ರಾಮನ ಪಾದದ ಗುರುತನ್ನು ಪೂಜಿಸಲಾಗುವ ಇಲ್ಲಿಗೆ ಭಕ್ತರ ದಂಡೇ ಬರುತ್ತದೆ
ಬಿಹಾರದಲ್ಲಿರುವ ವೈಶಾಲಿ ಜಿಲ್ಲೆಯು ಹಿಂದಿನಕಾಲದಲ್ಲಿ ಬೌದ್ಧರು ಹಾಗೂ ಜೈನರ ಕೇಂದ್ರವಾಗಿತ್ತು. ಕಾಲಕಾಲಕ್ಕೆ, ಇದು ಬಿಹಾರ ರಾಜ್ಯದ ಧಾರ್ಮಿಕ ಸ್ಥಳಗಳು ಮತ್ತು ಆಧ್ಯಾತ್ಮಿಕ ಸ್ಥಳಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಇದೀಗ ಇದೊಂದು ಪ್ರಮುಖ...
ಕರ್ನಾಟಕದ ಈ ಐದು ಎತ್ತರದ ಬೆಟ್ಟಗಳಿಗೆ ಹತ್ತಿದ್ದೀರಾ?
ಟ್ರೆಕ್ಕಿಂಗ್, ಕ್ಯಾಂಪಿಂಗ್ಗೆ, ಹೈಕಿಂಗ್ ಮತ್ತು ಛಾಯಾಗ್ರಹಣಕ್ಕೆ, ಪ್ಯಾರಾಗ್ಲೈಡಿಂಗ್ಗೆ, ವನ್ಯಜೀವಿಗಳನ್ನು ಅನ್ವೇಷಿಸಲು ಎಲ್ಲದಕ್ಕೂ ಪ್ರಕೃತಿ ಸೌಂದರ್ಯದ ಜೊತೆಗೆ ಸೇರಿರುವ ಶಿಖರಗಳು ಉತ್ತಮವಾದ ತಾಣವಾಗಿದೆ. ಈ...
ಈ ಮಳೆಗಾಲದಲ್ಲಿ ಮೇಘಾಲಯಕ್ಕೆ ಭೇಟಿ ನೀಡಲು 5 ಕಾರಣಗಳು
ಮಾನ್ಸೂನ್ ಮಳೆಗಾಲದಲ್ಲಿ ಬೆಟ್ಟಗಳು, ಕಣಿವೆಗಳು ಮತ್ತು ಬಯಲು ಪ್ರದೇಶಗಳಾದ್ಯಂತ ನೈಸರ್ಗಿಕ ಸೌಂದರ್ಯಕ್ಕಿಂತಲೂ ಉತ್ತಮವಾದದ್ದು ಏನಿದೆ? ಭಾರತದಲ್ಲಿ ಈ ಕಾಲದಲ್ಲಿ ಹೂ ಬಿಡುವಂತಹ ಕೆಲವು ಸ್ಥಳಗಳನ್ನು ನಾವು ಕಾಣಬಹುದಾಗಿದೆ. ಈ ಸಮಯದಲ್ಲಿ ಎಲ್ಲವೂ...
ಬೆಟ್ಟದ ಮೇಲಿರುವ ಈ ಎತ್ತರದ ಕೋಟೆಯನ್ನೇರೋದು ಅಷ್ಟೊಂದು ಸುಲಭವೇನಲ್ಲ
ಮಹಾರಾಷ್ಟ್ರವು ಪ್ರಾಚೀನ ಅದ್ಭುತಗಳಿಗೆ ಕೋಟೆಗಳಿಗೆ ಜನಪ್ರಿಯವಾಗಿದೆ ಎನ್ನುವುದು ಸಾಕಷ್ಟು ಪ್ರವಾಸಿಗರಿಗೆ ತಿಳಿದಿಲ್ಲ. ಅದರ ಗಡಿಯೊಳಗೆ ನಿರ್ಮಿಸಲಾಗಿರುವ ಕೋಟೆಗಳ ಸಂಖ್ಯೆಯನ್ನು ಪರಿಗಣಿಸಿ, ಇದನ್ನು ಕೋಟೆಗಳ ನಾಡು ಎಂದು ಸಹ ಕರೆಯಬಹುದು....
ಕಲಿಯುಗ ಪ್ರಾರಂಭವಾದ ದಿನದಂದು ನೆಲೆಸಿದ ಈ ದೈವ ದರ್ಶನದಿಂದ ಮೋಕ್ಷ...
