ ಮಾತ್ರವಲ್ಲ, ಭೂತೋಚ್ಛಾಟನೆ ಮತ್ತು ಮಾನಸಿಕ ಹಿಂಸೆಗಳನ್ನು ಗುಣಪಡಿಸುವ ಸ್ಥಳವಾಗಿದೆ. ಭಕ್ತಾದಿಗಳು ಭೂತೋಚ್ಛಾಟನೆಗಾಗಿ ಇಲ್ಲಿಗೆ...
ಚೆನ್ನೈ ಸುತ್ತಮುತ್ತ ನೋಡಲೇಬೇಕಾದ 10 ಪ್ರಮುಖ ತಾಣಗಳು
ಚೆನ್ನೈ ಸಮೀಪ ಭೇಟಿ ನೀಡಲು ಹಲವಾರು ಸ್ಥಳಗಳಿವೆ. ಅವುಗಳು ನಗರದ ಜನಪ್ರಿಯ ಪ್ರವಾಸಿ ತಾಣಗಳಾಗಿವೆ. ಚೆನ್ನೈನ ಪ್ರವಾಸಿ ಸರ್ಕ್ಯೂಟ್, ಮಹಾಬಲಿಪುರಂ ಮತ್ತು ಕಾಂಚೀಪುರಂ ಅನ್ನು ತಮಿಳುನಾಡಿನ ಗೋಲ್ಡನ್ ಟ್ರಿಯಾಂಗಲ್ ಎಂದು ಕರೆಯಲಾಗುತ್ತದೆ....
ಭಾಬಾ ಪಾಸ್ ಚಾರಣಕ್ಕೆ ಹೋಗಿದ್ದೀರಾ?
ಪಿನ್ ಭಾಬಾ ಪಾಸ್ ಚಾರಣ, ಚಾರಣಿಗರು ಹಚ್ಚ ಹಸಿರಿನ ಪರ್ವತಗಳು ಮತ್ತು ಬಂಜರು ಭೂಮಿಯನ್ನು ವೀಕ್ಷಿಸುವ ಕೆಲವು ಟ್ರೆಕ್ಗಳಲ್ಲಿ ಒಂದಾಗಿದೆ. ಪಿನ್ ಭಾಬಾ ಪಾಸ್ ದಟ್ಟ ಕಾಡುಗಳ ಮೇಲೆ ಅಡ್ಡಲಾಗಿರುತ್ತದೆ ಇದು 16,125 ಫೀಟ್ಎತ್ತರದಲ್ಲಿದೆ....
13 ದ್ವೀಪಗಳನ್ನು ಹೊಂದಿರುವ ಈ ಸುಂದರ ಸರೋವರವನ್ನು ನೋಡಿದ್ದೀರಾ?
ವಾರಂಗಲ್ ಸಮೀಪದಲ್ಲಿ ಒಂದು ಸುಂದರವಾರದ ಸರೋವರವಿದೆ. ಈ ಸರೋವರವು ಬಹಳ ಆಕರ್ಷಣೀಯವಾಗಿದೆ. ಇಲ್ಲಿನ ದ್ವೀಪಗಳು, ಸೇತುವೆಗಳು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಒಟ್ಟಾರೆ ಇದೊಂದು ಮನೋಹರ ಪ್ರವಾಸಿ ತಾಣವಾಗಿದೆ. ಇಂದು ನಾವು ಈ ಸುಂದರ...
ರಾತ್ರೋರಾತ್ರಿ ಇಲ್ಲಿರುವ ಶಿವಲಿಂಗದ ಪೂಜೆ ಮಾಡುತ್ತಂತೆ ಅದೃಶ್ಯ ಶಕ್ತಿ
ಉತ್ತರ ಪ್ರದೇಶದಲ್ಲಿರುವ ಶಿವನ ಮಂದಿರದಲ್ಲಿ ಪ್ರತಿದಿನ ಒಂದು ಚಮತ್ಕಾರ ನಡೆಯುತ್ತಂತೆ. ಶಿವಲಿಂಗಕ್ಕೆ ಯಾವುದೋ ಅದೃಶ್ಯ ಶಕ್ತಿ ಪೂಜೆ ಸಲ್ಲಿಸುತ್ತದಂತೆ. ಆದರೆ ಈ ವರೆಗೂ ಅದು ಯಾರು ಎನ್ನುವುದು ತಿಳಿದುಬಂದಿಲ್ಲ. ಹಾಗಾದರೆ ಬನ್ನಿ ಆ ರಹಸ್ಯಮಯ...
ಈ ಅಂಬ್ರಲ್ಲಾ ಫಾಲ್ಸ್ ಎಲ್ಲಿದೆ ಗೊತ್ತಾ?
