ಬಂದರು ಮಾತ್ರವಲ್ಲ, ಕಾರವಾರದಲ್ಲಿ ಸುತ್ತಾಡಲು ಏನೆಲ್ಲಾ ಇದೆ ಒಮ್ಮೆ ನೋಡಿ
ಕಾರವಾರವು ಬೆಂಗಳೂರಿನಿಂದ ಸುಮಾರು 500 ಕಿ.ಮೀ ದೂರದಲ್ಲಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಬಂದರು ನಗರವಾಗಿರುವ ಕಾರವಾರಕ್ಕೆ ದೇಶದ ಎಲ್ಲಾ ಪ್ರಮುಖ ನಗರಗಳಿಂದ ರಸ್ತೆ ಮತ್ತು ರೈಲು ಸಂಪರ್ಕಗಳಿವೆ. ಉತ್ತಮ ಸಂಪರ್ಕ ಹೊಂದಿದೆ....
ಬೆಂಗಳೂರಿನ ಸಮೀಪದಲ್ಲಿರುವ ಈ ಬೆಟ್ಟಕ್ಕೆ ಭೇಟಿ ನೀಡಿದ್ದೀರಾ.....
ವಾರಾಂತ್ಯ ಬಂದರೆ ಸಾಕು ಯಾವುದಾದರೂ ಪ್ರಶಾಂತವಾದ ಸ್ಥಳಕ್ಕೆ ಭೇಟಿ ನೀಡಿ ಕಾಲ ಕಳೆಯಬೇಕು ಎಂಬುದು ಸಾಮಾನ್ಯವೇ. ಅದರಲ್ಲೂ ಬೆಂಗಳೂರಿನ ಜನರಿಗಂತೂ ದಿನನಿತ್ಯವು ಕೆಲಸದ ಜಂಜಾಟದಿಂದ ಹೊರಬರಲು ಹಾಗು ಮನಸ್ಸನ್ನು ನೆಮ್ಮದಿಯಾಗಿರಿಸಲು ಕೆಲವೊಂದು...
1000 ವರ್ಷ ಹಳೆಯ ಈ ದೇವಾಲಯಗಳನ್ನು ನೀವು ನೋಡಿದ್ದೀರಾ?
ನಮ್ಮ ದೇಶದಲ್ಲಿ ಎಷ್ಟೆಲ್ಲಾ ದೇವಾಲಯಗಳಿವೆ. ಪ್ರತಿಯೊಂದ ರಾಜ್ಯದಲ್ಲೂ ನೂರಾರು ಮಂದಿರಗಳು ಕಾಣಸಿಗುತ್ತದೆ. ಅವುಗಳಲ್ಲಿ ಬಹುತೇಕ ಮಂದಿರಗಳು ಬಹಳ ಪ್ರಸಿದ್ಧ ಹೊಂದಿರುವುದರ ಜೊತೆಗೆ ಬಹಳ ಪ್ರಾಚೀನವಾದವುಗಳೂ ಕೂಡಾ. ನಮ್ಮ ದೇಶದಲ್ಲಿ 1000...
ಈ ಬೀಚ್ಗಳಿಗೆ ಹೋದ್ರೆ ಗೋವಾಕ್ಕೆ ಹೋಗೋ ಅಗತ್ಯನೇ ಇಲ್ಲ
ಕೇವಲ ಭಾರತೀಯಷ್ಟೇ ಅಲ್ಲ. ವಿದೇಶಿಯರೂ ಕೂಡಾ ತುಂಬಾ ಇಷ್ಟ ಪಟ್ಟು ಭೇಟಿ ನೀಡುವ ತಾಣವೆಂದರೆ ಅದು ಗೋವಾ. ಗೋವಾದ ಜೀವನ ಶೈಲಿ, ಗೋವಾದ ಬೀಚ್ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ. ಹೀಗಿರುವಾಗ ಅದು ಯಾವಾಗಲೂ ಜನಜಂಗುಳಿಯಿಂದ ಕೂಡಿರುತ್ತದೆ....
ಈ ಬಾರಿ ಕೇರಳಕ್ಕೆ ಹೋದ್ರೆ 19ನೇ ಶತಮಾನದ ಬೋಟ್ಹೌಸ್ನತ್ತ ಹೋಗ್ಲೇ ಬೇಕು ಯಾಕೆ ಗೊತ್ತಾ?
