ಕುಕನೂರಿನ ಮೂಕವೇದನೆ ತಿಳಿಯಬಲ್ಲಿರಾ?
ಕರ್ನಾಟಕವು ಶ್ರೀಮಂತ ಇತಿಹಾಸ ಹೊಂದಿರುವ ಅದ್ಭುತ ನಾಡು. ಈ ನಾಡಿನ ಪ್ರತಿಯೊಂದು ಸ್ಥಳಗಳು ಇತಿಹಾಸದ ಕಥೆಗಳನ್ನು ಹೇಳುತ್ತವೆ. ಒಂದೊಂದು ಪ್ರದೇಶಗಳು ತಮ್ಮನ್ನಾಳಿದ ವಿವಿಧ ಸಾಮ್ರಾಜ್ಯಗಳ ಪರಿಚಯ ಮಾಡಿಸುತ್ತವೆ. ಒಂದೊಂದು ಪ್ರಾಚೀನ ದೇವಾಲಯಗಳು...
ಒಂದೇ ದಿನಕ್ಕಾದ್ರೆ ಓಂಕಾರೇಶ್ವರ ಬೆಟ್ಟ
ಬೆಂಗಳೂರು ಆವೃತ್ತಿಯಲ್ಲಿ ನೋಡಲು ಅನೇಕ ಸ್ಥಳಗಳಿವೆ. ಕೆಲವರಿಗೆ ಪಾರ್ಕ್ಗಳಂತಹ ಸ್ಥಳ ಇಷ್ಟವಾದರೆ, ಇನ್ನು ಕೆಲವರಿಗೆ ದೇಗುಲಕ್ಕೆ ಹೋಗುವುದು ಖುಷಿ ಕೊಡುತ್ತದೆ. ಒಂದೇ ಮನೆಯಲ್ಲಿ ಇರುವವರಿಗೆ ಈ ರೀತಿ ಭಿನ್ನ ಅಭಿರುಚಿಯಿದ್ದರೆ ಪ್ರವಾಸ...
ಚಿತ್ರ ವಿಚಿತ್ರ ಕೆತ್ತನೆಗಳ ಕೋತ ಗುಲ್ಲು!
ರಾಜ್ಯ : ತೆಲಂಗಾಣ ಜಿಲ್ಲೆಯ : ವಾರಂಗಲ್ ಪಟ್ಟಣ : ಘನಪೂರ (ಮುಲುಗ್) ವಿಶೇಷತೆ : ಘನಪೂರ ದೇವಾಲಯಗಳ ಸಮೂಹ. 20 ಪ್ರಾಚೀನ ದೇವಾಲಯಗಳ ಈ ಸಮೂಹವನ್ನು ಕೋತ ಗುಲ್ಲು ಎಂದೂ ಸಹ ಸ್ಥಳೀಯವಾಗಿ ಕರೆಯಲಾಗುತ್ತದೆ. ತಾಣದ ಪರಿಚಯ ತೆಲಂಗಾಣ ರಾಜ್ಯದ...
ಮೀಸೆ ಹೊತ್ತ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!
ರಾಜ್ಯ : ತೆಲಂಗಾಣ ಜಿಲ್ಲೆ : ನಲ್ಗೊಂಡ ಗ್ರಾಮ : ವೇಮುಲಕೊಂಡ ವಿಶೇಷತೆ : ಶ್ರೀ ಮತ್ಸ್ಯಗಿರಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ತಾಣದ ಪರಿಚಯ ಎತ್ತರವಾದ ಒಂದು ಬೆಟ್ಟ. ಬೆಟ್ಟದ ಮೇಲೊಂದು ದೇವಾಲಯ ಹಾಗೂ ಬುಡದಲ್ಲೊಂದು ಪುಟ್ಟ ಗ್ರಾಮ. ಆ ಗ್ರಾಮದ...
