Search
  • Follow NativePlanet
Share

ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಈ ದೇವಸ್ಥಾನಕ್ಕೆ ಬಂದು ತುಪ್ಪದ ದೀಪ ಹಚ್ಚಿದ್ರೆ ಸಂಕಷ್ಟ ದೂರವಾಗುತ್ತದಂತೆ !

ಪ್ರತಿಯೊಂದು ದೇವಸ್ಥಾನದಲ್ಲೂ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅನೇಕ ಪವಾಡಗಳು ನಡೆಯುತ್ತಲೇ ಇವೆ. ಪುರಾಣಗಳ ಕಾಲದಿಂದಲೂ ಇಂದಿಗೂ ಜನರು ಅದನ್ನು ನಂಬುತ್ತಾ ಬಂದಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲು ಅನೇಕ ಚಮತ್ಕಾರಗಳೂ ನಡೆಯುತ್ತಾ...
ನಂದಿಯ ಬಾಯಿಯಿಂದ ಬರುವ ಈ ತೀರ್ಥ ಮೈಗೆ ಸೋಕಿದರೆ ರೋಗ ಗುಣವಾಗುತ್ತಂತೆ!

ನಂದಿಯ ಬಾಯಿಯಿಂದ ಬರುವ ಈ ತೀರ್ಥ ಮೈಗೆ ಸೋಕಿದರೆ ರೋಗ ಗುಣವಾಗುತ್ತಂತೆ!

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುಣ್ಯಕ್ಷೇತ್ರಗಳಿವೆ, ತೀರ್ಥಸ್ನಾನಗಳಿವೆ. ಒಂದೊಂದೊಂದು ತೀರ್ಥಸ್ನಾನಕ್ಕೂ ಅದರದೇ ಆದ ಮಹತ್ವವಿದೆ. ತೀರ್ಥ ಸ್ನಾನದಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂದು ಹೇಳುತ್ತಾರೆ. ಅಂತಹದ್ದೇ ಕೆಲವು ತೀರ್ಥ...
ಭಾರತ ಮಾತೆಗೂ ಮಂದಿರವಿದೆ ಈ ಊರಿನಲ್ಲಿ...ಗಾಂಧೀಜಿ ಉದ್ಘಾಟಿಸಿದ್ದರಂತೆ!

ಭಾರತ ಮಾತೆಗೂ ಮಂದಿರವಿದೆ ಈ ಊರಿನಲ್ಲಿ...ಗಾಂಧೀಜಿ ಉದ್ಘಾಟಿಸಿದ್ದರಂತೆ!

ಭಾರತೀಯರಿಗೆ ದೇಶ ಪ್ರೇಮ ತುಂಬಾನೇ ಇದೆ. ಹಾಗೆಯೇ ದೈವ ದೇವರ ಬಗ್ಗೆ ಭಯ, ಭಕ್ತಿ ಕೂಡಾ ಇದೆ. ನಮ್ಮ ದೇಶದಲ್ಲಿ ಎಷ್ಟೆಲ್ಲಾ ಚಿತ್ರ ವಿಚಿತ್ರ ದೇವಸ್ಥಾನಗಳಿವೆ. ಭಾರತ ಮಾತೆಯನ್ನು ತಾಯಿಯಂತೆ ಪೂಜಿಸುತ್ತೇವೆ. ಸಾಮಾನ್ಯವಾಗಿ ದೇವಸ್ಥಾನದಲ್ಲಿ...
ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ಬೆಳಗ್ಗಿನ ಜಾವ ಹೊರಟ್ರೆ ರಾತ್ರಿ ಮನೆ ಸೇರಬಹುದಾದಂತಹ ತಾಣಗಳಿವು

ಸಾಮಾನ್ಯವಾಗಿ ಈಗಿನ ಜನರಿಗಂತೂ ತಮ್ಮ ಕೆಲಸದಿಂದ ಬಿಡುವೇ ಸಿಗೋದಿಲ್ಲ. ಸಿಗೋದು ಬರೀ ವಿಕೇಂಡ್ ಅಷ್ಟೆ. ಆ ವೀಕೆಂಡ್‌ನಲ್ಲಿ ಹೋಗೋದಾದ್ರು ಎಲ್ಲಿಗೆ. ಫ್ಯಾಮಿಲಿ ಜೊತೆ ಕಾಲ ಕಳೆಯೋದರಲ್ಲೇ ಮುಗಿದೋಗುತ್ತೆ ವೀಕೆಂಡ್. ಇನ್ನು ಹೊರಗಡೆ...
ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...

