ಕೃಷ್ಣಾನದಿ ಸಾಗರದಲ್ಲಿ ಸೇರುವ ಪ್ರದೇಶವೇ ಹಂಸಲ ದೇವಿ. ಪುರಾಣ ಪ್ರಧಾನ್ಯತೆಯನ್ನು ಹೊಂದಿರುವ ಈ ಪ್ರದೇಶವನ್ನು ಹಿಂದೂಗಳು ಅತ್ಯಂತ ಪವಿತ್ರವಾದ ಸ್ಥಳವಾಗಿ ಭಾವಿಸುತ್ತಾರೆ. ಇನ್ನು ಇಲ್ಲಿರುವ ಸತ್ಯಭಾಮೆ ಸಮೇತ ಶ್ರೀ ವೇಣುಗೋಪಾಲ ಸ್ವಾಮಿ...
ಕಲಿಯುಗದ ಅಂತ್ಯ ಯಾವಾಗ ಅನ್ನೋದು ಯಾರಿಗೂ ಗೊತ್ತಿಲ್ಲ. ಆದರೆ ಯುಗ ಅಂತ್ಯವಾಗಲಿದೆ ಅನ್ನೋದು ಮಾತ್ರ ಗೊತ್ತು. ಈ ಕಲಿಯುಗ ಯಾವಾಗ ಅಂತ್ಯವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ ಉತ್ತರಖಂಡದಲ್ಲಿರುವ ಗುಹೆಯೊಂದು. ಇದರ ಜೊತೆಗೆ ಗಣೇಶನ ತಲೆಯ...
ಕೇರಳದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಸಿದ್ಧ ಜಿಲ್ಲೆಗಳಲ್ಲಿ ಇದೂ ಒಂದಾಗಿದ್ದು ಪಟಾನಂತಿಟ್ಟ ಅನೇಕ ಪ್ರಯಾಣಿಕರು ಮತ್ತು ಪ್ರವಾಸಿಗರಿಗೆ ಇನ್ನೂ ತಿಳಿಯದೇ ಇರುವ ಸ್ಥಳವಾಗಿದೆ. ಇಲ್ಲಿ ಯಾತ್ರಿ ಸ್ಥಳದಿಂದ ಹಿಡಿದು ಜಲಪಾತಗಳವರೆಗೆ ಮತ್ತು...
ಇಂದಿನಿಂದ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಜಮ್ಮು ಕಾಶ್ಮೀರದ ಭಗವತಿ ನಗರದ ಆಧಾರ ಶಿಬಿರದಿಂದ ಯಾತ್ರೆ ಹೊರಡಲಿದೆ. ಅಮರನಾಥ ಯಾತ್ರೆಗೆ 2 ಲಕ್ಷ ಮಂದಿ ನೊಂದಾಣಿ ಮಾಡಿಸಿದ್ದಾರೆ. ಭಕ್ತರನ್ನು ಮೊದಲ ಬಾರಿಗೆ ಜಮ್ಮುಕಾಶ್ಮೀರದ ಪ್ರಸಿದ್ಧ...
ಸಿನಿಮಾ ಶೂಟಿಂಗ್ ಮಾಡೋದಂದ್ರೆ ಅದಕ್ಕೆ ಸರಿಯಾದ ಸ್ಥಳ, ಪರಿಸರ ಎಲ್ಲಾನೂ ಬೇಕಾಗುತ್ತದೆ. ಸಿನಿಮಾದ ಸೀನ್ಗೆ ತಕ್ಕಂತೆ ಲೊಕೇಶನ್ ಇದ್ದರೆ ಮಾತ್ರ ಸಿನಿಮಾನೂ ಚೆನ್ನಾಗಿ ಮೂಡಿ ಬರುತ್ತದೆ. ಹೀಗಿರುವಾಗ ಸಿನಿಮಾದಲ್ಲಿ ಲೊಕೇಶನ್ ಪ್ರಮುಖ...
ಹಂಪಿ ಅಥವಾ ಹಂಪೆ ನಮ್ಮ ಕರ್ನಾಟಕದಲ್ಲಿನ ಅತ್ಯಂತ ಸುಂದರ ಐತಿಹಾಸಿಕ ಸ್ಥಳ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿಯಲ್ಲಿದೆ. ಹಂಪಿ 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹಂಪೆಯನ್ನು ಒಂದು ಕಾಲದಲ್ಲಿ "ಪಂಪಾ"...
