Search
  • Follow NativePlanet
Share

ಬೆಂಗಳೂರು ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆ, ಯಾವುದು ದೊಡ್ಡದು?

ಬೆಂಗಳೂರು ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆ, ಯಾವುದು ದೊಡ್ಡದು?

ರೋಮಾಂಚಕ ತಂತ್ರಜ್ಞಾನ ಉದ್ಯಮ ಮತ್ತು ಗಲಭೆಯ ನಗರ ಜೀವನಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರು, ಕರ್ನಾಟಕದ ಚಿಕ್ಕ ಜಿಲ್ಲೆ ಎಂಬ ಬಿರುದನ್ನು ಹೊಂದಿದೆ. ಈ ವಿವರವು ರಾಜ್ಯದೊಳಗಿನ ದೊಡ್ಡ ಜಿಲ್ಲೆಗಳ ಬಗ್ಗೆ ವಿಶೇಷವಾಗಿ ಪ್ರದೇಶ ಮತ್ತು ಜನಸಂಖ್ಯೆಯ...
ಪಶ್ಚಿಮ ಘಟ್ಟಗಳ ರುದ್ರರಮಣೀಯ ಶಿಖರಗಳನ್ನು ಅನ್ವೇಷಿಸಿ

ಪಶ್ಚಿಮ ಘಟ್ಟಗಳ ರುದ್ರರಮಣೀಯ ಶಿಖರಗಳನ್ನು ಅನ್ವೇಷಿಸಿ

ಪಶ್ಚಿಮ ಘಟ್ಟಗಳ ಮೂಲಕ ಪ್ರಯಾಣವನ್ನು ಪ್ರಾರಂಭಿಸುವುದು ಭಾರತದ ಅತ್ಯಂತ ಆಕರ್ಷಕವಾದ ನೈಸರ್ಗಿಕ ಭೂದೃಶ್ಯಗಳಲ್ಲಿ ಒಂದಾದ ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಶ್ರೀಮಂತ ಜೀವವೈವಿಧ್ಯತೆ ಮತ್ತು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾದ ಈ...
ಅತ್ಯಂತ ಪವಿತ್ರ ನದಿಗಳು ಮತ್ತು ಸ್ಥಳಗಳು; ಇಲ್ಲಿ ಕಾರ್ತಿಕ ಮಾಸದಲ್ಲಿ ಸ್ನಾನ ಮಾಡುವುದರಿಂದ ಎಲ್ಲದಕ್ಕೂ ಸಿಗಲಿದೆ ಪರಿಹಾರ!

ಅತ್ಯಂತ ಪವಿತ್ರ ನದಿಗಳು ಮತ್ತು ಸ್ಥಳಗಳು; ಇಲ್ಲಿ ಕಾರ್ತಿಕ ಮಾಸದಲ್ಲಿ ಸ್ನಾನ ಮಾಡುವುದರಿಂದ ಎಲ್ಲದಕ್ಕೂ ಸಿಗಲಿದೆ ಪರಿಹಾರ!

ಕಾರ್ತಿಕ ಮಾಸವನ್ನು ಹಿಂದೂ ಧರ್ಮದಲ್ಲಿ ಅತಿ ಪವಿತ್ರ ಮತ್ತು ಧಾರ್ಮಿಕ ಮಹತ್ವವಿರುವ ತಿಂಗಳೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಪವಿತ್ರ ನದಿಗಳು, ತೀರ್ಥಕ್ಷೇತ್ರಗಳು ಮತ್ತು ಧಾರ್ಮಿಕ...
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ “ವಂದೇ ಭಾರತ್” ಕ್ರೇಜ್; ವೇಟಿಂಗ್ ಲಿಸ್ಟ್‌ನಲ್ಲಿದ್ದೂ ಈ ರೈಲಿನಲ್ಲಿ ಪ್ರಯಾಣಿಸಿದರೆ ಏನಾಗಲಿದೆ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ “ವಂದೇ ಭಾರತ್” ಕ್ರೇಜ್; ವೇಟಿಂಗ್ ಲಿಸ್ಟ್‌ನಲ್ಲಿದ್ದೂ ಈ ರೈಲಿನಲ್ಲಿ ಪ್ರಯಾಣಿಸಿದರೆ ಏನಾಗಲಿದೆ

