Search
  • Follow NativePlanet
Share

ರಾಣಿ ಲಕ್ಷ್ಮೀಬಾಯಿಯ ಊರಿಗೆ ಹೋಗಿ ಬರೋಣ್ವಾ?

ರಾಣಿ ಲಕ್ಷ್ಮೀಬಾಯಿಯ ಊರಿಗೆ ಹೋಗಿ ಬರೋಣ್ವಾ?

ಝಾನ್ಸಿ ಭೋಪಾಲ್ ನಗರಗಳಲ್ಲಿರುವ ಕೆಲವು ಐತಿಹಾಸಿಕ ನಗರಗಳಲ್ಲೊಂದಾಗಿದ್ದು ಇಲ್ಲಿಗೆ ಭೇಟಿಯು ನಿಮ್ಮ ವಾರಾಂತ್ಯದ ರಜಾದಿನಗಳನ್ನು ಖಚಿತವಾಗಿಯೂ ಸ್ಮರಣೀಯಗೊಳಿಸುವುದರಲ್ಲಿ ಸಂಶಯವೇ ಇಲ್ಲ. ನೀವು ಭಾರತದ ಶ್ರೀಮಂತ ಇತಿಹಾಸವನ್ನು...
ಬಿಹಾರಿನಲ್ಲಿರುವ ಸೀತಾ ಕುಂಡಗೆ ಎಂದಾದರೂ ಭೇಟಿ ಕೊಟ್ಟು ಅದರ ಮಹತ್ವದ ಬಗ್ಗೆ ತಿಳಿದಿರುವಿರಾ?

ಬಿಹಾರಿನಲ್ಲಿರುವ ಸೀತಾ ಕುಂಡಗೆ ಎಂದಾದರೂ ಭೇಟಿ ಕೊಟ್ಟು ಅದರ ಮಹತ್ವದ ಬಗ್ಗೆ ತಿಳಿದಿರುವಿರಾ?

ಜಗತ್ತಿನ ಅತ್ಯಂತ ಪ್ರಾಚೀನ ಸ್ಥಳವೆನಿಸಿರುವ ಹಾಗೂ ಪ್ರವಾಸಿಗರಿಗೆ ಒಂದು ಸೂಕ್ತವಾದ ಸ್ಥಳವೆನಿಸಿರುವ ಸೀತಾಕುಂಡ ಐತಿಹಾಸಿಕ ಹಾಗೂ ಪ್ರಾಚೀನ ಸ್ಥಳಗಳಲ್ಲಿ ಸಮಯ ಕಳೆಯಲು ಬಯಸುವವರಿಗಾಗಿ ಅತ್ಯಂತ ಪರಿಪೂರ್ಣವೆನಿಸಿರುವ ತಾಣವಾಗಿದೆ. ಇದು ಜೈನ ಹಾಗೂ...
ತಾಜ್‌ಮಹಲ್ ನಿರ್ಮಿಸಲು ಆ ಕಾಲದಲ್ಲಿ ಶಹಜಹಾನ್ ಎಷ್ಟು ಖರ್ಚು ಮಾಡಿದ್ದರು ಗೊತ್ತಾ?

ತಾಜ್‌ಮಹಲ್ ನಿರ್ಮಿಸಲು ಆ ಕಾಲದಲ್ಲಿ ಶಹಜಹಾನ್ ಎಷ್ಟು ಖರ್ಚು ಮಾಡಿದ್ದರು ಗೊತ್ತಾ?

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ಆಗ್ರಾದ ತಾಜ್‌ಮಹಲ್ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಆದರೆ ಇಂತಹ ಒಂದು ಅದ್ಭುತ ಶಿಲ್ಪಕಲೆಯ ನಿರ್ಮಾಣದ ಹಿಂದಿನ ಕೆಲವು ವಿಷ್ಯಗಳು ಬಹುತೇಕರಿಗೆ ತಿಳಿದಿಲ್ಲ. ತಾಜ್ ಮಹಲ್ ಒಂದು ಸುಂದರ...
ಈ ಲವರ್ಸ್ ಪಾಯಿಂಟ್‌ಗೆ ನಿಮ್ಮ ಸಂಗಾತಿ ಜೊತೆ ಸುತ್ತಾಡಲೇ ಬೇಕು

