Search
  • Follow NativePlanet
Share

ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಈ 14ಸಾಮಗ್ರಿಗಳು ನಿಮ್ಮ ಜೊತೆಗಿರಲಿ

ಬೇಸಿಗೆಯಲ್ಲಿ ಪ್ರವಾಸ ಮಾಡುವಾಗ ಈ 14ಸಾಮಗ್ರಿಗಳು ನಿಮ್ಮ ಜೊತೆಗಿರಲಿ

ಈ ಬೇಸಿಗೆ ರಜೆಯಲ್ಲಿ ರಸ್ತೆ ಮೂಲಕ ಪ್ರಯಾಣ ಮಾಡಲು ಬೇಕಾದ ಅವಶ್ಯಕ ವಸ್ತುಗಳನ್ನು ಇರಿಸಿಕೊಳ್ಳಬೇಕಾದುದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುವುದು. ರಸ್ತೆ ಮೂಲಕ ಪ್ರವಾಸವು ಅತ್ಯಂತ ಕುತೂಹಲಕಾರಿಯಾಗಿದ್ದು ಅದೂ ನಿಮ್ಮ ಸ್ನೇಹಿತರ ಜೊತೆಗಾದರೆ...
ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ದೇಶದ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಪಾಟ್ ಇದು... ಆದ್ರೂ ಜನರು ಇಲ್ಲಿಗೆ ಹೋಗ್ತಾರೆ ಯಾಕೆ?

ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ ಅಪಾಯಕಾರಿ ಟ್ರಕ್ಕಿಂಗ್‌ಗೆ ಹೆಸರುವಾಸಿಯಾದಂತಹ ತಾಣವಾಗಿದೆ. ಇದು ಸಾಕಷ್ಟು ಚಾರಣಿಗರನ್ನು ಭಯಬೀತಗೊಳಿಸಿದೆ. ಆದರೂ ಇದೂ ಮತ್ತಷ್ಟು ಚಾರಣಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ...
ಮೊಣಕಾಲಿನವರೆಗೆ ಮಣ್ಣಿನಲ್ಲಿ ಹೂತಿರುವ ವಿಗ್ರಹವಿರುವ ದೇವಸ್ಥಾನ ಇದು

ಮೊಣಕಾಲಿನವರೆಗೆ ಮಣ್ಣಿನಲ್ಲಿ ಹೂತಿರುವ ವಿಗ್ರಹವಿರುವ ದೇವಸ್ಥಾನ ಇದು

ದೇವರ ಸ್ವಂತ ನಾಡೆನಿಸಿರುವ ಕೇರಳದಲ್ಲಿ ಕೇವಲ ನೈಸರ್ಗಿಕ ಸಂಪತ್ತನ್ನು ಹೊಂದಿದ ಸ್ಥಳಗಳು ಮಾತ್ರವಲ್ಲದೆ ಇಲ್ಲಿ ಅನೇಕ ಪ್ರಾಚೀನ ಸೌಂದರ್ಯತೆಗಳು ದೇವಾಲಯಗಳು, ಅರಮನೆಗಳು ಮತ್ತು ಕೋಟೆಗಳ ರೂಪದಲ್ಲಿಯೂ ಇವೆ. ತಿರುನವಯ ದೇವಾಲಯವು ಇಂತಹ ಪ್ರಾಚೀನ...
ನೀವು ಕರ್ಕಾಟಕ ರಾಶಿಯ ವ್ಯಕ್ತಿಗಳಾ.. ಹಾಗಾದ್ರೆ ಯಾವ ಸ್ಥಳಕ್ಕೆ ಸುತ್ತಾಡೋದು ಬೆಸ್ಟ್ ನೋಡಿ

ನೀವು ಕರ್ಕಾಟಕ ರಾಶಿಯ ವ್ಯಕ್ತಿಗಳಾ.. ಹಾಗಾದ್ರೆ ಯಾವ ಸ್ಥಳಕ್ಕೆ ಸುತ್ತಾಡೋದು ಬೆಸ್ಟ್ ನೋಡಿ

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಜೂನ್ 21ರಿಂದ ಜುಲೈ 22ರ ವರೆಗೆ ಜನಿಸಿದವರು ಕರ್ಕಾಟಕ ರಾಶಿಯವರು. ಕರ್ಕಾಟಕ ರಾಶಿವರು ಮೂಡಿ, ಸೂಕ್ಷ್ಮ ಹಾಗೂ ಸೃಜನಶೀಲ ಸ್ವಭಾವದವರು. ಪ್ರೀತಿ ಮಾಡುವವರು ಹಾಗು ಪ್ರೀತಿ ಕೊಡುವ ವ್ಯಕ್ತಿಗಳಾಗಿದ್ದಾರೆ. ಪ್ರತಿ...
ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?

