Search
  • Follow NativePlanet
Share

 ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಪರಶುರಾಮ ತನ್ನ ತಾಯಿಯ ತಲೆ ಕಡಿದ ಸ್ಥಳ ಇದು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲೊಂದು ರೇಣುಕಾಂಬ ದೇವಸ್ಥಾನವಿದೆ. ಇದು ಚಂದ್ರಗುಟ್ಟಿ ಬೆಟ್ಟದ ಮೇಲಿದೆ. ಇದನ್ನು ಗುತ್ತಿಯಮ್ಮಾ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಇಡೀ ದಿನ ತೆರೆದಿರುತ್ತದೆ....
ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಸಕಲೇಶಪುರದಲ್ಲಿರುವ ಈ ಕೋಟೆಯಲ್ಲಿ ಶ್ರೀರಂಗ ಪಟ್ಟಣ ತಲುಪುವ ಸುರಂಗವಿದೆಯಂತೆ

ಟ್ರಕ್ಕಿಂಗ್ ಪ್ರೀಯರಿಗೆ ಸಕಲೇಶಪುರದಲ್ಲೊಂದಿದೆ ಬೆಸ್ಟ್ ಟ್ರಕ್ಕಿಂಗ್ ಸ್ಪಾಟ್. ಸಕಲೇಶಪುರದ ಬಳಿ ಒಂದು ಕೋಟೆ ಇದೆ. ಸಮುದ್ರಮಟ್ಟದಿಂದ ಸುಮಾರು 3,240 ಅಡಿ ಎತ್ತರದಲ್ಲಿದೆ ಈ ಕೋಟೆ. ಟಿಪ್ಪುವಿನಿಂದ ನಿರ್ಮಿತವಾದ ಈ ಕೋಟೆಯನ್ನು ಮದ್ದುಗುಂಡುಗಳ...
ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

ಗಾಂಧೀಜಿ ಹತ್ಯೆಯಾದ ಜಾಗ ಈಗ ಏನಾಗಿದೆ ನೋಡಿ ...

ಮಹಾತ್ಮಾ ಗಾಂಧಿಯವರ ಬಗ್ಗೆ ನಿಮಗೆ ತಿಳಿದಿಲ್ಲವಾದಲ್ಲಿ ಭಾರತದ ಬಗ್ಗೆ ನಿಮಗೆ ಅರ್ಧದಷ್ಟು ವಿಷಯ ಗೊತ್ತಿಲ್ಲವೆಂದೇ ಅರ್ಥ. ನವದೆಹಲಿಯಲ್ಲಿರುವ ಈಗ ಗಾಂಧೀ ಸ್ಮೃತಿ ಎಂದು ಕರೆಯಲ್ಪಡುವ ಬಿರ್ಲಾ ಹೌಸ್ ಸಂಗ್ರಹಾಲಯವು ಗಾಂಧೀಜಿಯವರ ಜೀವನ ಮತ್ತು...
ದೇಶದ ಅತ್ಯಂತ ದೊಡ್ಡ ಜಲಪಾತ ಯಾವುವು ಗೊತ್ತಾ?

ದೇಶದ ಅತ್ಯಂತ ದೊಡ್ಡ ಜಲಪಾತ ಯಾವುವು ಗೊತ್ತಾ?

ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ...
ಬರೀ 2500 ರೂ.ಯಲ್ಲಿ ವೈಷ್ಣೋ ದೇವಿ ಯಾತ್ರೆ ಮುಗಿಸಿ

ಬರೀ 2500 ರೂ.ಯಲ್ಲಿ ವೈಷ್ಣೋ ದೇವಿ ಯಾತ್ರೆ ಮುಗಿಸಿ

ವೈಷ್ಣೋ ದೇವಿ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ . ಪುರಾಣಗಳ ಪ್ರಕಾರ ವೈಷ್ಣೋ ದೇವಿ ಈ ಗುಹೆಯಲ್ಲಿ ಅಡಗಿ ರಾಕ್ಷಸನ ವಧೆ ಮಾಡಿದ್ದಳಂತೆ. ಈ ದೇವಸ್ಥಾನ ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ನೀವೂ ಕೂಡಾ ಕುಟುಂಬ ಸಮೇತರಾಗಿ...
ಬಣ್ಣ ಬದಲಾಯಿಸುವ ಗಣಪನ ಬಗ್ಗೆ ಕೇಳಿದ್ದೀರಾ?

ಬಣ್ಣ ಬದಲಾಯಿಸುವ ಗಣಪನ ಬಗ್ಗೆ ಕೇಳಿದ್ದೀರಾ?