ಕೇರಳವು ಇಡೀ ದೇಶದಲ್ಲಿ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ರಾಜ್ಯವಾಗಿದೆ. ದೇವರ ನಾಡು ಎಂದೇ ಕರೆಯಲಾಗುವ ಕೇರಳದಲ್ಲಿ ಅನೇಕ ಪ್ರೇಕ್ಷಣೀಯ ತಾಣಗಳಿವೆ. ಪ್ರಕೃತಿ ಸೌಂದರ್ಯದಿಂದ ಹಚ್ಚ ಹಸಿರುನಿಂದ ಕೂಡಿರುವ ಈ ಪ್ರದೇಶವು ಪ್ರವಾಸಿಗರನ್ನು...
ಕೊಯಮತ್ತೂರು-ಬೆಂಗಳೂರಿಗೆ ಬಂದಿದೆ ಡಬಲ್ ಡೆಕ್ಕರ್ ರೈಲು
ಮುಂಬೈ ಸುತ್ತಾಡಿರೋರಿಗೆ ಡಬಲ್ ಡೆಕ್ಕರ್ ಬಸ್ನ ಅನುಭವವಿರಬಹುದು. ಆದರೆ ಇದೀಗ ಕರ್ನಾಟಕದ ಜನತೆಗೂ ಡಬ್ಬಲ್ ಡೆಕ್ಕರ್ನಲ್ಲಿ ಓಡಾಡುವ ಸೌಭಾಗ್ಯ ಒದಗಿ ಬಂದಿದೆ. ಹಾಗಾದ್ರೆ ಕರ್ನಾಟಕಕ್ಕೆ ಡಬಲ್ ಡೆಕ್ಕರ್ ಬಸ್ ಬರುತ್ತಾ...
40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು...
ಭಾರತ ದೇಶದಲ್ಲಿ ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷತೆಗಳಿವೆ. ಕೆಲವು ದೇವಾಲಯಗಳು ಅಲ್ಲಿ ನಡೆಯುವ ಹೋಮ, ಪೂಜೆಗಳಿಗೆ ಪ್ರಖ್ಯಾತಿಯನ್ನು ಪಡೆದಿದ್ದರೆ, ಇನ್ನು ಕೆಲವು ಅದ್ಭುತವಾದ ಶಿಲ್ಪಕಲೆಗಳನ್ನು ಹೊಂದಿರುತ್ತವೆ. ಅದೇ ವಿಧವಾಗಿ ಕೆಲವು...
ಬೆಂಗಳೂರಿನಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದೀರಾ?
ಭಾರತದ ಪ್ರತಿಯೊಂದು ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಭಾರತದಲ್ಲಿ ಇತಿಹಾಸಕಾಲದಿಂದ ಹಿಡಿದು ಈಗಿನವರೆಗೆ ಅನೇಕ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಕೆಲವು ಶಿವನಿಗೆ ಸಮರ್ಪಿತವಾದರೆ ಇನ್ನೂ ಕೆಲವು ವಿಷ್ಣು, ಕೆಲವು ಬ್ರಹ್ಮ ಹಾಗೂ ಅನೇಕ...
ಭಾರತ ಖಗೋಳ ವಿಜ್ಞಾನದಲ್ಲಿ ಎಷ್ಟೊಂದು ಮುಂದಿತ್ತು ಅನ್ನೋದನ್ನು ಈ ಸ್ಥಳ ತಿಳಿಸುತ್ತದೆ
ಮಧ್ಯಪ್ರದೇಶದಲ್ಲಿರುವ ಉಜ್ಜೈನ್ ಹಿಂಧೂ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರಾಚೀನ ನಗರವು ಕೇವಲ ಧಾರ್ಮಿಕ ಮಹತ್ವವನ್ನು ಹೊಂದಿರುವುದಕ್ಕೆ ಪ್ರಸಿದ್ಧಿಯಾಗಿಲ್ಲ. ಬದಲಾಗಿ ತನ್ನ ಐತಿಹಾಸಿಕತೆಗೂ ಪ್ರಸಿದ್ಧಿಹೊಂದಿದೆ. ಈ...
