ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್ ಸಿಗಬೇಕಾದ್ರೆ ಹೀಗೆ ಮಾಡಿ
ನಾವು ಮಕ್ಕಳಾಗಿದ್ದಾಗ ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಖುಷಿ ಪಡುತ್ತಿದ್ದೆವು. ಒಂದು ದಿನ ನಾವೂ ಕೂಡಾ ಇದರಲ್ಲಿ ಕೂತು ಹಾರಬೇಕು ಎನ್ನುವ ಕನಸು ಕಂಡಿದ್ಧೆವು. ಮೊದಲ ಬಾರಿ ವಿಮಾನದಲ್ಲಿ ಹಾರುವ ಅನುಭವ ನಿಜಕ್ಕೂ ಅದ್ಭುತವಾಗಿರುತ್ತದೆ....
ಮಲಗಿರುವ ಹನುಮನಿಗೆ ಕುಂಕುಮದ ಲೇಪ ಹಚ್ಚಿದ್ರೆ ಇಷ್ಟ ಈಡೇರುತ್ತಂತೆ!
ಹನುಮಾನ್ನನ್ನು ಕಲಿಯುಗದ ಜೀವಂತ ದೇವರು ಎನ್ನಲಾಗುತ್ತದೆ. ಭಾರತದಾದ್ಯಂತ ಅನೇಕ ಹನುಮಂತನ ದೇವಸ್ಥಾನಗಳಿವೆ. ಅವುಗಳಲ್ಲಿ ಕೆಲವು ಮಂದಿರಗಳಿಗೆ ಅವುಗಳದ್ದೇ ಆದ ವಿಶೇಷತೆಗಳಿವೆ. ಹನುಮಂತನ ದರ್ಶನ ಪಡೆಯಲು ಸಾವಿರಾರು ಭಕ್ತರು ಹನುಮಂತನ...
ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ದಕ್ಷಿಣ ಭಾರತದ ಗಿರಿಧಾಮಗಳಿವು
ಬಿಸಿಲು ಮತ್ತು ಮಳೆಯಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವುದು ಎಂದು ಆಶ್ಚರ್ಯ ಪಡುವಿರಾ? ಒಂದು ಪುನಶ್ಚೇತನ ಗೊಳಿಸುವಂತಹ ಪ್ರಯಾಣದ ಆಯ್ಕೆಗಾಗಿ ಹುಡುಕುತ್ತಿರುವಿರಾ?ಈ ಸಮಯದಲ್ಲಿ ಮಕ್ಕಳಿಗೂ ರಜಾ ಕೊಡಲಾಗುತ್ತದೆ. ಆದುದರಿಂದ ಒಂದು ಕುಟುಂಬ...
ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...
ಪಾರ್ಟಿ ಪ್ರೀಯರಿಗೆ ಇಷ್ಟವಾಗೋ ಸ್ಥಳ ಅಂದ್ರೆ ಅದು ಗೋವಾ. ಈ ನಗರ ಮಲಗೋದೆ ಇಲ್ಲ ಎನ್ನಬಹುದು.ಯಾಕೆಂದ್ರೆ ಇಲ್ಲಿ ಹಗಲು ರಾತ್ರಿ ಎನ್ನದೇ ಜನರ ಓಡಾಟ ಇದ್ದೇ ಇರುತ್ತದೆ. ಇನ್ನು ರಜಾ ದಿನಗಳನ್ನು ಕಳೆಯಲು ಬರುವವರು ಹೆಚ್ಚಾಗಿ ಆಯ್ಕೆ...
ದ್ರೌಪದಿಯ ಮೇಲೆ ಕಣ್ಣಿಟ್ಟ ಕೀಚಕನನ್ನು ಭೀಮ ಸಂಹರಿಸಿದ್ದು ಇಲ್ಲೇ
ಮಹಾಭಾರತದ ಕಥೆಯನ್ನು ಕೇಳಿದ್ದರೆ ನಿಮಗೆ ಕೀಚಕ ಹಾಗೂ ಭೀಮನ ಕಥೆ ಗೊತ್ತೇ ಇರಬಹುದು. ಕೀಚಕ ಯಾವ ರೀತಿ ಭೀಮನ ಕೈಯಿಂದ ಸಂಹರಿಸಲ್ಪಟ್ಟ ಎನ್ನುವ ಕಥೆ ಗೊತ್ತಿರಬಹುದು. ಆದರೆ ಆ ಸ್ಥಳ ಯಾವುದು ಎನ್ನುವುದು ಗೊತ್ತಿರಲಿಕ್ಕಿಲ್ಲ. ನಿಮಗೆ ಗೊತ್ತಿಲ್ಲ...