ವಿಷ್ಣುವಿಗೆ ಮೂರು ಕಣ್ಣು ಇರುವ ಪ್ರಪಂಚದಲ್ಲಿಯೇ ಏಕೈಕ ದೇವಾಲಯವಿದು...

ಪರಮಶಿವನಿಗೆ ಮೂರು ಕಣ್ಣು ಇರುವುದರಿಂದ ಆತನನ್ನು ತ್ರಿನೇತ್ರನಾಗಿ ಆರಾಧಿಸುತ್ತಿರುವುದರ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದೇ. ಆದರೆ ಪ್ರಪಂಚದಲ್ಲಿಯೇ ಒಂದೇ ಒಂದು ದೇವಾಲಯದಲ್ಲಿ ವಿಷ್ಣುವಿಗೂ ಕೂಡ ನೆತ್ತಿಯ ಮೇಲೆ ಕಣ್ಣು ಇರುವುದನ್ನು...
ನಂಜನಗೂಡಿನ ನಂಜುಂಡೇಶ್ವರನ ದರ್ಶನ ಮಾಡಿದ್ರೆ ಪಾಪ ವಿಮೋಚನೆಯಾಗುತ್ತಂತೆ!

ನಂಜನಗೂಡಿನ ನಂಜುಂಡೇಶ್ವರನ ದರ್ಶನ ಮಾಡಿದ್ರೆ ಪಾಪ ವಿಮೋಚನೆಯಾಗುತ್ತಂತೆ!

ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡು ಮೈಸೂರಿನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಇದು ಕರ್ನಾಟಕದ ಒಂದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ...
ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಪ್ರಪಂಚವನ್ನೇ ಮರೆಸಿಬಿಡುವ ಪ್ರಕೃತಿಯ ಮಡಿಲುಗಳಿವು

ಈಗಿನ ಜೀವನದಲ್ಲಿ ನಾವಾಯ್ತು ನಮ್ಮ ಕೆಲಸವಾಯ್ತು ಎಂದು ಎಲ್ಲರೂ ತಮ್ಮಷ್ಟಕ್ಕೆ ಇದ್ದು ಬಿಡುತ್ತಾರೆ. ದಿನವಿಡೀ ಬರೀ ಮನೆ ಹಾಗೂ ಕೆಲಸ ಇವಿಷ್ಟೇ ಜೀವನ ಎಂದಾಗಿ ಬಿಡುತ್ತದೆ. ಎಷ್ಟೋ ಜನರಿಗೆ ಜೀವನದಲ್ಲಿ ಸ್ವಲ್ಪ ಎಂಜಾಯ್‌ಮೆಂಟ್ ಅನ್ನೋದೇ...
ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಹನಿಮೂನ್‌ಗೆ ಹೋಗುವವರಿಗೆ ಇಲ್ಲಿದೆ ಹಾಫ್‌ ಮೂನ್ ಬೀಚ್

ಮದುವೆಯಾದ ದಂಪತಿಗಳು ಹೊಸದರಲ್ಲಿ ತಿರುಗಾಡಲು ಬೇರೆ ಬೇರೆ ಸ್ಥಳಗಳಿಗೆ ಹೋಗುವುದನ್ನು ಇಂಗ್ಲಿಷ್‌ನಲ್ಲಿ ಹನಿಮೂನ್ ಎಂದು ಕರೆಯುತ್ತೇವೆ. ಹನಿಮೂನ್‌ಗೆ ಸಾಮಾನ್ಯವಾಗಿ ಬೇರೆ ದೇಶ ಅಥವಾ ಬೇರೆ ರಾಜ್ಯವನ್ನು ಆಯ್ಕೆ ಮಾಡುವವರೇ ಹೆಚ್ಚು....
ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ  ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಈಗ ಅಮರನಾಥ ಯಾತ್ರೆ ಇನ್ನೂ ಸುಲಭ, ಹೋಗೋಕ್ಕೂ ಬರೋಕ್ಕೂ ಹೆಲಿಕಾಫ್ಟರ್ ಪ್ಯಾಕೇಜ್

