Search
  • Follow NativePlanet
Share

  ಓಂಕಾರೇಶ್ವರ ಗುಡ್ಡಕ್ಕೆ ಹೋಗಿದ್ದೀರಾ...ದೇವರ ದರ್ಶನಾನೂ ಆಗುತ್ತೆ...ಟ್ರಕ್ಕಿಂಗೂ ಆಗುತ್ತೇ

ಓಂಕಾರೇಶ್ವರ ಗುಡ್ಡಕ್ಕೆ ಹೋಗಿದ್ದೀರಾ...ದೇವರ ದರ್ಶನಾನೂ ಆಗುತ್ತೆ...ಟ್ರಕ್ಕಿಂಗೂ ಆಗುತ್ತೇ

ಬೆಂಗಳೂರು ಸುತ್ತಮುತ್ತಲೂ ತಿರುಗಾಡುವಂತಹ ಅನೇಕ ಸ್ಥಳಗಳಿವೆ. ಬಹುತೇಕರಿಗೆ ಧಾರ್ಮಿಕ ಕ್ಷೇತ್ರಗಳು ಇಷ್ಟವಾದರೆ ಇನ್ನೂ ಕೆಲವರಿಗೆ ಶಾಪಿಂಗ್ ಹೋಗೋದು, ಮಾಲ್ ಸುತ್ತಾಡೋದು ಇಷ್ಟವಾಗುತ್ತದೆ. ಇನ್ನೂ ಕೆಲವರಿಗೆ ಪಾರ್ಕ್‍ ಸುತ್ತಾಡೋದು ಖುಷಿ...
ಗಾಡ್ಸ್ ಓನ್ ಕಂಟ್ರಿಯಲ್ಲಿ ಇವೆಲ್ಲಾ ಪ್ರಸಿದ್ಧ ಸ್ಥಳಗಳು..

ಗಾಡ್ಸ್ ಓನ್ ಕಂಟ್ರಿಯಲ್ಲಿ ಇವೆಲ್ಲಾ ಪ್ರಸಿದ್ಧ ಸ್ಥಳಗಳು..

ಕೇರಳವನ್ನು "ಗಾಡ್ಸ್ ಓನ್ ಕಂಟ್ರಿ" ಎಂದು ಕರೆಯುತ್ತಾರೆ. ತನ್ನದೇ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ನಾಡು ಎಂದೇ ಹೇಳಬಹುದು. ಕೇರಳದ ಕೊಚ್ಚಿಯಲ್ಲಿ ಅರಬ್ಬರ, ಡಚ್ಚರ, ಚೀನಿಯರ, ಪೋರ್ಚುಗೀಸರ ಹಾಗು ಬ್ರಿಟೀಷರ ಪರಂಪರೆ ಹಾಗು...
ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..ಯಾಕೆ?

ಈ ದೇವಸ್ಥಾನದಲ್ಲಿ ರಾತ್ರಿ ಹೊತ್ತು ಮಾತ್ರ ಮಹಿಳೆಯರಿಗೆ ಪ್ರವೇಶ..ಯಾಕೆ?

ಕೇರಳದಲ್ಲಿರುವ ಈ ಶಿವನ ದೇವಸ್ಥಾನದಲ್ಲಿ ಮಹಿಳೆಯರಿಗೆ ಕೇವಲ ರಾತ್ರಿಯ ಹೊತ್ತು ಮಾತ್ರ ಪ್ರವೇಶವಂತೆ. ಅದೂ ಕೂಡಾ ಸಾಯಂಕಾಲ 7.15 ರ ಪೂಜೆಯ ನಂತರವೇ ಮಹಿಳೆಯರು ದೇವಸ್ಥಾನದ ಒಳಗೆ ಹೋಗಬಹುದು. ಈ ದೇವಸ್ಥಾನವು ಶಕ್ತಿ ಪೀಠಗಳಲ್ಲಿ ಒಂದೂ ಆಗಿದೆ....
ಒಬ್ಬರೇ ಪ್ರಯಾಣಿಸಬಹುದಾದಂತಹ ಪ್ರವಾಸಿ ತಾಣಗಳು