ಐಪಿಎಲ್ ಸೀಸನ್ ಶುರುವಾಗಿದೆ, ಯಾವ ಸ್ಟೇಡಿಯಂ ಎಲ್ಲಿದೆ ಗೊತ್ತಾ?
ಭಾರತದಲ್ಲಿ ಸುಮಾರು 49 ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಗಳಿವೆ. ಇತರ ದೇಶಗಳಲ್ಲಿ ಸಾಮಾನ್ಯವಾಗಿ 26 ಕ್ರಿಕೆಟ್ ಮೈದಾನಗಳಿವೆ. ಭಾರತದಲ್ಲಿನ ಕೆಲವು ಮೈದಾನಗಳನ್ನು ಕ್ರಿಕೆಟ್ ಮ್ಯಾಚ್ ಸಂದರ್ಭ ಬಳಸಲಾಗುತ್ತಿದೆ ಕೆಲವನ್ನು...
ಮಹಾರಾಷ್ಟ್ರದಲ್ಲಿ ಈ ಬೀಚ್ಗಳೂ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ...
ಮಹಾರಾಷ್ಟ್ರದಲ್ಲಿರುವ ಬೀಚ್ ಗಳು ಪ್ರವಾಸೋದ್ಯಮದ ಒಂದು ಮಹತ್ವವಾದ ಭಾಗವಾಗಿದೆ.ಆದುದರಿಂದ ಇವುಗಳು ಯಾವಾಗಲೂ ಸ್ಥಳೀಯರು ಮತ್ತು ಪ್ರವಾಸಿಗರಿಂದ ತುಂಬಿರುತ್ತದೆ. ಆದರೂ ಇಲ್ಲಿರುವ ಕೆಲವು ಬೀಚ್ ಗಳು ಇನ್ನೂ ಅನ್ವೇಷಣೆಗೊಳಗಾಗದೆ ಕಡಿಮೆ...
ನೀವು ನೋಡಲೇ ಬೇಕಾಗಿರುವ ದೇಶದ ಅದ್ಭುತ ಬ್ರಿಡ್ಜ್ಗಳಿವು
ಭಾರತದ ನದಿಗಳು ಹಾಗೂ ಸಮುದ್ರಗಳು ಅದ್ಭುತ ವಾಸ್ತುಶಿಲ್ಪ ಹಾಗೂ ಎಂಜಿನಿಯರಿಂಗ್ ಮಾದರಿಗಳಿಂದ ಕೂಡಿದ ಅನೇಕ ಬ್ರಿಡ್ಜ್ಗಳ ತವರೂರಾಗಿದೆ. ಈ ರೈಲು ಹಾಗೂ ರಸ್ತೆ ಸೇತುವೆಗಳು ಕೇವಲ ನಿಮ್ಮನ್ನು ದೂರದ ಸ್ಥಳಗಳಿಗೆ ಸಂಪರ್ಕಿಸುವುದು ಮಾತ್ರವಲ್ಲ...
ವರ್ಷದಲ್ಲಿ ಕೇವಲ 5 ದಿನ ಮಾತ್ರ ತೆರೆದಿರುತ್ತೆ ಈ ಶಿವಾಲಯ
ಶ್ರೀಶೈಲಂ ಸಮೀಪದಲ್ಲಿ ಒಂದು ವಿಶೇಷ ಗುಹಾ ದೇವಾಲಯವಿದೆ. ಇದು ವರ್ಷದಲ್ಲಿ ಬರೀ 3-5 ದಿನಗಳಷ್ಟೇ ತೆರೆದಿರುತ್ತದೆ. ಅದೂ ಕೂಡಾ ವಿಶೇಷ ಸಂದರ್ಭದಲ್ಲಷ್ಟೇ ತೆರೆದಿರುವುದು. ಆ ದೇವಸ್ಥಾನವೇ ಸಾಲೇಶ್ವರಂ ಗುಹಾದೇವಾಲಯ. ಶಿವನಿಗೆ ಸಮರ್ಪಿತವಾದ ಈ...
