ಕೊಡೈಕೆನಾಲ್ನ ಕೊಡೈ ಸರೋವರದ ಬಗ್ಗೆ ನಿಮಗೆಷ್ಟು ಗೊತ್ತು?
ಕೊಡೈಕೆನಾಲ್ ದಕ್ಷಿಣ ಭಾರತದ ಅತ್ಯಂತ ಆಕರ್ಷಕವಾದ ರಜಾ ತಾಣಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟಗಳ ಮೇಲ್ಭಾಗದ ಪಳನಿ ಬೆಟ್ಟಗಳಲ್ಲಿ ಕೊಡೈಕೆನಾಲ್ ನೆಲೆಗೊಂಡಿದೆ. ಸುಂದರವಾದ ಪ್ರಾಕೃತಿಕ ಸೌಂದರ್ಯ, ಅದ್ಭುತವಾದ ನೋಟ, ಸರೋವರಗಳು ಹಾಗು ಜಲಪಾತಗಳನ್ನು...
ನೀರಿನಿಂದ ಶಿವಲಿಂಗ ಮಾಡಿ ಪಾರ್ವತಿ ಶಿವನನ್ನು ಪೂಜಿಸಿದ್ದು ಇಲ್ಲೇ
ಹಿಂದೂ ಪುರಾಣಗಳ ಪ್ರಕಾರ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳ ಪ್ರತೀಕವಾಗಿ ಪರಶಿವನು ಭೂಮಂಡಲದಲ್ಲಿ ಐದು ಕ್ಷೇತ್ರಗಳಲ್ಲಿ ನೆಲೆಸಿದ್ದಾನೆ. ಈ ಐದು ಕ್ಷೇತ್ರಗಳನ್ನು ಒಟ್ಟಾಗಿ ಪಂಚಭೂತಗಳು ಎನ್ನುತ್ತಾರೆ. ಆ ಐದು ಕ್ಷೇತ್ರಗಳು...
ತುಲಾ ರಾಶಿಯವರು ಈ ವರ್ಷ ಈ ಸ್ಥಳಗಳಿಗೆ ಪ್ರವಾಸ ಹೋಗೋದು ಒಳ್ಳೆಯದು
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 22 ವರೆಗೆ ಜನಿಸಿದವರು ತುಲಾ ರಾಶಿಯವರಾಗಿರುತ್ತಾರೆ. ತುಲಾ ರಾಶಿಯವರು ಎಲ್ಲರೊಂದಿಗೆ ಬೆರೆಯುವ , ಸಮತೋಲನವನ್ನು ಕಾಪಾಡುವ ಹಾಗೂ ಮನರಂಜನಾಪ್ರಿಯ ವ್ಯಕ್ತಿಗಳಾಗಿರುತ್ತಾರೆ....
ಬೆಂಗಳೂರು ಏರ್ಪೋರ್ಟ್ ರನ್ವೇಯಲ್ಲಿ ಓಡುವ ಸುವರ್ಣಾವಕಾಶ
ವಿಮಾನ ನಿಲ್ದಾಣದಲ್ಲಿ ರನ್ವೇಯನ್ನು ನೋಡುವಾಗ, ವಿಮಾನ ಹಾರಾಟವನ್ನು ನೋಡುವಾಗ ನಾವು ಅಲ್ಲಿ ನಡೆದಾದಡಬೇಕು ಎನ್ನುವ ಆಸೆಯಾಗೋದು ಸಹಜ. ಬರೀ ವಿಮಾನ ಏರುವಾಗಷ್ಟೇ ನಾವು ರನ್ವೇಯಲ್ಲಿ ನಿಂತಿರುತ್ತೇವೆ. ಅದನ್ನು ಹೊರತುಪಡಿಸಿ...
ಗೋವಾದ ಈ ಸ್ಥಳಗಳನ್ನು ಎಂದಿಗೂ ಮಿಸ್ ಮಾಡಕೊಳ್ಳಬೇಡಿ....