ಒಬ್ಬರೇ ಪ್ರಯಾಣಿಸಬಹುದಾದಂತಹ ಪ್ರವಾಸಿ ತಾಣಗಳು

ನಮ್ಮ ದೇಶದಲ್ಲಿ ಬಹಳಷ್ಟುಮಂದಿಗೆ ಪ್ರಯಾಣಿಸುವುದು, ಪ್ರವಾಸಕ್ಕೆ ಹೋಗುವುದು ಅಂದರೆ ಇಷ್ಟ. ಅದರಲ್ಲೂ ಬಹುತೇಕರು ಫ್ರೆಂಡ್ಸ್‌ ಜೊತೆ, ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋದರೆ ಕೆಲವರಿಗೆ ಒಬ್ಬಂಟಿಯಾಗಿ ಪ್ರವಾಸಕ್ಕೆ ಹೋಗೋದು ಇಷ್ಟ....
ಮಡಿಕೇರಿಯಲ್ಲಿ ಗಾಳಿಬೀಡು ಟ್ರೆಕ್ಕಿಂಗ್ ಹೋಗಿದ್ದೀರಾ?

ಮಡಿಕೇರಿಯಲ್ಲಿ ಗಾಳಿಬೀಡು ಟ್ರೆಕ್ಕಿಂಗ್ ಹೋಗಿದ್ದೀರಾ?

ವೀಕ್ ಎಂಡ್ ಬಂತೆಂದರೆ ಸಾಕು ಯುವಕರು ತಮ್ಮ ಫ್ರೆಂಡ್ಸ್‌ ಗ್ಯಾಂಗ್ ಹಿಡಿದುಕೊಂಡು ಚಟುವಟಿಕೆ ಮಾಡಬೇಕೆನ್ನುವ ಅಪೇಕ್ಷೆಯಲ್ಲಿರುತ್ತಾರೆ. ಯುವಕರಿಗಂತೂ ಟ್ರಕ್ಕಿಂಗ್ ಹೋಗೋದಂದ್ರೆ ತುಂಬಾನೇ ಇಷ್ಟವಾಗುತ್ತದೆ. ಗೊತ್ತಿಲ್ಲದ ಪ್ರದೇಶದಲ್ಲಿ...
ಜೀವನದಲ್ಲಿ ಒಮ್ಮೆಯಾದರೂ ಅಮೃತ್‌ಸರಕ್ಕೆ ಹೋಗಬೇಕು ಯಾಕೆ?

ಜೀವನದಲ್ಲಿ ಒಮ್ಮೆಯಾದರೂ ಅಮೃತ್‌ಸರಕ್ಕೆ ಹೋಗಬೇಕು ಯಾಕೆ?

ಪಂಜಾಬ್‌ನ ರಾಜಧಾನಿಯಾಗಿರುವ ಅಮೃತಸರವು ಗೋಲ್ಡನ್ ಟೆಂಪಲ್‌ನಿಂದಾಗಿಯೇ ಪ್ರಸಿದ್ಧಿ ಹೊಂದಿದೆ. ಪ್ರತಿವರ್ಷ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಪ್ರಾರ್ಥಿಸಲು ಬರುತ್ತಾರೆ. ಅಮೃತ್‌ಸರ ನಗರವನ್ನು 16ನೇ ಶತಮಾನದಲ್ಲಿ 4ನೇ ಸಿಖ್...
ಆತ್ಮಗಳು ಪೂಜಿಸುವ ದೇವಾಲಯವಿದು...

ಆತ್ಮಗಳು ಪೂಜಿಸುವ ದೇವಾಲಯವಿದು...

ಆತ್ಮಗಳು ಪೂಜಿಸುವ ದೇವಾಲಯ ಎಂದಾಕ್ಷ ಯಾರಿಗೆ ಆಗಲಿ ಭಯ ಮೂಡುವುದು ಸಹಜವೇ ಸರಿ. ನೀವು ಎಲ್ಲೂ ಕೇಳಿರದ ಇಂಥಹ ದೇವಾಲಯವಿರುವುದು ಮಧ್ಯ ಪ್ರದೇಶ ರಾಜ್ಯದಲ್ಲಿ. ಅಲ್ಲೊಂದು ನಂಬಿಕೆ ಇದೆ. ಅದೆನೆಂದರೆ ಯಾವುದೇ ಕಾರಣಕ್ಕೂ ರಾತ್ರಿಯ ಸಮಯದಲ್ಲಿ...
ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!