ಕರ್ನಾಟಕದ ಕಾಶ್ಮೀರಕ್ಕೋಂದು ಪ್ರಯಾಣ…
ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧವಾಗಿರುವ ಕೊಡಗನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ಸುತ್ತಲೂ ಹಚ್ಚಹಸುರಿನಿಂದ ಕೂಡಿದ್ದು, ಮಂಜಿನ ಗುಡ್ಡಗಳು, ಕಾಫಿ ತೋಟಗಳು, ಟೀ ಎಸ್ಟೇಟ್ಗಳು,...
ಅಪ್ಸರೆಯರು ಈ ಕೊಳದಲ್ಲಿ ಸ್ನಾನ ಮಾಡ್ತಿದ್ದರಂತೆ…
ದೇವಲೋಕದ ಅಪ್ಸರೆಯರು ಭೂ ಲೋಕದಲ್ಲಿ ಬಂದು ಸ್ನಾನ ಮಾಡುತ್ತಿದ್ದ ಕಥೆಯನ್ನು ನೀವು ಕೇಳಿರಬಹುದು. ಅಥವಾ ಸಿನಿಮಾದಲ್ಲಿ ನೋಡಿರಬಹುದು. ಆದರೆ ಅಂತಹ ಒಂದು ಸ್ಥಳ ನಮ್ಮ ಕರ್ನಾಟಕದಲ್ಲಿ ಇದೆ ಎನ್ನುವುದು ನಿಮಗೆ ಗೊತ್ತಾ? ಹೌದು ಅಪ್ಸರೆಯರು ಭೂ...
ಇಲ್ಲಿ ಕೃಷ್ಣ ಅರ್ಜುನಿಗೆ ಉಪದೇಶ ಮಾಡಿದ್ರೆ, ದುರ್ಯೋಧನ ಸಾವಿಗೆ ಹೆದರಿ ಅಡಗಿ ಕೂತಿದ್ದನಂತೆ ಅಲ್ಲಿ
ಭಾರತದಲ್ಲಿನ ಅನೇಕ ನಗರಗಳು ಪುರಾಣಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಅಂತಹ ನಗರಗಳಲ್ಲಿ ಹರಿಯಾಣ ಕೂಡಾ ಒಂದು. ನೀವು ಮಹಾಭಾರತವನ್ನು ಓದಿದ್ದರೆ, ಅಥವಾ ಅದರ ಕಥೆಯನ್ನು ಕೇಳಿದ್ದರೆ ಕೌರವ ಪಾಂಡವರ ನಡುವಿನ ಯುದ್ಧದ ಬಗ್ಗೆ ನಿಮಗೆ...
500ರೂ. ನೋಟಿನ ಹಿಂಬದಿ ಇರುವ ಸ್ಥಳದ ಪರಿಚಯ ಇದ್ಯಾ?
ಈ ಹಿಂದಿನ ಲೇಖನದಲ್ಲಿ ನಾವು ನಿಮಗೆ 10 ರೂ. ನೋಟು ಹಾಗೂ 200 ರೂ. ನೋಟಿನ ಹಿಂಬದಿ ಇರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೇವು. ಇಂದು ನಾವು 500ರೂ. ಹಿಂಬದಿ ಇರುವ ಸ್ಥಳದ ಚಿತ್ರದ ಬಗ್ಗೆ ಹೇಳಲಿದ್ದೇವೆ. ಹಳೆ ನೋಟು ಅಮಾನ್ಯೀಕರಣವಾದ ನಂತರ...