ವಂದೇ ಭಾರತ್ ರೈಲಿನ ಟಿಕೆಟ್ ಎಷ್ಟೇ ದುಬಾರಿಯಾಗಿದ್ದರೂ ಜನರು ಅದರಲ್ಲೇ ಪ್ರಯಾಣಿಸಲು ಇಷ್ಟಪಡುತ್ತಾರೆ, ಇಷ್ಟಪಡುತ್ತಿದ್ದಾರೆ. ದೇಶಾದ್ಯಂತ ವಂದೇ ಭಾರತ್ ರೈಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೆಡೆ ವಂದೇ ಭಾರತ್ ರೈಲುಗಳು...
ಬಸ್ಸಿನಲ್ಲಿ ಲಾಂಗ್‌ ಜರ್ನಿ ಹೊರಟ್ರಾ…ಹಾಗಾದ್ರೆ ಈ ಟಿಪ್ಸ್ ನಿಮಗೆ ಸಹಾಯ ಮಾಡುತ್ತೆ!

ಬಸ್ಸಿನಲ್ಲಿ ಲಾಂಗ್‌ ಜರ್ನಿ ಹೊರಟ್ರಾ…ಹಾಗಾದ್ರೆ ಈ ಟಿಪ್ಸ್ ನಿಮಗೆ ಸಹಾಯ ಮಾಡುತ್ತೆ!

ಕೆಲವು ಕಡೆ ಪ್ರವಾಸ ಹೋಗಬೇಕೆಂದರೆ ಅಥವಾ ಪ್ರಯಾಣ ಬೆಳೆಸುವುದಾದರೆ ರೈಲು ಅಥವಾ ವಿಮಾನ ಸೌಲಭ್ಯ ಇರುವುದಿಲ್ಲ. ಮತ್ತೆ ಕೆಲವೆಡೆ ದೋಣಿ, ಲಾಂಚ್‌ ಮಾತ್ರ ಹೋಗುತ್ತದೆ. ಆದರೆ ಬಸ್ಸುಗಳು ಮಾತ್ರ ಸಾಮಾನ್ಯವಾಗಿ ಎಲ್ಲಾ ಕಡೆ ಓಡಾಡುತ್ತವೆ....
ಆಸ್ತಿ ಮಾರಿ ಬೆನ್ನ ಮೇಲೆ ವೃದ್ಧ ತಾಯಿ ಹೊತ್ತು ಚೀನಾ ಪ್ರವಾಸ ಮಾಡುತ್ತಿರುವ ಆಧುನಿಕ ಶ್ರವಣಕುಮಾರ

ಆಸ್ತಿ ಮಾರಿ ಬೆನ್ನ ಮೇಲೆ ವೃದ್ಧ ತಾಯಿ ಹೊತ್ತು ಚೀನಾ ಪ್ರವಾಸ ಮಾಡುತ್ತಿರುವ ಆಧುನಿಕ ಶ್ರವಣಕುಮಾರ

ಹಿಂದೆ ತ್ರೇತಾಯುಗದಲ್ಲಿದ್ದ ಶ್ರವಣ ಕುಮಾರನ ಕಥೆ ನೀವೆಲ್ಲ ಖಂಡಿತ ಕೇಳಿರುತ್ತೀರಿ. ಅವನ ತಂದೆ-ತಾಯಿ ಇಬ್ಬರೂ ಹುಟ್ಟು ಕುರುಡರು ಹಾಗೂ ವಯೋವೃದ್ಧರು. ಪುರಾಣ ಕತೆಗಳ ಪ್ರಕಾರ ಶ್ರವಣ ಕುಮಾರ ತನ್ನ ತಂದೆ-ತಾಯಿಗೆ ಮುಪ್ಪಿನಲ್ಲಿ ಜನಿಸಿದ ಮಗ....
ಕೆಲವೇ ಜನರಿಗೆ ತಿಳಿದಿರುವ, ಬೆಂಗಳೂರಿಗೆ ಸಮೀಪದಲ್ಲಿರುವ ಗುಪ್ತ ರತ್ನ ತಟ್ಟೆಕೆರೆ…

ಕೆಲವೇ ಜನರಿಗೆ ತಿಳಿದಿರುವ, ಬೆಂಗಳೂರಿಗೆ ಸಮೀಪದಲ್ಲಿರುವ ಗುಪ್ತ ರತ್ನ ತಟ್ಟೆಕೆರೆ…

ತಟ್ಟೆಕೆರೆ...ಈ ಹೆಸರು ಕೇಳಿದಾಕ್ಷಣ ಎಲ್ಲೋ ಕೇಳಿದ ನೆನಪು ಅನಿಸುತ್ತಿರಬೇಕು ಅಲ್ಲವೇ..ಹೌದು ದಿನಪತ್ರಿಕೆಗಳಲ್ಲಿ ಅಲ್ಲಲ್ಲಿ ಈ ಊರಿನ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲಿ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ಅದ್ಭುತ ತಾಣವಿದೆ...
ದೀಪಾವಳಿಯ ನಂತರ ಮುನ್ನಾರ್‌ಗೆ ಭೇಟಿ ಕೊಡಿ.. ಅದಕ್ಕೂ ಮುನ್ನ ಈ 5 ಸ್ಥಳದ ಬಗ್ಗೆ ತಿಳಿದುಕೊಳ್ಳಿ

