Search
  • Follow NativePlanet
Share

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ನಿತ್ಯವೂ ಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಭಾರತದಲ್ಲಿಯೂ ಅನೇಕ ಶಿವ ದೇವಾಲಯಗಳಿದ್ದು, ಇಲ್ಲಿ ಶಿವನ ಮಹಿಮೆಯನ್ನು ಕಾಣಬಹುದು....
ಈ ಬಾರಿ ದೀಪಾವಳಿಯನ್ನು ಆಚರಿಸಲು ಹೊರಗೆ ಹೋಗ್ತಿದ್ದೀರ?, ಈ ಸ್ಥಳಗಳಿಗೆ ತೆರಳಿ..ಬಹಳ ವಿಭಿನ್ನ, ಅದ್ದೂರಿಯಾಗಿರಲಿದೆ

ಈ ಬಾರಿ ದೀಪಾವಳಿಯನ್ನು ಆಚರಿಸಲು ಹೊರಗೆ ಹೋಗ್ತಿದ್ದೀರ?, ಈ ಸ್ಥಳಗಳಿಗೆ ತೆರಳಿ..ಬಹಳ ವಿಭಿನ್ನ, ಅದ್ದೂರಿಯಾಗಿರಲಿದೆ

ದೀಪಾವಳಿ 2024: ಇವತ್ತಿಗೆ ಸರಿಯಾಗಿ ಎಂಟು ದಿನಕ್ಕೆ ಭಾರತದ ಪ್ರಮುಖ ಹಬ್ಬವಾದ ದೀಪಾವಳಿ ಆರಂಭವಾಗಲಿದೆ. ಹೌದು, ಈ ಬಾರಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಕೆಲವೆಡೆ ನವೆಂಬರ್‌ 2 ರಂದು ಆಚರಿಸಲಾಗುವುದು....
ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ “ಮಲ್ಲೇಶ್ವರಂ” ಇಷ್ಟವಾಗುವುದು ಇದೇ ಕಾರಣಕ್ಕೆ!

ಬೆಂಗಳೂರಿಗೆ ಬರುವ ಪ್ರತಿಯೊಬ್ಬರಿಗೂ “ಮಲ್ಲೇಶ್ವರಂ” ಇಷ್ಟವಾಗುವುದು ಇದೇ ಕಾರಣಕ್ಕೆ!

ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ನಗರವು ತನ್ನದೇ ಆದ ವಿಶೇಷತೆ ಹೊಂದಿದೆ. ಕೆಲವು ಸ್ಥಳಗಳಲ್ಲಿ ನೀವು ಪುರಾತನ ಕಾಲದ ಅರಮನೆಗಳು, ಕೋಟೆಗಳು, ದೇವಾಲಯಗಳನ್ನು ನೋಡಿದರೆ, ಮತ್ತೆ ಕೆಲವು ಸ್ಥಳಗಳಲ್ಲಿನ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಕೈ...
ಪ್ರಾಣಿ, ಪಕ್ಷಿ ಪ್ರಿಯರಿಗೆ ಸ್ವರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ..ಮಕ್ಕಳೊಂದಿಗೆ ಟ್ರಿಪ್ ಹೋಗಲು ಇದು ಉತ್ತಮ ಸಮಯ, ಸ್ಥಳ

ಪ್ರಾಣಿ, ಪಕ್ಷಿ ಪ್ರಿಯರಿಗೆ ಸ್ವರ್ಗ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ..ಮಕ್ಕಳೊಂದಿಗೆ ಟ್ರಿಪ್ ಹೋಗಲು ಇದು ಉತ್ತಮ ಸಮಯ, ಸ್ಥಳ

ಕರ್ನಾಟಕದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಆನೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿ ಏಷ್ಯಾದ ಆನೆಗಳು ಕಂಡುಬರುತ್ತವೆ. ನೀವು ಚಿಕ್ಕದರಿಂದ ಹಿಡಿದು ದೊಡ್ಡ ಆನೆಗಳ ಹಿಂಡನ್ನು ಒಟ್ಟಿಗೆ ನೋಡಲು ಬಯಸಿದರೆ ಒಮ್ಮೆ ಇಲ್ಲಿಗೆ...
ಅಕ್ಟೋಬರ್ 24ರಂದು ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ; ನವೆಂಬರ್ 3ರವರೆಗೆ ಮಾತ್ರ ದರ್ಶನ ಭಾಗ್ಯ

