Search
  • Follow NativePlanet
Share

ಇಲ್ಲಿ ದೇವಿಗೆ ಬಾಯಿಗೆಬಂದಂತೆ ಬೈಯ್ತಾರಂತೆ ಭಕ್ತರು…ಕಾರಣ ಏನು?

ಇಲ್ಲಿ ದೇವಿಗೆ ಬಾಯಿಗೆಬಂದಂತೆ ಬೈಯ್ತಾರಂತೆ ಭಕ್ತರು…ಕಾರಣ ಏನು?

ಸಾಮಾನ್ಯವಾಗಿ ಯಾವ ದೇವಸ್ಥಾನದಲ್ಲಾದರೂ ಅಲ್ಲಿರುವ ದೇವತೆಯನ್ನು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಆದರೆ ನೀವು ದೇವರನ್ನು ಬೈಯುವವರನ್ನು ನೋಡಿದ್ದೀರಾ. ಇಂತಹ ಒಂದು ದೇವಸ್ಥಾನವು ಇದೆ ಎಂದರೆ ನಂಬಲೇ ಬೇಕು. ಇಲ್ಲಿ ಬರುವ ಭಕ್ತರೆಲ್ಲಾ...
ಈ ಎಲ್ಲಾ ಕಡಲ ತೀರಗಳೂ ಇವೆ ಅನ್ನೋದು ನಿಮಗೆ ಗೊತ್ತಾ?

ಈ ಎಲ್ಲಾ ಕಡಲ ತೀರಗಳೂ ಇವೆ ಅನ್ನೋದು ನಿಮಗೆ ಗೊತ್ತಾ?

ಸಾಮಾನ್ಯವಾಗಿ ಕಡಲ ತಡಿಗಳು ಜನಪ್ರೀಯ ಪ್ರವಾಸಿ ತಾಣಗಳು. ಹೀಗಾಗಿ ಭಾರತದಲ್ಲಿ ಸಾಕಷ್ಟು ಹೆಸರುವಾಸಿ ಕಡಲ ತೀರಗಳನ್ನು ಕಾಣಬಹುದು. ಆದರೆ ನಿಮಗಿದು ಗೊತ್ತೆ ಕೆಲವು ಕಡಲ ತೀರಗಳು ರಹಸ್ಯಮಯವಾಗಿ ಸ್ಥಿತವಿದ್ದು ಬಹುತೇಕ ಪ್ರವಾಸಿಗರ ಕಣ್ಣಿಗೆ ಬೀಳದ...
ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?

ಗುಲ್ಬರ್ಗಾದ ಈ ಐತಿಹಾಸಿಕ ಕೋಟೆಯನ್ನು ಕಂಡಿದ್ದೀರಾ?

ದಕ್ಷಿಣ ಖಂಡದ ಈ ಭೂಮಿಯಲ್ಲಿ ಅನೇಕ ಹಿಂದೂ ರಾಜರುಗಳ ಜೊತೆ ಅನೇಕ ಮುಸ್ಮಿಮ್ ರಾಜರೂ ಕೂಡಾ ಆಳ್ವಿಕೆ ನಡೆಸಿದ್ದಾರೆ. ಇವರ ಆಳ್ವಿಕೆಯ ಕಾಲದಲ್ಲಿ ಅನೇಕ ಕೋಟೆಗಳು ಭವನಗಳ ನಿರ್ಮಾಣವಾಗಿದೆ. ಅದು ಇಂದಿಗೆ ಐತಿಹಾಸಿಕ ಸ್ಮಾರಕಗಳ ರೂಪದಲ್ಲಿ...
ಸ್ವರ್ಗಕ್ಕಿಂತ ಕಮ್ಮಿ ಇಲ್ಲ ಕುದುರೆಮುಖ