ವಿದೇಶಿ ಸ್ಥಳಗಳನ್ನು ಮರೆಸುವಂತಹ ಅರುಣಾಚಲ ಪ್ರದೇಶದ ಭಾಲುಕ್ ಪೋಂಗ್
ಅರುಣಾಚಲ ಪ್ರದೇಶದಂತಹ ಸ್ಥಳಗಳು ಶಾಂತಿಯುತವಾಗಿದ್ದು 21ನೇ ಶತಮಾನದ ಸದ್ದುಗದ್ದಲಗಳಿಂದ ದೂರವಿದೆ ಮತ್ತು ಪ್ರಕೃತಿಯ ಅನಾವರಣಗೊಂಡ ಸೌಂದರ್ಯತೆಯಿಂದ ಸುತ್ತುವರಿಯಲ್ಪಟ್ಟಿದೆ. ಇಂತಹ ಸ್ಥಳಗಳಲ್ಲಿ ನಿಮಗೆ ತೃಪ್ತಿಯನ್ನು ನೀಡಬಲ್ಲ ಸ್ಥಳವೆಂದರೆ...
ವೀರ ಮದಕರಿ, ಭರ್ಜರಿ ಶೂಟಿಂಗ್ ನಡೆದದ್ದು ಇಲ್ಲೇ..ಸಿನಿಮಾದಲ್ಲಿ ನೋಡಿರೋ ನೆನಪಿದೆಯಾ...
ಮರಾಠರ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಳಾಜಿ ಬಾಜಿರಾವ್ ಆಳಿದನು. ಅವರ ಆಳ್ವಿಕೆ ಸಂದರ್ಭದಲ್ಲಿ ಕೋಟೆ, ದೇವಾಲಯಗಳು, ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು. 15 ವರ್ಷ ಕಾಲ ನಿರಂತರ...
ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ನಂ.1 ಯಾವುದು ಹೇಳಿ ನೋಡೋಣ?
ದೇಶದ ಅತ್ಯಂತ ಶ್ರೀಮಂತ ದೇಶದಲ್ಲಿ ನಂಬರ್ 1 ಯಾವುದು ಹೇಳಿ? ದೇಶದಲ್ಲಿ ಅನೇಕ ದೇವಾಲಯಗಳಿವೆ. ಇಲ್ಲಿ ಅನೇಕ ಶ್ರೀಮಂತ ದೇವಸ್ಥಾನಗಳಿವೆ. ದೇವಸ್ಥಾನಗಳಿಗೆ ಭಕ್ತರು ಎಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಹೋಗುತ್ತಾರೋ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ...
ಬೆಂಗ್ಳೂರಿನ ಹುಡುಗೀರೆ, ಈ ದೇವಸ್ಥಾನಕ್ಕೆ ಹೋಗೋವಾಗ ಕೂದಲು ಬಿಟ್ಟು ಹೋಗುವಂತಿಲ್ಲ
ಇತ್ತೀಚೆಗೆ ಬೆಂಗಳೂರಿನಲ್ಲಿನ ದೇವಸ್ಥಾನವೊಂದರಲ್ಲಿ ಭಕ್ತರಿಗೆ ಕೆಲವು ಡ್ರೆಸ್ ಕೋಡ್ನ್ನು ಜಾರಿಗೊಳಿಸಿದ್ದಾರೆ. ಅದರಲ್ಲಿ ಮಹಿಳೆಯರಿಗೂ ಕೆಲವು ಷರತ್ತು ಜಾರಿಗೊಳಿಸಿದ್ದಾರೆ. ಅದೇನೆಂದರೆ ಕೂದಲು ಬಿಟ್ಟುಕೊಂಡು ದೇವಸ್ಥಾನದ ಒಳಗೆ...
ಕುವೆಂಪು ಅವರ ಕುಪ್ಪಳ್ಳಿಯ ಮನೆ ನೋಡಿದ್ದೀರಾ?
ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಕುವೆಂಪು ಅವರ ಮನೆಯನ್ನು ನೋಡಿದ್ದೀರಾ? ಕುವೆಂಪು ಅವರಿಗೆ ಸಂಬಂಧಿಸಿದ ಎಲ್ಲಾ ರೀತಿಯ ವಸ್ತುಗಳು, ಅವರ ನೆನಪುಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಕುವೆಂಪು ಅವರ ಕವಿತೆಗಳ ಹಾಡು ಎಲ್ಲರ ಕಿವಿಗೆ ಕಂಪನ್ನು...