ಅಕ್ಟೋಬರ್ 24ರಂದು ಶಕ್ತಿ ದೇವತೆ ಹಾಸನಾಂಬೆ ದರ್ಶನ ಆರಂಭ; ನವೆಂಬರ್ 3ರವರೆಗೆ ಮಾತ್ರ ದರ್ಶನ ಭಾಗ್ಯ

ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 24ಕ್ಕೆ ತೆರೆಯಲಿದ್ದು, ದೇವಿಯ ದರ್ಶನ ಪಡೆಯುವವರು ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ ಸುಮಾರು 180 ಕಿಮೀ ದೂರದಲ್ಲಿದೆ. ಅಂಬಾ ದೇವಿಗೆ ಸಮರ್ಪಿತವಾಗಿರುವ ಹಾಸನಾಂಬ ದೇವಾಲಯವನ್ನು 12...
ಚಿಕ್ಕಮಗಳೂರಿನಲ್ಲಿ ಧೋ ಎಂದು ಸುರಿಯುತ್ತಿರುವ ಮಳೆ: ಪ್ರವಾಸ ಮುಂದೂಡುವಂತೆ ಮನವಿ,  ಭಣಗುಡುತ್ತಿರುವ ಪ್ರವಾಸಿ ತಾಣಗಳು

ಚಿಕ್ಕಮಗಳೂರಿನಲ್ಲಿ ಧೋ ಎಂದು ಸುರಿಯುತ್ತಿರುವ ಮಳೆ: ಪ್ರವಾಸ ಮುಂದೂಡುವಂತೆ ಮನವಿ, ಭಣಗುಡುತ್ತಿರುವ ಪ್ರವಾಸಿ ತಾಣಗಳು

ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ಹಗಲಿನಲ್ಲಿ ಸ್ವಲ್ಪ ಸಮಯ ಬಿಡುವು ಕೊಡುವ ವರುಣರಾಯ ರಾತ್ರಿ ಮಾತ್ರ ಸದ್ದಿಲ್ಲದೆ ತನ್ನ ಆರ್ಭಟ ಶುರುವಿಟ್ಟುಕೊಳ್ಳುತ್ತದೆ. ಇದರಿಂದ ಅಲ್ಲಲ್ಲಿ...
ಬೆಂಗಳೂರಿನಲ್ಲಿ ವರ್ಟಿಪೋರ್ಟ್‌ಗಳನ್ನು ನಿರ್ಮಿಸಬೇಕೆಂದರೆ… ಪ್ರದೇಶ, ಸೌಲಭ್ಯಗಳು, ಅಂಕಿಅಂಶಗಳ ಮಾಹಿತಿ

ಬೆಂಗಳೂರಿನಲ್ಲಿ ವರ್ಟಿಪೋರ್ಟ್‌ಗಳನ್ನು ನಿರ್ಮಿಸಬೇಕೆಂದರೆ… ಪ್ರದೇಶ, ಸೌಲಭ್ಯಗಳು, ಅಂಕಿಅಂಶಗಳ ಮಾಹಿತಿ

ಅಂದುಕೊಂಡಂತೆ ಆದರೆ ಬೆಂಗಳೂರಿನಲ್ಲಿ ಏರ್‌ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ನಿಮ್ಮ ಕನಸು ಇನ್ನೆರೆಡು ವರ್ಷಗಳಲ್ಲಿ ನೆರವೇರಲಿದೆ. ಇನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವರ್ಟಿಪೋರ್ಟ್ ನಿಯಮಗಳಿಗೆ ಹಸಿರು ನಿಶಾನೆ ತೋರಿದೆ....
Diwali in Ayodhya 2024: ದೀಪಾವಳಿ ಆಚರಿಸಲು ರಾಮನಗರಿ ಅಯೋಧ್ಯೆಗೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

Diwali in Ayodhya 2024: ದೀಪಾವಳಿ ಆಚರಿಸಲು ರಾಮನಗರಿ ಅಯೋಧ್ಯೆಗೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿ ಹಬ್ಬವನ್ನು ಕೆಲವೆಡೆ ಅಕ್ಟೋಬರ್ 31 ರಂದು, ಮತ್ತೆ ಕೆಲವೆಡೆ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವುದು ವಾಡಿಕೆ. ಆದರೆ...
ಏರ್‌ ಟ್ಯಾಕ್ಸಿ ಪ್ರಾರಂಭಿಸಲು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಎಷ್ಟೆಲ್ಲಾ ನಿಯಮ, ನಿಬಂಧನೆಗಳು!

