ಈ ಬೆಟ್ಟವನ್ನು ಹತ್ತಿದರೆ ಮಕ್ಕಳಾಗದೇ ಇರುವ ದಂಪತಿಗಳಿಗೆ ಮಕ್ಕಳಾಗುತ್ತಂತೆ!
ರಸ್ತೆಯ ಬದಿಯಲ್ಲಿ ವಿವಿಧ ಹಣ್ಣುಗಳಿಂದ ತುಂಬಿರುವ ಮರಗಳಿದ್ದರೆ ಎಷ್ಟೊಂದು ಚೆನ್ನಾಗಿರುತ್ತೆ ಅಲ್ವಾ...ಆ ಹಣ್ಣುಗಳನ್ನು ಕೀಳುತ್ತಾ, ತಿನ್ನುತ್ತಾ ನಡೆಯುವುದು ನಿಜಕ್ಕೂ ಮಜಾ ನೀಡುತ್ತದೆ. ಇನ್ನು ಚಾರಣಕ್ಕೆ ಹೋಗುವಾಗಂತೂ ದಾರಿಯುದ್ದಕ್ಕೂ ಇಂತಹ...
ಈ ಸೀಸನ್ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು
ಚಿಕ್ಕಮಗಳೂರಿಗೆ ಹೋದರೆ ಎಷ್ಟೆಲ್ಲಾ ಸ್ಥಳಗಳಿವೆ ಸುತ್ತಾಡಲು. ಇನ್ನು ಪ್ರಕೃತಿ ಪ್ರಿಯರಿಗಂತೂ ರಸದೌತಣವೇ ಸರಿ. ಅದರಲ್ಲೂ ಚಿಕ್ಕಮಗಳೂರಿಗೆ ಹೋದರೆ ಅಲ್ಲಿನ ವಾತಾವರಣ ನಿಮಗೆ ತುಂಬಾನೇ ಇಷ್ಟವಾಗುತ್ತದೆ. ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ...
ಇಲ್ಲಿನ ಸ್ವಾಮಿಯನ್ನು ದರ್ಶಿಸಿದರೆ ಶೀಘ್ರವೇ ಸಂತಾನಭಾಗ್ಯವಾಗುತ್ತದೆಯಂತೆ....
ಭಾರತ ದೇಶದಲ್ಲಿನ ಕೆಲವು ದೇವಾಲಯಗಳು ಪುರಾಣಾತ್ಮಕವಾಗಿಯೇ ಅಲ್ಲದೇ ಚಾರಿತ್ರಿತ್ಮಾಕವಾಗಿಯೂ ಕೂಡ ಅನೇಕ ವಿಷಯಗಳನ್ನು ಅಡಗಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಚಿತ್ತೂರು ಜಿಲ್ಲೆಯಲ್ಲಿನ ನಾಗಲಾಪುರದಲ್ಲಿನ ವೇದನಾರಾಯಣಸ್ವಾಮಿ ದೇವಾಲಯ....
ಈ ಅನ್ನಪೂರ್ಣೇಯ ಸನ್ನಿಧಿಗೆ ಬಂದವರಿಗೆ ಎಂದೂ ಅನ್ನದ ಕೊರತೆ ಆಗೋದಿಲ್ಲವಂತೆ!
ಇತಿಹಾಸದ ಜೊತೆಗೆ ಕಲಾ ಸಂಸ್ಕೃತಿ ಪ್ರೇಮಿಗಳಿಗೆ ಭಾರತವು ಯಾವುದೇ ಸಂಪತ್ತಿಗಿಂತಲೂ ಕಮ್ಮಿ ಇಲ್ಲ. ಭಾರತದ ಪ್ರಾಚೀನ ಮಂದಿರಗಳು ಶ್ರದ್ಧೆ ಹಾಗೂ ವಾಸ್ತುಕಲೆ ಕ್ಷೇತ್ರದಲ್ಲಿ ಬಹಳಷ್ಟು ಮುಂದಿದೆ. ಈ ಲೇಖನದಲ್ಲಿ ನಾವು ದಕ್ಷಿಣ ಭಾರತದ ಒಂದು ಅದ್ಭುತ...
ಈ ಮುಂಗಾರಿನಲ್ಲಿ ಸಕಲೇಶಪುರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿಲ್ಲಾಂದ್ರೆ ಹೇಗೆ?
