Search
  • Follow NativePlanet
Share

ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ

ಈ ಮಂದಿರದಲ್ಲಿ ಹಲವು ವರ್ಷಗಳಿಂದ ಅಖಂಡ ಜ್ಯೋತಿ ಉರಿಯುತ್ತಲೇ ಇದೆ

ಬಿಂಡ್ ಎನ್ನುವುದು ಮಧ್ಯಪ್ರದೇಶದ ಒಂದು ಪ್ರಾಚೀನ ನಗರವಾಗಿದೆ. ಐತಿಹಾಸಿಕ ತೆಯ ಜೊತೆಗೆ ವಿಭಿನ್ನ ಪ್ರಾಕೃತಿಕ ಸಂಪತ್ತಿಗೂ ಪ್ರಸಿದ್ಧಿ ಹೊಂದಿದೆ. ಇಲ್ಲಿ ಹರಿಯುವ ಚಂಬಲ್‌ ಹಾಗೂ ಸಿಂಧ್ ನದಿಗಳು ಇಲ್ಲಿನ ಮಣ್ಣನ್ನು ಫಲವತ್ತಾಗಿರಿಸುವ...
ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್  ತಾಣಗಳಿವು

ಜುಲೈನಲ್ಲಿ ಭೇಟಿ ನೀಡಲೇ ಬೇಕಾದ ಮಾನ್ಸೂನ್ ತಾಣಗಳಿವು

 ಕರಾವಳಿಯಲ್ಲಿ ಈಗಾಗ್ಲೇ ಮಾನ್ಸೂನ್‌ ಕಾಲಿಟ್ಟಿದೆ. ಹವಾಮಾನವು ಬದಲಾಗಿದೆ. ಜಲಪಾತಗಳು, ನದಿಗಳು ಮತ್ತು ಸರೋವರಗಳು ತುಂಬಿವೆ. ಈ ಮಾನ್ಸೂನ್‌ನಲ್ಲಿ ಪ್ರವಾಸ ಹೋಗೋದಂದ್ರೆ ಬಹುತೇಕರಿಗೆ ಇಷ್ಟ ಆಗೋದಿಲ್ಲವಾದರೂ ಕೆಲವರಿಗೆ...
ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ

ತನ್ನ ತಲೆಯನ್ನು ಖಂಡಿಸಿ ರಾಕ್ಷಸರ ಹಸಿವನ್ನು ತೀರಿಸಿದ "ಚಂಡಿ ದೇವಿ"ಯನ್ನು ದರ್ಶಿಸಿದರೆ...

ಭಾರತ ದೇಶದಲ್ಲಿನ ಹಿಮಾಲಯಗಳು ಪುಣ್ಯಕ್ಷೇತ್ರಗಳ ನಿಲಯ ಎಂಬ ವಿಷಯ ನಮಗೆಲ್ಲಾ ತಿಳಿದಿರುವುದೇ. ಅಂಥಹ ಒಂದು ಪುಣ್ಯಕ್ಷೇತ್ರ ಹಾಗು ಶಕ್ತಿಪೀಠವಿದೆ. ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣ ಕಥೆಗಳು ಅನೇಕವಿವೆ. ಇಲ್ಲಿನ ಒಂದು ಸ್ಥಳದಲ್ಲಿ...
ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ಮಿಸ್ ಮಾಡಲೇಬಾರದ ದೇವಾಲಯಗಳಿವು; ಇಲ್ಲಿ ಪ್ರಾರ್ಥಿಸಿದ್ರೆ ಕಾಯಿಲೆ ಗುಣವಾಗುತ್ತಂತೆ!