ಈ ಲವರ್ಸ್ ಪಾಯಿಂಟ್‌ಗೆ ನಿಮ್ಮ ಸಂಗಾತಿ ಜೊತೆ ಸುತ್ತಾಡಲೇ ಬೇಕು

ಪ್ರತಿಯೊಂದು ಪ್ರೇಮಿಗಳಿಗೂ ತಮಗಾಗಿ ಒಂದು ಖಾಸಗಿ ಸಮಯವಿರಬೇಕು. ಖಾಸಗಿ ಸ್ಥಳ ಇರಬೇಕು , ಅಲ್ಲಿ ಬೇರಾರೂ ತೊಂದರೆ ನೀಡಬಾರದು ಎನ್ನುವ ಆಸೆ ಇರುತ್ತದೆ. ಸ್ವಚ್ಚಂದವಾಗಿ ಪ್ರಯಣ ಪಕ್ಷಿಗಳಂತೆ ಕಾಲ ಕಳೆಯಬೇಕೆಂದು ಬಯಸುತ್ತಾರೆ. ಆದರೆ ಫ್ಯಾಮಿಲಿಯ...
ವಜ್ರಾಯುಧ ತಯಾರಾದ ಪ್ರದೇಶ ನೋಡಿದ್ದೀರಾ?

ವಜ್ರಾಯುಧ ತಯಾರಾದ ಪ್ರದೇಶ ನೋಡಿದ್ದೀರಾ?

ಭಾರತ ದೇಶದಲ್ಲಿರುವ ದೇವಾಲಯಗಳು, ಪುಣ್ಯಕ್ಷೇತ್ರಗಳು, ಪವಿತ್ರ ಸ್ಥಳಗಳು ಯಾವುದೊ ಒಂದು ಕಾಲಕ್ಕೆ ಸೇರಿದ್ದು. ಆದರೆ ಕೆಲವು ಕ್ಷೇತ್ರಗಳು ಮಾತ್ರ ಕೃತಯುಗಕ್ಕೆ, ತ್ರೇತಾಯುಗಕ್ಕೆ, ದ್ವಾರಪಯುಗಕ್ಕೆ ಹಾಗು ಕಲಿಯುಗಕ್ಕೆ ಕೂಡ ಸೇರಿದ್ದಾಗಿರುತ್ತದೆ....
ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು

ಕರಾವಳಿ ಕರ್ನಾಟಕದಲ್ಲಿರುವ ಈ ಪ್ರಸಿದ್ಧ ದೇವಾಲಯಗಳನ್ನು ನೋಡ್ಲೇ ಬೇಕು

ಬೀಚ್‌ಗಳನ್ನು ಹೊರತುಪಡಿಸಿ ಕರಾವಳಿ ಕರ್ನಾಟಕದಲ್ಲಿ ಬೇಕಾದಷ್ಟು ಪ್ರಾಚೀನ ಪ್ರಸಿದ್ಧ ದೇವಾಲಯಗಳಿವೆ . ಅವುಗಳಲ್ಲಿ ಕೆಲವು ಸಣ್ಣ ದೇವಾಲಯಗಳಾಗಿದ್ದರೆ ಇನ್ನೂ ಕೆಲವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ದೇವಾಲಯಗಳಾಗಿವೆ. ಉಡುಪಿ,...
ಪಿಕ್‌ನಿಕ್‌ ಹೋಗುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್

ಪಿಕ್‌ನಿಕ್‌ ಹೋಗುವಾಗ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ ಮಾಡೋರಿಗೆ ಇಲ್ಲಿದೆ ಟಿಪ್ಸ್