ಮುಂಗಾರು ಆರಂಭವಾಗುವಾಗಲೇ ಸಕಲೇಶ್ಪುರಕ್ಕೆ ಹೋಗಬೇಕು. ಅಲ್ಲಿನ ಹಚ್ಚ ಹಸಿರಿನ ವಾತಾವರಣ ನಿಮ್ಮನ್ನು ಮಂತ್ರ ಮುಗ್ಧಗೊಳಿಸೋದರಲ್ಲಿ ಎರಡು ಮಾತಿಲ್ಲ. ಈ ಸೀಸನ್ನಲ್ಲಿ ಸಕಲೇಶ್ಪುರಕ್ಕೆ ಹೋಗಿ ಚಾರಣ ಕೈಗೊಂಡರೆ ಅಥವಾ...
ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ
ಭಾರತದ ಪ್ರವಾಸದ ವಿಷ್ಯದಲ್ಲಿ ಹಿಮಾಚಲ ಪ್ರದೇಶ ಎನ್ನಲಾಗುತ್ತದೆ. ಮಂಜಿನ ಪರ್ವತಗಳ ಜೊತೆಗೆ ದೇಶ ವಿದೇಶಿ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಇಲ್ಲಿನ ಹೆಚ್ಚಿನ ಸ್ಥಳಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಬಹುತೇಕರಿಗೆ...
12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?
ನಮ್ಮ ದೇಶದಲ್ಲಿ ಎಷ್ಟೊಂದು ಜಾತಿಯ ಹೂವುಗಳಿವೆ. ಈ ಹೂವುಗಳಲ್ಲಿ ಕೆಲವು ಪ್ರತಿ ಸೀಸನ್ನಲ್ಲೂ ಪ್ರತಿನಿತ್ಯ ಹೂಬಿಡುತ್ತಿದ್ದರೆ ಇನ್ನೂ ಕೆಲವು ಸೀಸನ್ ಪ್ರಕಾರ ಹೂ ಬಿಡುತ್ತವೆ. ಮೇ ತಿಂಗಳಲ್ಲಿ, ಡಿಸೆಂಬರ್ ತಿಂಗಳಲ್ಲಿ ಅರಳಿದರೆ...
ಚೀಟಿ ಬರೆದು ಇಟ್ಟರೆ ಚಿಟಿಕೆಯಲ್ಲಿಯೇ ನಿಮ್ಮ ಸಮಸ್ಯೆಗಳನ್ನು ತೀರಿಸುತ್ತಾನಂತೆ ಇಲ್ಲಿನ ದೈವ...
ನಮ್ಮ ಭಾರತ ದೇಶವು ದೇವಾಲಯಗಳ ನಿಲಯ ಎಂದು ಹೇಳುತ್ತಾರೆ. ಮುಖ್ಯವಾಗಿ ಹಿಮಾಲಯ ರಾಜ್ಯಗಳು ಎಂದು ಹೇಳುವ ಹಿಮಾಚಲ ಪ್ರದೇಶ, ಉತ್ತರಾಖಂಡ ತದಿತರ ರಾಜ್ಯದಲ್ಲಿನ ಪುರಾಣ, ಚಾರಿತ್ರಿಕವಾದ ಪ್ರಧಾನ್ಯತೆಯನ್ನು ಹೊಂದಿರುವ ಅನೇಕ ದೇವಾಲಯಗಳಿವೆ....
ಶ್ರೀರಾಮ ರಾವಣನನ್ನು ಸಂಹರಿಸಿ ಬಂದು ತನ್ನ ಜಡೆಯನ್ನು ತೊಳೆದದ್ದು ಇಲ್ಲೇ
ರಾಮೇಶ್ವರದ ಸುತ್ತಮುತ್ತಲಿರುವ 9 ಪವಿತ್ರ ತೀರ್ಥಗಳಲ್ಲಿ ಜಡಾ ತೀರ್ಥವೂ ಒಂದು. ಈ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗಿ ಗೊಂದಲಗಳೆಲ್ಲಾ ದೂರವಾಗಿ ಒಳ್ಳೆಯ ಆಲೋಚನೆ ಮೂಡುತ್ತದಂತೆ. ಈ ವಿಶೇಷ ತೀರ್ಥದಲ್ಲಿ ರಾಮನು ತನ್ನ ಜಡೆಯನ್ನು...