ಸ್ವರ್ಗಕ್ಕಿಂತ ಕಮ್ಮಿ ಇಲ್ಲ ಕುದುರೆಮುಖ

ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡಗಳು, ನದಿಗಳು ಇವುಗಳ ಸೌಂದರ್ಯವನ್ನು ದುಡ್ಡುಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ. ಇವೆಲ್ಲ ಪ್ರಕೃತಿ ಸಹಜವಾದದ್ದು. ಪ್ರಕೃತಿ ಸೌಂದರ್ಯದ ವಿಷ್ಯಕ್ಕೆ ಬಂದಾಗ ಭಾರತವನ್ನು ಮರೆಯುವಂತಿಲ್ಲ. ಇಂತಹ ಪ್ರಾಕೃತಿಕ...
ಮಹಾಭಾರತ ಯುದ್ಧದ ಜಯಕ್ಕಾಗಿ ಶ್ರೀಕೃಷ್ಣ ಹಾಗು ಪಾಂಡವರು ಯಾವ ದೇವಾಲಯಕ್ಕೆ ಭೇಟಿ ನೀಡಿದರು ಗೊತ್ತ?

ಮಹಾಭಾರತ ಯುದ್ಧದ ಜಯಕ್ಕಾಗಿ ಶ್ರೀಕೃಷ್ಣ ಹಾಗು ಪಾಂಡವರು ಯಾವ ದೇವಾಲಯಕ್ಕೆ ಭೇಟಿ ನೀಡಿದರು ಗೊತ್ತ?

ಮಹಾಭಾರತವು ಭಾರತದ ಧಾರ್ಮಿಕ, ತಾತ್ವಿಕವಾದ ಹಾಗು ಪೌರಾಣಿಕವಾದ ಮಹಾಕಾವ್ಯಗಳಲ್ಲಿ ಒಂದಾಗಿದೆ. ಇಲ್ಲಿ ಬರುವ ಪ್ರತಿಯೊಂದು ಪಾತ್ರವು ಅತಿ ಮುಖ್ಯವಾದುದು. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರ ಹಾಗು ಕುರುವಂಶದ ಸದಸ್ಯರ ನಡುವೆ ನಡೆಯುವ...
ದೇವರು ಕೂಡಾ ಈ ರಹಸ್ಯವನ್ನು ಭೇದಿಸಲಾರರೇನೋ !

ದೇವರು ಕೂಡಾ ಈ ರಹಸ್ಯವನ್ನು ಭೇದಿಸಲಾರರೇನೋ !

ಭಾರತ ದೇಶದಲ್ಲಿ ಎಷ್ಟೆಲ್ಲಾ ದೇವಾಲಯಗಳಿವೆ. ಒಂದೊಂದು ಕ್ಷೇತ್ರಕ್ಕೂ ಒಂದೊಂದು ಕಥೆ ಇದೆ. ಅಲ್ಲಿನ ಆಚರಣೆಗಳು ಕೂಡಾ ಭಿನ್ನವಾಗಿರುತ್ತವೆ. ಅವುಗಳಲ್ಲಿ ಕೆಲವು ದೇವಾಲಯಗಳು ಮಾತ್ರ ಎಷ್ಟೇ ವರ್ಷಗಳಾದರೂ ಇನ್ನೂ ರಹಸ್ಯವಾಗಿಯೇ ಉಳಿದಿದೆ....
ಬೇತಾಬ್ ಕಣಿವೆ - ಬಾಲಿವುಡ್ ಚಿತ್ರದ ಹೆಸರಿಡಲಾದ ಒಂದು ಆಕರ್ಷಕ  ಕಣಿವೆ