ಎಲ್ಲಿಗಾದರೂ ಪ್ರಯಾಣ ಮಾಡುವಾಗ ಅಥವಾ ಪಿಕ್‌ನಿಕ್‌ಗೆ ಹೋಗುವಾಗ ಕ್ಯಾಮರಾವನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಬಹುತೇಕರಲ್ಲಿದೆ. ಅಲ್ಲಿನ ಸುಂದರ ತಾಣಗಳನ್ನು ಕ್ಯಾಮರಾ ಕಣ್ಣಿನ ಮೂಲಕ ಸೆರೆ ಹಿಡಿದು ತಮ್ಮ ನೆನಪಿನ ಅಂಗಳದಲ್ಲಿ...
ಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದ

ಹನುಮಾನ್ ಸಂಜೀವಿನಿ ಮೂಲಿಕೆ ತಂದಿದ್ದು ಇದೇ ಪರ್ವತದಿಂದ

ಹಿಮಾಚಲ ಪ್ರದೇಶ ಪ್ರಾಕೃತಿಕ ಸಂಪತ್ತಿನಲ್ಲಿ ಸಿರ್ಮೌರ್‌ ಪೀಚ್ ಹಣ್ಣಿನ ಕಠೋರಿ ಎನ್ನಲಾಗುತ್ತದೆ. ರಾಜ್ಯದ ದಕ್ಷಿಣ ಪೂರ್ವದಲ್ಲಿರುವ ಈ ಸ್ಥಳವನ್ನು 1090ರಲ್ಲಿ ಸ್ಥಾಪಿಸಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲೂ ಇತ್ತು. ಆದರೆ ಇದೀಗ ಸಿರಮೌರ್...
ಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವು

ಮಳೆಯಲೀ ಜೊತೆಯಲಿ ರೊಮ್ಯಾನ್ಸ್‌ ಮಾಡೋಕೆ ಬೆಸ್ಟ್ ತಾಣಗಳಿವು

ಮುಂಗಾರು ಮಳೆಯ ಆಗಮನವಾಗಿದೆ. ಮಳೆಯಲ್ಲಿ ತಂಪಾದ ಸ್ಥಳಕ್ಕೆ ಪಿಕ್‌ನಿಕ್‌ಗೆ ಹೋಗೋದು ಮಜಾ ನೀಡುತ್ತದೆ. ಹೀಗಿರುವಾಗ ಮಳೆಯಲಿ ಜೊತೆಯಲಿ ಎನ್ನುವಂತೆ ನಿಮ್ಮ ಸಂಗಾತಿಯ ಜೊತೆ ಇದ್ದರೆ ಇನ್ನಷ್ಟು ಚೆನ್ನಾಗಿರುತ್ತದೆ. ಜಿಟಿ ಜಿಟಿ...
ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ

ಒಂದೇ ವಿಗ್ರಹದಲ್ಲಿ ಹರಿಹರರು ಇದು ಪ್ರಪಂಚದಲ್ಲಿಯೇ ಏಕೈಕ ವಿಗ್ರಹ

ಭಾರತ ದೇಶದಲ್ಲಿ ಹರಿಹರ ಕ್ಷೇತ್ರಗಳು ಎಷ್ಟೊ ಇವೆ. ಆದರೆ ಒಂದೇ ದೇವಾಲಯದಲ್ಲಿ ವಿಷ್ಣು ಹಾಗು ಶಿವನು ಇಬ್ಬರು ಇರುವುದು ಮಾತ್ರ ವಿಶೇಷವೇ ಸರಿ. ಇಂಥಹ ದೇವಾಲಯಗಳು ಇರುವುದು ಅಪರೂಪ ಎಂದೇ ಹೇಳಬಹುದು. ಸಾಮಾನ್ಯವಾಗಿ ವಿಷ್ಣು ಹಾಗು ಶಿವನ ಮೂಲ...
ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!

ಹಲ್ಲಿ ಮೈ ಮೇಲೆ ಬಿದ್ದರೆ ಈ ದೇವಸ್ಥಾನಕ್ಕೆ ಹೋದ್ರೆ ದೋಷ ಪರಿಹಾರವಾಗುತ್ತಂತೆ!