ಅದ್ಭುತ ನಗರದ 7 ಅದ್ಭುತಗಳು
ಬೆಂಗಳೂರು ಎಂದರೆ ಯಾರಿಗೆ ಪರಿಚಯವಿಲ್ಲ ಹೇಳಿ? ಉತ್ತಮ ವಾತಾವರಣ, ಉದ್ಯೋಗಾವಕಾಶ, ಪೂರಕವಾದ ಶಿಕ್ಷಣವ್ಯವಸ್ಥೆ, ಹೊಸ ಹೊಸ ಬಗೆಯ ರುಚಿಕರ ತಿನಿಸು, ಆಕರ್ಷಕ ಗಾರ್ಡನ್, ಗಗನಕ್ಕೆ ಚುಂಬಿಸುವಂತೆ ನಿರ್ಮಿಸಲಾದ ಕಟ್ಟಡಗಳು ಒಂದೇ ಎರಡೇ? ಹೇಳಲು...
ಸಾತೋಡಿಗೆ ಒಮ್ಮೆ ಮೈ ಒಡ್ಡಿ
ಉತ್ತರ ಕನ್ನಡ ಜಲಪಾತಗಳಿಗೆ ಸ್ವರ್ಗ ತಾಣ. ಹಾಗಾಗಿ ಇದನ್ನು ಜಲಪಾತಗಳ ಜಿಲ್ಲೆ ಎಂದೇ ಕರೆಯುತ್ತಾರೆ. ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಜಲಧಾರೆಗಳ ವೈಭವ ನೋಡುವಂತಿರುತ್ತದೆ. ಮುಗಿಲು ಮುಟ್ಟಿರುವ ಬೆಟ್ಟಗಳ ಮೇಲಿಂದ...
ವಾರಂಗಲ್ಲಿನ ಮೂರು ಅದ್ಭುತ ದೇವಾಲಯಗಳು!
ನೂತನವಾಗಿ ನಿರ್ಮಾಣಗೊಂಡಿರುವ ಭಾರತದ ತೆಲಂಗಾಣ ರಾಜ್ಯದ ಎರಡನೆಯ ಅತಿ ದೊಡ್ಡ ನಗರ ಎಂಬ ಖ್ಯಾತಿಗೆ ಪಾತ್ರವಾದ ವಾರಂಗಲ್ ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಜಿಲ್ಲೆಯಾಗಿ ಗಮನಸೆಳೆಯುತ್ತದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ...
ಮೂರು ಲೋಕದ ಸಕಲ ತೀರ್ಥಗಳು ಸೇರುವ ತೀರ್ಥ!
ಇದು ಸಾಕಷ್ಟು ಮಹಿಮೆಯುಳ್ಳ ತೀರ್ಥ ಅಥವಾ ಕಲ್ಯಾಣಿಯಾಗಿದೆ. ಶಿವನಿಗೆ ಮುಡಿಪಾದ ದೇವಾಲಯದ ಬಳಿ ಸ್ಥಿತವಿರುವ ತೀರ್ಥವಾಗಿದ್ದು ಸುತ್ತಲೂ ಶೇಷಚಲ ಬೆಟ್ಟಗಳಿಂದ ಅದ್ಭುತವಾಗಿ ಸುತ್ತುವರೆದಿದೆ. ಕಪಿಲ ಮಹರ್ಷಿಗಳು ಇಲ್ಲಿ ಕೆಲ ಕಾಲ ವಾಸ ಮಾಡಿ...
ಶ್! ಮಾತನಾಡಬಾರದು, ಧ್ಯಾನ ಮಾಡಿ...
ಜೀವನದಲ್ಲಿ ದುಃಖ ಇರಲಿ, ಸಂತೋಷವೇ ಇರಲಿ, ಮನಸ್ಸು ಮಾತ್ರ ಆಗಾಗ ಮೌನವಾಗಿರಲು ಬಯಸುತ್ತದೆ. ಆದರೆ ನಮ್ಮ ಗಡಿಬಿಡಿಯ ದಿನಚರಿಯಲ್ಲಿ ಮನಸ್ಸಿನ ಮಾತು ಲೆಕ್ಕಕ್ಕೇ ಬರುವುದಿಲ್ಲ. ಕೆಲವೊಮ್ಮೆ ಮೌನವಾಗಿರಬೇಕೆಂದು ದೃಢ ಸಂಕಲ್ಪ ಮಾಡಿಕೊಂಡರು...