ಏರ್‌ ಟ್ಯಾಕ್ಸಿ ಪ್ರಾರಂಭಿಸಲು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, ಎಷ್ಟೆಲ್ಲಾ ನಿಯಮ, ನಿಬಂಧನೆಗಳು!

ಬೆಂಗಳೂರು ಟ್ರಾಫಿಕ್ ಜಾಮ್‌ ಬಗ್ಗೆ ಯಾರಿಗೂ ಹೆಚ್ಚೇನು ಹೇಳಬೇಕಿಲ್ಲ. ಈ ನಗರದ ರಸ್ತೆಗಳು ಹೆಚ್ಚಾಗಿ ವಾಹನಗಳಿಂದಲೇ ತುಂಬಿರುತ್ತವೆ. ಆದರೆ ಏರ್‌ ಟ್ಯಾಕ್ಸಿ ಬಂದರೆ ಜನರು ಈ ಟ್ರಾಫಿಕ್ ಜಾಮ್‌ನಿಂದ ಪರಿಹಾರವನ್ನು ಪಡೆಯಬಹುದು....
ದೀಪಾವಳಿ 2024: ಕರ್ನಾಟಕದಲ್ಲಿರುವ ಅತಿ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಿವು…ಇಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ!

ದೀಪಾವಳಿ 2024: ಕರ್ನಾಟಕದಲ್ಲಿರುವ ಅತಿ ಪ್ರಸಿದ್ಧ ಲಕ್ಷ್ಮಿ ದೇವಾಲಯಗಳಿವು…ಇಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ!

ದುರ್ಗೆ, ಕಾಳಿ ಮತ್ತು ಸರಸ್ವತಿಯನ್ನು ಹೇಗೆ ಪೂಜಿಸಲಾಗುತ್ತದೆಯೇ ಅದೇ ರೀತಿಯಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಪೂರ್ವ ಭಾರತದಿಂದ ಪಶ್ಚಿಮಕ್ಕೆ ಮತ್ತು...
ವಿಶ್ವದ ಹಲವು ನಗರಗಳಲ್ಲಿ ಏರ್ ಟ್ಯಾಕ್ಸಿ ಸೇವೆ ಶೀಘ್ರದಲ್ಲೇ ಆರಂಭ; ಇಲ್ಲಿದೆ ನೋಡಿ ಪಟ್ಟಿ

ವಿಶ್ವದ ಹಲವು ನಗರಗಳಲ್ಲಿ ಏರ್ ಟ್ಯಾಕ್ಸಿ ಸೇವೆ ಶೀಘ್ರದಲ್ಲೇ ಆರಂಭ; ಇಲ್ಲಿದೆ ನೋಡಿ ಪಟ್ಟಿ

Air Taxi in Bengaluru: ತಂತ್ರಜ್ಞಾನವು ಪ್ರಪಂಚದಾದ್ಯಂತ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಅಸಾಧ್ಯ ಎನ್ನುವ ಸಂಗತಿಗಳು ಸಾಧ್ಯವಾಗಿವೆ. ಬಹುಶಃ ಒಂದು ಕಾಲದಲ್ಲಿ ಜನರಿಗೆ ಇಂತಹ ವಿಚಾರಗಳು ಯೋಚಿಸಲು ಸಹ ಅಸಾಧ್ಯವೆಂದು ತೋರುತಿತ್ತು. ಹೌದು,...
ಚಳಿಗಾಲದ ವಿಹಾರಕ್ಕೆ ಈ ಆಫ್‌ಬೀಟ್ ತಾಣಗಳು ಸೂಕ್ತ, ವ್ಹಾಹ್‌... ಎಲ್ಲೆಲ್ಲು ಹಸಿರು…ಎಲ್ಲೆಲ್ಲೂ ಸೌಂದರ್ಯವೇ…!