ಈ ದೇವಾಲಯದಲ್ಲಿ ವಿಗ್ರಹವಿಲ್ಲ...ಆದ್ರೂ ಕಣ್ಣಿಗೆ ಬಿಳಿಬಟ್ಟೆ ಕಟ್ಕೋಂಡೇ ನೋಡ್ಬೇಕಂತೆ!

ಹಿಂದೂ ಪುರಾಣಗಳ ಪ್ರಕಾರ ದಾಕ್ಷಾಯಿಣಿ, ಸತಿದೇವಿ ಶರೀರ ಭಾಗಗಳಾಗಿ ಅನೇಕ ಪ್ರಾಂತ್ಯಗಳಲ್ಲಿ ಬಿದ್ದಿದ್ದು ಆ ಜಾಗವೇ ಶಕ್ತಿಪೀಠಗಳಾಗಿವೆ. ಶಕ್ತಿಪೀಠಗಳಾಗಿ ಪ್ರಸಿದ್ಧಿ ಹೊಂದಿದೆ ಎನ್ನಲಾಗುತ್ತದೆ. ಅಂತಹ ಶಕ್ತಿಪೀಠಗಳಲ್ಲಿ ಒಂದು...
3ಡಿ ಆರ್ಟ್ ಮ್ಯೂಸಿಯಂ ನೋಡಿದ್ದೀರಾ?

3ಡಿ ಆರ್ಟ್ ಮ್ಯೂಸಿಯಂ ನೋಡಿದ್ದೀರಾ?

ಈಗೀಗ ಹೆಚ್ಚಿನ ಸಿನಿಮಾಗಳಂತೂ 3ಡಿ ಸಿನಿಮಾಗಳಾಗಿವೆ. ಸಾಮಾನ್ಯವಾಗಿ 2 ಡಿಯಲ್ಲಿ ನೋಡುವ ಸಿನಿಮಾಕ್ಕಿಂತ 3 ಡಿಯಲ್ಲಿ ನೋಡುವ ಸಿನಿಮಾದಲ್ಲಿ ಜಾಸ್ತಿ ಮಜಾ ಬರುತ್ತದೆ. ಸಣ್ಣ ಮಕ್ಕಳಿಗೂ ಕೂಡಾ 3ಡಿ ಸಿನಿಮಾಗಳೆಂದರೆ ಇಷ್ಟವಾಗುತ್ತದೆ. ಅದರಲ್ಲಿರುವ...
ಇಲ್ಲೆಲ್ಲಾ ನಿಮಗೆ ಪ್ರತಿದಿನ ಉಚಿತ ಊಟ ಸಿಗುತ್ತದೆ...ದುಡ್ಡು ಕೋಡೋ ಅಗತ್ಯವಿಲ್ಲ

ಇಲ್ಲೆಲ್ಲಾ ನಿಮಗೆ ಪ್ರತಿದಿನ ಉಚಿತ ಊಟ ಸಿಗುತ್ತದೆ...ದುಡ್ಡು ಕೋಡೋ ಅಗತ್ಯವಿಲ್ಲ

ಭಾರತದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವವರು ಅನೇಕರು ಇದ್ದಾರೆ. ಹೀಗಿರುವಾಗ ಸಾಕಷ್ಟು ಅನ್ನವನ್ನು ಬಿಸಾಡುವವರೂ ನಮ್ಮ ದೇಶದಲ್ಲಿ ಇದ್ದಾರೆ. ಆ ಅನ್ನವನ್ನು ಬಿಸಾಡುವ ಬದಲು ಹಸಿದವರಿಗೆ ನೀಡಿದರೆ ಅದರಲ್ಲಿ ಸಿಗುವ ಸಂತೃಪ್ತಿ...
2100 ವರ್ಷದ ಕೋಟೆಯಲ್ಲಿರುವ ಈ ಸಂಪತ್ತನ್ನು ಭೂತ, ಪ್ರೇತಗಳು ಕಾಯುತ್ತಿವೆಯಂತೆ!