ತಪ್ಪು ಮಾಡಿದರೆ ಒಪ್ಪಿಕೊಳ್ಳುವಂತೆ ಮಾಡುವ ಗಣಪ!
ಕಾಣಿಪಾಕಂನ ವರಸಿದ್ಧಿ ವಿನಾಯಕನ ದೇವಾಲಯವು ಆಂಧ್ರಪ್ರದೇಶದಲ್ಲೆ ಸಾಕಷ್ಟು ಪ್ರಸಿದ್ಧಿ ಪಡೆದ ಪರಮ ಪಾವನ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿರುವ ಬೇಡಿದ ವರಗಳನ್ನು ದಯಪಾಲಿಸುವ ವರಸಿದ್ಧಿ ವಿನಾಯಕನ ಮಹಿಮೆ ಅಪಾರ. ಅಂತೆಯೆ ವಿಶೇಷವಾದ...
ಪುಣ್ಯ ಸಂಪಾದಿಸಲೊಂದು ಸ್ಥಳ ಪುಣ್ಯಗಿರಿ!
ಹಿಂದುಗಳಲ್ಲಿ ಪುಣ್ಯ ಸಂಪಾದಿಸುವುದೆಂದರೆ ದೇವರಿಗೆ ಮತ್ತಷ್ಟು ಹತ್ತಿರವಾದಂತೆಂದು ಹೇಳಲಾಗುತ್ತದೆ. ಅದರಂತೆ ಪುಣ್ಯ ಸಂಪಾದಿಸಲೂ ಸಹ ಹಲವಾರು ಮಾರ್ಗಗಳಿವೆ. ಸಾಮಾನ್ಯವಾಗಿ ನಂಬುವಂತೆ ಹಿರಿಯರಿಗೆ ಗೌರವಾದರಗಳನ್ನು ನೀಡುವುದರ ಮೂಲಕ,...
ಕ್ಷೀರರಾಮ ಶಿವಲಿಂಗ : ಹಾಲಿನಷ್ಟೆ ಬಿಳುಪು!
ಸಾಮಾನ್ಯವಾಗಿ ಶಿವನ ದೇವಾಲಯಗಳಲ್ಲಿ ಶಿವ ಸ್ವರುಪಿಯಾಗಿ ಶಿವಲಿಂಗವನ್ನು ಆರಾಧಿಸುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೆ. ಈ ರೀತಿಯಾಗಿ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು ಸಾಮಾನ್ಯವಾಗಿ ಕಪ್ಪು ಶಿಲೆಯಲ್ಲಿ ನಿರ್ಮಿತ...
ಬೋರ್ ಆಗಿದ್ದರೆ ಬೆಟ್ಟ ಹತ್ತಿ ಕೋಟೆ ಸುತ್ತಿ
ವಾರದ ರಜೆಯನ್ನು ಮನೆಯಲ್ಲಿ ಕುಳಿತು ವೇಸ್ಟ್ ಮಾಡೋ ಬದ್ಲು, ಎಲ್ಲಾದರೂ ಲಾಂಗ್ ಡ್ರೈವ್ ಹೋಗ್ಬೇಕು ಅನ್ನೋ ಹಂಬಲ ಮನಸ್ಸನ್ನು ಕಾಡುತ್ತಿದ್ದರೆ, ಹಿಂದೆ-ಮುಂದೆ ಯೋಚನೆ ಮಾಡದೆ ಸೀದಾ ಆವಲ ಬೆಟ್ಟ ಹಾಗೂ ಗುಡಿಬಂಡೆ ಕೋಟೆ ಕಡೆ ಪ್ರಯಾಣ ಬೆಳೆಸಿ. ನಗರದ...
ರೋಮಾಂಚನದ ಜೊತೆ ಭಯಪಡಿಸುವ ಸರಿಸ್ಕಾ ನೋಡ್ಬೇಕಾ?
ಮೊದ ಮೊದಲು ಅಂದರೆ ರಾಜರುಗಳ ಸಮಯದಲ್ಲಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಬೇಕೆಂದರೆ ಬಂಡಿಗಳನ್ನು ಕಟ್ಟಿಕೊಂಡು ಹೊರಡಬೇಕಾಗುತ್ತಿತ್ತು. ಅದರಲ್ಲೂ ಜನರು ಗುಂಪು ಗುಂಪಾಗಿ ಹಾಗೂ ವಿಶೇಷವಾಗಿ ದಿನದ ಸಮಯದಲ್ಲೆ ಪ್ರಯಣ...