ಚಳಿಗಾಲದ ವಿಹಾರಕ್ಕೆ ಈ ಆಫ್‌ಬೀಟ್ ತಾಣಗಳು ಸೂಕ್ತ, ವ್ಹಾಹ್‌... ಎಲ್ಲೆಲ್ಲು ಹಸಿರು…ಎಲ್ಲೆಲ್ಲೂ ಸೌಂದರ್ಯವೇ…!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ರಾಜ್ಯದೆಲ್ಲೆಡೆ ಹೆಚ್ಚು ಕಡಿಮೆ ಮಳೆ ಸುರಿಯುತ್ತಲೇ ಇದೆ. ಆದರೆ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳು ಕಳೆದಂತೆ ಚಳಿಗಾಲ ಶುರುವಾಗುವುದು ವಾಡಿಕೆ. ಬಹುತೇಕರಿಗೆ ಅತಿ ಮಳೆ, ಅತಿ ಶಾಖ...
ದುಬೈಗೆ ಹೋಗುವ ಪ್ಲಾನ್‌ ಇದೆಯಾ, ಹಾಗಾದ್ರೆ ನಿಮಗಿದೆ ಗುಡ್ ನ್ಯೂಸ್… ಭಾರತೀಯರಿಗೆ ಹೊಸ ವೀಸಾ ನಿಯಮ

ದುಬೈಗೆ ಹೋಗುವ ಪ್ಲಾನ್‌ ಇದೆಯಾ, ಹಾಗಾದ್ರೆ ನಿಮಗಿದೆ ಗುಡ್ ನ್ಯೂಸ್… ಭಾರತೀಯರಿಗೆ ಹೊಸ ವೀಸಾ ನಿಯಮ

ದುಬೈಗೆ ಪ್ರಯಾಣಿಸುವ ಭಾರತೀಯರಿಗೆ ಒಂದು ಸಿಹಿ ಸುದ್ದಿ ಇದೆ. ಇನ್ನು ಮುಂದೆ ದುಬೈ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ನ ಇತರ ನಗರಗಳಿಗೆ ಪ್ರಯಾಣಿಸುವಾಗ ದುಬೈ ಪ್ರವಾಸಿ ವೀಸಾಕ್ಕಾಗಿ ಕಷ್ಟಪಡಬೇಕಾಗಿಲ್ಲ. ಈಗ...
Air Taxi: ವರ್ಟಿಪೋರ್ಟ್ ಎಂದರೇನು…ಇದು ಎಷ್ಟು ವಿಶೇಷವಾಗಿದೆ ಗೊತ್ತಾ?

Air Taxi: ವರ್ಟಿಪೋರ್ಟ್ ಎಂದರೇನು…ಇದು ಎಷ್ಟು ವಿಶೇಷವಾಗಿದೆ ಗೊತ್ತಾ?

ಮಹಾನಗರಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗ ನಾವು ಚಂಗನೆ ಹಾರಿ ನಮ್ಮ ಗಮ್ಯಸ್ಥಾನವನ್ನು ತಲುಪಿದರೆ ಎಷ್ಟು ಚೆನ್ನಾಗಿರುತ್ತದೆ ಎಂಬ ಆಲೋಚನೆ ಖಂಡಿತವಾಗಿಯೂ ಒಂದಲ್ಲಾ ಒಂದು ಸಾರಿ ಎಲ್ಲರ ಮನಸ್ಸಿಗೆ ಬರುತ್ತದೆ. ನೀವು ಮನಸ್ಸಿನಲ್ಲಿ...
ಒಂದೇ ವಿಗ್ರಹದಲ್ಲಿ ಲಕ್ಷ್ಮಿ, ಕಾಳಿ ಮತ್ತು ಸರಸ್ವತಿ ಇರುವ ಏಕೈಕ ದೇವಾಲಯವಿದು…ದೀಪಾವಳಿಯಂದು ಲಕ್ಷಾಂತರ ಭಕ್ತರ ಆಗಮನ

ಒಂದೇ ವಿಗ್ರಹದಲ್ಲಿ ಲಕ್ಷ್ಮಿ, ಕಾಳಿ ಮತ್ತು ಸರಸ್ವತಿ ಇರುವ ಏಕೈಕ ದೇವಾಲಯವಿದು…ದೀಪಾವಳಿಯಂದು ಲಕ್ಷಾಂತರ ಭಕ್ತರ ಆಗಮನ