ತಮಿಳುನಾಡಿನ ಕೊಯಮತ್ತೂರು ನಗರವು ಸುಂದರವಾದ ನಗರವಾಗಿದ್ದು, ಯಾತ್ರಾರ್ಥಿಗಳಿಂದ ಹಿಡಿದು ಇತಿಹಾಸ ಪ್ರೇಮಿಗಳು ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳಿಗೆ ಪ್ರಕೃತಿ ಪ್ರೇಮಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಯಮತ್ತೂರಿನ ಗಡಿಗಳೊಳಗೆ...
ಮುನ್ನಾರ್‌ಗೆ ಹೋಗಿದ್ರೂ ಈ ಅದ್ಭುತ ಗಿರಿಧಾಮವನ್ನು ನೀವು ನೋಡಿರಲಿಕ್ಕಿಲ್ಲ

ಮುನ್ನಾರ್‌ಗೆ ಹೋಗಿದ್ರೂ ಈ ಅದ್ಭುತ ಗಿರಿಧಾಮವನ್ನು ನೀವು ನೋಡಿರಲಿಕ್ಕಿಲ್ಲ

ಕೇರಳದ ಪ್ರತಿಯೊಂದು ಜಿಲ್ಲೆಯ ಮತ್ತು ಪಟ್ಟಣವು ಅಸಂಖ್ಯಾತ ಆಶ್ಚರ್ಯಕಾರಿ ಸಂಗತಿಗಳಿಂದ ಕೂಡಿದೆ. ಕಡಲತೀರಗಳು, ಕಾಡುಗಳು, ಹಸಿರು, ಹಿನ್ನೀರು, ಗಿರಿಧಾಮಗಳು , ಸರೋವರಗಳಿಂದ ಕೂಡಿರುವ ಕೇರಳವು ಭಾರತದಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ...
ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಕೋದಂಡರಾಮ ದೇವಾಲಯ; ಕಳ್ಳರು ನಿರ್ಮಿಸಿದ ದೇವಾಲಯವಿದು!

ಆಂಧ್ರಪ್ರದೇಶವು ತನ್ನಲ್ಲಿಯ ಪ್ರಾಚೀನ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ತನ್ನಲ್ಲಿ ಹೊಂದಿರುವುದರಿಂದ ಭಾರತದ ಆಧ್ಯಾತ್ಮಿಕ ರಾಜ್ಯವೆನ್ನುವ ಖ್ಯಾತಿಯನ್ನು ಕೂಡಾ ಪಡೆದಿದೆ. ಆದುದರಿಂದ ಈ ಸುಂದರ ರಾಜ್ಯವು ದೇವಾಲಯಗಳು ಮತ್ತು...
ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಬಿಯರ್ ಯೋಗಾ, ಬಿರಿಯಾನಿ ಯೋಗಾ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಇಂದು ವಿಶ್ವಯೋಗಾ ದಿನ. ಇಡೀ ವಿಶ್ವದಾದ್ಯಂತ ಯೋಗಾ ದಿನವನ್ನು ಆಚರಿಸುತ್ತಿದ್ದಾರೆ. ಬಹುತೇಕರಿಗೆ ತಮ್ಮ ದಿನವು ಯೋಗದಿಂದಲೇ ಪ್ರಾರಂಭವಾಗುತ್ತದೆ. ಬಹುತೇಕರ ಆರೋಗ್ಯದ ಗುಟ್ಟು ಸಹಾ ಯೋಗವೇ ಆಗಿದೆ. ಆದರೆ ಇನ್ನೂ ಕೆಲವರಿಗೆ ಯೋಗ ಅಂದರೆ ಉದಾಸಿನ...
ಪಾರ್ವತಿ, ಪರಮೇಶ್ವರರ ವಿವಾಹಕ್ಕೆ ಸಾಕ್ಷಿಯಾದ ಮಾವಿನ ಮರವುನ್ನು ನೋಡಿದ್ದೀರಾ?

ಪಾರ್ವತಿ, ಪರಮೇಶ್ವರರ ವಿವಾಹಕ್ಕೆ ಸಾಕ್ಷಿಯಾದ ಮಾವಿನ ಮರವುನ್ನು ನೋಡಿದ್ದೀರಾ?