ಭಾರತದ ಈ ಪ್ರದೇಶಗಳಿಗೆ ಹೋಗೋದು ತುಂಬಾನೇ ಡೇಂಜರ್
ನಮ್ಮ ದೇಶದದಲ್ಲಿ ಎಷ್ಟೆಲ್ಲಾ ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರದೇಶಗಳಿದ್ದರೂ ಕೆಲವು ಪ್ರದೇಶಗಳಿಗೆ ಹೋಗೋದು ತುಂಬಾನೇ ಡೇಂಜರಸ್ ಆಗಿರುತ್ತದೆ. ಅದಕ್ಕೆ ಕಾರಣಗಳು ಹಲವಾರಿರಬಹುದು. ಅಂತಹ ಹಲವಾರು ತಾಣಗಳು ನಮ್ಮ ದೇಶದಲ್ಲಿವೆ. ಅವುಗಳು...
ಅಬ್ಬಾ, ಉತ್ತರ ಕರ್ನಾಟಕದಲ್ಲಿ ಇಷ್ಟೊಂದು ಜಲಪಾತಗಳಿವೆಯೇ!
ಉತ್ತರ ಕರ್ನಾಟಕದಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಅವುಗಳಲ್ಲಿಯೂ ಅಲ್ಲಿನ ಜಲಪಾತಗಳಂತೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಬಿಟ್ಟಿದೆ. ಇಡೀ ಭಾರತದಲ್ಲೇ ಇಷ್ಟೊಂದು ಜಲಪಾತಗಳೂ ಬೇರೆಲ್ಲೂ ಇಲ್ಲ ಎನ್ನಬಹುದು. ಅಷ್ಟೊಂದು ಜಲಪಾತಗಳನ್ನು ಉತ್ತರ...
900 ದೇವಾಲಯ ಒಂದೇ ಪರ್ವತದಲ್ಲಿ, ದರ್ಶನದಿಂದ ಪುಣ್ಯ ಫಲ...
ಸಾಧಾರಣವಾಗಿ ಒಂದೇ ಪುಣ್ಯಕ್ಷೇತ್ರದಲ್ಲಿ ಒಂದೇ ದೇವಾಲಯವಿರುತ್ತದೆ. ಕೆಲವು ಕ್ಷೇತ್ರದಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂದರೆ 10 ದೇವಾಲಯಗಳನ್ನು ಕಾಣಬಹುದು. ಆದರೆ ಭಾರತ ದೇಶದಲ್ಲಿನ ಒಂದೇ ಕ್ಷೇತ್ರದಲ್ಲಿ ಮಾತ್ರ 900 ದೇವಾಲಯಗಳಿವೆ. ಅದು...
ಸತಿಯ ಮೊಣಕೈ ಬಿದ್ದ ಈ ಜಾಗದಲ್ಲಿ ಕಾಲಸರ್ಪ ದೋಷವೂ ನಿವಾರಣೆಯಾಗುತ್ತಂತೆ!
ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಅನೇಕ ದೊಡ್ಡ ದೊಡ್ಡ ಮಂದಿರಗಳಿವೆ. ಆದರೆ ಸಾಮ್ರಾಟ ವಿಕ್ರಮಾದಿತ್ಯನ ಕುಲದೇವಿಯಾಗಿರುವ ಕಾರಣ ಹರಿಸಿದ್ಧಿ ಮಂದಿರವು ಬಹಳ ಮಹತ್ವಪೂರ್ಣವಾಗಿದೆ. ಸ್ಕಂದಪುರಾಣದಲ್ಲೂ ಈ ಪ್ರಾಚೀನ ಮಂದಿರದ ವರ್ಣನೆ ಮಾಡಲಾಗಿದೆ. ಈ...
ಮಹಾಬಲೇಶ್ವರಕ್ಕೆ ಹೋದ್ರೆ ಇದನ್ನೆಲ್ಲಾ ಮಿಸ್ ಮಾಡೋಕಾಗುತ್ತಾ?