ಮಹಾರಾಷ್ಟ್ರದ ಸಹ್ಯಾದ್ರಿ ವ್ಯಾಪ್ತಿಯಲ್ಲಿ ನೆಲೆಗೊಂಡಿರುವ ಒಂದು ಗಿರಿಧಾಮವೇ ಭಂದಾರ್ದಾರಾ. ಸಮೃದ್ಧ ಹಸಿರು, ವಿನಮ್ರ ಜಲಪಾತಗಳು ಮತ್ತು ಎತ್ತರದ ಪರ್ವತಗಳಿಂದ ಸುತ್ತುವರೆದಿದೆ ಹೀಗೆ ಎಲ್ಲಾ ಪ್ರಕೃತಿಯ ಆಶೀರ್ವಾದವನ್ನು ಪಡೆದಿದೆ....
ಬರೀ ಎರಡು ದಿನಗಳಲ್ಲಿ ಸುತ್ತಾಡಬಹುದಾದ ಬೆಂಗಳೂರಿನ ಸಮೀಪದ ಪ್ರವಾಸಿ ತಾಣಗಳು
ಬೆಂಗಳೂರಿನ ಸುತ್ತಮುತ್ತ ಅನೇಕ ಆಕರ್ಷಕ ಪ್ರವಾಸಿ ತಾಣಗಳಿವೆ. ಆದರೆ ಹೆಚ್ಚಿನವು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲಸಕ್ಕೆ ಹೋಗುವವರಿಗಂತೂ ಈ ಕೆಲಸದ ಜಂಜಾಟದಿಂದಾಗಿ ಬೇರೆ ಊರುಗಳಿಗೆ ಸುತ್ತಾಡೋ ಅವಕಾಶನೇ ಸಿಗೋದಿಲ್ಲ. ಹೀಗಿರುವಾಗ ಕನಿಷ್ಟಪಕ್ಷ...
ಭೀಕರ ಸುನಾಮಿಗೆ ಇಡೀ ಊರೇ ನಾಶವಾದರೂ ಒಂದಿಷ್ಟು ಹಾನಿಯಾಗದ ದೇವಾಲಯ ಇದು
ತಿರುಚೆಂಡೂರ್ ಮುರುಗನ್ ದೇವಸ್ಥಾನವು ಭಾರತದ ತಮಿಳುನಾಡಿನಲ್ಲಿರುವ ಮುರುಗನ್ ದೇವರಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ದೇವಾಲಯವಾಗಿದೆ. ಈ ದೇವಾಲಯದ ಪುರಾಣ ಹೆಸರು ಅಥವಾ ಐತಿಹಾಸಿಕ ಹೆಸರು ಜಯಂತಿಪುರಂ ಆಗಿದೆ. ಈ ದೇವಾಲಯವು ತಮಿಳುನಾಡಿನ...
ಕಾಫಿ ನಾಡು ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಿ
PC: Kiran Madichettiಸಕಲೇಶಪುರವು ಬಹಳಷ್ಟು ಜನರ ನೆಚ್ಚಿನ ಪ್ರವಾಸಿತಾಣವಾಗಿದೆ. ಹಚ್ಚಹಸಿರಿನ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ನೆಲೆನಿಂತಿರುವ ಇದೊಂದು ಆಕರ್ಷಕ ತಾಣವಾಗಿದೆ. ಸಕಲೇಶಪುರವು ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು...
ಭೀಮತಲದ ಈ ದ್ವೀಪದ ನಡುವೆ ವಾರಾಂತ್ಯ ಕಳೆಯಿರಿ
PC: Saikat Choudhuri ಉತ್ತರಖಂಡದಲ್ಲಿರುವ ಭೀಮತಲವು ಸಮುದ್ರ ಮಟ್ಟದಿಂದ 1370 ಮೀಟರ್ ಎತ್ತರದಲ್ಲಿದೆ. ಭೀಮತಲವು ಪರ್ವತಗಳು ಮತ್ತು ಪ್ರಾಚೀನ ನೀಲಿ ಸರೋವರದ ಮಧ್ಯೆ ಇರುವ ದೇವಾಲಯಗಳೊಂದಿಗೆ ಗುರುತಿಸಲ್ಪಟ್ಟಿರುತ್ತದೆ. ಪ್ರಾಚೀನ ಭೀಮತಲ್...
ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ನಡೆಯುತ್ತಿರುವ ಹನುಮಜಯಂತಿಯಲ್ಲಿ ನೀವೂ ಪಾಲ್ಗೊಳ್ಳಿ
ಬೆಂಗಳೂರಿನಲ್ಲಿರುವ ಪ್ರಸಿದ್ದ ದೆವಾಲಯಗಳಲ್ಲಿ ರಾಗಿಗುಡ್ಡ ಶ್ರೀ ಪ್ರಸನ್ನಾಂಜನೇಯ ದೇವಸ್ಥಾನ ಕೂಡಾ ಒಂದು. ಈ ವರ್ಷ ಡಿ. 12 ರಿಂದ ಡಿ. 23 ರ ವರೆಗೆ 50 ನೇ ವರ್ಷದ ಹನುಮಜಯಂತಿ ಉತ್ಸವವನ್ನು ಈ ದೇವಾಲಯದಲ್ಲಿ ನಡೆಸಲಾಗುತ್ತಿದೆ. ರಾಗಿ ಗುಡ್ಡ...