ಭಾರತ ದೇಶದಲ್ಲಿ ವೈಷ್ಣವ, ಶೈವ ಕ್ಷೇತ್ರಗಳು ಬೇರೆ-ಬೇರೆ ಸ್ಥಳಗಳಲ್ಲಿ ಇರುತ್ತವೆ. ಆದರೆ ಒಂದೇ ಸ್ಥಳದಲ್ಲಿ ಈ ಎರಡು ಧರ್ಮಗಳಿಗೆ ಸೇರಿದ ವಿಶಿಷ್ಟ ದೇವಾಲಯಗಳು ಇರುವುದು ಅತ್ಯಂತ ವಿಭಿನ್ನವಾದ ವಿಷಯ. ಅಂಥಹ ವಿಶಿಷ್ಟವಾದ ಕ್ಷೇತ್ರವೇ ಕಂಚಿ....
ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ಅದೃಷ್ಟವಂತರಿಗಷ್ಟೇ ಸಿಗುತ್ತೆ ಗುಹೆಯೊಳಗೆ ಪ್ರವೇಶ -ವೈಷ್ಣೋದೇವಿ ಮಂದಿರ ರಹಸ್ಯ

ಹಿಂದೂಗಳ ಪವಿತ್ರಸ್ಥಳಗಳಲ್ಲಿ ಜಮ್ಮುಹಾಗೂ ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಂದಿರವೂ ಒಂದು. ದೇವಿಯ ತೀರ್ಥ ಸ್ಥಳಗಳಲ್ಲಿ ಒಂದಾದ ವೈಷ್ಣೋ ದೇವಿ ಮಂದಿರವು ಜಮ್ಮು-ಕಾಶ್ಮೀರದ ತ್ರಿಕುಟ ಬೆಟ್ಟದ ಮೇಲೆ ಇದೆ. ಪ್ರತಿವರ್ಷ ಲಕ್ಷಾಂತರ ಮಂದಿರ ಭಕ್ತರು...
 ಬೆಂಗಳೂರಿನ ತಟ್ಟೆಕೆರೆಗೆ ಒಮ್ಮೆ ಹೋಗಿದ್ದೀರಾ?

ಬೆಂಗಳೂರಿನ ತಟ್ಟೆಕೆರೆಗೆ ಒಮ್ಮೆ ಹೋಗಿದ್ದೀರಾ?

ಕರ್ನಾಟಕದ ಭೂಮಿಯು ಅಸಂಖ್ಯಾತ ಬೆಟ್ಟಗಳು ಮತ್ತು ಬೇಸಿಗೆಯ ಸ್ಥಳಗಳಗಳನ್ನು ಹೊಂದಿದ್ದು ವರ್ಷದುದ್ದಕ್ಕೂ ಪ್ರವಾಸಿಗರು ಮತ್ತು ಪ್ರಯಾಣಿಗರಿಂದ ನಿರಂತರವಾಗಿ ಭೇಟಿಕೊಡಲ್ಪಡುತ್ತದೆ. ಆದರೂ ಅತ್ಯುತ್ತಮ ನೈಸರ್ಗಿಕ ಸೌಂದರ್ಯತೆಗಳನ್ನು ಹೇರಳವಾಗಿ...
 ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ

