Search
  • Follow NativePlanet
Share

ಲಾಂಗ್ ಡ್ರೈವ್ ಮಾಡಲು ಬಾಡಿಗೆ ಕಾರು ಬೇಕೆ?

ಲಾಂಗ್ ಡ್ರೈವ್ ಮಾಡಲು ಬಾಡಿಗೆ ಕಾರು ಬೇಕೆ?

ವಾರಾಂತ್ಯಗಳಲ್ಲಿ ಅಥವಾ ಬಿಡುವಿದ್ದಾಗ ಲಾಂಗ್ ಡ್ರೈವ್ ಹೋಗೆಬೇಕೆಂಬ ಆಸೆ...ಆದರೆ ಸದ್ಯಕ್ಕೆ ಸ್ವಂತ ಕಾರಿಲ್ಲ...ಕ್ಯಾಬ್ ಅಥವಾ ಟ್ಯಾಕ್ಸಿಯಲ್ಲಿ ತೆರಳಬೇಕೆಂದರೆ ಇಷ್ಟವಿಲ್ಲ. ಹೀಗಿದ್ದಾಗ ಏನು ಮಾಡುವುದು? ಏನಿಲ್ಲ, ಮೈಲ್ಸ್ ಹಾಗೂ ಜೂಮ್ ಕಾರ್...
ಯಾರು ಈ ಇಬ್ಬರು ವಿರೂಪಾಕ್ಷರು?

ಯಾರು ಈ ಇಬ್ಬರು ವಿರೂಪಾಕ್ಷರು?

ವಿರೂಪಾಕ್ಷ ಎಂಬುದು ಶಿವನ ಇನ್ನೊಂದು ರೂಪವಾಗಿದೆ. ಒಂದು ಪ್ರಾಚೀನ ಗ್ರಂಥದ ಪ್ರಕಾರ, ಹಿಂದೆ ನಾಗಾಗಳು ಬುಡಕಟ್ಟು ಜನಾಂಗದವರಾಗಿದ್ದು ನಿಸರ್ಗದ ಅಪ್ರತಿಮ ಶಕ್ತಿಯಾದ ಶಿವನನ್ನು ಆರಾಧಿಸುತ್ತಿದ್ದರು. ಆದರೆ ಅವರು ಶಿವನನ್ನು ವಿರೂಪಾಕ್ಷನ...
ಫಳ ಫಳ ಹೊಳೆಯುತ್ತ ಎಲ್ಲರನು ಸೆಳೆವೆವು ನಾವು!

ಫಳ ಫಳ ಹೊಳೆಯುತ್ತ ಎಲ್ಲರನು ಸೆಳೆವೆವು ನಾವು!

ಇವು ಕರ್ನಾಟಕದಲಿ ಕಂಡುಬರುವ ಕೆಲವು ಪ್ರಮುಖ ದೇವಾಲಯಗಳು ಹಾಗೂ ವಿಶೇಷ ರಚನೆಗಳು. ಸಾಮಾನ್ಯವಾಗಿ ಅನುದಿನವೂ ಭಕ್ತಾದಿಗಳಿಂ, ಪ್ರವಾಸಿಗರಿಂದ ತುಂಬಿರುವ ಈ ಆಕರ್ಷಣೆಗಳು ತಮ್ಮ ವಿಶೇಷವಾದ ಅಲಂಕಾರದಲ್ಲಿದ್ದಾಗಲಂತೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ...
ಮಕ್ಕಳ ಜ್ಞಾನಕ್ಕೆ ಐದು ಮಂದಿರ

ಮಕ್ಕಳ ಜ್ಞಾನಕ್ಕೆ ಐದು ಮಂದಿರ

ಮಕ್ಕಳಿಗೆ ಶಾಲೆಯ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಾಮಾನ್ಯ ಜ್ಞಾನ. ಶಾಲೆಗೆ ಹೋಗುವ ಮಕ್ಕಳಿಗೆ ಮನೆ ಮತ್ತು ಶಾಲೆಯ ಪರಿಸರ ಬಿಟ್ಟರೆ ಮೂರನೇ ವಿಚಾರ ಅಷ್ಟಾಗಿ ತಿಳಿದಿರುವುದಿಲ್ಲ. ಏಕೆಂದರೆ ಶಾಲೆಯ ವಿದ್ಯಾಭ್ಯಾಸದ...
ಮಧುಗಿರಿಯ ಮಧುರ ಕ್ಷಣಕ್ಕೆ ಚಾರಣ

