ಸಮಾಧಿ ಮೇಲಿರುವ ಈ ದಾಳಿಂಬೆ ಗಿಡಕ್ಕೆ ದಾರ ಕಟ್ಟಿದ್ರೆ ಇಷ್ಟಾರ್ಥ ಸಿದ್ಧಿಸುತ್ತಂತೆ
ಇಲ್ಲೊಂದು ವಿಶೇಷ ಹಳ್ಳಿಯಿದೆ ಇಲ್ಲಿನ ಜನರ ಸಮಸ್ಯೆಗಳ ಬಗೆಹರಿಸಲು ಯಾವುದೇ ಕೋರ್ಟ್ನ ಅಗತ್ಯವಿಲ್ಲ. ಬದಲಾಗಿ ಇಲ್ಲಿ ಹಳ್ಳೀ ಪಂಚಾಯಿತಿ ನಡೆಯುತ್ತದೆ. ಕಾನಿಫ್ನಾಥ್ನ ಸಮ್ಮುಖದಲ್ಲೇ ಪಂಚಾಯಿತಿ ನಡೆಸಿ ನ್ಯಾಯ...
3 ದಿನದಲ್ಲಿ ಗೋವಾ ಸುತ್ತಾಡೋ ಪ್ಲ್ಯಾನ್ ಇದ್ಯಾ? ಹಾಗಾದ್ರೆ ಇಲ್ಲಿದೆ ಟಿಪ್ಸ್
ಗೋವಾದಲ್ಲಿ ಹವಾಮಾನವು ತಂಪಾಗಿ ಆರಾಮದಾಯಕವಾಗಿರುತ್ತದೆ. ಇನ್ನು ನೀವು ಗೋವಾದಲ್ಲಿ ಮೂರು ದಿನಗಳನ್ನು ಸ್ನೇಹಿತರೊಂದಿಗೆ ಕಳೆಯಬೇಕೆಂದಿದ್ದರೆ ಎಲ್ಲೆಲ್ಲಾ ಕಳೆಯಬೇಕು. ಯಾವ ರೀತಿ ಮೂರು ದಿನಗಳಲ್ಲಿ ಗೋವಾದ ಮಜಾವನ್ನು ಆನಂದಿಸಬೇಕು...
ಅಶೋಕ ತನ್ನ 99 ಸಹೋದರರನ್ನು ಹತ್ಯೆ ಮಾಡಿ ಎಸೆದಿದ್ದು ಈ ಬಾವಿಯಲ್ಲಿಯೇ
ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಆಗಂ ಬಾವಿಯು ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ಹೊಂದಿದೆ. ಅಶೋಕ ನ ಕಾಲಕ್ಕೆ ಸೇರಿದ ಈ ಬಾವಿಯಲ್ಲಿ ಸಾಕಷ್ಟು ರಹಸ್ಯಗಳಡಗಿವೆ. ಈ ವರೆಗೂ ಈ ಬಾವಿಯ ನೀರು ಆವಿಯಾಗಿಲ್ಲ ಯಾಕೆ? ಅಶೋಕನ ಖಜಾನೆ ಈ...
ನಮ್ಮ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಿವು, ಇಲ್ಲಿ ವಾಹನ ಚಲಾಯಿಸುವುದು ಡೇಂಜರ್!
ಸಾಮಾನ್ಯವಾಗಿ ರಸ್ತೆಗಳಲ್ಲಿ ಓಡಾಡುವಾಗ, ವಾಹನಗಳನ್ನು ಚಲಾಯಿಸುವಾಗ ಏನಾದರೂ ಅವಘಡಗಳು ನಡೆಯುತ್ತವೆಯೋ ಎನ್ನುವ ಭಯ ನಮ್ಮೆಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಿರುವಾಗ ಅಪಯಕಾರಿ ರಸ್ತೆಗಳಲ್ಲಿ ಚಲಿಸುವಾಗ ಭಯವಾಗದೇ ಇರಲು ಸಾಧ್ಯವೆ? ನಮ್ಮ...