ದೀಪಾವಳಿಯ ನಂತರ ಮುನ್ನಾರ್‌ಗೆ ಭೇಟಿ ಕೊಡಿ.. ಅದಕ್ಕೂ ಮುನ್ನ ಈ 5 ಸ್ಥಳದ ಬಗ್ಗೆ ತಿಳಿದುಕೊಳ್ಳಿ

ದೀಪಾವಳಿಯ ನಂತರ ದೇಶದೆಲ್ಲೆಡೆ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ನೀವು ಗಾಳಿಯು ಶುದ್ಧವಾಗಿರುವ ಮತ್ತು ಪ್ರಕೃತಿಯ ಮಡಿಲಲ್ಲಿರುವ ಗಿರಿಧಾಮಕ್ಕೆ ಭೇಟಿ ನೀಡಬಹುದು. ಮುನ್ನಾರ್ ಕೂಡ ಇಂತಹ ಗಿರಿಧಾಮಗಳಲ್ಲಿ...
ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿಯ ಸಂಭ್ರಮ ನೋಡಲು ಎರಡು ಕಣ್ಣು ಸಾಲದು…

ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿಯ ಸಂಭ್ರಮ ನೋಡಲು ಎರಡು ಕಣ್ಣು ಸಾಲದು…

Diwali 2024: ದೀಪಾವಳಿ ಭಾರತದಲ್ಲೇ ಅತಿ ದೊಡ್ಡ ಹಬ್ಬ. ಈ ಹಬ್ಬವನ್ನು ಒಂದೊಂದು ಭಾಗಗಳಲ್ಲಿಯೂ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸುತ್ತಲೂ ದೀಪಗಳು...ಆ ದೀಪಗಳ ಮಿನುಗುವಿಕೆ ದೀಪಾವಳಿ ಹಬ್ಬವನ್ನು ಬಹಳ ವಿಶೇಷವಾಗಿಸುತ್ತದೆ. ದೀಪಗಳ ಈ...
ಗುರುಕೃಪಾ ಟೂರ್ ಪ್ಯಾಕೇಜ್‌ ಪರಿಚಯಿಸಿದ IRCTC… ನ.30 ರಿಂದ ಪ್ರಾರಂಭ, 10 ದಿನದ ಪ್ರಯಾಣದ ದರವೆಷ್ಟು?

ಗುರುಕೃಪಾ ಟೂರ್ ಪ್ಯಾಕೇಜ್‌ ಪರಿಚಯಿಸಿದ IRCTC… ನ.30 ರಿಂದ ಪ್ರಾರಂಭ, 10 ದಿನದ ಪ್ರಯಾಣದ ದರವೆಷ್ಟು?

ಐಆರ್‌ಸಿಟಿಸಿ (IRCTC) ಪ್ರವಾಸಿಗರಿಗೆ "ಗುರುಕೃಪಾ ಯಾತ್ರಾ ಪ್ರವಾಸ ಪ್ಯಾಕೇಜ್" ಅನ್ನು ಪರಿಚಯಿಸಿದೆ. ಈ ಪ್ರವಾಸ ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಪ್ರವಾಸದ ಪ್ಯಾಕೇಜ್ 10 ದಿನಗಳವರೆಗೆ ಇರುತ್ತದೆ. ಈ...
ದೀಪಾವಳಿ ರಜೆಗೆ ಮಕ್ಕಳಿಗೆ ಬೆಂಗಳೂರು ನಗರದಲ್ಲಿರುವ ಈ ಸ್ಥಳಗಳಿಗೆ ಕರೆದುಕೊಂಡು ಹೋಗಿ…