ಯಾವ ಹೆತ್ತವರಿಗೆ ತಾನೇ ತಮ್ಮ ಮಕ್ಕಳ ಮೇಲೆ ಪ್ರೀತಿ ಇರೋದಿಲ್ಲ ಹೇಳಿ. ಮಕ್ಕಳ ಸುಖ ಸಂತೋಷಕ್ಕಾಗಿ ಹೆತ್ತವರು ಏನೆಲ್ಲಾ ತ್ಯಾಗ ಮಾಡುತ್ತಾರೆ. ಅಂತಹದ್ದರಲ್ಲಿ ಮಕ್ಕಳ ಶ್ರೇಯೋಭಿವೃದ್ಧೀಗಾಗಿ ಹಾಗೂ ಅವರ ಕಲ್ಯಾಣ ಸಂಬಂಧಿಸಿದ ಸಮಸ್ಯೆಗಳಿಗಾಗಿ...
ಇಂದಿನ ಕಾಲದಲ್ಲೂ ಆತ್ಮ, ದೆವ್ವ ಪಿಶಾಚಿಯನ್ನು ನಂಬುವವರು ಅನೇಕರು ಇದ್ದಾರೆ. ಆತ್ಮದ ಕಾಟದಿಂದ ಪಾರಾಗಲೂ ಏನೆಲ್ಲಾ ಪೂಜೆ, ಹವನಗಳನ್ನು ನಡೆಸುತ್ತಾರೆ. ನಮ್ಮ ದೇಶದಲ್ಲಿರುವ ಕೆಲವು ಸ್ಥಳಗಳು ನೀವು ದೆವ್ವಗಳನ್ನು ನಂಬುವಂತೆ ಮಾಡುತ್ತವೆ....
ಮಹಾರಾಷ್ಟ್ರದಲ್ಲಿ ಎಷ್ಟೆಲ್ಲಾ ಹಿಲ್ ಸ್ಟೇಶನ್ಗಳಿವೆ. ಅವುಗಳಲ್ಲಿ ಒಂದು ಮಾಥೆರಾನ್ ಗಿರಿಧಾಮ. ಇದು ಮಹಾರಾಷ್ಟ್ರದ ಕರ್ಜಾತ್ ಜಿಲ್ಲೆಯ ನಾರಲ್ ಪಟ್ಟಣದಲ್ಲಿದೆ. ಇದು ಮುಂಬೈಗೆ ಹತ್ತಿರದಲ್ಲಿದೆ ಆದರೂ ಇದು ತನ್ನ ಅದ್ಭುತ...
ಮಂಗಳೂರು ಕರ್ನಾಟಕ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಇದು ಕರ್ನಾಟಕದ ಮುಖ್ಯ ಬಂದರು. ಮಂಗಳೂರು ತನ್ನ ಸುಂದರವಾದ ದೇವಾಲಯಗಳಿಗೆ, ಕಡಲತೀರಗಳಿಗೆ ಹಾಗು ಕೈಗಾರಿಕೆಗಳಿಗೆ ತುಂಬಾ...
ನಾಸಿಕ್ ಮಹಾರಾಷ್ಟ್ರದಲ್ಲಿರುವ ಒಂದು ಅದ್ಬುತವಾದ ಸ್ಥಳವಾಗಿದೆ ಮತ್ತು ಇದರ ಸುಂದರವಾದ ಯಾತ್ರಾಸ್ಥಳಗಳು ಮತ್ತು ದ್ರಾಕ್ಷಿ ತೋಟಗಳಿಂದಾಗಿ ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಭಾರತದಲ್ಲಿರುವ ವೈನ್ ಗಳು ನಾಸಿಕ್ ನ ಗಡಿಯಲ್ಲಿಯೇ...
ಕಳ್ಳತನ ಮಾಡುವುದು ಪಾಪ ಎನ್ನಲಾಗುತ್ತದೆ. ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಲ್ಲಿ ಕಳ್ಳತನ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಂದು ವಿಶೇಷ ದೇವಾಲಯವಿದೆ. ಇಲ್ಲಿ ಕಳ್ಳತನ ಮಾಡೋದು ಒಳ್ಳೆಯದಂತೆ. ಅರೇ ಕಳ್ಳತನ ಮಾಡಿ ಅಂತ ಯಾವ...