ಕೇರಳದ ಪಾದ್ರಿಯೊಬ್ಬರು ಪಾತಾಳಲೋಕಕ್ಕೆ ಹೋಗಿದ್ದು ಈ ಬಾವಿಯಿಂದಲೇ

ಏನೆಲ್ಲಾ ಸಂಶೋಧನೆಗಳನ್ನು ವಿಜ್ಞಾನಿಗಳು ನಡೆಸುತ್ತಾರೆ. ಆದರೆ ಅಧ್ಯಯನಕ್ಕಾಗಿ ಪಾತಾಳಕ್ಕೆ ಹೋಗಿರುವವರ ಬಗ್ಗೆ ಕೇಳಿದ್ದೀರಾ? ಇಲ್ಲೊಬ್ಬ ಕ್ರೈಸ್ತ ಪಾದ್ರಿಯೊಬ್ಬರು ಪಾತಾಳಕ್ಕೆ ತೆರಳಿದ್ದರು. ಯಾಕೆ ಅನ್ನೋದನ್ನು ಇಲ್ಲಿ ನೋಡೋಣ. ಕೇರಳದಲ್ಲಿ...
ಹಿಂದಿನ ಕಾಲದಲ್ಲಿ ರಾಜಮಹಾರಾಜರ ಬೇಸಿಗೆ ತಾಣಗಳಾಗಿದ್ದವಂತೆ ಇವು

ಹಿಂದಿನ ಕಾಲದಲ್ಲಿ ರಾಜಮಹಾರಾಜರ ಬೇಸಿಗೆ ತಾಣಗಳಾಗಿದ್ದವಂತೆ ಇವು

ನಾವು ಬೇಸಿಗೆ ಕಾಲದಲ್ಲಿ ತಂಪಾದ ಜಾಗಗಳಿಗೋ, ಬೀಚ್‌ಗಳಿಗೋ ಪಿಕ್‌ನಿಕ್‌ ಹೋಗುತ್ತೇವೆ. ಅಲ್ಲಿ ನಮ್ಮ ರಜಾದಿನಗಳನ್ನು ಕಳೆಯುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಯಾವ ರೀತಿ ಬೇಸಿಗೆಯನ್ನು ಕಳೆಯುತ್ತಿದ್ದರು...
ಬ್ರಿಟೀಷರು ತಮ್ಮ ದೇಶಕ್ಕೆ ಸಾಗಿಸಬೇಕು ಎಂದು ಕೊಂಡ ದೇವಾಲಯ...ಆದರೆ....

ಬ್ರಿಟೀಷರು ತಮ್ಮ ದೇಶಕ್ಕೆ ಸಾಗಿಸಬೇಕು ಎಂದು ಕೊಂಡ ದೇವಾಲಯ...ಆದರೆ....

ಭಾರತ ದೇಶವು ದೇವಾಲಯಗಳ ನಿಲಯ. ಕೆಲವು ದೇವಾಲಯಗಳು ಪುರಾಣ, ಚಾರಿತ್ರಾತ್ಮಕ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ದೇವಾಲಯಗಳು ಅದರಲ್ಲೂ ಶಿಲ್ಪಕಲಾ ಸಂಪತ್ತುಗಳಿಂದಾಗಿಯೇ ಪ್ರಪಂಚ ವ್ಯಾಪ್ತಿಯಾಗಿ ಹೆಸರುವಾಸಿಯಾಗಿರುತ್ತವೆ. ಅಂಥಹ...
ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

ವರ್ಷದಲ್ಲಿ 27 ದಿನ ಮಾತ್ರ ತೆರೆಯುವ ದೇವಾಲಯದಲ್ಲಡಗಿದೆ ದೇವಿ ಸತಿಯ ರಹಸ್ಯ

ಕೇರಳದಲ್ಲಿ ಒಂದು ವಿಶೇಷವಾದ ದೇವಸ್ಥಾನವಿದೆ ಅದು ಇಡೀ ವರ್ಷದಲ್ಲಿ ಕೇವಲ 27 ದಿನಗಳು ಮಾತ್ರ ತೆರೆಯುತ್ತದೆ. ಸ್ವಯಂ ಭೂ ಲಿಂಗವಿರುವ ಈ ದೇವಾಲಯದಲ್ಲಿ ವೈಶಾಖ ಮಾಸದ 27 ದಿನಗಳು ಮಾತ್ರ ಪೂಜೆ ನಡೆಯುತ್ತದೆ. ದಕ್ಷ ಯಾಗಕ್ಕೆ ಶಿವನನ್ನು...
ವಾರಣಾಸಿಯಲ್ಲಿನ ಮಹತ್ವಪೂರ್ಣ ದೇವಾಲಯಗಳಿವು