ಶ್ರೀರಾಮ ಚಂದರನೇ ಸ್ವಯಂವಾಗಿ ತಾನು ಕಲಿಯುಗ ಪ್ರಾರಂಭವಾಗುವ ದಿನದಂದು ವೆಂಕಟೇಶ್ವರನ ರೂಪದಲ್ಲಿ ಇಲ್ಲಿ ಉದ್ಭವಿಸುತ್ತೇನೆ ಎಂದು ಹೇಳಿದ್ದಾನೆ. ಹೇಳಿದ ಹಾಗೆಯೇ ಈ ಕ್ಷೇತ್ರದಲ್ಲಿ ಕಲಿಯುಗ ಪ್ರಾರಂಭವಾಗುವ ಸಮಯದಲ್ಲಿ ವೆಂಕಟೇಶ್ವರನಾಗು...
ಶರೀರದಲ್ಲಿ ತಾಕತ್ತಿರುವಾಗ್ಲೇ ಹೋಗ್ಬೇಕು ಕೊಡಗಿನ ಈ ಬೆಟ್ಟಕ್ಕೆ
ಜನಸಂದಣಿಯಿರುವ ಅದೇ ಹಳೇಯ ಸ್ಥಳಗಳಿಗೆ ಭೇಟಿ ಕೊಟ್ಟು ಬೇಸತ್ತು ಅಲ್ಲಿಯ ಸೌಂದರ್ಯತೆಯನ್ನು ಮನಸಾರೆ ಆನಂದಿಸುವಲ್ಲಿ ವಂಚಿತರಾಗಿರುವಿರಾ? ಹೌದು ಎಂದಾದಲ್ಲಿ, ನೀವು ಈ ಸಲ ಕರ್ನಾಟಕದಲ್ಲಿರುವ ಬ್ರಹ್ಮಗಿರಿ ಬೆಟ್ಟಗಳಿಗೆ ನಿಮ್ಮ ಪ್ರವಾಸವನ್ನು...
ಮೈಸೂರಿನ ಚುಂಚನಕಟ್ಟೆಗೆ ಎಂದಾದರೂ ಭೇಟಿ ನೀಡಿದ್ದೀರಾ?
ಕರ್ನಾಟಕದಲ್ಲಿರುವ ಅನೇಕ ಸ್ಥಳಗಳು ಸಾಮಾನ್ಯ ಪ್ರಯಾಣಿಕರಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿಲ್ಲವಾದರೂ ಪ್ರವಾಸಿಗರಲ್ಲಿ ಇದು ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಈ ಸ್ಥಳಗಳು ನಿರ್ದಿಷ್ಟ ಸ್ಥಳಗಳಾಗಿದ್ದು ಇಲ್ಲಿಗೆ ಬರುವ ಎಲ್ಲರನ್ನೂ...
ಪರಿಸರ ಸ್ನೇಹಿ ರೆಸಾರ್ಟ್ ಗಳು ಎಲ್ಲೆಲ್ಲಿವೆ ಗೊತ್ತಾ?
ಭಾರತದಲ್ಲಿರುವ ಪರಿಸರ ಸ್ನೇಹಿ ರೆಸಾರ್ಟ್ ಗಳು ಬೇಸಿಗೆ ರಜೆ ಕಳೆಯಲು ಒಂದು ಸೂಕ್ತವಾದ ತಾಣಗಳೆನಿಸಿವೆ. ಮತ್ತು ಬಹುಶ: ಬೇರೆ ಎಲ್ಲಿಯೂ ಇಂತಹ ಪರಿಸರ ಸ್ನೇಹಿ ರೆಸಾರ್ಟ್ ಗಳನ್ನು ನಿಮಗೆ ಕಾಣಲು ಸಾಧ್ಯವಿಲ್ಲ ಆದುದರಿಂದ ಇಲ್ಲಿಗೆ ಹೋಗುವುದರ...
ಅಗೋಚರ ಶಕ್ತಿಗಳ ವಾಸಸ್ಥಾನಗಳಿವು...