ಗೋವಾ ಎಂದಾಕ್ಷಣ ಪ್ರವಾಸಿಗರಿಗೆ ಮೊದಲಿಗೆ ನೆನಪಾಗುವುದೇ ಅಲ್ಲಿನ ಸುಂದರವಾದ ಬೀಚ್ಗಳು. ಒಂದಲ್ಲಾ ಎರಡಲ್ಲಾ ಅನೇಕ ಬೀಚ್ಗಳು ಪ್ರವಾಸಿಗರು ಭೇಟಿ ನೀಡಬಹುದು. ಹಾಗೆಯೇ ಸುಂದರವಾದ ಸಮಯವನ್ನು ತಮ್ಮ ಸ್ನೇಹಿತರ ಅಥವಾ ಸಂಗಾತಿಯೊಂದಿಗೆ...
ಕೇದಾರನಾಥನ ಬಾಗಿಲು ತೆರೆದಿದೆ... ಇನ್ನು 6 ತಿಂಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ
ಚಾರ್ಧಾಮಗಳಲ್ಲಿ ಒಂದಾದ ಕೇದಾರನಾಥ ಕ್ಷೇತ್ರವು ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಕೇದಾರನಾಥನ ದರ್ಶನಕ್ಕೆ ಹೋಗಬೇಕೆಂದಿರುವವರು ಈಗ ದರ್ಶನಕ್ಕೆ ಹೋಗುವ ಪ್ಲ್ಯಾನ್ ಮಾಡಬಹುದು. ಯಾಕೆಂದರೆ ಎಪ್ರಿಲ್ 29ರಿಂದ ದೇವಸ್ಥಾನವು ಭಕ್ತರ...
ಕನ್ಯಾಕುಮಾರಿಗೆ ಹೋಗಿ ಇದನ್ನೆಲ್ಲಾ ನೋಡಿದ್ದೀರಾ ?
ನೀವು ತೀರ್ಥಯಾತ್ರೆಯ ಜೊತೆಗೆ ಸಮುದ್ರತೀರದ ಸೌಂದರ್ಯದ ಆನಂದವನ್ನು ಪಡೆಯಬೇಕೆಂದಿದ್ದರೆ ಕನ್ಯಾಕುಮಾರಿ ಬೆಸ್ಟ್ ತಾಣವಾಗಿದೆ. ತಮಿಳುನಾಡಿನ ದಕ್ಷಿಣ ತೀರದಲ್ಲಿರುವ ಕನ್ಯಾ , ಬಂಗಾಳಕೊಲ್ಲಿ ಹಾಗೂ ಅರಬೀ ಸಮುದ್ರದ ಸಂಗಮವನ್ನು ಕಾಣಬಹುದು. ಇಲ್ಲಿ...
ನೀವು ಕನ್ಯಾ ರಾಶಿಯವರಾದ್ರೆ ಈ ಸ್ಥಳವನ್ನು ಖಂಡಿತಾ ಇಷ್ಟಪಡುತ್ತೀರಾ...
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ 23ರಿಂದ ಸೆಪ್ಟೆಂಬರ್ 22ರ ವರೆಗೆ ಹುಟ್ಟಿದವರು ಕನ್ಯಾರಾಶಿಯವರಾಗಿರುತ್ತಾರೆ. ಇವರು ಸಾಧಾರಣವಾಗಿರುವವರು, ಬುದ್ಧಿವಂತರಾಗಿರುವವರು ಹಾಗೂ ಪರಿಪೂರ್ಣರಾಗಿರುವ ವ್ಯಕ್ತಿಗಳಾಗಿರುತ್ತಾರೆ. ಕನ್ಯಾರಾಶಿಯವರು...
ಬ್ರಹ್ಮ ದೇವ 9 ರೂಪದಲ್ಲಿ ದರ್ಶನವನ್ನು ನೀಡುವ ಏಕೈಕ ದೇವಾಲಯ ಯಾವುದು ಗೊತ್ತ?
ನಮಗೆ ತಿಳಿದಿರುವಂತೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮನು ಸಕಲ ಜೀವ ರಾಶಿಗಳಿಗೂ ಸೃಷ್ಟಿಕರ್ತನು, ಆತನಿಗೆ ಮುಡಿಪಾದ ದೇವಾಲಯಗಳು ಇರುವುದು ಕೆಲವೇ ಕೆಲವು ಎಂದೇ ಹೇಳಬಹುದು. ರಾಜಸ್ತಾನದಲ್ಲಿ ಬ್ರಹ್ಮನಿಗೆ ಮುಡಿಪಾದ ಪುಣ್ಯ ಕ್ಷೇತ್ರವಿದೆ...