ನಮ್ಮ ದೇಶದಲ್ಲಿ ಅನೇಕ ದೇವಿ, ದೇವತೆಯರ ದೇವಾಲಯಗಳು ಇವೆಯೋ ಹಾಗೆಯೇ ಅನೇಕ ಗರುಡ ದೇವಾಲಯಗಳೂ ಇವೆ. ಪ್ರತಿಯೊಂದಕ್ಕೂ ಒಂದೊಂದು ವಿಶೇಷತೆ ಇರುತ್ತದೆ. ಇಂದು ನಾವು ಅಂತಹದ್ದೇ ಒಂದು ವಿಶೇಷ ಗರುಡ ದೇವಾಲಯದ ಬಗ್ಗೆ ಹೇಳ ಹೊರಟಿದ್ದೇವೆ. ಹಾಗಾದರೆ...
ಆನೆಗೆ ಸ್ನಾನ ಮಾಡಿಸ್ಬೇಕಾ ಹಾಗಾದ್ರೆ ಆನೆಗಳ ನಾಡಿಗೆ ಒಮ್ಮೆ ಭೇಟಿ ನೀಡಿ

ಆನೆಗೆ ಸ್ನಾನ ಮಾಡಿಸ್ಬೇಕಾ ಹಾಗಾದ್ರೆ ಆನೆಗಳ ನಾಡಿಗೆ ಒಮ್ಮೆ ಭೇಟಿ ನೀಡಿ

ನೀವು ನಿಮ್ಮ ವಾರಾಂತ್ಯದ ರಜಾ ದಿನಗಳನ್ನು ಕಳೆಯುವ ತಾಣಗಳಿಗೆ ಭೇಟಿ ಕೊಡಲು ನೋಡುತ್ತಿದ್ದಲ್ಲಿ ಬೇರೆ ಎಲ್ಲೂ ಹುಡುಕಾಡಬೇಡಿ ಕೊಡನಾಡ್ ಆನೆಗಳ ನಾಡಿಗೆ ಭೇಟಿ ಕೊಡಿ. ಇದು ಪೆರಿಯಾರ್ ನದಿಯ ದಡದಲ್ಲಿದ್ದು, ಕೊಚ್ಚಿ ಯಿಂದ 45ಕಿ.ಮೀ ದೂರದಲ್ಲಿದೆ....
ಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾ

ಈ ಘಾಟ್‌ ಸೆಕ್ಷನ್‌ನಲ್ಲಿ ಪ್ರಯಾಣಿಸುವಾಗ ವಾಂತಿ ಬರದೇ ಇರುತ್ತಾ

ಯಾರಿಗೆ ತಾನೇ ಹೊಸ ಹೊಸ ಪ್ರದೇಶಗಳನ್ನು ಸುತ್ತುವುದು ಇಷ್ಟ ಇರೋದಿಲ್ಲ. ಆದರೆ ಬಹುತೇಕರಿಗೆ ಪ್ರಯಾಣಿಸೋದು ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸುವುದು ಇಷ್ಟವಿದ್ದರೂ ಹೋಗೋಕೆ ಆಗೋಲ್ಲ. ಅದಕ್ಕೆ ಅನೇಕ ಕಾರಣಗಳಿರಬಹುದು. ಕೆಲವರಿಗೆ ಬಜೆಟ್...
ನಮ್ಮ ಪಕ್ಕದಲ್ಲೇ ಇರುವ ಹೊನ್ನಮ್ಮನ ಕೆರೆ ನೋಡಿದ್ದೀರಾ

ನಮ್ಮ ಪಕ್ಕದಲ್ಲೇ ಇರುವ ಹೊನ್ನಮ್ಮನ ಕೆರೆ ನೋಡಿದ್ದೀರಾ

ಕರ್ನಾಟಕವನ್ನು ಕೆರೆಗಳ ನಾಡು ಎಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ ಕರ್ನಾಟಕದಲ್ಲಿ ನೂರಾರು ಕೆರೆಗಳು, ಸರೋವರಗಳು ಇವೆ. ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಹಾಗೂ ಛಾಯಾಚಿತ್ರಗಾರರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ....
ಇವುಗಳ ನಿರ್ಮಾಣ ರಹಸ್ಯಗಳು ಏಲಿಯನ್ಸ್‍ಗಳೇ ಮಾಡಿದವೆನೋ.....