ಭಾರತಾದ್ಯಂತ ಪ್ರಸಿದ್ಧ ದೇವಾಲಯಗಳಿದ್ದು, ಪ್ರತಿ ಗ್ರಾಮ, ನಗರ ಮತ್ತು ಪಟ್ಟಣದಲ್ಲಿಯೂ ದೇಗುಲಗಳನ್ನು ಕಾಣಬಹುದು. ಅದಕ್ಕಾಗಿಯೇ ಭಾರತವನ್ನು "ದೇವಾಲಯಗಳ ತವರು" ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಭಾರತದ ಪವಿತ್ರ ನಗರಗಳ ಹೆಸರನ್ನು...
IRCTC ರಿಸರ್ವೇಶನ್‌ ನಿಯಮಗಳಲ್ಲಿ ಹೊಸ ಬದಲಾವಣೆ…ನವೆಂಬರ್ 1 ರಿಂದ ಅನ್ವಯ

IRCTC ರಿಸರ್ವೇಶನ್‌ ನಿಯಮಗಳಲ್ಲಿ ಹೊಸ ಬದಲಾವಣೆ…ನವೆಂಬರ್ 1 ರಿಂದ ಅನ್ವಯ

ನೀವು ಸದಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ. ಏಕೆಂದರೆ ರಿಸರ್ವೇಶನ್‌ ನಿಯಮಗಳಲ್ಲಿ ರೈಲ್ವೆ ಪ್ರಮುಖ ಬದಲಾವಣೆ ಮಾಡಿದೆ. ಹೌದು, 120 ದಿನ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ನಿಯಮವನ್ನು ರೈಲ್ವೆ ಇದೀಗ...
Air Taxi: ಪ್ರಯಾಣಿಕರೇ ಏರ್‌ ಟ್ಯಾಕ್ಸಿ ಎಷ್ಟು ಸುರಕ್ಷಿತ, ದರ ಎಷ್ಟಿದೆ?, ಇಲ್ಲಿದೆ ನೋಡಿ ಮಾಹಿತಿ

Air Taxi: ಪ್ರಯಾಣಿಕರೇ ಏರ್‌ ಟ್ಯಾಕ್ಸಿ ಎಷ್ಟು ಸುರಕ್ಷಿತ, ದರ ಎಷ್ಟಿದೆ?, ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು ಜನರ ಅನುಕೂಲಕ್ಕಾಗಿ ಅತೀ ಕಡಿಮೆ ಸಮಯ ಹಾಗೂ ಕಡಿಮೆ ಬೆಲೆಯಲ್ಲಿ ಏರ್‌ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಅಧಿಕಾರಿಗಳು ಮುಂದಾಗಿದ್ದಾರೆ. ಈ ವ್ಯವಸ್ಥೆಗೆ ಕೆಐಎ...
ಈಗ ಇವು ಪಾಳು ಬಿದ್ದಿದ್ದರೂ ಆ ಸೊಬಗು ಹಾಗೇ ಇದೆ, ಈ ತಾಣಗಳಿಗೆ ಹೋಗಲು ಅವಕಾಶ ಸಿಕ್ಕರೆ ಭೇಟಿ ನೀಡಲು ಮರೆಯದಿರಿ…

ಈಗ ಇವು ಪಾಳು ಬಿದ್ದಿದ್ದರೂ ಆ ಸೊಬಗು ಹಾಗೇ ಇದೆ, ಈ ತಾಣಗಳಿಗೆ ಹೋಗಲು ಅವಕಾಶ ಸಿಕ್ಕರೆ ಭೇಟಿ ನೀಡಲು ಮರೆಯದಿರಿ…

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗಲೇ ನಮಗೆ ಕೆಲವು ಅವಶೇಷಗಳ (World's Stunning Ancient Ruins) ಬಗ್ಗೆ ಅರಿವಿಗೆ ಬರುವುದು. ಈ ಅವಶೇಷಗಳು ಪ್ರಾಚೀನ ನಾಗರಿಕತೆಗಳ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಹೇಳುವುದಲ್ಲದೆ, ಆ ಕಾಲದ ಜೀವನ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+