2100 ವರ್ಷದ ಕೋಟೆಯಲ್ಲಿರುವ ಈ ಸಂಪತ್ತನ್ನು ಭೂತ, ಪ್ರೇತಗಳು ಕಾಯುತ್ತಿವೆಯಂತೆ!

ಭಾರತದ ಇತಿಹಾಸವು ಪ್ರಾಚೀನ ಕೋಟೆಗಳಿಂದ ಕೂಡಿದೆ. ರಾಜ, ಮಹಾರಾಜಗಳ ಕಾಲದಲ್ಲಿ ವಿಶಾಲವಾದ ಅರಮನೆ ಕೋಟೆಗಳಿಗೆ ಸಾಕ್ಷಿಯಾಗಿದೆ. ಇಂದಿಗೂ ಕೆಲವು ಕೋಟೆಗಳು ಕಾಣಸಿಗುತ್ತವೆ. ಆದರೆ ಇನ್ನು ಕೆಲವು ಕೋಟೆಗಳು ಪಾಳುಬಿದ್ದಿವೆ. ಅವುಗಳಲ್ಲಿ ಬಹಳಷ್ಟು...
ವಿಗ್ರಹವು ಚಲನ ಸ್ಥಿತಿಯಲ್ಲಿರುವ ದೇವಿ ಇವಳು...

ವಿಗ್ರಹವು ಚಲನ ಸ್ಥಿತಿಯಲ್ಲಿರುವ ದೇವಿ ಇವಳು...

ತುಳಜಾಭವಾನಿ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಇದೊಂದು ಶಕ್ತಿ ಪೀಠ ಕೂಡ ಆಗಿದೆ. ಇದೊಂದು ಹಿಂದೂ ದೇವಾಲಯವಾಗಿದ್ದು, ಮಹಾರಾಷ್ಟ್ರದಲ್ಲಿನ ಪ್ರಸಿದ್ಧವಾದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. 51 ನೇ ಶಕ್ತಿಪೀಠಗಳಲ್ಲಿ ಒಂದಾಗಿರುವ ಈ...
ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ!

ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ!

ಹಿಂದೂ ಪುರಾಣಗಳನ್ನು ನಂಬುವವರು ಶನೀಶ್ವರನನ್ನು ಅಷ್ಟೇ ಬಲವಾಗಿ ನಂಬುತ್ತಾರೆ. ಶನಿಯ ದೃಷ್ಠಿ ತಮ್ಮ ಮೇಲೆ ಬೀಳದೇ ಇರಲಿ ಎಂದು ಕೋರುತ್ತಾರೆ. ಒಂದು ವೇಳೆ ಶನಿ ಪ್ರಭಾವ ಕಾಣಿಸಿಕೊಂಡರೆ ಅದಕ್ಕೆ ಪರಿಹಾರಕ್ಕಾಗಿ ನೂರಾರು ದೇವಸ್ಥಾನಗಳನ್ನು...
ಮಹಾಬಲಿಪುರಂನಲ್ಲಿರುವ ಪಂಚ ಪಾಂಡವ ರಥಕ್ಕೂ ಪಾಂಡವರಿಗೂ ಸಂಬಂಧ ಏನು?

ಮಹಾಬಲಿಪುರಂನಲ್ಲಿರುವ ಪಂಚ ಪಾಂಡವ ರಥಕ್ಕೂ ಪಾಂಡವರಿಗೂ ಸಂಬಂಧ ಏನು?

ಪೌರಾಣಿಕ ಕಾಲದ ರಾಜ, ಮಹಾರಾಜರ ಇತಿಹಾಸಗಳನ್ನೊಮ್ಮೆ ನೋಡಿದರೆ ನಿಮಗೆ ರಥಗಳ ಬಗ್ಗೆ ತಿಳಿಯಲು ಸಿಗುತ್ತದೆ. ವರ್ತಮಾನದಲ್ಲಿ ನಿಮಗೆ ಅಂತಹ ವಾಹನಗಳನ್ನು ಬಳಸೋದು ಕಾಣಿಸೋದಿಲ್ಲ. ಆದರೆ ಇಂದಿಗೂ ಕೆಲವು ಮದುವೆ ಕಾರ್ಯದಲ್ಲಿ ಇಂತಹ ವಾಹನವನ್ನು...
ದೆಹಲಿಯಲ್ಲಿ ಸೈಕ್ಲಿಂಗ್ ಮಾಡಬಹುದಾದ ತಾಣಗಳಿವು