ಗುಜರಾತಿನ ದೆವ್ವಗಳ ಬೀಚ್ ದುಮಾಸ್ ಬಗ್ಗೆ ಗೊತ್ತಾ?

ದಿನದ ಸಮಯದಲ್ಲಿ ದೇವರ ನಿವಾಸದಂತೆ ಇರುವ ಈ ಬೀಚ್ ಸೂರ್ಯಾಸ್ತವಾಗುತ್ತಿದ್ದಂತೆಯೇ ದೆವ್ವಗಳ ಸ್ವರ್ಗವಾಗುತ್ತದೆ. ಇದು ಸೂರತ್ ನಲ್ಲಿರುವ ಒಂದು ಮುಖ್ಯವಾದ ಪ್ರವಾಸೀ ಆಕರ್ಷಣೆಯಾಗಿದೆ. ಈ ಬೀಚ್ ಗೆ ಪ್ರತೀ ದಿನ ನೂರಾರು ಜನ ಪ್ರವಾಸಿಗರು ಮತ್ತು...
ತತ್ಕಾಲ್ ಟಿಕೆಟ್‌ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ

ತತ್ಕಾಲ್ ಟಿಕೆಟ್‌ನಲ್ಲಿ ರೈಲಿನಲ್ಲಿ ಓಡಾಡ್ತೀರಾ ಹಾಗಾದ್ರೆ ಇದನ್ನು ತಿಳ್ಕೋಳ್ಳಿ

ತತ್ಕಾಲ್‌ನ ರೂಲ್ಸ್ ಪದೇ ಪದೇ ಬದಲಾಗುತ್ತಾ ಇರುತ್ತದೆ. ಹಾಗಾಗಿ ಪ್ರಯಾಣಿಕರಿಗೆ ಕನ್‌ಫ್ಯೂಸ್ ಆಗಿದೆ. ಹಬ್ಬಗಳು ಸಮೀಪಿಸುತ್ತಿದ್ದಂತೆ ಅನೇಕರು ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುತ್ತಾರೆ. ಅಂತವರಿಗೆ ಸಹಾಯವಾಗಲೆಂದು ರೈಲ್ವೆ...
ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

ಈ ಊರಿನಲ್ಲಿ ಹನುಮಂತನಿಗೇ ಬಹಿಷ್ಕಾರ...ಪೂಜೆಯೂ ಇಲ್ಲ... ಮಂದಿರವೂ ಇಲ್ಲ

 ಪ್ರತಿಯೊಬ್ಬರಿಂದಲೂ ಒಂದಲ್ಲಾ ಒಂದು ರೀತಿಯ ತಪ್ಪು ಆಗುತ್ತದೆ. ಹಾಗೆಯೇ ಪ್ರತಿಯೊಂದು ತಪ್ಪಿಗೂ ಶಿಕ್ಷೆ ಅನ್ನೋದು ಇರುತ್ತದೆ. ಅದು ಚಿಕ್ಕವರೂ ಆಗಿರಬಹುದು ಅಥವಾ ದೊಡ್ಡವರೂ ಆಗಿರಬಹುದು. ಆದರೆ ದೇವರಿಂದ ತಪ್ಪಾದರೆ ಅವರಿಗೆ ಶಿಕ್ಷೆ...
ಈ ವರ್ಷ ಮಿಥುನ ರಾಶಿಯವರು ಪ್ರವಾಸ ಬೆಳೆಸಬಹುದಾದ ತಾಣ ಇದು