ದೀಪಾವಳಿ ರಜೆಗೆ ಮಕ್ಕಳಿಗೆ ಬೆಂಗಳೂರು ನಗರದಲ್ಲಿರುವ ಈ ಸ್ಥಳಗಳಿಗೆ ಕರೆದುಕೊಂಡು ಹೋಗಿ…

ಬೆಳಕಿನ ಹಬ್ಬ ದೀಪಾವಳಿಗೆ ಎರಡು ದಿನ ಬಾಕಿಯಿದೆ. ಈಗಾಗಲೇ ಮಕ್ಕಳು ಪಟಾಕಿ ಸಿಡಿಸಲು ಆರಂಭಿಸಿದ್ದಾರೆ. ಈ ಮಧ್ಯೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪಟಾಕಿ ಹೊರತುಪಡಿಸಿದರೆ ಮಕ್ಕಳಿಗೆ ಬಣ್ಣ ಬಣ್ಣದ...
ಎರಡು ದಿನವಲ್ಲ ಈ 62 ಹಳ್ಳಿಗಳಲ್ಲಿ 2 ತಿಂಗಳ ಕಾಲ ದೀಪಾವಳಿ ಹಬ್ಬ ಆಚರಿಸುತ್ತಾರೆ ಜನರು…ಕಾರಣವೇನು?

ಎರಡು ದಿನವಲ್ಲ ಈ 62 ಹಳ್ಳಿಗಳಲ್ಲಿ 2 ತಿಂಗಳ ಕಾಲ ದೀಪಾವಳಿ ಹಬ್ಬ ಆಚರಿಸುತ್ತಾರೆ ಜನರು…ಕಾರಣವೇನು?

ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಆದರೆ ಆ ಪ್ರತಿ ಹಬ್ಬಕ್ಕೂ ಕೆಲವು ಅರ್ಥವಿದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಈ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ದೀಪಾವಳಿ...
ಪ್ರವಾಸ ಮಾಡುವಾಗ ಊಟಕ್ಕೆ ಖರ್ಚಾಗುವ ಹಣ ಉಳಿಸಬೇಕಾ?, ಜಸ್ಟ್‌ ಹೀಗೆ ಮಾಡಿ…

ಪ್ರವಾಸ ಮಾಡುವಾಗ ಊಟಕ್ಕೆ ಖರ್ಚಾಗುವ ಹಣ ಉಳಿಸಬೇಕಾ?, ಜಸ್ಟ್‌ ಹೀಗೆ ಮಾಡಿ…

ಸದಾ ಮನೆಯಲ್ಲಿ ಕೂರುವ ಬದಲು ರಜಾ ಸಿಕ್ಕಾಗಲೆಲ್ಲಾ ಪ್ರವಾಸ ಹಮ್ಮಿಕೊಳ್ಳುವುದು ಒಳ್ಳೆಯದು. ಇದರಿಂದ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆಯಲ್ಲದೆ, ಮೈಂಡ್‌ ರಿಫ್ರೆಶ್‌ ಆಗುತ್ತದೆ. ಕೆಲಸ ಮಾಡಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ....
Butterfly Park: ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿಯೂ ಸುಂದರವಾದ ಚಿಟ್ಟೆ ಪಾರ್ಕ್‌ಗಳಿವೆ…ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಹೋಗಿ

Butterfly Park: ಬೆಂಗಳೂರು ಸೇರಿದಂತೆ ಈ ಭಾಗಗಳಲ್ಲಿಯೂ ಸುಂದರವಾದ ಚಿಟ್ಟೆ ಪಾರ್ಕ್‌ಗಳಿವೆ…ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಹೋಗಿ

ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡಿದಾಕ್ಷಣ ಯಾರಿಗೆ ಪ್ರೀತಿಯಾಗುವುದಿಲ್ಲ ಹೇಳಿ...ಪ್ರತಿ ಸಾರಿ ಚಿಟ್ಟೆಗಳನ್ನು ನೋಡಿದಾಗ ನಮಗೆ ನಮ್ಮ ಬಾಲ್ಯ ನೆನಪಾಗುತ್ತದೆ. ಹಳ್ಳಿಗಳಲ್ಲಿ , ಆಟದ ಮೈದಾನಗಳಲ್ಲಿ, ಹೂ ತೋಟ, ಉದ್ಯಾನವನಗಳು..ಹೀಗೆ ಅನೇಕ ಕಡೆ...
ದೀಪಾವಳಿ ಸಮಯದಲ್ಲಿ ಟಿಕೆಟ್ ಸಿಗದಿದ್ದರೆ ಇಲ್ಲಿದೆ ಪರಿಹಾರ..ಯಾವ ರೈಲಿನಲ್ಲಿ ಕನ್ಫರ್ಮ್ ಸೀಟ್ ಪಡೆಯಬಹುದು?