ಇವುಗಳ ನಿರ್ಮಾಣ ರಹಸ್ಯಗಳು ಏಲಿಯನ್ಸ್‍ಗಳೇ ಮಾಡಿದವೆನೋ.....

ಮ್ಮ ಭಾರತ ದೇಶದಲ್ಲಿ ನಂಬಲು ಅಸಾಧ್ಯವಾದ ಅನೇಕ ಸ್ಥಳಗಳಿವೆ. ಅವೆಲ್ಲಾ ಸ್ಥಳಗಳು ಇಂದಿಗೂ ಯಾರು? ಯಾವಾಗ? ನಿರ್ಮಾಣ ಮಾಡಿದರು ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ. ಪ್ರತಿಯೊಬ್ಬರಲ್ಲಿಯೂ ಆ ಅಪೂರ್ವವಾದ ಪ್ರಾಕೃತಿಕ ಹಾಗು ಕಲಾ...
 ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?

ಈ ಊರಿನಲ್ಲಿ ಹೊರಗಿನವರು ಮನೆ ಗೋಡೆಯನ್ನೂ ಮುಟ್ಟುವಂತಿಲ್ಲ, ಯಾಕೆ ಹೀಗೆ?

ಭಾರತವನ್ನು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ ಎನ್ನಲಾಗುತ್ತದೆ. ಇಲ್ಲಿ ಅನೇಕ ಸಂಪ್ರದಾಯ, ಆಚಾರ ವಿಚಾರಗಳನ್ನು ಕಾಣಬಹುದಾಗಿದೆ. ಒಂದೊಂದು ರಾಜ್ಯದ ಸಂಪ್ರದಾಯವು ಇನ್ನೊಂದು ರಾಜ್ಯಕ್ಕಿಂತ ಭಿನ್ನವಾಗಿರುತ್ತದೆ. ಕೆಲವು ರಾಜ್ಯಗಳು...
ಕೊಲ್ಕತ್ತಾದ ಅತ್ಯಂತ ಭಯಾನಕ ಸ್ಥಳಗಳಿವು...ಈ ಜಾಗಕ್ಕೆ ಒಬ್ಬರೇ ಹೋಗ್ಬೇಡಿ

ಕೊಲ್ಕತ್ತಾದ ಅತ್ಯಂತ ಭಯಾನಕ ಸ್ಥಳಗಳಿವು...ಈ ಜಾಗಕ್ಕೆ ಒಬ್ಬರೇ ಹೋಗ್ಬೇಡಿ

ಭಯಾನಕ ಸ್ಥಳಗಳ ವಿಷಯಕ್ಕೆ ಬಂದಾಗ ಕೊಲ್ಕತ್ತಾವು ಕೆಲವು ಭಯಾನಕ ಸ್ಥಳಗಳನ್ನು ಹೊಂದಿರುವುದರ ಬಗ್ಗೆ ಗಮನಕ್ಕೆ ಬರುತ್ತದೆ. ಈ ನಗರವು ಮೊಘಲರು, ಫ್ರೆಂಚರು, ಬ್ರಿಟಿಷರು ಮತ್ತು ಡಚ್ಚರ ಅಚ್ಚುಮೆಚ್ಚಿನದ್ದಾಗಿತ್ತು. ಇಲ್ಲಿಯ ಪ್ರತೀ ಬೀದಿಗಳೂ...
ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!

ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!

ರಸ್ತೆಯ ಬದಿಯಲ್ಲಿ ವಿವಿಧ ಹಣ್ಣುಗಳಿಂದ ತುಂಬಿರುವ ಮರಗಳಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ...ಆ ಹಣ್ಣುಗಳನ್ನು ಕೀಳುತ್ತಾ, ತಿನ್ನುತ್ತಾ ನಡೆಯುವುದು ನಿಜಕ್ಕೂ ಮಜಾ ನೀಡುತ್ತದೆ. ಇನ್ನು ಚಾರಣಕ್ಕೆ ಹೋಗುವಾಗಂತೂ ದಾರಿಯುದ್ದಕ್ಕೂ ಇಂತಹ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+