ನೀವು ಬಣ್ಣ ಬದಲಾಯಿಸುವ ವಿನಾಯಕನ ಬಗ್ಗೆ ಕೇಳಿದ್ದೀರಾ? ತಮಿಳುನಾಡಿನಲ್ಲಿ ಇಂತಹ ಒಂದು ಗಣೇಶನ ದೇವಸ್ಥಾನವಿದೆ. ಅದು ಇರುವುದು ತಮಿಳುನಾಡಿನ ಕೇರಳಪುರಂನಲ್ಲಿ. ಹಾಗಾದ್ರೆ ಆ ವಿಶೇಷ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ... ಆರು ವರ್ಷಕ್ಕೊಮ್ಮೆ...
ಮೇಲುಕೋಟೆ ಚೆಲುವ ನಾರಾಯಣನ ಸನ್ನಿಧಿಗೆ ಹೋಗಿ ಬನ್ನಿ

ಮೇಲುಕೋಟೆ ಚೆಲುವ ನಾರಾಯಣನ ಸನ್ನಿಧಿಗೆ ಹೋಗಿ ಬನ್ನಿ

ಕರ್ನಾಟಕದ ಒಂದು ಭಾಗವಾಗಿರುವ ಮೇಲುಕೋಟೆಯು ಇತ್ತೀಚೆಗೆ ಸಾಂಸ್ಕೃತಿಕ ಬೆಳವಣಿಗೆಯಿಂದ ವಂಚಿತವಾಗಿದೆ. ಇದು ಅನೇಕ ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ನೆಲೆಯಾಗಿದ್ದು ಕರ್ನಾಟಕದ ಪವಿತ್ರವಾದ ಸ್ಥಳಗಳಲ್ಲಿ ಒಂದು ಎಂದು...
ಕರ್ನಾಟಕದ ಈ ಕೋಟೆಯಲ್ಲಿ ಬಂಧಿಯಾಗಿದ್ದರಂತೆ ಗಾಂಧೀಜಿ!

ಕರ್ನಾಟಕದ ಈ ಕೋಟೆಯಲ್ಲಿ ಬಂಧಿಯಾಗಿದ್ದರಂತೆ ಗಾಂಧೀಜಿ!

ಬೆಳಗಾವಿ ಕೋಟೆ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆ ಬೆಳಗಾವಿ ನಗರದಲ್ಲಿದೆ.1204 ಕ್ರಿ.ಶ.ದಲ್ಲಿ ರಟ ರಾಜವಂಶದ ಮಿತ್ರರಾಷ್ಟ್ರವಾದ ಬಿಚಿ ರಾಜ ಎಂದು ಕರೆಯಲ್ಪಡುವ ಜಯ ರಾಯರಿಂದ ಸ್ಥಾಪಿಸಲಾಯಿತು. ಉತ್ತಮ ಕೋಟೆಗಳು ಮತ್ತು ದೊಡ್ಡ ಕಂದಕದಿಂದ...
ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...

ರಾಮ ಜನ್ಮಭೂಮಿಯಲ್ಲಿ ನೋಡಲೇ ಬೇಕಾದ ಸ್ಥಳಗಳಿವು...

ರಾಮ ದೇವರ ಜನ್ಮಸ್ಥಳವಾದ ಅಯೋಧ್ಯೆಯು ಹಿಂದೂ ಧರ್ಮದವರಿಗೆ ಒಂದು ಅತೀ ಪವಿತ್ರವಾದ ಮತ್ತು ಪ್ರಾಮುಖ್ಯತೆ ಇರುವ ಸ್ಥಳವಾಗಿದೆ. ಇಲ್ಲಿನ ದೇವಾಲಯಗಳು ಮತ್ತು ಮಸೀದಿಗಳ ನಾಶದಿಂದಾಗಿ ಹಲವಾರು ವಿವಾದಗಳು ನಡೆದರೂ, ಇದು ಭಾರತದ ಅತ್ಯಂತ ಪವಿತ್ರ...
ಬಾಹುಬಲಿಯ ಮಾಹಿಷ್ಮತಿ ಸಾಮ್ರಾಜ್ಯವನ್ನು ಕಣ್ಣಾರೆ ನೋಡ್ಬೇಕಾ....ಹಾಗಾದ್ರೆ ಇಲ್ಲಿಗೆ ಹೋಗಿ