ಈ ವರ್ಷ ಮಿಥುನ ರಾಶಿಯವರು ಪ್ರವಾಸ ಬೆಳೆಸಬಹುದಾದ ತಾಣ ಇದು

ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಮೇ 21ರಿಂದ ಜೂನ್ 20ರವರೆಗೆ ಜನಿಸಿದವರು ಮಿಥುನ ರಾಶಿಯವರಾಗಿರುತ್ತದೆ. ಮಿಥುನ ರಾಶಿಯವರು ಮಾತುಕಾರರು ಹಾಗೂ ಉಲ್ಲಾಸದಿಂದಿರುವ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಆಲೋಚನೆಗೆ ಹೊಂದಿಕೊಳ್ಳುವ ಸ್ಥಳಗಳನ್ನೇ...
ಅಮರನಾಥ ಯಾತ್ರೆಗೆ ನೀವು ರೆಡಿನಾ... ರಿಜಿಸ್ಟ್ರೇಶನ್ ಮಾಡಿಸಿದ್ದೀರಾ?

ಅಮರನಾಥ ಯಾತ್ರೆಗೆ ನೀವು ರೆಡಿನಾ... ರಿಜಿಸ್ಟ್ರೇಶನ್ ಮಾಡಿಸಿದ್ದೀರಾ?

2018ರ ಅಮರನಾಥ ಯಾತ್ರೆಗೆ ದಿನಾಂಕ ವರ್ಷದ ಮೊದಲಿಗೆ ನಿಗಧಿಸಲಾಗಿದ್ದು ಯಾತ್ರೆಯ ದಿನಾಂಕವನ್ನೂ ತಿಳಿಸಿದೆ. ಜಮ್ಮು ಕಾಶ್ಮೀರದ ಶ್ರೀ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಅಮರನಾಥ್ ಕ್ಷೇತ್ರವು ಭಾರತದಲ್ಲಿಯೇ ಪ್ರಧಾನವಾದ...
ದೇವಿ ಸತಿಯ ಕಣ್ಣುಗುಡ್ಡೆ ಬಿದ್ದಿರುವ ಜಾಗ ಇದು

ದೇವಿ ಸತಿಯ ಕಣ್ಣುಗುಡ್ಡೆ ಬಿದ್ದಿರುವ ಜಾಗ ಇದು

ದೇವಿ ಸತಿಯ ದೇಹವು 51 ಭಾಗಗಳಾಗಿ ವಿಭಿನ್ನ ಜಾಗದಲ್ಲಿ ಬಿದ್ದಿರುವ ಕಥೆ ನಿಮಗೆ ಗೊತ್ತೇ ಇದೆ. ಆ ದೇಹದ ಒಂದೊಂದು ಭಾಗ ಬಿದ್ದಿರುವ ಜಾಗವು ಶಕ್ತಿಪೀಠ ಎಂದು ಕರೆಸಿಕೊಳ್ಳುತ್ತಿದೆ. ಈಗಾಗಲೇ ನೀವು ಸತಿಯ ನಾಲಗೆ, ಯೋನಿ, ಭುಜ, ಕೂದಲು ಬಿದ್ದ ಜಾಗದ...
ಸಾವಿನ ರಸ್ತೆ ಹಾಗೂ ಜನರನ್ನು ಹಿಂಬಾಲಿಸುವ ತಲೆ ತುಂಡಾದ ದೆವ್ವ

ಸಾವಿನ ರಸ್ತೆ ಹಾಗೂ ಜನರನ್ನು ಹಿಂಬಾಲಿಸುವ ತಲೆ ತುಂಡಾದ ದೆವ್ವ

ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಸುಮಾರು 587 ಕಿ.ಮೀ ದೂರದಲ್ಲಿನ ಸುಂದರವಾದ ಪರ್ವತ ಶ್ರೇಣಿಗಳಲ್ಲಿ ಕುರ್ಸಿಯಾಂಗ ಕೂಡಾ ಒಂದು. ಇದು ಸಮುದ್ರ ಮಟ್ಟದಿಂದ ಸುಮಾರು 1500 ಮೀ. ಎತ್ತರದಲ್ಲಿದೆ. ಈ ಸುಂದರವಾದ ಬೆಟ್ಟ ಪ್ರದೇಶವನ್ನು ನಿರ್ಮಿಸಿರುವ...
ವೃಷಭ ರಾಶಿಯವರು ಸುತ್ತಾಡಲು ಈ ರೊಮ್ಯಾಂಟಿಕ್ ಸ್ಥಳಕ್ಕೆ ಹೋಗೋದು ಬೆಸ್ಟ್