ಯೆರ್ಕಾಡ್ ಸುತ್ತಮುತ್ತಲಿರುವ ಇಂಟ್ರಸ್ಟಿಂಗ್ ಪ್ರವಾಸಿ ತಾಣಗಳಿವು
PC: Sai vin ಯೆರ್ಕಾಡ್ ಭಾರತದ ತಮಿಳುನಾಡಿನಲ್ಲಿ ಸೇಲಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಇದು ಪೂರ್ವ ಘಟ್ಟದ ಬೆಟ್ಟಗಳ ಶೇವರಾಯ್ಸ್ ವ್ಯಾಪ್ತಿಯಲ್ಲಿದೆ. ಇದು ಸಮುದ್ರ ಮಟ್ಟದಿಂದ 1515 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪಾಕೃತಿಕ...
ಮಾರಿಯಮ್ಮನ್ ತೆಪ್ಪಕುಲಂನಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮಧುರೈ ಮೀನಾಕ್ಷಿ ವಿಹಾರ ನೋಡಿದ್ದೀರಾ?
ಮಧುರೈನಲ್ಲಿರುವ ಜನಪ್ರಿಯ ಸ್ಥಳವೆಂದರೆ ವಂಡಿಯೂರ್ ಮಾರಿಯಮ್ಮನ್ ತೆಪ್ಪಕುಲಂ. ಇದು ವಂಡಿಯೂರ್ ಮಾರಿಯಮ್ಮನ್ ದೇವಸ್ಥಾನದಲ್ಲಿದೆ. ಮಾನವ ನಿರ್ಮಿತ ದ್ವೀಪದೊಂದಿಗೆ ದೇವಾಲಯದ ಕೊಳದ ಸಂಕೀರ್ಣವು ಮುಖ್ಯವಾಗಿ ಧಾರ್ಮಿಕ ಉದ್ದೇಶಗಳಿಗಾಗಿ...
ದಾವಣಗೆರೆಯಲ್ಲಿರುವ ಈ ಕೆರೆಯನ್ನು ಸೂಳೆಕೆರೆ ಅಂತಾರೆ ಯಾಕೆ ಗೊತ್ತಾ?
ಸೂಳೆಕೆರೆ ಹೆಸರು ಕೇಳಲು ಒಂಥರಾ ವಿಚಿತ್ರವಾಗಿದೆ. ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು...
ಫ್ಯಾಮಿಲಿ ಪಿಕ್ನಿಕ್ಗೆ ಬೆಸ್ಟ್ ತೀರ್ಪರಪ್ಪು ಜಲಪಾತ
ತೀರ್ಪರಪ್ಪು ಜಲಪಾತವು ಕನ್ಯಾಕುಮಾರಿಯಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ. ತಿರ್ಪಾರಪ್ಪ ಜಲಪಾತದ ಕ್ಯಾಸ್ಕೇಡಿಂಗ್ ವಾಟರ್ ಮೋಡಿಮಾಡುವ ದೃಶ್ಯವನ್ನು ಹೊಂದಿವೆ. ಈ ಜಲಪಾತ ಮಾನವ ನಿರ್ಮಿತವಾಗಿದ್ದು, ಇದು 50 ಅಡಿ ಎತ್ತರದಿಂದ...
ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ
ದೇವರ ಸ್ವಂತ ನಾಡು ಎಂದು ಹೇಳಲಾಗುವ ಕೇರಳದಲ್ಲಿ ಶ್ರೇಷ್ಠ ಭಾರತೀಯ ತತ್ವಜ್ಞಾನಿಗಳ ಜನ್ಮಸ್ಥಳವಿದೆ. ಕಾಲಡಿ ಎಂಬುದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಆದಿ ಶಂಕರಾಚಾರ್ಯರ ಜನ್ಮಸ್ಥಳವಾಗಿ ಪ್ರಖ್ಯಾತಿ ಪಡೆದಿದೆ. ಇದು ಕೇರಳದ ಕೊಚ್ಚಿನ್...