ಹುಲಿಯಿಲ್ಲದ ಹುಲಿ ಬೆಟ್ಟ
ಗಿರಿಗಳ ರಾಣಿ ಎಂದು ಕರೆಯಿಸಿಕೊಳ್ಳುವ ನೀಲಗಿರಿ ಪರಿಸರ ಪ್ರೇಮಿಗಳಿಗೊಂದು ರಮಣೀಯ ತಾಣ. ಅನೇಕ ಗಿರಿಧಾಮಗಳಿರುವ ಇಲ್ಲಿ ವರ್ಷಪೂರ್ತಿ ತಂಪಾದ ಹವಾಮಾನ ಇರುವುದನ್ನು ಕಾಣಬಹುದು. ಇಂತಹ ಜಾಗದಲ್ಲಿ ಚಾರಣ ಮಾಡಿದರೆ ಅದೊಂದು ಸುಂದರ ಅನುಭವ ನಮ್ಮ...
ಅಲೆಯಾಗಿ ಬರುವ ನೀರಿನ ಮೋಡಿಗೆ ಈ ಮನ ಸೋಲುವುದು
ಎಷ್ಟು ದೂರ ನೋಡಿದರೂ ಅಂತ್ಯ ಕಾಣದು. ಕಣ್ಣು ಹಾಯಿಸಿದಷ್ಟೂ ನೀರಿನ ರಾಶಿಯೇ ಹೊರತು ಬೇರೇನು ಇಲ್ಲ. ಪದೇ ಪದೇ ಕಾಲಿಗೆ ಬಂದು ಬಡಿಯುವ ನೀರಿನ ತೆರೆಗಳು, ಎಷ್ಟೇ ಗಟ್ಟಿ ನಿಂತಿರುತ್ತೇನೆ ಎಂದರೂ ಪಾದದಡಿಯ ಮರಳು ನೀರಿನೊಂದಿಗೆ ಜಾರಿ ಹೋಗುವುದು....
ಮೆಟ್ರೋ ನಿಲ್ದಾಣದಿಂದ ದೆಹಲಿ ಪ್ರವಾಸ
ಭಾರತದ ರಾಜಧಾನಿ ದೆಹಲಿಯೂ ಕೂಡ ಒಂದು ಪ್ರಮುಖ ಪ್ರವಾಸ ತಾಣ. ಇಲ್ಲಿ ಐತಿಹಾಸಿಕ ಹಾಗೂ ಆಧುನಿಕ ತಂತ್ರಜ್ಞಾನಗಳ ಆಕರ್ಷಣೆಯಿಂದಾಗಿ ಜನಸಾಗರ ಹರಿದು ಬರುತ್ತಲೇ ಇರುತ್ತವೆ. ಅದಕ್ಕಾಗಿಯೇ ಇಲ್ಲಿ ವೇಗವಾಗಿ ಚಲಿಸುವ ಮೆಟ್ರೋ ಮಾರ್ಗವ್ಯವಸ್ಥೆ...
ದಿನಕ್ಕೊಂದು ಮೀನು ತಿಂದು ಹರಸುವ ವರಾಹಿ!
ವರಾಹಸ್ವಾಮಿ ಎಂಬುದು ನಾರಾಯಣನ ಇನ್ನೊಂದು ಹೆಸರು ಹಾಗೂ ರೂಪ ಎಂದು ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರಬಹುದು. ಆದರೆ ಯಾರೀ ವರಾಹಿ ದೇವಿ? ಯಾರು ಈಕೆಯನ್ನು ಆರಾಧಿಸುತ್ತಾರೆ ಎಂಬುದು ನಿಮಗೆ ಗೊತ್ತೆ? ಬಹು ಜನರಿಗೆ ಗೊತ್ತಿರಲಿಕ್ಕಿಲ್ಲ, ಅಲ್ಲವೆ?...