ಮಧುಗಿರಿಯ ಮಧುರ ಕ್ಷಣಕ್ಕೆ ಚಾರಣ

ಏಷ್ಯಾದಲ್ಲಿಯೇ ಅತಿದೊಡ್ಡ ಏಕಶಿಲಾ ಪರ್ವತ ಎಂಬ ಖ್ಯಾತಿ ಮಧುಗಿರಿ ಬೆಟ್ಟದ್ದು. ಈ ಬೆಟ್ಟದ ಸುತ್ತಲಿನ ಜಾಗ ಗಣಿಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಎತ್ತರದ ಬೆಟ್ಟ, ಪುರಾತನಕಾಲದ ಕಲ್ಲಿನ ಕೋಟೆ, ಸುತ್ತ ಇರುವ ಪರಿಸರದ ಆಕರ್ಷಣೆಯಿಂದಾಗಿ ಇದೊಂದು...
ಬಾಲ, ತರುಣ, ಸನ್ಯಾಸಿ ಶಿವನಿರುವ ಸ್ಥಳ!

ಬಾಲ, ತರುಣ, ಸನ್ಯಾಸಿ ಶಿವನಿರುವ ಸ್ಥಳ!

ಆದಿ ಶಂಕರರು ಭಜಗೋವಿಂದಂನಲ್ಲೊಂದು ಕಡೆ ಹೀಗೆ ವಿವರಿಸುತ್ತಾರೆ, "ಬಾಲಸ್ತಾವತ್ ಕ್ರೀಡಾಸಕ್ತಃ, ತರುಣಸ್ತಾವತ್ ತರುಣಿ ಸಕ್ತಃ, ವೃದ್ಧಸ್ತಾವತ್ ಚಿಂತಾ ಸಕ್ತಃ.... ". ಅಂದರೆ ಮನುಷ್ಯನು ಬಾಲ್ಯಾವಸ್ಥೆಯಲ್ಲಿ ತುಂಟುತನ, ಮೋಜು, ಆಟ ಮುಂತಾದ...
ಬರೇ ಎರಡು ದಿನದಲ್ಲಿ ಏನೆಲ್ಲಾ ನೋಡ್ಬಹುದು?

ಬರೇ ಎರಡು ದಿನದಲ್ಲಿ ಏನೆಲ್ಲಾ ನೋಡ್ಬಹುದು?

ವಾರದ ರಜೆ, ಜುಮ್ ಅಂತ ಕಾರಲ್ಲಿ ಲಾಗ್ ಡ್ರೈವ್, ಕಿಟಕಿಯಲ್ಲಿ ಇಣುಕಿದರೆ ಹಸಿರು ಸಿರಿ, ಬೀಸುವ ಆ ತಂಪಾದ ಗಾಳಿಯಲ್ಲಿ ಸಿಹಿ ನೆನಪನ್ನು ಸವಿಯುತ್ತಾ ಹೋದರೆ  ಪ್ರವಾಸದ ಮಜವೇ ಬೇರೆ. ಇಂತಹ ಅನುಭವದೊಂದಿಗೆ ಹೋಗಬಹುದಾದ ಸ್ಥಳವೆಂದರೆ ಆಗುಂಬೆ....
ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!

ನಡುಗದಿರಿ! ಮಧ್ಯರಾತ್ರಿಯಲಿ ಅಷ್ಟಭೈರವರ ಪೂಜೆ!

ಹಿಂದುಗಳು ಪಾಲಿಸುವ ದೇವತೆಗಳಲ್ಲಿ ಕೆಲವು ದೇವರುಗಳು ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಹಾಗೂ ರುದ್ರಭಯಂಕರ ರೂಪಗಳಲ್ಲಿರುತ್ತವೆ. ಭದ್ರಕಾಳಿ, ಪ್ರತ್ಯಂಗಿರಾ ದೇವಿ, ರುದ್ರದೇವರು ಹಾಗೂ ಕಾಳಭೈರವನಂತೆಹ ದೇವತೆಗಳು ಕೇವಲು ನೋಡಲು ಮಾತ್ರ...
ನೀವೂ ನೋಡ್ಬೇಕು ನಲ್ಲಮಲ ಗಿರಿಧಾಮ

ನೀವೂ ನೋಡ್ಬೇಕು ನಲ್ಲಮಲ ಗಿರಿಧಾಮ

ನಲ್ಲಮಲ ಬೆಟ್ಟವು ನಿಸರ್ಗ ಸೌಂದರ್ಯದಿಂದ ಕೂಡಿರುವ ಒಂದು ಸುಂದರ ತಾಣ. ಪರರಿಸರ ಪ್ರೇಮಿಗಳಿಗೆ ಈ ತಾಣ ಇಷ್ಟವಾಗದೆ ಇರದು. ಪೂರ್ವ ಘಟ್ಟ ಪ್ರದೇಶಗಳಿಂದ ಆವೃತ್ತಗೊಂಡಿರುವ ಈ ಗಿರಿಧಾಮ ನೋಡುಗರಿಗೊಂದು ರಸದೌತಣವನ್ನು ಉಣಿಸುತ್ತದೆ. ಕೆಲವು ಪ್ರಮುಖ...
ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ಚಿತ್ರೀಕರಣಕ್ಕೆ ಚಾನ್ಸ್ ಕೊಟ್ಟ ತಾಣಗಳು