ಬೆಂಗಳೂರಿನ ದೊಡ್ಡಮಾಕಳಿಯಲ್ಲಿ ವಾರಾಂತ್ಯ ಕಳೆಯಲು ಏನೇನಿದೆ ಒಮ್ಮೆ ನೋಡಿ
ದೊಡ್ಡಮಾಕಳಿಯು ಬೆಂಗಳೂರಿನ ಸುತ್ತಮುತ್ತಲಿರುವವರಿಗೆ ಒಂದು ಪರಿಮೂರ್ಣ ವಾರಾಂತ್ಯದ ತಾಣವಾಗಿದೆ. ಇದು ಬೆಂಗಳೂರು ನಗರದಿಂದ 132 ಕಿ.ಮೀ ದೂರದಲ್ಲಿ ಮತ್ತು ಭೀಮೇಶ್ವರಿ ಮೀನುಗಾರಿಕೆ ಕ್ಯಾಂಪ್ನಿಂದ 6 ಕಿ.ಮೀ ದೂರದಲ್ಲಿದೆ. ಪ್ರಾಚೀನ...
ಗೌರಿಕುಂಡದ ನೀರನ್ನು ತಲೆಗೆ ಚಿಮಿಕಿಸಿದರೆ ಪಾಪ ಪರಿಹಾರವಾಗುತ್ತಂತೆ
ಗೌರಿಕುಂಡವು ಗೌರಿ ಎಂದು ಕರೆಯಲಾಗುವ ಪಾರ್ವತಿಯ ದೇವತೆಗೆ ಸಮರ್ಪಿತವಾಗಿದೆ. ಪುರಾಣ ಮತ್ತು ದಂತಕಥೆಗಳ ಪ್ರಕಾರ ಶಿವನ ಪತ್ನಿ ಪಾರ್ವತಿ ಶಿವನ ಮನಸ್ಸನ್ನು ಜಯಿಸಲು ತಪಸ್ಸು ಮತ್ತು ಯೋಗ ಪದ್ಧತಿಗಳ ಪ್ರಾಯಶ್ಚಿತ್ತವನ್ನು ಮಾಡಿದ ಸ್ಥಳವಾಗಿದೆ....
ಭಾಗಂಡೇಶ್ವರನ ದರ್ಶನಕ್ಕೆ ಹೋದಾಗ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡೋದನ್ನು ಮರೆಯದಿರಿ
ಕರ್ನಾಟಕದ ಕೊಡಗು ಜಿಲ್ಲೆಯ ಭಾಗಮಂಡಲ ಪಟ್ಟಣದಲ್ಲಿ ಭಾಗಂಡೇಶ್ವರ ದೇವಾಲಯವಿದೆ. ಈ ದೇವಾಲಯವು ಪ್ರಮುಖ ಪ್ರವಾಸಿ ತಾಣವಾಗಿದ್ದು, ಕನಿಕೆ, ಕಾವೇರಿ ಮತ್ತು ಸುಜ್ಯಥಿ ಎಂಬ ಮೂರು ನದಿಗಳ ಸಂಗಮಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ಕೇರಳ ಶೈಲಿಯ...
ಮುಂಬೈನ ಏಕೈಕ ಝೂ ಇದು, ಎಂಟ್ರಿ ಟಿಕೇಟ್ ಎಷ್ಟು?
ಮುಂಬೈ ಸುತ್ತಾಡಲು ಹೋಗಿರುವವರು ಅಲ್ಲಿನ ಮೃಗಾಲಯವನ್ನು ನೋಡಿರದೇ ಇರಲಿಕ್ಕಿಲ್ಲ. ಕ್ವೀನ್ಸ್ ಗಾರ್ಡನ್ಸ್ ಎಂದೇ ಕರೆಯಲ್ಪಡುವ ರಣಚಿ ಬಾಘ್ ಎಂದು ಹಿಂದೆ ಕರೆಯಲಾಗುತ್ತಿದ್ದ ಜಿಜಾಬಾಯಿ ಉದ್ಯಾನ ಮುಂಬೈ ನಗರದ ಏಕೈಕ ಮೃಗಾಲಯವಾಗಿದೆ. ಇದರ ಹಿಂದಿನ...