ಬಾಹುಬಲಿಯ ಮಾಹಿಷ್ಮತಿ ಸಾಮ್ರಾಜ್ಯವನ್ನು ಕಣ್ಣಾರೆ ನೋಡ್ಬೇಕಾ....ಹಾಗಾದ್ರೆ ಇಲ್ಲಿಗೆ ಹೋಗಿ

ಬಾಹುಬಲಿ ಸಿನಿಮಾ ಬಿಡುಗಡೆಯಾಗಿ ತುಂಬಾನೇ ದಿನಗಳು ಕಳೆದರೂ ಬಾಹುಬಲಿ ಸಿನಿಮಾದ ಕಥೆ ಅಲ್ಲಿನ ಲೊಕೇಶನ್ , ಪಾತ್ರಗಳು ಇನ್ನೂ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ಬಾಹುಬಲಿ ಸಿನಿಮಾ ನೋಡಿರುವವರಿಗೆ ಮಾಹಿಷ್ಮತಿ ಸಾಮ್ರಾಜ್ಯ ಗೊತ್ತೇ ಇದೆ. ಆ...
ಭೀಮನಿಂದಲೂ ಎತ್ತಲಾಗಲಿಲ್ಲವಂತೆ ಈ ಮೂರ್ತಿ ...

ಭೀಮನಿಂದಲೂ ಎತ್ತಲಾಗಲಿಲ್ಲವಂತೆ ಈ ಮೂರ್ತಿ ...

ವರ್ತಮಾನನದ ತುಲನೆಯಲ್ಲಿ ಭಾರತದ ಇತಿಹಾಸ ಬಹಳ ಆಸಕ್ತಿದಾಯಕವಾಗಿರುತ್ತದೆ. ಆಗಿನ ಕಾಲದಲ್ಲಿ ನಡೆದಿರುವ ಕೆಲವು ಘಟನೆಗಳು ಕೆಲವರಿಗೆ ಸುಳ್ಳೆಂದೆನಿಸಬಹುದು. ಆದರೆ ಈ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ತನ್ನ ಪೌರಾಣಿಕ ಚಮತ್ಕಾರಗಳಿಂದಾಗಿ ಇಂದಿಗೂ...
200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?

200ರೂ. ನೋಟ್‌ನಲ್ಲಿರೋ ಈ ಸ್ಥಳ ಯಾವುದು ಹೇಳಬಲ್ಲಿರಾ?

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ 200ರೂ. ನೋಟು ನೀವು ನೋಡಿರಲೇ ಬೇಕಲ್ವಾ... ಈಗಾಗಲೇ ಇದು ಸಾಕಷ್ಟು ಜನರ ಕೈಯಲ್ಲಿ ಹರಿದಾಡುತ್ತಿದೆ. ಹಳದಿ, ಕೇಸರಿ ಮಿಶ್ರಿತ ಬಣ್ಣ ಈ ನೋಟನ್ನು ಸರಿಯಾಗಿ ನೋಡಿದ್ದೀರಾ? ಅದರ ಹಿಂದುಗಡೆ ಇರುವ ಫೋಟೋ ಯಾವ...
ಇಲ್ಲಿನ ದೆವ್ವಗಳು ಸಹಾಯ ಮಾಡ್ತಾವೆ, ಮಾರ್ಚ್ ಫಾಸ್ಟ್‌ ಕೂಡಾ ಮಾಡ್ತಾವೆಯಂತೆ!

ಇಲ್ಲಿನ ದೆವ್ವಗಳು ಸಹಾಯ ಮಾಡ್ತಾವೆ, ಮಾರ್ಚ್ ಫಾಸ್ಟ್‌ ಕೂಡಾ ಮಾಡ್ತಾವೆಯಂತೆ!

ಜಮ್ಮು ಕಾಶ್ಮೀರ ಪ್ರಕೃತಿ ಸೌಂದರ್ಯದಿಂದ ಕೂಡಿರುವಂತಹ ಪ್ರದೇಶ. ಇಲ್ಲಿ ಅನೇಕ ದೇವಾಲಯಗಳು, ಪ್ರೇಕ್ಷಣೀಯ ಸ್ಥಳಗಳೂ ಇವೆ. ಹಾಗೆಯೇ ಭಯಾನಕ ಸ್ಥಳಗಳೂ ಇವೆ. ಹೆಚ್ಚಿನವರಿಗೆ ಇದು ತಿಳಿದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ಪ್ರೇತಬಾಧಿತ...
ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!

ಈ ದೇವಸ್ಥಾನದ ಗೋಡೆಯಲ್ಲಿರುವ 2 ಹಲ್ಲಿಗಳನ್ನು ಮುಟ್ಟಿದ್ರೆ ಕಾಯಿಲೆ ವಾಸಿಯಾಗುತ್ತಂತೆ!