ಭಸ್ಮಾಸುರನಿಗೂ ಯಾಣಕ್ಕೂ ಏನ್ ಸಂಬಂಧ, ಇಲ್ಲಿನ ಶಿಖರ ಕಪ್ಪಗಿರುವುದು ಯಾಕೆ?
ನಮ್ಮೂರ ಮಂದಾರ ಹೂವೇ ಸಿನಿಮಾ ನೋಡಿದವರಿಗೆಲ್ಲಾ ಯಾಣದ ಬಗ್ಗೆ ಗೊತ್ತಿರಬಹುದು. ಯಾಣವು ಒಂದು ಪ್ರಸಿದ್ಧ ಚಾರಣ ಸ್ಥಳವೂ ಆಗಿದೆ. ಪ್ರಕೃತಿಯ ನಡುವೆ ಇರುವ ಈ ಸ್ಥಳವು ಚಾರಣಿಗರನ್ನು ತನ್ನತ್ತ ಸೆಳೆಯುತ್ತಿದೆ. ಯಾಣವು ಬೈರವೇಶ್ವರ ಶಿಖರ ಹಾಗೂ...
ಈಗ ಆನ್ಲೈನ್ ಟ್ರೈನ್ ಟಿಕೆಟ್ ಬುಕ್ ಮಾಡೋದು ಇನ್ನೂ ಸುಲಭ
ನಮ್ಮ ದೇಶದಲ್ಲಿ ಹೆಚ್ಚಿನವರು ದೂರದ ಊರುಗಳಿಗೆ ರೈಲಿನಲ್ಲೇ ಹೋಗಲು ಬಯಸುತ್ತಾರೆ. ಹೀಗಿರುವಾಗ ರೈಲಿನಲ್ಲಿ ಟಿಕೇಟ್ ಸಿಗುವುದೇ ಒಂದು ಡೊಡ್ಡ ತಲೆನೋವಾಗಿರುತ್ತದೆ. ನೀವು ಒಂದು ತಿಂಗಳೂ ಮೊದಲೇ ಟಿಕೇಟ್ ಬುಕ್ ಮಾಡಿದ್ರೂ ಅದು ಕನ್ಫರ್ಮ್ ಆಗೋಕ್ಕೆ...
ಗುಲ್ಬರ್ಗಾದಲ್ಲಿ ನೋಡಬಹುದಾಂತಹ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?
ಗುಲ್ಬರ್ಗಾವನ್ನು ಇದೀಗ ಕಲಬುರಗಿ ಎನ್ನಲಾಗುತ್ತದೆ. ಇದೊಂದು ಐತಿಹಾಸಿಕ ನಗರವಾಗಿದೆ. ಕಲಬುರಗಿ ಅಂದರೆ ಕಲ್ಲಿನ ನಗರ, ರಾಷ್ಟ್ರಕೂಟರು, ಚಾಲುಕ್ಯರ ನಡುವೆ ನಡುವೆ ನಡೆದ ಸಂಘರ್ಷದ ಮೂಲಕ ಈ ನಗರ ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಕೂಟರು,...
ಪರಮಶಿವನ ಗುರುವು ನೆಲೆಸಿರುವ ಕ್ಷೇತ್ರವಿದು....
ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮಶಿವನಿಗೆ ಕುಮಾರ ಸ್ವಾಮಿಯೇ ಗುರು. ಈ ಸೃಷ್ಟಿಗೆ ಮೂಲಕಾರಕನಾದ ಓಂಕಾರನಾದಕ್ಕೆ ಅರ್ಥವನ್ನು ಬಿಡಿಸಿ ಹೇಳಿದನು. ತಮಿಳುವಾಸಿಗಳು ಕುಮಾರ ಸ್ವಾಮಿಯನ್ನು ಮುರುಗನ್ ಎಂದು ಕರೆಯುತ್ತಾ ಆರಾಧಿಸುತ್ತಾರೆ. ಇದಕ್ಕೆ...
1000 ವರ್ಷದ ಈ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದಂತೆ!
ಭಾರತದಲ್ಲಿ ಅನೇಕ ಶಿವನ ದೇವಸ್ಥಾನಗಳಿವೆ. ಅವುಗಳಲ್ಲಿ ಬಹುತೇಕ ದೇವಾಲಯಗಳು ಶಿವಲಿಂಗವನ್ನು ಹೊಂದಿವೆ. ಶಿವಲಿಂಗವು ಸಾಮಾನ್ಯವಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಅದುವೇ ಅಮರನಾಥ ಗುಹೆಯಲ್ಲಿ ನೀವು ಬಿಳಿ ಬಣ್ಣದ ಶಿವಲಿಂಗವನ್ನು ನೋಡಿರುವಿರಿ....