ದೆಹಲಿ ನಮ್ಮ ರಾಷ್ಟ್ರದ ರಾಜಧಾನಿಯಷ್ಟೇ ಅಲ್ಲ. ರಾಜಕೀಯ, ಐತಿಹಾಸಿಕ, ಪ್ರವಾಸ, ಉದ್ಯೋಗ ಹಾಗೂ ವ್ಯಾಪಾರದ ವಿಚಾರದಲ್ಲಿ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಅದರಲ್ಲೂ ದೇಶದ ಇತಿಹಾಸದ ಗತವೈಭವವನ್ನು ನೆನಪಿಸುವಂತಹ ಕಟ್ಟಡಗಳು ಅಜರಾಮರ....
ಮನ ರಂಜಿಸುವ ಕಾರಂಜಿ ಕೆರೆ

ಮನ ರಂಜಿಸುವ ಕಾರಂಜಿ ಕೆರೆ

ಮೈಸೂರು ಎಂದರೆ ಸಾಕು ಮನಮೋಹಕ ಪ್ರವಾಸ ಸ್ಥಳಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಅದರಲ್ಲಿ ಕಾರಂಜಿ ಕೆರೆಯ ಪಾತ್ರ ಹಿರಿದು. ಕೇವಲ ಪ್ರಕೃತಿ ಸೌಂದರ್ಯದಿಂದಲೇ ಆಕರ್ಷಿಸುವ ಈ ಕೆರೆಯ ಸುತ್ತಲೂ ಹಚ್ಚ ಹಸುರಿನ ಸಿರಿ ಕೈಕಟ್ಟಿ ನಿಂತಂತಿದೆ....
ಇಲ್ಲೊಮ್ಮೆ ಸಮಯ ಕಳೆ, ಇದು ರಾಜರ್ಷಿಯ ವೃತ್ತ!

ಇಲ್ಲೊಮ್ಮೆ ಸಮಯ ಕಳೆ, ಇದು ರಾಜರ್ಷಿಯ ವೃತ್ತ!

ಸಂಸ್ಕೃತದಲ್ಲಿ "ರಾಜಾ ಪ್ರತ್ಯಕ್ಷ ದೇವತಾ" ಎಂದು ಹೇಳಲಾಗುತ್ತದೆ. ಅಂದರೆ ನಾಡಿನ ಸಕಲ ಪ್ರಜೆಗಳ ಕಲ್ಯಾಣವನ್ನೆ ಬಯಸುವ ರಾಜನು ದೇವರಿಗಿಂತ ಕಮ್ಮಿ ಇಲ್ಲ ಎಂದರ್ಥ. ಯಾರೆ ಹೊಗಳಲಿ, ತೆಗಳಲಿ ಅವರನ್ನು ದ್ವೇಷಿಸದೆ ಅವರ ಉದ್ಧಾರಕ್ಕಾಗಿ ಹಗಲಿರುಳು...
ನನ್ನ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ!

ನನ್ನ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ!

ಸಾಮಾನ್ಯವಾಗಿ ಸುಂದರತೆಯನ್ನು ಪ್ರತಿನಿಧಿಸುವ ವಸ್ತುಗಳನ್ನು ಸ್ತ್ರೀತನಕ್ಕೆ ಹೋಲಿಸುವುದು ವಾಡಿಕೆ. ಉದಾಹರಣೆಗೆ ಪ್ರಕೃತಿ, ನದಿ, ಕೊಳ, ಕೆರೆ ಮುಂತಾದವುಗಳು. ವಿಶೇಷವಾಗಿ ಕೆರೆಗಳು ನದಿಗಳಂತೆ ಕಡಿಮೆ ಅಗಲವಿರುವ ಹಾಗೂ ಸದಾ ಹರಿಯುತ್ತಿರುವ...
ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಇದರ ಮುಂದೆ ಬಂದು ನಿಂತವರು ಇದರ ಸೌಂದರ್ಯಕ್ಕೆ ಮರುಳಾಗಿ ಮೆಚ್ಚುಗೆಯಿಂದ ತಲೆ ಆಡಿಸಲೇಬೇಕು. ಇದರ ಒಂದೊಂದು ಸೂಕ್ಷ್ಮತೆಗಳನ್ನು ನೋಡಿ ಹೊಗಳಲೇಬೇಕು. ಇದರ ವಿನ್ಯಾಸ ಹಾಗೂ ನಿರ್ಮಾಣದ ಕುರಿತು ಕೊಂಡಾಡಲೇಬೇಕು. ಇದರ ಪ್ರಾಚೀನತೆಯ ಬಗ್ಗೆ ಹೆಮ್ಮೆ...
ಮಕ್ಕಳಿಗೆ ಚಿಟ್ಟೆಯ ಬಣ್ಣದ ಲೋಕ