ಇನ್ನೇನು ಕೆಲವೇ ದಿನಗಳಲ್ಲಿ ಅಮರನಾಥ ಯಾತ್ರೆ ಪ್ರಾರಂಭವಾಗಲಿದೆ.ಈ ವರ್ಷ 28 ಜೂನ್‍ನಿಂದ 26 ಆಗಸ್ಟ್ ವರೆಗೆ ಅಮರನಾಥ ಯಾತ್ರೆ ನಡೆಯಲಿದೆ. ಈಗಾಗಲೇ ಸಾಕಷ್ಟು ಮಂದಿ 2 ತಿಂಗಳುಗಳ ಹಿಂದೆಯೇ ಅಮರನಾಥ ಯಾತ್ರೆಗೆ ಬುಕ್ಕಿಂಗ್ ಮಾಡಿದ್ದಾರೆ. 60...
ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ....

ಕರ್ನಾಟಕದಲ್ಲಿನ ಈ ಪ್ರಾಚೀನ 5 ದೇವಾಲಯಗಳ ದರ್ಶನದಿಂದ ಮೋಕ್ಷವನ್ನು ಪಡೆಯಬಹುದಂತೆ....

ಭಾರತ ದೇಶ ಸಂಸ್ಕøತಿ, ಸಂಪ್ರದಾಯಕ್ಕೆ ಕನ್ನಡಿ ಕರ್ನಾಟಕ ರಾಜ್ಯ. ಮುಖ್ಯವಾಗಿ ಇಲ್ಲಿರುವ ದೇವಾಲಯಲ್ಲಿನ ಶಿಲ್ಪಕಲೆಗಳು ನಮ್ಮ ಸಂಪ್ರದಾಯಗಳಿಗೆ ಪ್ರತಿಬಿಂಬ. ಈ ದಕ್ಷಿಣಾಧಿ ರಾಜ್ಯದಲ್ಲಿ ತಮಿಳುನಾಡು ರಾಜ್ಯದ ನಂತರ ಅತ್ಯಂತ ಪ್ರಾಚೀನ...
 ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !

ಸಮುದ್ರ ಮಂಥನಕ್ಕೆ ಬಳಸಿದ ಬೆಟ್ಟ ಇದು, ರಾವಣ ತನ್ನ 10 ತಲೆಗಳನ್ನು ಕಡಿದದ್ದು ಇಲ್ಲೇ !

ಜಾರ್ಖಂಡ್‌ನಲ್ಲಿ ಪವಿತ್ರವಾದ ಧಾರ್ಮಿಕ ಸ್ಥಳವೊಂದಿದೆ. ಅದು ಇಡೀ ಭಾರತದಲ್ಲೇ ಬೈದ್ಯನಾಥ ಧಾಮಕ್ಕೆ ಪ್ರಸಿದ್ಧವಾಗಿದೆ. ಇದು ಹಿಂದೂಗಳ ಪ್ರಮುಖ ತೀರ್ಥಸ್ಥಾನವಾಗಿದೆ. ಇಲ್ಲಿ ಶ್ರಾವಣ ತಿಂಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶಿವ ಭಕ್ತರು...
ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ

ಕನಕನ ಕಿಂಡಿ ಮೂಲಕ ಉಡುಪಿಯ ಶ್ರೀ ಕೃಷ್ಣನ ದರ್ಶನ ಮಾಡಿದ್ದೀರಾ

ತನ್ನ ಕೈಯೊಳಗೆ ಎಲ್ಲವನ್ನು ಹೊಂದಿರುವ ಭಾರತದ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಇದು ಪ್ರವಾಸಿಗರ ಅಲೆಮಾರಿ ಚಟವನ್ನು ಪೂರೈಸುತ್ತದೆ. ಕಡಲತೀರಗಳು, ಸರೋವರಗಳು, ಪರ್ವತಗಳು, ಬೆಟ್ಟಗಳು ಮತ್ತು ದೇವಾಲಯಗಳು, ಕೋಟೆಗಳನ್ನು ಹೊಂದಿರುವ...
ಫಸ್ಟ್‌ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿ

ಫಸ್ಟ್‌ ಟೈಮ್ ಗೋವಾಕ್ಕೆ ಹೋಗ್ತಿದ್ದೀರಾ ಹಾಗಾದ್ರೆ ಇದನ್ನ ನೆನಪಿಟ್ಟುಕೊಳ್ಳಿ

ಗೋವಾಕ್ಕೆ ಹೋಗೋದಂದ್ರೆ ಪ್ರತಿಯೊಬ್ಬರಿಗೂ ಎಕ್ಸೈಟ್‌ಮೆಂಟ್ ಆಗುತ್ತೆ. ಅದರಲ್ಲೂ ಗೋವಾ ಬೇಸಿಗೆಗಾಲವಿರಲಿ ಮಳೆಗಾಲವಿರಲೀ ಅಥವಾ ಚಳಿಗಾಲವೇ ಇರಲಿ ಎಲ್ಲಾ ಕಾಲದಲ್ಲೂ ಭೇಟಿ ನೀಡಬಹುದಾದಂತಹ ಒಂದು ಸುಂದರ ತಾಣವಾಗಿದೆ. ಯುವಕರ...
 ಹಳ್ಳಿ ಲೈಫ್ ತಿಳಿಯಬೇಕಾದ್ರೆ ಭಾರತದ ಈ ಸುಂದರ ಹಳ್ಳಿಗಳಿಗೆ ಹೋಗಿ

ಹಳ್ಳಿ ಲೈಫ್ ತಿಳಿಯಬೇಕಾದ್ರೆ ಭಾರತದ ಈ ಸುಂದರ ಹಳ್ಳಿಗಳಿಗೆ ಹೋಗಿ

ನೀವು ಪ್ರವಾಸದ ನೆಪದಲ್ಲಿ ವಿವಿಧ ಐಷಾರಾಮಿ ಸ್ಥಳಕ್ಕೆ ಭೇಟಿ ನೀಡಿರುವಿರಿ. ಐಷರಾಮಿ ಲೈಫ್‌ಸ್ಟೈಲ್, ದುಬಾರಿ ವಸ್ತುಗಳು, ಫೈವ್‌ಸ್ಟಾರ್ ರೆಸ್ಟೋರೆಂಟ್‌ಗಳಲ್ಲಿ ದುಬಾರಿ ಆಹಾರವನ್ನು ಸೇವಿಸಿರುವಿರಿ. ಆದರೆ ಯಾವತ್ತಾದರೂ ನೀವು...
ತ್ವರಿತವಾಗಿ ವಿವಾಹ ಭಾಗ್ಯ ಒಲಿಯಬೇಕಾದರೆ ಒಮ್ಮೆ ಈ

ತ್ವರಿತವಾಗಿ ವಿವಾಹ ಭಾಗ್ಯ ಒಲಿಯಬೇಕಾದರೆ ಒಮ್ಮೆ ಈ "ನವಕನ್ಯೆ" ದೇವಾಲಯಕ್ಕೆ ಭೇಟಿ ನೀಡಿ...

ಭಾರತದೇಶದಲ್ಲಿರುವ ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ವಿಶಿಷ್ಟತೆಗಳಿವೆ. ಕೆಲವು ಪುರಾಣ ಪ್ರಧಾನ್ಯತೆಯನ್ನು ಹೊಂದಿದ್ದರೆ, ಇನ್ನು ಕೆಲವು ಕೋರಿಕೆಗಳನ್ನು ತಿರಿಸುವ ಕಲ್ಪವೃಕ್ಷವಾಗಿರುತ್ತದೆ. ಆದರೆ ಅವುಗಳಲ್ಲಿ ಒಮ್ಮೆ ಮಾತ್ರವೇ ಪುರಾಣ...
ಚತುರ ಬುದ್ಧಿಯ ಶಕುನಿಯನ್ನೂ ಪೂಜಿಸುತ್ತಾರಂತೆ ಜನ...ದೇವಾಲಯವೂ ಇದೆ ಗೊತ್ತಾ?