ಮಹಾಬಲೇಶ್ವರಕ್ಕೆ ಹೋಗುವ ದಾರಿಯಲ್ಲಿ ಅನೇಕ ಪ್ರವಾಸಿ ತಾಣಗಳು ದೊರೆಯುತ್ತವೆ. ಪ್ರಕೃತಿ ಸೌಂದರ್ಯದ ಜೊತೆಗೆ ಎತ್ತರದ ಮರಗಳು ಮತ್ತು ಹಸಿರಿನಿಂದ ಸುತ್ತುವರಿದ ಮಹಾಬಲೇಶ್ವರದಲ್ಲಿರುವ ವೆನ್ನಾ ಸರೋವರವು ಪಟ್ಟಣದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ...
ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ
ನಯನ ಮನೋಹರ ಪ್ರಕೃತಿ ದೃಶ್ಯವನ್ನು ಹೊಂದಿರುವ ಹಿಮಾಚಲಪ್ರದೇಶದ ಪಟ್ಟಣವಾದ ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ , ನೀವು ದೆಹಲಿಯಲ್ಲಿರುವವರಾದಲ್ಲಿ, ಇಲ್ಲಿಯ ಕೆಲವು ಸ್ಥಳಗಳು ನಿಮ್ಮನ್ನು ತಾಜಾಗೊಳಿಸುತ್ತವೆ ಆದುದರಿಂದ...
ಪ್ರವಾಸಿ ತಾಣವಾಗಿರುವ ಇಲ್ಲಿ 1421 ಯೋಧರ ಸಮಾಧಿಗಳಿವೆ
ಕೊಹಿಮಾ ನಾಗಲ್ಯಾಂಡ್ನ ರಾಜಧಾನಿಯಾಗಿದೆ. ಇದು ಒಂದು ಸುಂದರ ಪ್ರವಾಸಿತಾಣವೂ ಆಗಿದೆ. ಇಲ್ಲಿ ಹೆಚ್ಚಾಗಿ ಆದಿವಾಸಿಗಳು ನೆಲೆಸುತ್ತಾರೆ. ಇಲ್ಲಿನ ಆದಿವಾಸಿಗಳ ಸಂಸ್ಕೃತಿ ಬಹಳ ಕಲರ್ಫುಲ್ ಆಗಿದೆ. ಹಾಗಾಗಿ ಇದು ಪ್ರವಾಸಿಗರಿಗೆ ಬಹಳ...
ಮಳೆಗಾಲದಲ್ಲಿ ಈ ಪ್ರವಾಸಿ ತಾಣಗಳ ಸೊಬಗು ಮತ್ತಷ್ಟು ಸುಂದರವಾಗಿರುತ್ತವೆಯಂತೆ...
ಮಳೆಗಾಲದ ಪ್ರವಾಸ ಎಂದರೆ ಸಾಮಾನ್ಯವಾಗಿ ಸ್ವಲ್ಪ ಜನರಿಗೆ ಇಷ್ಟವಾದರೆ, ಮತ್ತೆ ಕೆಲವು ಜನರಿಗೆ ಇಷ್ಟವಾಗದೇ ಇರಬಹುದು. ಮಳೆಗಾಲದಲ್ಲಿ ಪ್ರವಾಸ ಮಾಡಿದರೆ ಸುತ್ತ-ಮುತ್ತಲಿನ ಪ್ರದೇಶವೆಲ್ಲಾ ಹಚ್ಚಹಸಿರಿನಿಂದ ಶ್ರೀಮಂತವಾಗಿ ಕಂಗೊಳಿಸುತ್ತಿರುತ್ತದೆ....
ವೇದವ್ಯಾಸರು ಮಹಾಭಾರತ ಬರೆದಿದ್ದು ಇದೇ ಸ್ಥಳದಲ್ಲಿ
ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲೊಂದಾದ ಮಹಾಭಾರತವನ್ನು ವೇದವ್ಯಾಸರು ಬರೆದಿದ್ದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಈ ಮಹಾಭಾರತವನ್ನು ವೇದವ್ಯಾಸರು ಎಲ್ಲಿ ಬರೆದಿದ್ದು ಎನ್ನುವುದನ್ನು ನಾವು ಇಂದು ಹೇಳಲಿದ್ದೇವೆ. ಆ ಸ್ಥಳ ಇಂದೂ...