ಬೇತಾಬ್ ಕಣಿವೆ - ಬಾಲಿವುಡ್ ಚಿತ್ರದ ಹೆಸರಿಡಲಾದ ಒಂದು ಆಕರ್ಷಕ ಕಣಿವೆ

ಜಗತ್ತಿನ ಎಲ್ಲಾ ಸ್ಥಳಗಳು ಸ್ವರ್ಗವನ್ನು ಹೋಲುವುದಿಲ್ಲ ಆದರೆ ಜಮ್ಮು ಮತ್ತು ಕಾಶ್ಮೀರ ಅಂತಹ ಸ್ವರ್ಗವನ್ನು ಹೋಲುವ ಸ್ಥಳಗಳಲ್ಲೊಂದಾಗಿದ್ದು, ಇದು ಪ್ರಯಾಣಿಕರಿಗೆ ಒಂದು ಅತ್ಯುತ್ತಮವಾದ ನಿಲುಗಡೆಯ ಸ್ಥಳವೆನಿಸಿದೆ. ಆದುದರಿಂದ ಇದನ್ನು ದೇವರ...
ನೈನಿತಾಲ್ ಗೆ ಒಂದು ಸಣ್ಣ ಪ್ರವಾಸ

ನೈನಿತಾಲ್ ಗೆ ಒಂದು ಸಣ್ಣ ಪ್ರವಾಸ

ಉತ್ತರಾಖಂಡದ ಕುಮಾವೂನ್ ಪ್ರದೇಶದ ನೈನಿತಾಲ್ ಒಂದು ಉತ್ತಮ ರಜಾ ತಾಣವಾಗಿದೆ. ಈ ನೆರೆಹೊರೆಯ ಪ್ರದೇಶವನ್ನು ಅನ್ವೇಷಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅತ್ಯಂತ ಪ್ರಶಾಂತ ಮುಕ್ತೇಶ್ವರ್ ಮತ್ತು ಕೌಸಾನಿಯಿಂದ ಅಥವಾ ಔಲಿಯ ಸ್ಕೈಯಿಂಗ್...
ಮೋದಿ ದೇವಸ್ಥಾನ v/s ಸೋನಿಯಾ ದೇವಸ್ಥಾನ...ಎಲ್ಲಿದೆ ಈ ದೇವಸ್ಥಾನ?

ಮೋದಿ ದೇವಸ್ಥಾನ v/s ಸೋನಿಯಾ ದೇವಸ್ಥಾನ...ಎಲ್ಲಿದೆ ಈ ದೇವಸ್ಥಾನ?

ನಮ್ಮ ಕಲ್ಪನೆಗೂ ಸಿಗದ ವಿಶಿಷ್ಟ ಪೂಜಾ ಪದ್ಧತಿ ಹಾಗೂ ದೇವರುಗಳಿರುವುದು ಗಮನಾರ್ಹ. ಅಂತಹ ಅದ್ಭುತ ಭಾವನೆಯನ್ನು ಮೂಡಿಸಬಲ್ಲ ಸುಮಾರು 15 ದೇವಾಲಯಗಳು ಭಾರತದಲ್ಲಿದೆ. ಅದರಲ್ಲೂ ಬದುಕಿರುವ ಮನುಷ್ಯರಿಗೂ ದೇವಾಲಯವಿದೆ ಎಂದರೆ ಆಶ್ಚರ್ಯವಾಗುವುದು...
ರಾಯಲ್ ವೆಡ್ಡಿಂಗ್; ಈಗ ಟ್ರೈನ್‍ನಲ್ಲೂ ಮದುವೆಯಾಗಬಹುದು...ಖರ್ಚು ಎಷ್ಟಾಗುತ್ತೆ ಗೊತ್ತಾ?

ರಾಯಲ್ ವೆಡ್ಡಿಂಗ್; ಈಗ ಟ್ರೈನ್‍ನಲ್ಲೂ ಮದುವೆಯಾಗಬಹುದು...ಖರ್ಚು ಎಷ್ಟಾಗುತ್ತೆ ಗೊತ್ತಾ?

ಸಾಕಷ್ಟು ಮಂದಿಗೆ ಟ್ರೈನ್‍ನಲ್ಲಿ ಓಡಾಡೊದಂದ್ರೆ ಇಷ್ಟ. ಯಾಕಂದ್ರೆ ಟ್ರೈನ್‍ನಲ್ಲಿ ಕಂಫರ್ಟೇಬಲ್ ಆಗಿರಬಹುದು. ಅತ್ತಿತ್ತ ಓಡಾಡಬಹುದು. ರೈಲಿನಲ್ಲಿ ಓಡಾಡೋ ಮಜಾ ವಿಮಾನದಲ್ಲಿ ಎಲ್ಲಿ ಬರುತ್ತೆ ಹೇಳಿ? ನೀವು ಹಲವಾರು ಡೆಸ್ಟೀನೇಶನ್...
 ಈ ದೇವಸ್ಥಾನದಲ್ಲಿ ಮಲಗಿದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ಮಲಗಿದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ!