ಮಕ್ಕಳಿಗೆ ಚಿಟ್ಟೆಯ ಬಣ್ಣದ ಲೋಕ

ಕೆಲಸಕ್ಕೆ ಹೋಗೋ ತಂದೆತಾಯಿಗಳು ವಾರದ ರಜೆಯಲ್ಲಾದರೂ ಮಕ್ಕಳೊಂದಿಗೆ ಕಾಲಕಳಿಯಬೇಕೆಂದು ಬಯಸುತ್ತಾರೆ. ಅದೇ ಮಕ್ಕಳು ರಜೆಯಲ್ಲೆಲ್ಲಾದರೂ ಪಟ್ಟಿ-ಪುಸ್ತಕದಿಂದ ದೂರ ಇದ್ದು, ಆಟ ಆಡೋಣ ಎಂದು ಬಯಸುತ್ತಾರೆ. ಇಂತಹ ಇಂಗಿತವನ್ನು ಪೂರೈಸಿಕೊಳ್ಳುವುದಕ್ಕೆ...
ಸುಮ್ಮನೆ ನಿಲ್ಲಿ! ಮೊದಲು ಕಾರಿಂಜ ನಾಯಕನಿಗೆ!

ಸುಮ್ಮನೆ ನಿಲ್ಲಿ! ಮೊದಲು ಕಾರಿಂಜ ನಾಯಕನಿಗೆ!

ರಾಜ್ಯ : ಕರ್ನಾಟಕ ಜಿಲ್ಲೆ : ದಕ್ಷಿಣ ಕನ್ನಡ ತಾಲೂಕು : ಬಂಟ್ವಾಳ ವಿಶೇಷತೆ : ಭೂಕೈಲಾಸ ಎಂದೆ ಕರೆಯಲ್ಪಡುವ ಕಾರಿಂಜೇಶ್ವರ ದೇವಾಲಯ. ರುದ್ರರಮನೀಯ ಶಿವನ ರುದ್ರಭಯಂಕರ ತಾಣ. ಪರಿಚಯ ಗುಡ್ಡದ ಮೇಲೆ ನೆಲೆಸಿರುವ ಈ ದೇವಾಲಯವು ಸಾಕಷ್ಟು...
ತುರಹಳ್ಳಿ ಕಾಡಿಗೆ ಹೋಗಲು ತಡವರಿಸುವುದು ಬೇಡ

ತುರಹಳ್ಳಿ ಕಾಡಿಗೆ ಹೋಗಲು ತಡವರಿಸುವುದು ಬೇಡ

ಯುವಕರಿಗೆ ಬೈಕ್ ಓಡಿಸುವುದು, ಟ್ರಿಪ್ ಮಾಡುವುದು, ಚಾರಣಕ್ಕೆ ಹೋಗುವುದು ಎಂದರೆ ಎಲ್ಲಿಲ್ಲದ ಹುರುಪು, ಉತ್ಸಾಹ ಇರುತ್ತದೆ. ಅಂತಹ ಒಂದು ಉತ್ಸಾಹಕ್ಕೆ ಜೀವ ತುಂಬುವಂತಹ ಪ್ರದೇಶ ಇಲ್ಲಿದೆ ನೋಡಿ. ಇದು ಹೇಗಿದೆ ಎಂದರೆ ಒಬ್ಬೊಬ್ಬರೇ ಬೈಕ್...
ಕರಾವಳಿಯಲ್ಲಿ ನಿಂತಿರುವ ಸುಂದರ ಸಮುದ್ರಗಳು...

ಕರಾವಳಿಯಲ್ಲಿ ನಿಂತಿರುವ ಸುಂದರ ಸಮುದ್ರಗಳು...

ಸಮುದ್ರ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಗೋವಾ ಎಂದು ಬರುತ್ತದೆ. ಅಲ್ಲಿ ಬರುವ ಜನರ ಮೋಜು ಮಸ್ತಿಯ ಬಗ್ಗೆ ನೆನೆಯುತ್ತಾರೆ. ಆಡಂಬರದ ಆ ಜನ ಜಂಗುಳಿಯ ಮಧ್ಯೆ ಸಮುದ್ರದ ಸೌಂದರ್ಯ, ಅಲ್ಲಿ ಬೀಸುವ ಆ ತಂಪು ಗಾಳಿಯ ಸುಂದರ ಅನುಭವವನ್ನು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+