ನಮ್ಮ ಭಾರತ ದೇಶದಲ್ಲಿ ಅನೇಕ ಅಗೋಚರವಾದ ಶಕ್ತಿಗಳು ಇರುವ ತಾಣಗಳಿವೆ. ಆ ತಾಣಗಳೆಲ್ಲಾ ಅತ್ಯಂತ ಭಯಾನಕತೆಯನ್ನು ಹೊಂದಿದೆ. ಆಚಾರ-ವಿಚಾರ, ಸಂಸ್ಕೃತಿ, ಸಂಪ್ರದಾಯಗಳಿಂದ ಶ್ರೀಮಂತವಾಗಿರುವ ಭಾರತವು ಪ್ರಸ್ತುತ ಆಧುನಿಕರಣ, ಜಾಗತೀಕರಣದತ್ತ...
ಇಲ್ಲಿನ ಶಿವಲಿಂಗದಿಂದ ಕೊಳೆತ ವಾಸನೆ ಬರುತ್ತದೆಯಂತೆ...
ಭಾರತ ದೇಶದಲ್ಲಿರುವ ದೇವಾಲಯಗಳು ಮತ್ತೇಲ್ಲಿಯೂ ಕಾಣಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಹಿಂದೂ ಧರ್ಮದಲ್ಲಿನ ಶೈವರು ಪೂಜಿಸಿದರೆ, ಇನ್ನು ಕೆಲವರು ವೈಷ್ಣವರು ಆರಾಧಿಸುತ್ತಾರೆ. ಹಾಗಾಗಿ ಆಯಾ ದೇವಾಲಯಗಳಿಗೆ ಸಂಬಂಧಿಸಿದಂತೆ ಪುರಾಣ ಕಥೆಗಳನ್ನು...
ಟೂರ್ ಹೋಗುವಾಗ ಈ ರೀತಿ ಲಗೇಜ್ ಪ್ಯಾಕ್ ಮಾಡಿದ್ರೆ ಎಷ್ಟು ಬೇಕಾದ್ರೂ ತುಂಬಿಸಬಹುದು
ಪ್ರವಾಸಕ್ಕೆ ಹೋಗುವಾಗ ಅಥವಾ ಒಂದೆರಡು ದಿನಕ್ಕೆ ಪಿಕ್ನಿಕ್ ಹೋಗುವಾಗ ಬೇರೆ ಊರಿಗೆ ಹೋಗುವಾಗ ಎಷ್ಟು ದಿನಗಳ ಕಾಲಕ್ಕೆ ಪ್ರವಾಸ ಹೋಗುತ್ತೀವೋ ಅಷ್ಟು ದಿನಗಳ ಬಟ್ಟೆ ಬರೆ ನಮಗೆ ಬೇಕಾದ ವಸ್ತುಗಳನ್ನೆಲ್ಲಾ ಹಿಡಿದುಕೊಳ್ಳಬೇಕಾಗುತ್ತದೆ....
ತಂತ್ರ-ಮಂತ್ರದಲ್ಲಿ ವಿಶ್ವಾಸ ಇರುವವರು ಹೋಗಲೇ ಬೇಕಾದ ಮಂದಿರಗಳಿವು
ತಂತ್ರ ಎನ್ನುವುದು ಭಾರತೀಯ ಪ್ರಾಚೀನ ವಿದ್ಯೆಗಳಲ್ಲಿ ಒಂದಾಗಿದೆ. ವೇದಗಳಲ್ಲಿಯೂ ಈ ವಿದ್ಯೆಯ ಬಗ್ಗೆ ವಿಸ್ತಾರವಾಗಿ ವರ್ಣೀಸಲಾಗಿದೆ. ಹಿಂದಿನ ಕಾಲದಲ್ಲಂತೂ ಹೆಚ್ಚಿನವರು ಈ ತಂತ್ರಮಂತ್ರಗಳಲ್ಲಿ ವಿಶ್ವಾಸವಿಟ್ಟಿದ್ದರು. ಈಗಲೂ ಅದರಲ್ಲಿ ವಿಶ್ವಾಸ...
ಈ ಸೀಸನ್ನಲ್ಲಿ ಜಮ್ಮು&ಕಾಶ್ಮೀರಕ್ಕೆ ಯಾಕೆ ಹೋಗ್ಬೇಕು ಅನ್ನೋದನ್ನು ರೇಸ್- 3 ತಿಳಿಸುತ್ತೆ
ಸೋನಾಮಾರ್ಗ್ ಹೆಸರು ಕೇಳಿದ್ದೀರಾ ಇಲ್ಲಾ ಅಂದ್ರೆ ಇಂದು ಬಿಡುಗಡೆಯಾಗಿರೋ ಸಲ್ಮಾನ್ಖಾನ್ ಅಭಿನಯದ ರೇಸ್- 3 ಸಿನಿಮಾ ನೋಡಿ. ಈ ಸಿನಿಮಾದಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿರುವ ಸೋನಾಮಾರ್ಗ್ನ್ನು ಕಾಣಬಹುದು. ರೇಸ್- 3...