ಈ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದವನ್ನು ಸೇವಿಸಿದರೆ ಸಂತಾನ ಭಾಗ್ಯ ವಿಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. ಹಾಗೂ ಅಲ್ಲಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಹಲವು...
ಈ ಟ್ರೆಕ್ಕಿಂಗ್ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ...

ಈ ಟ್ರೆಕ್ಕಿಂಗ್ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ...

ಟ್ರೆಕ್ಕಿಂಗ್ ಮಾಡುವುದು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಯುವಕರಿಗೆ ಅಚ್ಚು-ಮೆಚ್ಚಿನ ಚಟುವಟಿಕೆ ಎಂದೇ ಹೇಳಬಹುದು. ಸ್ನೇಹಿತರೊಂದಿಗೆ ಮಧುರವಾದ ಅನುಭೂತಿಯನ್ನು ಪಡೆಯುವ ಸಲುವಾಗಿ ಹಾಗು ಸಾಹಸವನ್ನು ಇಷ್ಟ ಪಡುವವರು...
  ಗಂಗಾ ಆರತಿಯ ಸಂದರ್ಭ ಈ ಕೆಲಸವನ್ನು ಮಾಡಬೇಡಿ

ಗಂಗಾ ಆರತಿಯ ಸಂದರ್ಭ ಈ ಕೆಲಸವನ್ನು ಮಾಡಬೇಡಿ

ಉತ್ತರ ಪ್ರದೇಶ ಧಾರ್ಮಿಕ ನಗರಿ ಎಂದೇ ಹೇಳಲಾಗುವ ವಾರಣಾಸಿ ಇಡೀ ಭಾರತದಲ್ಲೇ ಅತ್ಯದ್ಭುತ ಪರ್ಯಾಟನಾ ಸ್ಥಳವಾಗಿದೆ. ಕಾಶಿಯಿಂದಾಗಿ ವಾರಣಾಸಿ ಸಖತ್ ಫೇಮಸ್ ಆಗಿದೆ . ಇದು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ವಾರಣಾಸಿಯಲ್ಲಿ...
ತಮಿಳುನಾಡಿನ ಪ್ರಸಿದ್ಧವಾದ ತಾಣಗಳು ಇವು....

ತಮಿಳುನಾಡಿನ ಪ್ರಸಿದ್ಧವಾದ ತಾಣಗಳು ಇವು....

ಕಾಂಚೀಪುರಂ ಅಥವಾ ಕಾಂಚಿ ತಮಿಳುನಾಡಿನ ಅತ್ಯಂತ ಪ್ರಸಿದ್ಧವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಕಾಂಚೀಪುರಂ ಚೆನ್ನೈನ ಜನರಿಗೆ ಪ್ರವಾಸಕ್ಕೆ ಜನಪ್ರಿಯವಾದ ತಾಣವಾಗಿದೆ. ಹಾಗಾಗಿಯೇ ವಾರಾಂತ್ಯದ ಸಮಯದಲ್ಲಿ ಅನೇಕ ಪ್ರವಾಸಿಗರು...
ಹಂಪಿಗೆ ಹೋಗಿ ಇದನ್ನೆಲ್ಲಾ ಮಾಡಿಲ್ಲಾಂದ್ರೆ ಹೇಗೆ?

ಹಂಪಿಗೆ ಹೋಗಿ ಇದನ್ನೆಲ್ಲಾ ಮಾಡಿಲ್ಲಾಂದ್ರೆ ಹೇಗೆ?