ಅರುಣಾಚಲ ಪ್ರದೇಶವು ಐತಿಹಾಸಿಕ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಭವ್ಯವಾದ ಕೋಟೆಗಳಿಂದ ಹಿಡಿದು ಪುರಾತನ ದೇವಾಲಯಗಳು ಹಾಗೂ ಬೆಟ್ಟಗಳನ್ನು ಅರುಣಾಚಲ ಪ್ರದೇಶವು ಹೊಂದಿದೆ. ಇದು ಹಲವಾರು ಶ್ರೇಷ್ಠ ಋಷಿ ಮುನಿಗಳ ನೆಲೆಯೂ ಆಗಿದೆ....
ರೆವ್ಡಾಂಡಾ ಕಡಲಕಿನಾರೆಯು ರೆವ್ಡಾಂಡಾ ಗ್ರಾಮದಲ್ಲಿದೆ. ಇನ್ನಿತರ ಕಡಲಕಿನಾರೆಗಳಿಗಿಂತ ಬಹಳ ಭಿನ್ನವಾಗಿದೆ. ಕಾರಣ ಇಲ್ಲಿನ ಬೀಚ್ನ ಮರಳು ಸ್ವಲ್ಪ ಕಪ್ಪು ಬಣ್ಣದ್ದಾಗಿದ್ದು, ಮುಂಬೈನಂತಹ ನಗರದಲ್ಲಿ ಪ್ರಶಾಂತವಾಗಿ ಕಾಲಕಳೆಯಲು ಉತ್ತಮವಾದ...
ರಜಾದಿನಗಳನ್ನು ಕಳೆಯಲು ನೀವು ಯಾವುದಾದರೂ ವಿಶೇಷ ಹಾಗೂ ವಿಭಿನ್ನ ಸ್ಥಳಗಳ ಅನ್ವೇಷಣೆಯಲ್ಲಿದ್ದರೆ ನೀವು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿರುವ ನಲಗೊಂಡದ ಪ್ರವಾಸವನ್ನು ಕೈಗೊಳ್ಳಬಹುದು. ನಲಗೊಂಡದಲ್ಲಿ ನೀವು ಪ್ರಾಕೃತಿಕ ಸೌಂದರ್ಯದಿಂದ...
ಪ್ರಕೃತಿ ಸಂಪತ್ತಿಗೆ ನಿಲಯವಾದ ಆ ಪ್ರದೇಶ ಅನೇಕ ಪುರಾಣ ಕಥೆಗಳಿಗೆ ಸಾಕ್ಷ್ಯಿ. ಅಲ್ಲಿ ಜಲಪಾತಗಳ ಸೌಂದರ್ಯವನ್ನು ಕಣ್ಣಾರೆ ಕಾಣಬೇಕೆ ಹೊರತು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಾಗದು. ಇನ್ನು ಆ ಕ್ಷೇತ್ರದಲ್ಲಿ ಶಿವನು ಆನಂದ ತಾಂಡವವನ್ನು...
ಭಾರತದಲ್ಲಿ ಅಂತ್ಯವಿಲ್ಲದಷ್ಟು ದೇವಸ್ಥಾನಗಳು ಹಾಗೂ ಅವುಗಳಿಗೆ ಸಂಬಂಧೀಸಿದ ದಂತಕಥೆಗಳಿವೆ. ಪ್ರತಿಯೊಂದು ದೇವಸ್ಥಾನ ವು ಪುರಾಣ ಕಥೆಯನ್ನು ಹೊಂದಿದೆ. ಅದೇ ರೀತಿ, ವಿಶಿಷ್ಟ ಶಕ್ತಿ ಹೊಂದಿರುವ ದೇವಾಲಯಗಳೂ ಹಲವು ಇವೆ. ಅಂತಹ ದೇವಾಲಯಗಳಲ್ಲಿ ಇಂದು...
ಹಿಲ್ ಸ್ಟೇಶನ್ಗೆ ಹೋಗೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎತ್ತರದ ಬೆಟ್ಟ ಗುಡ್ಡಗಳು, ಶಿಖರಗಳನ್ನು ಹತ್ತುತ್ತ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿರುವ ಪ್ರಕೃತಿ ಸೌಂದರ್ಯದ ನಡುವೆ ಕಾಲ ಕಳೆಯುವುದೆಂದರೆ ಎಷ್ಟು ಸೊಗಸಾಗಿರುತ್ತದೆ...