ಹೈದರಾಬಾದ್ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು
ಒಂದು ಸಮಯದಲ್ಲಿ, ಇರಾನಿ ಚಾಯ್ ಹೈದರಾಬಾದ್ನಲ್ಲಿ ಬಹಳ ಫೇಮಸ್ ಆಗಿತ್ತು. ಈಗಲೂ ಹೈದರಾಬಾದ್ನಲ್ಲಿ ಇರಾನಿ ಚಾಯ್ ಎಂದರೆ ಸಖತ್ ಫೇಮಸ್. ವಿಶೇಷವಾಗಿ ಹೈದರಾಬಾದ್ನ ಓಲ್ಡ್ ಸಿಟಿಯಲ್ಲಿ ಇರಾನಿ ಚಾಯ್ ಸಿಗುತ್ತದೆ....
ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !
ನಮ್ಮ ದೇಶದಲ್ಲಿ ಎಷ್ಟೆಲ್ಲಾ ರಹಸ್ಯಮಯ ಮಂದಿರಗಳಿವೆ. ಆದರೆ ನಾವಿಂದು ಹೇಳಹೊರಟಿರುವುದು ರಾಜಸ್ತಾನದ ರಹಸ್ಯಮಯ ಮಂದಿರದ ಬಗ್ಗೆ ಹಾಗೆ ನೋಡಿದರೆ ರಾಜಸ್ತಾನದಲ್ಲಿ ಅನೇಕ ರಹಸ್ಯಮಯ ಮಂದಿರಗಳಿವೆ. ಅವುಗಳಲ್ಲಿ ರಾಜಸ್ತಾನದ ಬರ್ಮೇರ್ ಜಿಲ್ಲೆಯ...
ಕೊಡಚಾದ್ರಿ, ಆಗುಂಬೆ, ಮರವಂತೆಯಲ್ಲಿ ಸೂರ್ಯಾಸ್ತ ಹೇಗಿರುತ್ತೆ ನೋಡಿ
ಕರಾವಳಿ ಭಾಗವಾಗಿರುವ ಮಂಗಳೂರು ಬೆಂಗಳೂರಿನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ. ಮಂಗಳೂರು ಬೀಚ್ಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇನ್ನು ಇಲ್ಲಿನ ಸೀ ಫುಡ್ ರುಚಿ ನಿಮ್ಮ ಬಾಯಲ್ಲಿ ಹಾಗೇ ಇದ್ದು ಬಿಡುತ್ತದೆ. ಇಲ್ಲಿ ಅನೇಕ...
ರಾಮ, ಸೀತೆ, ಲಕ್ಷ್ಮಣ, ಭರತರಿಗೆ ಸಂಬಂಧಿಸಿದ ಈ ನಗರದ ವಿಶೇಷತೆ ಏನು ಗೊತ್ತಾ?
ಧಾರ್ಮಿಕ ಪೂಜ್ಯ ಪಟ್ಟಣಗಳಲ್ಲಿ ಚಿತ್ರಕೂಟ ಕೂಡ ಒಂದಾಗಿದೆ. ಮತ್ತು ಈ ನಗರಕ್ಕೂ ಅನೇಕ ವಿಧಗಳಲ್ಲಿ ಮಹಾಕಾವ್ಯವಾದ ರಾಮಾಯಣ ಮತ್ತು ರಾಮ ದೇವರಿಗೆ ಸಂಬಂಧಿಸಿದ ವಿಷಯಗಳಿಗೂ ಹತ್ತಿರದ ಸಂಬಂಧವಿದೆ. ಆದುದರಿಂದ ಈ ನಗರವನ್ನು ಹಿಂದೂ ಧರ್ಮದವರಲ್ಲಿ...
ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ
ಕಾರವಾರವು ಬೆಂಗಳೂರಿನಿಂದ ಸುಮಾರು 500 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಬಂದರು ನಗರವಾಗಿರುವ ಕಾರವಾರಕ್ಕೆ ದೇಶದ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಸಂಪರ್ಕಗಳಿವೆ. ಉತ್ತಮ ಸಂಪರ್ಕ ಹೊಂದಿದೆ....