ಈ ದೇವಿಯನ್ನು ಪೂಜಿಸಿದ್ರೆ ಸರ್ಪದೋಷ ನಿವಾರಣೆಯಾಗಿ ಸಂತಾನ ಪ್ರಾಪ್ತಿಯೂ ಆಗುತ್ತಂತೆ!
ಉತ್ತರಖಂಡದ ಹರಿದ್ವಾರದಲ್ಲಿ ಈ ಮಾನಸ ದೇವಿ ದೇವಸ್ಥಾನ ಇದೆ. ಈ ದೇವಾಲಯವು ಹರಿದ್ವಾರದಲ್ಲಿರುವ ಮೂರು ಶಕ್ತಿಪೀಠಗಳಲ್ಲಿ ಒಂದಾಗಿದೆ. ಇತರ ಎರಡು ಪೀಠಗಳು ಎಂದರೆ ಒಂದು ಚಂಡಿ ದೇವಿ ದೇವಾಲಯ ಮತ್ತೊಂದು ಮಾಯಾ ದೇವಿ ದೇವಾಲಯವಾಗಿದೆ. ಈ ದೇವಾಲಯಕ್ಕೆ...
ಭಾರತದ ಈ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುವ ಧೈರ್ಯವಿದೆಯೇ?
ನೀವು ಯಾವುದಾದರೂ ದೃಶ್ಯಾವಳಿಗಳಿರುವ ರಸ್ತೆಗಳಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡು ಮತ್ತು ರಸ್ತೆ ಬದಿಯ ವಿನೋದಗಳನ್ನು ಅನುಭವಿಸುತ್ತಾ, ಒಂದು ಕೈ ಯನ್ನು ನಿಮ್ಮ ವಾಹನದ ಸ್ಟಿಯರಿಂಗ್ ಮೇಲೆ ಮತ್ತು ಇನ್ನೊಂದು ಕೈಯನ್ನು ರೇಡಿಯೋ ಕೇಂದ್ರ ಅಥವಾ...
ಸಿಂಹ ರಾಶಿಯವರ ಸ್ವಭಾವ ಎಂತದ್ದು, ಯಾವ ಸ್ಥಳಕ್ಕೆ ತಿರುಗಾಡೋದಂದ್ರೆ ಇಷ್ಟ ಗೊತ್ತಾ?
ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜುಲೈ 23ರಿಂದ ಆಗಸ್ಟ್ 22ರ ವರೆಗೆ ಜನಿಸಿದವರು ಸಿಂಹರಾಶಿಯವರಾಗಿರುತ್ತಾರೆ. ಸಿಂಹ ರಾಶಿಯ ವ್ಯಕ್ತಿಗಳು ಧೈರ್ಯಶಾಲಿಗಳು ಹಾಗೂ ಲವಲವಿಕೆಯಿಂದ ಕೂಡಿರುವವರಾಗಿರುತ್ತಾರೆ. ಸಿಂಹರಾಶಿಯವರಿಗೆ ಜೈಪುರ, ಉದಯಪುರ...
ಸ್ಟೀಲ್ ಸಿಟಿ ಜೇಮ್ಶೆಡ್ ಪುರಕ್ಕೆ ಒಂದು ಪ್ರವಾಸ
ಚೋಟಾ ನಾಗ್ಪುರ್ ಪ್ರಸ್ಥಭೂಮಿಯ ಅಭಿವೃದ್ದಿ ಹೊಂದುತ್ತಿರುವ ಬಯಲು ಪ್ರದೇಶದಲ್ಲಿರುವ ಜೆಮ್್ಶೆಡ್ ಪುರ ಭಾರತದಲ್ಲಿಯ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲೊಂದಾಗಿದೆ. ಜಾರ್ಖಾಂಡ್ ನ ಪ್ರಮುಖ ವಾಣಿಜ್ಯ...