ವೃಷಭ ರಾಶಿಯವರು ಸುತ್ತಾಡಲು ಈ ರೊಮ್ಯಾಂಟಿಕ್ ಸ್ಥಳಕ್ಕೆ ಹೋಗೋದು ಬೆಸ್ಟ್

ಪ್ರತಿಯೊಂದು ರಾಶಿಯವರಿಗೂ ಸೂಕ್ತವಾದ ಪ್ರವಾಸದ ಸ್ಥಳ ಅನ್ನೋದು ಇರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಎಪ್ರಿಲ್ 20ರಿಂದ ಮೇ 20ರವರೆಗೆ ಜನಿಸಿದವರು ವೃಷಭ ರಾಶಿಯವರಾಗಿದ್ದಾರೆ. ಈ ವರ್ಷ ವೃಷಭ ರಾಶಿಯವರು ಯಾವ ಸ್ಥಳಕ್ಕೆ ಈ ವರ್ಷ ಪ್ರವಾಸ...
 ದೆಹಲಿಯಿಂದ ಟೋಕಿಯೋಗೆ ಬರೀ 30 ನಿಮಿಷದಲ್ಲಿ ತಲುಪ್ತೀರಾ

ದೆಹಲಿಯಿಂದ ಟೋಕಿಯೋಗೆ ಬರೀ 30 ನಿಮಿಷದಲ್ಲಿ ತಲುಪ್ತೀರಾ

ಇನ್ನು ನೀವೂ ರಾಕೆಟ್‌ನಲ್ಲಿ ಪ್ರಯಾಣಿಸಬಹುದು...ನವದೆಹಲಿಯಿಂದ ಟೋಕಿಯೋಗೆ ಕೇವಲ 30 ನಿಮಿಷದಲ್ಲಿ ತಲುಪ್ತೀರಾ. ನಮ್ಮಲ್ಲಿ ಬಹುತೇಕರಿಗೆ ಆಕಾಶದಲ್ಲಿ ಹಾರ ಬೇಕೆಂಬ ಆಸೆ ಇರುತ್ತದೆ. ಆದರೆ ಅದು ಕನಸಾಗೋದು ಕೇವಲ ವಿಮಾನಯಾನದಿಂದಷ್ಟೇ. ಆದರೆ...
ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

ಪರಶುರಾಮನ್ನು ವಿಷ್ಣುವಿನ ಆರನೇ ಅವತಾರ ಎನ್ನಲಾಗುತ್ತದೆ. ಪುರಾಣದ ಪ್ರಕಾರ ಶಿವ ನೀಡಿದ ಪರಶುವಿನಿಂದಾಗಿ ಪರಶುರಾಮ ಎನ್ನುವ ಹೆಸರು ಬಂದಿದೆ. ಋಷಿ ಜಮದಗ್ನಿಯ ಮನೆಯಲ್ಲಿ ರೇಣುಕಾ ದೇವಿಯ ಹೊಟ್ಟೆಯಲ್ಲಿ ಜನಿಸಿದಾತನೇ ಪರಶುರಾಮ. ಗೋವಾದಲ್ಲಿ...
ಗೋವಾದಲ್ಲಿನ ಪ್ರಮುಖ ಹಿಂದು ದೇವಾಲಯಗಳಿವು

ಗೋವಾದಲ್ಲಿನ ಪ್ರಮುಖ ಹಿಂದು ದೇವಾಲಯಗಳಿವು

ಗೋವಾದಲ್ಲಿ ಬೀಚ್‌ಗಳು, ಸಮುದ್ರ ಕಿನಾರೆಯನ್ನು ಹೊರತುಪಡಿಸಿ ಇನ್ನೂ ಬೇಕಾದಷ್ಟು ಸ್ಥಳಗಳಿವೆ. ಅವುಗಳಲ್ಲಿ ಹಿಂದೂ ದೇವಾಲಯಗಳೂ ಇವೆ. ಪಾಶ್ಚಿಮಾತ್ಯರ ಸಂಸ್ಕೃತಿಯನ್ನು ಬೆಳೆಸಿಕೊಂಡಡಿರುವ ಗೋವಾದಲ್ಲೂ ಹಿಂದೂ ಸಂಸ್ಕೃತಿಯ ದೇವಾಲಯಗಳಿವೆ...
ರಾಶಿಚಕ್ರಕ್ಕನುಗುಣವಾಗಿ ಮೇಷ ರಾಶಿಯವರು ಈ ತಾಣಗಳಿಗೆ ಪ್ರವಾಸಹೋಗುವುದು ಸೂಕ್ತ