ತಮಿಳುನಾಡಿನಲ್ಲಿ ವಿಷ್ಣುವಿನ ದೇವಸ್ಥಾನವೊಂದಿದೆ. ಅಲ್ಲಿ ಎರಡು ಹಲ್ಲಿಗಳಿವೆ. ಒಂದು ಚಿನ್ನದ ಹಲ್ಲಿ ಇನ್ನೊಂದು ಬೆಳ್ಳಿಯ ಹಲ್ಲಿ. ಈ ದೇವಸ್ಥಾನಕ್ಕೆ ಭೇಟಿ ನೀಡಿದವರು ಆ ಹಲ್ಲಿಯನ್ನು ಮುಟ್ಟುತ್ತಾರೆ. ಯಾಕೆಂದರೆ ಈ ಹಲ್ಲಿಯನ್ನು ಮುಟ್ಟಿದರೆ...
ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?

ಸಾವಿರಾರು ವರ್ಷಗಳ ಹಿಂದೆ ಮುಳುಗಿದ್ದ ಈ ನಗರ ನೀರಿನೊಳಗಿನಿಂದ ಹೇಗೆ ಕಾಣುತ್ತಿದೆ ಗೊತ್ತಾ?

ಸುಮಾರು 5000 ವರ್ಷಗಳಿಗೂ ಹಿಂದೆ ಸಮುದ್ರದಲ್ಲಿ ಮುಳುಗಿ ಹೋಗಿರುವ ದ್ವಾರಕಾ ನಗರದ ಅವಶೇಷಗಳು ಇಂದಿಗೂ ಕಾಣಸಿಗುತ್ತದೆ. ಶ್ರೀ ಕೃಷ್ಣನ ನಂತರ ಕೆಲವು ವರ್ಷದಲ್ಲಿ ದ್ವಾರಕ ಮುಳುಗಿದ್ದು, ಆಗಿನ ಶಿಲೆಗಳು ಅವಶೇಷಗಳು ಇಂದಿಗೂ ಸಮುದ್ರ ಗರ್ಭದಲ್ಲಿ...
ನೀವು ಕಂಡಿರದ ನೈಸರ್ಗಿಕ ಸ್ಥಳಗಳು ಇಲ್ಲಿವೆ ನೊಡಿ

ನೀವು ಕಂಡಿರದ ನೈಸರ್ಗಿಕ ಸ್ಥಳಗಳು ಇಲ್ಲಿವೆ ನೊಡಿ

ಪ್ರಪಂಚದ ಕೆಲವು ಸ್ಥಳಗಳಲ್ಲಿ ಭಾರತವು ತನ್ನ ಪ್ರಾರಂಭದಿಂದಲೂ ಕೆಲವು ನೈಸರ್ಗಿಕ ರತ್ನಗಳನ್ನು ಬೆಳೆಸುತ್ತಿದೆ. ಅದು ದೇಶದ ಯಾವುದೇ ಭಾಗದಲ್ಲಿಯೂ ಆಗಿರಬಹುದು, ನೀವು ಇಲ್ಲಿ ಉಳಿಯಲು ಕಾರಣವನ್ನು ಕಂಡುಕೊಳ್ಳುವಿರಿ. ಈ ಸಮ್ಮೋಹಿತಗೊಳಿಸುವ ದೇಶದ...
ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...

ಈ ರೈಲಿನಲ್ಲಿ ಊಟನೂ ಫ್ರೀ...ವೈ ಫೈ ಕೂಡಾ ಫ್ರಿ...

ಭಾರತದಲ್ಲಿ ಪ್ರಯಾಣಿಸಲು ಅನೇಕ ಮಾರ್ಗಗಳಿವೆ. ಶ್ರೀಮಂತರು ವಿಮಾನದಲ್ಲಿ ಪ್ರಯಾಣಿಸಿದರೆ ಮಧ್ಯಮ ವರ್ಗದವರು ಬಸ್‌ನಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣ ಬೆಳೆಸೋದು ಕೂಡಾ ಒಂದು ರೀತಿಯ ಮಜಾವಾಗಿದೆ.  ರಾಜಧಾನಿ...
ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ

ಕೈಮೂರು ಶ್ರೇಣಿಯ ನೈಸರ್ಗಿಕ ತಾಣಗಳನ್ನೊಮ್ಮೆ ನೋಡಿ

ಬಿಹಾರವು ಅನೇಕ ಪ್ರಾಚೀನ ಸ್ಥಳಗಳ ನೆಲೆಯಾಗಿದೆ. ಭಾರತದ ಇತಿಹಾಸವು ಇಂತಹ ಸಾಂಸ್ಕ್ರೃತಿಕ ಮತ್ತು ಅತ್ಯಂತ ಪ್ರಾಚೀನ ಸ್ಥಳಗಳ ಸರಹದ್ದಿನಿಂದಲೇ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದರೂ ಬಿಹಾರವು ಕೆಲವು ಬೆಟ್ಟಗಳ ಶ್ರೇಣಿಗಳು ಮತ್ತು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+