ಆಗುಂಬೆಯಲ್ಲಿ ಇಷ್ಟೇಲ್ಲಾ ಸುಂದರ ಪ್ರವಾಸಿ ತಾಣಗಳಿವೆ ಅನ್ನೋದು ನಿಮಗೆ ಗೊತ್ತಾ?
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿರುವ ಆಗುಂಬೆಯು "ದಕ್ಷಿಣ ಭಾರತದ ಚಿರಾಪುಂಜಿ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಒಂದು ಪುಟ್ಟ ಗ್ರಾಮವಾಗಿದೆ. ದಕ್ಷಿಣ ಭಾರತದಲ್ಲಿ ಈ ಜೀವವೈವಿಧ್ಯ ಸಮೃದ್ಧ ಪ್ರದೇಶದ ಅತಿಹೆಚ್ಚಿನ ಮಳೆ ಮತ್ತು ಭಾರತದಲ್ಲಿ...
ಪವಿತ್ರ ನೀರಿನ ಕುಂಡಗಳಿಂದ ಕೂಡಿರುವ ಗಾಲ್ತಾಜಿ ಮಂದಿರದ ವಿಶೇಷತೆ ತಿಳಿಯಿರಿ
ಜೈಪುರದ ಹೊರವಲಯದಲ್ಲಿರುವ ಗಾಲ್ತಾಜಿ ದೇವಸ್ಥಾನವು ಇತಿಹಾಸಪೂರ್ವ ಹಿಂದೂ ಯಾತ್ರಾ ಸ್ಥಳವಾಗಿದೆ. ಅರಾವಳಿ ಬೆಟ್ಟಗಳಿಂದ ಆವರಿಸಲ್ಪಟ್ಟಿರುವ ಇದು ಹಲವಾರು ದೇವಾಲಯಗಳು, ಪವಿತ್ರ ಕುಂಡಗಳು, ಮಂಟಪಗಳು ಮತ್ತು ನೈಸರ್ಗಿಕ ಬುಗ್ಗೆಗಳನ್ನು ಹೊಂದಿದೆ.
ತಿರುವನಂತಪುರಂನಲ್ಲಿನ ಪೊನ್ಮುಡಿಯಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ
ಪೊನ್ಮುಡಿ ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಇದು 11.2 ಮೀ ಎತ್ತರದಲ್ಲಿ ಟ್ರಿವಂಡ್ರಮ್ ನಗರದದಿಂದ 55.2 ಕಿಮೀ ಈಶಾನ್ಯದಲ್ಲಿದೆ. ಪೊನ್ಮುಡಿ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು, ಅರೇಬಿಯನ್...
ಫ್ಯಾಮಿಲಿ ಜೊತೆ ಹೊಸವರ್ಷದ ಆಚರಣೆ ಮಾಡಲು ಹೇಳಿಮಾಡಿಸಿದಂತಹ ಸ್ಥಳಗಳಿವು
ಹೊಸವರ್ಷ ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹಳೆ ವರ್ಷಕ್ಕೆ ಬಾಯ್ ಬಾಯ್ ಎನ್ನುತ್ತಾ ಹೊಸವರ್ಷವನ್ನು ಬರಮಾಡಿಕೊಳ್ಳುತ್ತೇವೆ. ಈ ಹೊಸವರ್ಷದ ಹಿಂದಿನ ದಿನ ಅಂದರೆ ಡಿ, ೩೧ರಂದು ಸಾಕಷ್ಟು ಪಾರ್ಟಿಗಳನ್ನು ಮಾಡುತ್ತಾರೆ. ಇನ್ನು ಫ್ಯಾಮಿಲಿ ಜೊತೆ...
ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ
ಇಲ್ಲೊಂದು ವಿಶೇಷ ಹಳ್ಳಿಯಿದೆ ಇಲ್ಲಿನ ಜನರ ಸಮಸ್ಯೆಗಳ ಬಗೆಹರಿಸಲು ಯಾವುದೇ ಕೋರ್ಟ್ನ ಅಗತ್ಯವಿಲ್ಲ. ಬದಲಾಗಿ ಇಲ್ಲಿ ಹಳ್ಳೀ ಪಂಚಾಯಿತಿ ನಡೆಯುತ್ತದೆ. ಕಾನಿಫ್ನಾಥ್ನ ಸಮ್ಮುಖದಲ್ಲೇ ಪಂಚಾಯಿತಿ ನಡೆಸಿ ನ್ಯಾಯ...