ಹಂಪಿಯು ಪ್ರಾಯಶಃ ಭಾರತದ ಅತೀ ಕಡಿಮೆ ಅನ್ವೇಷಿತ ಮತ್ತು ಹೆಚ್ಚಾಗಿ ಗುರುತಿಸದ ದಕ್ಷಿಣ ಭಾರತದ ಸ್ಥಳಗಳಲ್ಲಿ ಒಂದಾಗಿದೆ. ಆದರೂ ಕೆಲವರು ಸಾಹಸಕ್ಕಾಗಿ ಕೇರಳ ಅಥವಾ ಗೋವಾಕ್ಕಾಗಿ ಹೋಗುತ್ತಾರೆ ಆದರೆ ಹಂಪೆಯೂ ಕೂಡ ಒಂದು ಐತಿಹಾಸಿಕ ಸ್ಥಳ. ಇಲ್ಲಿಗೆ...
ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...

ಗುರುವಾಯೂರಪ್ಪನ ಸನ್ನಿಧಿಯಲ್ಲಿ ಅನ್ಯಧರ್ಮಿಯರಿಗಿಲ್ಲ ಪ್ರವೇಶ...

ಗಾಡ್ಸ್‌ ಓವ್ನ್ ಕಂಟ್ರಿ ಎಂದೇ ಕರೆಯಲಾಗುವ ಕೇರಳ ರಜಾದಿನಗಳನ್ನು ಕಳೆಯಲು , ಫ್ಯಾಮಿಲಿ ಜೊತೆ ಟೂರ್ ಹೋಗಲು ಉತ್ತಮವಾದ ಸ್ಥಳವಾಗಿದೆ. ಪ್ರವಾಸಿ ತಾಣವೂ ಆಗಿದೆ. ಇಲ್ಲಿ ಎಳನೀರು, ಬ್ಯಾಕ್‌ವಾಟರ್, ಆನೆಗಳು, ಸಮೃದ್ಧ ಸಂಸ್ಕೃತಿಯನ್ನು...
ಮೀನ ರಾಶಿಯವರು ಹೋಗಬೇಕಾದ ತಾಣ ಇದು

ಮೀನ ರಾಶಿಯವರು ಹೋಗಬೇಕಾದ ತಾಣ ಇದು

ಸಾಮಾನ್ಯವಾಗಿ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 19 ರಿಂದ ಮಾರ್ಚ್ 20ರವರೆಗೆ ಜನಿಸಿದವರು ಮೀನ ರಾಶಿಯವರಾಗಿದ್ದಾರೆ. ಮೀನ ರಾಶಿಯವರು ಕಲಾತ್ಮಕ, ಕನಸುಗಾರರು ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿರುತ್ತಾರೆ. ಚಮತ್ಕಾರದಲ್ಲಿ...
22 ವರ್ಷಗಳಿಂದ ಈ ಊರಲ್ಲಿ ಒಂದೂ ಮದುವೆಯೇ ಆಗಿಲ್ಲವಂತೆ!

22 ವರ್ಷಗಳಿಂದ ಈ ಊರಲ್ಲಿ ಒಂದೂ ಮದುವೆಯೇ ಆಗಿಲ್ಲವಂತೆ!

ನಮ್ಮ ದೇಶದ ಒಂದು ಹಳ್ಳಿಯಲ್ಲಿ ಸುಮಾರು 22 ವರ್ಷಗಳಿಂದ ಯಾವುದೇ ಮದುವೆಯಾಗಿಲ್ಲವಂತೆ. ಇಲ್ಲಿಗೆ ಯಾರೂ ಹುಡುಗಿಯನ್ನು ಕೊಡಲು ಒಪ್ಪುವುದಿಲ್ಲವಂತೆ. ಆದರೂ ಈ ಬಾರಿ 22ವರ್ಷಗಳ ನಂತರ ಈ ಹಳ್ಳಿಯಲ್ಲಿ ಒಂದು ವಿವಾಹ ಕಾರ್ಯ ನಡೆದಿದೆ. ಹಳ್ಳಿಗೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+