ಋಷಿಕೇಶ್ಗೆ ಹೋಗಿ ಇದನ್ನ ಮಾಡಿದ್ರೆ ಪಾಪ ಸುತ್ತುಕೊಳ್ಳುತ್ತಂತೆ..ಹಾಗಾಗಿ ಜಾಗ್ರತೆಯಿಂದಿರಿ
ಉತ್ತರಖಂಡದಲ್ಲಿರುವ ಋಷಿಕೇಶ್ ಹಿಂದೂಗಳ ಒಂದು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಇದನ್ನು ಚಾರ್ ಧಾಮ್ ಯಾತ್ರೆಯ ಸಣ್ಣ ಪ್ರವೇಶ ದ್ವಾರ ಎಂದೂ ಕರೆಯಲಾಗುತ್ತದೆ. ಇದು ಕೇವಲ ಧಾರ್ಮಿಕ ಸ್ಥಳ ಮಾತ್ರವಲ್ಲ. ಉತ್ತರಭಾರತದ ಪ್ರಸಿದ್ಧ ಪರ್ಯಾಟನಾ ಸ್ಥಳವೂ...
ಈ ದೇವಸ್ಥಾನದಲ್ಲಿ ಬರ್ಗರ್, ಸ್ಯಾಂಡ್ವಿಚ್ ಭಕ್ತರಿಗೆ ಪ್ರಸಾದ
ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಸ್ಥಾನದಲ್ಲೂ ವಿಭಿನ್ನ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಕೆಲವು ದೇವಸ್ಥಾನದಲ್ಲಿ ವಿಚಿತ್ರವೆಂಬಂತೆ, ವಿಸ್ಕೀ ನೀಡಿದ್ರೆ ಇನ್ನೂ ಕೆಲವು ದೇವಸ್ಥಾನದಲ್ಲಿ ಚಾಕೋಲೇಟ್ನ್ನು ನೀಡುತ್ತಾರೆ....
ಹೋಟೆಲ್ನಲ್ಲಿ ಮುಂಚಿತವಾಗಿ ರೂಮ್ ಬುಕ್ ಮಾಡೋ ಮೊದಲು ಇದನ್ನು ಓದಿ
ಹೆಚ್ಚಿನವರು ಎಲ್ಲಿಗಾದರೂ ಪ್ರವಾಸ ಹೋಗುವಾಗ ಮುಂಚಿತವಾಗಿಯೇ ಉಳಿಯಲು ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿರುತ್ತಾರೆ. ಆದರೆ ಕೊನೇ ಗಳಿಗೆಯಲ್ಲಿ ಪ್ರವಾಸ ರದ್ದಾದ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ರೂಮ್ ಬುಕಿಂಗ್ ಕ್ಯಾನ್ಸಲ್...
ಭಾರತದಲ್ಲಿ ರಾವಣನ ದೇವಸ್ಥಾನ ಎಲ್ಲೆಲ್ಲಿದೆ ಗೊತ್ತಾ?
ರಾವಣ ರಾಕ್ಷಸನಾಗಿದ್ದರೂ ರಾವಣನಿಗೆ ಸಮರ್ಪಿತವಾಗಿರುವ ಕೆಲವು ಅಪರೂಪದ ದೇವಾಲಯಗಳು ಭಾರತದಲ್ಲಿಯೂ ಇವೆ. ರಾವಣ ರಾಕ್ಷಸನಾಗಿದ್ದರೂ ಆತ ಒಬ್ಬ ಮಹಾನ್ ತಪಸ್ವಿ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ರಾವಣನ ಈ ಅಂಶಗಳಿಗೆ ಗೌರವ ಸೂಚಕವಾಗಿ ಈ...
ಛತ್ರಪತಿ ಶಿವಾಜಿ ಟರ್ಮಿನಸ್ನ ಒಳಗೆ ಹೇಗಿದೆ ಒಮ್ಮೆ ನೋಡಿ
ಈ ಹಿಂದೆ ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಯಲ್ಪಡುತ್ತಿದ್ದ ಈ ಕಟ್ಟಡ, ಈಗ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್ಟಿ) ಎಂದು ಕರೆಯಲಾಗುತ್ತಿದ್ದು ಯುನೆಸ್ಕೋ ಪಾರಂಪರಿಕ ಕಟ್ಟಡ ಎಂದು 2004ರಲ್ಲಿ ಘೋಷಿತವಾಯಿತು. ಜೊತೆಗೆ, ಇದು ವಿಶ್ವದ...