ಚತುರ ಬುದ್ಧಿಯ ಶಕುನಿಯನ್ನೂ ಪೂಜಿಸುತ್ತಾರಂತೆ ಜನ...ದೇವಾಲಯವೂ ಇದೆ ಗೊತ್ತಾ?

ನಾವು ಹಲವಾರು ದೇವಸ್ಥಾನಗಳನ್ನು ಕಂಡಿದ್ದೇವೆ. ಬಹಳಷ್ಟು ದೇವಸ್ಥಾನಗಳನ್ನು ದೇವರಿಗಾಗಿ ನಿರ್ಮಿಸಿದ್ದರೆ, ಇನ್ನು ಕೆಲವು ದೇವಸ್ಥಾನಗಳನ್ನು ಪುಣ್ಯ ಪುರುಷರಿಗಾಗಿ ನಿರ್ಮಿಸಲಾಗಿದೆ. ಇನ್ನೂ ಕೆಲವು ದೇವಸ್ಥಾನಗಳನ್ನು ಕೆಟ್ಟ ವ್ಯಕ್ತಿಗಳಿಗಾಗಿ...
ಮಳೆಗಾಲದಲ್ಲಿ ಫ್ರೆಂಡ್ಸ್‌ ಜೊತೆ ಪ್ರವಾಸ ಹೋಗೋದಾದ್ರೆ ಇಲ್ಲಿದೆ ಬೆಸ್ಟ್ ಆಪ್ಷನ್

ಮಳೆಗಾಲದಲ್ಲಿ ಫ್ರೆಂಡ್ಸ್‌ ಜೊತೆ ಪ್ರವಾಸ ಹೋಗೋದಾದ್ರೆ ಇಲ್ಲಿದೆ ಬೆಸ್ಟ್ ಆಪ್ಷನ್

ಈಗಾಗಲೇ ಮುಂಗಾರು ರಾಜ್ಯದಲ್ಲಿ ಕಾಲಿಟ್ಟಿದೆ. ಎಲ್ಲೆಲ್ಲೂ ಮಳೆ ಆರಂಭವಾಗಿದ್ದು, ನದಿ ಕೆರೆಗಳು ತುಂಬಿವೆ. ರಸ್ತೆಯಲ್ಲೂ ನೀರು ತುಂಬಿದ್ದು ಓಡಾಡಲು ಕಷ್ಟವಾಗುತ್ತಿದೆ. ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಳೆ ಮತ್ತು ಪ್ರಕೃತಿಗಳನ್ನು...
ಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಬಜೆಟ್ ಒಳಗೆ ಬ್ರಾಂಡೆಡ್ ಶಾಪಿಂಗ್ ಮಾಡ್ಬೇಕಾದ್ರೆ ಇಲ್ಲಿಗೆ ಹೋಗಿ

ಶಾಪಿಂಗ್ ಮಾಡೋದಂದ್ರೆ ಎಲ್ಲರಿಗೂ ಇಷ್ಟಾನೇ ಅದರಲ್ಲೂ ಕಡಿಮೆ ಬೆಲೆಗೆ ಬ್ರಾಂಡೆಂಡ್ ಬಟ್ಟೆಗಳು ಇಗುತ್ತವೆ ಅಂದ್ರೆ ಪ್ರತಿಯೊಬ್ಬರೂ ಕೊಂಡುಕೊಳ್ಳಲು ಇಷ್ಟಪಡುತ್ತಾರೆ. ದೆಹಲಿಯಲ್ಲಿ ಅಂತಹ ಅನೇಕ ಮಾರುಕಟ್ಟೆಗಳಿವೆ. ಇಲ್ಲಿ ನಿಮಗೆ ಕಡಿಮೆ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+