ಸಾಗರ ಮತ್ತು ಶಿರಸಿಯಲ್ಲಿ ಯಾವ್ಯಾವ ಪ್ರಾಚೀನ ದೇವಾಲಯಗಳಿವೆ ಗೊತ್ತಾ ?
{image-coverpic-1527833750.jpg kannada.nativeplanet.com} ಕರ್ನಾಟಕದ ರಾಜ್ಯದ ನೈಋತ್ಯ ಭಾಗಗಳಲ್ಲಿ ಪ್ರವಾಸಿಗರನ್ನು ಅನೇಕ ರೀತಿಯಿಂದ ಆಕರ್ಷಿಸುವಂತಹ ತಾಣಗಳಿವೆ.ರಾಜ್ಯದಲ್ಲಿರುವ ಪ್ರಾಚೀನ ಶಿಲ್ಪಗಳು, ದೇವಾಲಯಗಳು, ಐತಿಹಾಸಿಕ...
ರಾಮೇಶ್ವರ ಸುತ್ತಲಿನ ಈ 9 ಪುಣ್ಯ ತೀರ್ಥಗಳಿಗೂ ರಾಮ-ಸೀತೆಗೂ ಇರುವ ನಂಟೇನು?
ರಾಮೇಶ್ವರ ಜ್ಯೋತಿರ್ಲಿಂಗವು ಶಿವನ ಪ್ರಸಿದ್ಧ ಹಾಗೂ ವಿಶೇಷ ಮಂದಿರಗಳಲ್ಲಿ ಒಂದಾಗಿದೆ. ಈ ಮಂದಿರದ ಶಿವಲಿಂಗವನ್ನು ಶ್ರೀರಾಮ ಸ್ಥಾಪಿಸಿದನು ಎನ್ನಲಾಗುತ್ತದೆ. ರಾಮೇಶ್ವರದ ಮಹತ್ವ ಹಾಗೂ ವಿಶೇಷತೆಗಳ ಬಗ್ಗೆ ಅನೇಕ ಗ್ರಂಥಗಳಲ್ಲಿ ಕಾಣಸಿಗುತ್ತದೆ....
1000 ವರ್ಷ ಹಳೆಯ ಗೊಂಪಾ, ಮಣ್ಣಿನ ಗುಹೆ ಎಲ್ಲಿದೆ ಗೊತ್ತಾ?
ಹಿಮಾಚಲ ಪ್ರದೇಶದ ಕಿನ್ನೌರ್ ಬದಿಯ ಸ್ಪಿತಿ ಗ್ರಾಮದ ಮೊದಲ ಹಳ್ಳಿ ಟಾಬೋ. ಇದು ಸಮುದ್ರ ಮಟ್ಟದಿಂದ 10, 760 ಅಡಿ ಎತ್ತರದಲ್ಲಿದೆ. ಹಿಮಾಲಯ ಪರ್ವತಗಳು ಹಾಗೂ ಸ್ಪಿತಿ ನದಿಯಿಂದ ಈ ಗ್ರಾಮ ಸುತ್ತುವರಿದಿದೆ. ಈ ಹಳ್ಳಿಯ ವಿಶೇಷತೆ ಏನೆಂದರೆ 1000...
ಶನಿಯ ಸಾಡೇಸಾತಿಯನ್ನು ಹೋಗಲಾಡಿಸುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿದ್ದೀರಾ?
ತಮಿಳುನಾಡಿನ ಕುಂಭಕೋಣಂನ ಸುತ್ತಮುತ್ತ ನವಗ್ರಹಗಳಿಗೆ ಎಂದೇ ಪ್ರತ್ಯೇಕವಾದ 9 ದೇವಾಲಯಗಳು ಇರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ. ಅವುಗಳಲ್ಲಿ ಒಂದು ಈ ಸೂರ್ಯ ದೇವಾಲಯ. ಉಳಿದ ಎಲ್ಲಾ ನವಗ್ರಹಗಳ ದೇವಾಲಯದಲ್ಲಿ ಪ್ರಧಾನವಾದ ದೈವವಾಗಿ...