ಮುತ್ಯಾಲ ಮಡುವು ಬೆಂಗಳೂರಿಗರಿಗೆ ವೀಕೆಂಡ್ ಕಳೆಯಲು ಬೆಸ್ಟ್ ಸ್ಪಾಟ್
ಬೆಂಗಳೂರು ಸಮೀಪದಲ್ಲಿರುವ ಮುತ್ಯಾಲ ಮಡುವು ಒಂದು ವಾರಾಂತ್ಯವನ್ನು ಕಳೆಯಲು ಉತ್ತಮ ತಾಣವಾಗಿದೆ. ಪ್ರಕೃತಿ ಮಡಿಲಲ್ಲಿ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. ಇಲ್ಲಿನ ಕಾಡುಗಳು, ಜಲಪಾತ, ಮರಗಿಡಗಳು ನಿಮಗೆ ಈ ಸ್ಥಳದ ಮೇಲೆ ಆಕರ್ಷಣೆಯನ್ನುಂಟು...
ಸಮುದ್ರದ ಮಧ್ಯೆ ಇರುವ ಈ ನಿಷ್ಕಲಂಕ ಮಹಾದೇವನ ಸನ್ನಿಧಿಗೆ ಹೋದ್ರೆ ನೀವೂ ನಿಷ್ಕಳಂಕರಾಗ್ತೀರಾ
ಗುಜರಾತ್ನ ಅರಬ್ಬಿ ಸಮುದ್ರದ ಮಧ್ಯದಲ್ಲಿ 5000 ವರ್ಷಗಳಷ್ಟು ಹಳೆಯದಾದ ಪುರಾತನ ದೇವಾಲಯವೊಂದಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಎತ್ತರದಅಲೆಗಳು ಬಂದರೆ ದೇವಸ್ಥಾನ ನೀರಿನಲ್ಲಿ ಮುಚ್ಚಿ ಹೋಗುತ್ತದೆ. ಬರೀ ಧ್ವಜವಷ್ಟೇ ಕಾಣಿಸುತ್ತದೆ....
ಹನುವಾಂಟಿಯ ದ್ವೀಪದಲ್ಲಿ ಒಂದು ದಿನ ಕಳೆದು ನೋಡಿ
ಇಂದಿರಾ ಸಾಗರ್ ನದಿಯ ದಂಡೆಯ ಮೇಲಿರುವ ದ್ವೀಪದಲ್ಲಿ ಹನುವಾಂಟಿಯ ಕೂಡಾ ಒಂದು ದ್ವೀಪವಾಗಿದೆ. ಈ ಸ್ಥಳವು ರೋಮಾಂಚಕ ಮತ್ತು ವರ್ಣರಂಜಿತವಾಗಿದ್ದು, ನಗರದ ಜೀವನದ ಗದ್ದಲದಿಂದ ಖಂಡಿತವಾಗಿಯೂ ಉತ್ತಮ ವಿರಾಮವನ್ನು ನೀಡುತ್ತದೆ. {photo-feature}
ಸೀತಾ ದೇವಿ ಸ್ನಾನ ಮಾಡುತ್ತಿದ್ದ ಕೆರೆ ನೋಡಿದ್ದೀರಾ?
ಹಸಿರು ದೃಶ್ಯಗಳು, ಜಲಪಾತಗಳು ಮತ್ತು ಚಹಾ ತೋಟಗಳೊಂದಿಗೆ ಕೇರಳದ ಒಂದು ಗಿರಿಧಾಮವಾದ ದೇವಿಕುಲಂ ಆಕರ್ಷಕವಾಗಿದೆ. ಇದು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಈ ಸುಂದರವಾದ ಸಣ್ಣ ಪರ್ವತ ನಿಲ್ದಾಣವು ಪೌರಾಣಿಕ ಸೀತಾ ದೇವಿ ಸರೋವರ,...
ಈ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಮಾಡಿದ್ದೀರಾ?
ನೀವು ಪಶ್ಚಿಮಬಂಗಾಳಕ್ಕೆ ಪ್ರಯಾಣಿಸುತ್ತಿದ್ದರೆ ಅಲ್ಲಿರುವ ಪ್ರಸಿದ್ಧ ಬಕ್ರೇಶ್ವರ ದೇವಸ್ಥಾನದ ದರ್ಶನ ಪಡೆಯಲೇ ಬೇಕು. ಇದೊಂದು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಆವಿಷ್ಕಾರವಾಗಿದೆ. ಈ ದೇವಸ್ಥಾನದ ವಿಶೇಷತೆ ಬಗ್ಗೆ ತಿಳಿಯೋಣ. {photo-feature}