ರಾಶಿಚಕ್ರಕ್ಕನುಗುಣವಾಗಿ ಮೇಷ ರಾಶಿಯವರು ಈ ತಾಣಗಳಿಗೆ ಪ್ರವಾಸಹೋಗುವುದು ಸೂಕ್ತ

ಪ್ರತಿಯೊಬ್ಬರಿಗೂ ರಜಾದಿನಗಳಲ್ಲಿ ಪ್ರವಾಸ ಹೋಗುವ ಆಸೆ ಇರುತ್ತದೆ. ಆದರೆ ಯಾವ ಸ್ಥಳಕ್ಕೆ ಹೋಗೋದು ಅನ್ನೋದನ್ನು ನಿರ್ಧರಿಸುವಲ್ಲಿಯೇ ಸಮಯ ವ್ಯರ್ಥ ಮಾಡುತ್ತಾ ಇರುತ್ತಾರೆ. ಹೀಗಿರುವಾಗ ಪ್ರತಿರಾಶಿಯವರು ಅವರವರ ರಾಶಿಗನುಗುಣವಾಗಿ ಪ್ರವಾಸ ಹೋದ್ರೆ...
ಮೈಸೂರಿನ ಈ ಐದು ಸರೋವರಗಳಿಗೆ ಭೇಟಿ ನೀಡಿದ್ದೀರಾ?

ಮೈಸೂರಿನ ಈ ಐದು ಸರೋವರಗಳಿಗೆ ಭೇಟಿ ನೀಡಿದ್ದೀರಾ?

ಮೈಸೂರಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಮೈಸೂರು ಅನೇಕ ಸರೋವರ ಮತ್ತು ಕೊಳಗಳಂತಹ ನೈಸರ್ಗಿಕ ಸೌಂದರ್ಯತೆಗಳ ನೆಲೆಯಾಗಿದೆ ಅಲ್ಲದೆ ಪ್ರಾಚೀನ ಭಾರತದ ಅನೇಕ ವಾಸ್ತುಶಿಲ್ಪ ಅದ್ಬುತಗಳನ್ನು ಇಲ್ಲಿ ಕಾಣಬಹುದಾಗಿದೆ. ಅದಕ್ಕಾಗಿಯೇ...
ರೋಡ್‌ ಟ್ರಿಪ್ ಹೋದಾಗ ಹೈವೇ ಡಾಬಾಗಳಲ್ಲಿ ತಿನ್ನೋದನ್ನು ಮಿಸ್‌ ಮಾಡಬೇಡಿ

ರೋಡ್‌ ಟ್ರಿಪ್ ಹೋದಾಗ ಹೈವೇ ಡಾಬಾಗಳಲ್ಲಿ ತಿನ್ನೋದನ್ನು ಮಿಸ್‌ ಮಾಡಬೇಡಿ

ಯಾವುದೇ ದೂರದ ಊರುಗಳಿಗೆ ಪ್ರಯಾಣ ಬೆಳೆಸಿದರೆ ಅಲ್ಲಿ ಆಗುವ ಸಮಸ್ಯೆ ಎಂದರೆ ಸರಿಯಾಗಿ ಊಟ ತಿಂಡಿ ಸಿಗದೇ ಇರುವುದು. ಸಿಕ್ಕರೂ ನಮಗೆ ಹೊಂದೋ ರೀತಿ ಇರೋದಿಲ್ಲ. ಆಯಾ ಆಯಾ ಊರಿನ ರುಚಿಗನುಗುಣವಾಗಿ ಅಲ್ಲಿ ಆಹಾರವನ್ನು ತಯಾರಿಸ್ತಾರೆ. ಇನ್ನೂ ರೋಡ್...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+