ವಾರಣಾಸಿಯಲ್ಲಿನ ಮಹತ್ವಪೂರ್ಣ ದೇವಾಲಯಗಳಿವು

ಬನಾರಸ್ ಎಂದೂ ಕರೆಯಲ್ಪಡುವ ವಾರಣಾಸಿಯು ಹಿಂದೂ ಧರ್ಮದವರ ಅತ್ಯಂತ ಪವಿತ್ರವಾದ ಸ್ಥಳವಾಗಿದ್ದು, ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿರುವ ಇದೊಂದು ಧಾರ್ಮಿಕ ಕೇಂದ್ರವಾಗಿದೆ. ಆದುದರಿಂದ ಇದನ್ನು ಜಗತ್ತಿನ ಅತ್ಯಂತ ಪ್ರಾಚೀನ ಕಾಲದಿಂದಲೂ...
ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು

ಬೆಂಗಳೂರು ಸುತ್ತಮುತ್ತ ವಾರಾಂತ್ಯ ಕಳೆಯಲು ಬೆಸ್ಟ್ ಸಾಹಸಮಯ ತಾಣಗಳಿವು

ಬಹುತೇಕರಿಗೆ ವಾರಾಂತ್ಯದ ದಿನಗಳಗಳನ್ನು ಚೆನ್ನಾಗಿ ಎಂಜಾಯ್‌ ಮಾಡಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಸ್ನೇಹಿತರ ಜೊತೆ ಸೇರಿ ಮೊದಲೇ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಸಾಹಸಮಯ ತಾಣಗಳಿಗೆ ಹೋಗೊದು ಬಹಳಷ್ಟು ಜನರ ವೀಕೆಂಡ್...
ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ

ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಜೊತೆ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ ಇಲ್ಲಿ

ಶ್ರೀಮಂತ ಇತಿಹಾಸ ಮತ್ತು ಪುರಾತನ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಯು ತಮಿಳುನಾಡಿನ ರಾಜ್ಯದಲ್ಲಿದ್ದು, ಐತಿಹಾಸಿಕ ಸ್ಥಳಗಳಿಗೆ ಮತ್ತು ಸುಂದರ ಸೌಂದರ್ಯಕ್ಕಾಗಿ ಪ್ರವಾಸಿಗರ ನಡುವೆ ಹೆಚ್ಚು ಜನಪ್ರಿಯವಾಗಿದೆ. ದೇವಸ್ಥಾನಗಳಿಂದ...
ಊಟಿಯಲ್ಲಿ ಏನೆಲ್ಲಾ ಫೇಮಸ್ ಸರಕುಗಳು ಗೊತ್ತ? ಮರೆಯದೇ ಖರೀದಿಸಿ

ಊಟಿಯಲ್ಲಿ ಏನೆಲ್ಲಾ ಫೇಮಸ್ ಸರಕುಗಳು ಗೊತ್ತ? ಮರೆಯದೇ ಖರೀದಿಸಿ

ಊಟಿ ಎಂಬುದು ನಯನ ಮನೋಹರವಾದ ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಪಟ್ಟಣವಾಗಿದೆ. ಇದರ ಅಧಿಕೃತವಾದ ಹೆಸರು ಊಟಕಮುಂಡ್ ಎಂದು ಆದರೆ ಪ್ರವಾಸಿಗರ ಬಾಯಲ್ಲಿ ಇದು ಸಂಕ್ಷಿಪ್ತವಾಗಿ ಊಟಿ ಎಂದೆ ಹೆಸರಾಗಿದೆ. ಊಟಿ ಒಂದು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+