ದೀಪಾವಳಿ ಸಮಯದಲ್ಲಿ ಟಿಕೆಟ್ ಸಿಗದಿದ್ದರೆ ಇಲ್ಲಿದೆ ಪರಿಹಾರ..ಯಾವ ರೈಲಿನಲ್ಲಿ ಕನ್ಫರ್ಮ್ ಸೀಟ್ ಪಡೆಯಬಹುದು?

ದೇಶದಲ್ಲಿ ಮುಂಬರುವ ಅದ್ದೂರಿ ಹಬ್ಬಗಳೆಂದರೆ ಅದು ದೀಪಾವಳಿ ಮತ್ತು ಛಾತ್. ಜೀವನೋಪಾಯಕ್ಕಾಗಿ ಮನೆಯಿಂದ ಹೊರಗೆ ಬಂದು ವಾಸಿಸುವ ಜನರೂ ಹಬ್ಬ ಹರಿದಿನಗಳಂದು ಮನೆಗೆ ತೆರಳಿ ತಮ್ಮ ಆತ್ಮೀಯರೊಂದಿಗೆ ಹಬ್ಬ ಆಚರಿಸಲು ಬಯಸುತ್ತಾರೆ. ಇದಕ್ಕಾಗಿ ಅವರು...
ಕೇರಳದ ಈ ಗಿರಿಧಾಮ ಈಗ ಪ್ರವಾಸಿಗರ ಮೊದಲ ಆಯ್ಕೆ…ಯಾಕೆ, ಎಲ್ಲಿದೆ, ಹೇಗಿದೆ ಗೊತ್ತಾ?

ಕೇರಳದ ಈ ಗಿರಿಧಾಮ ಈಗ ಪ್ರವಾಸಿಗರ ಮೊದಲ ಆಯ್ಕೆ…ಯಾಕೆ, ಎಲ್ಲಿದೆ, ಹೇಗಿದೆ ಗೊತ್ತಾ?

ಕೇರಳ ದಕ್ಷಿಣ ಭಾರತದ ಪ್ರಮುಖ ಹಾಗೂ ಅತ್ಯಂತ ಸುಂದರವಾದ ರಾಜ್ಯವಾಗಿದೆ. ಕೇರಳದಲ್ಲಿರುವ ಭವ್ಯವಾದ ಮತ್ತು ಆಕರ್ಷಕ ಸ್ಥಳಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡುವ ಅನೇಕರು ಮೊದಲು ಮುನ್ನಾರ್ (ವಯನಾಡ್ ಹಿಲ್...
ಕೈಯಲ್ಲಿ ಉರಿಯುವ ಪಂಜುಗಳು, ಹಗ್ಗ ಜಗ್ಗಾಟ….ಇವೆಲ್ಲಾ ಬುಧಿ ದೀಪಾವಳಿಯ ವಿಶೇಷತೆಗಳು

ಕೈಯಲ್ಲಿ ಉರಿಯುವ ಪಂಜುಗಳು, ಹಗ್ಗ ಜಗ್ಗಾಟ….ಇವೆಲ್ಲಾ ಬುಧಿ ದೀಪಾವಳಿಯ ವಿಶೇಷತೆಗಳು

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ದೇಶದೆಲ್ಲೆಡೆ ಈ ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದ ಮೂಲೆ ಮೂಲೆಯಲ್ಲಿ ದೀಪಾವಳಿ ಆಚರಣೆ ವಿಶೇಷವಾಗಿರುವುದರ ಬಗ್ಗೆ ನಿನ್ನೆಯ ಲೇಖನದಲ್ಲಿ ತಿಳಿಸಿದ್ದೆವು....
ಐಆರ್‌ಸಿಟಿಸಿ Rann of Kutch ಟೂರ್‌ ಪ್ಯಾಕೇಜ್…7 ದಿನಗಳ ಪ್ರಯಾಣದ ದರ ಮತ್ತು ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿ Rann of Kutch ಟೂರ್‌ ಪ್ಯಾಕೇಜ್…7 ದಿನಗಳ ಪ್ರಯಾಣದ ದರ ಮತ್ತು ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿ (IRCTC) ಪ್ರವಾಸಿಗರಿಗಾಗಿ ರಾನ್ ಆಫ್ ಕಚ್ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪ್ರವಾಸದ ಪ್ಯಾಕೇಜ್ 7 ದಿನಗಳವರೆಗೆ ಇರುತ್ತದೆ. ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಪ್ರವಾಸ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+