ದೆಹಲಿಯಲ್ಲಿ ಸೈಕ್ಲಿಂಗ್ ಮಾಡಬಹುದಾದ ತಾಣಗಳಿವು

ದೆಹಲಿಯಲ್ಲಿ ಸೈಕ್ಲಿಂಗ್ ಪರಿಸರ ವ್ಯವಸ್ಥೆಯು ಬಹಳ ಉತ್ತಮವಾಗಿದೆ ಮತ್ತು ಮನರಂಜನೆ, ವೃತ್ತಿಪರ ಸೈಕ್ಲಿಂಗ್ ಅನ್ನು ತೆಗೆದುಕೊಂಡ ಜನರ ಸಂಖ್ಯೆಯು ಕಳೆದ ಕೆಲವು ವರ್ಷಗಳಿಂದ ಅಗಾಧವಾಗಿ ಹೆಚ್ಚಾಗಿದೆ. ಆದುದರಿಂದ ಇಂಡಿಯಾ ಗೇಟ್, ರಾಷ್ಟ್ರಪತಿ ಭವನ...
ಪುಣೆಯ ಈ ಪ್ರೇತಾತ್ಮಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ?

ಪುಣೆಯ ಈ ಪ್ರೇತಾತ್ಮಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ?

ಹೆಚ್ಚಿನವರಿಗೆ ಭೂತ-ಪಿಶಾಚಗ್ರಸ್ಥ ಸ್ಥಳಗಳಿಗೆ ತೆರಳುವುದೆಂದರೆ ಬಹಳ ಇಷ್ಟ . ಇಂತಹ ಸ್ಥಳಗಳಿಗೆ ಪ್ರಪಂಚದಲ್ಲೇನೂ ಕೊರತೆಯಿಲ್ಲ. ಅದರಂತೆ ಭಾರತದಲ್ಲೂ ಸಹ ಈ ರೀತಿಯ ಭಯಾನಕ ಹಿನ್ನಿಲೆಯುಳ್ಳ, ಅಸ್ವಾಭಾವಿಕ ಶಕ್ತಿಗಳ ಪ್ರಭಾವವಿರುವ ಸಾಕಷ್ಟು...
30,000 ನಾಗ ದೇವತೆಗಳನ್ನು ಹೊಂದಿರುವ ದೇವಾಲಯವಿದು....

30,000 ನಾಗ ದೇವತೆಗಳನ್ನು ಹೊಂದಿರುವ ದೇವಾಲಯವಿದು....

30,000 ಸಾವಿರ ನಾಗದೇವತೆಗಳನ್ನು ಹೊಂದಿರುವ ಅದ್ಭುತವಾದ ಒಂದು ದೇವಾಲಯವಿದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಾವುಗಳನ್ನು ಪೂಜಿಸುವ ಸಂಸ್ಕಾರವು ಪುರಾತನ ಕಾಲದಿಂದಲೂ ಇದೆ. ಹಾವುಗಳನ್ನು ನಾಗರಾಜ, ನಾಗ ದೇವತೆ ಎಂದೆಲ್ಲಾ ಕರೆದು...
ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?

ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?

ಕರ್ನಾಟಕ ಹಾಗೂ ತಮಿಳ್ನಾಡು ಜನರಿಗೆ ಕಾವೇರಿ ನದಿಯೇ ಜೀವನಾಡಿ. ಈ ಎರಡು ರಾಜ್ಯಗಳು ಕುಡಿಯುವ ನೀರಿಗಾಗಿ ಇದನ್ನೇ ಅವಲಂಭಿಸಿದೆ. ಈ ನದಿಯ ತೀರದಲ್ಲಿ ಅನೇಕ ತೀರ್ಥಕ್ಷೇತ್ರಗಳಿವೆ. ಇದು ಶ್ರೀರಂಗಪಟ್ಟಣಂನಿಂದ ಕೇವಲ 2 ಕಿ.ಮೀ ದೂರಲ್ಲಿ ಈ ನದಿ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+