ಪ್ರಾಣಿಗಳ ಪರಿಚಯಕ್ಕೆ ಹಿಮಾಲಯ ಪ್ರವಾಸ
ಪ್ರಪಂಚದಲ್ಲಿ ಕಾಣ ಸಿಗುವಂತಹ ವಿಶೇಷ ಪರಿಸರಗಳನ್ನು ಭಾರತ ಒಂದರಲ್ಲೇ ಕಾಣಬಹುದು. ಹಾಗಾಗಿಯೇ ಉಳಿದ ದೇಶಕ್ಕಿಂತ ಭಾರತದ ಭೂ ಸಿರಿ ಅತ್ಯಂತ ಹಿರಿಮೆಯ ಸ್ಥಾನದಲ್ಲಿರುವುದು. ಭಾರತದ ಉದ್ದ-ಅಗಲಕ್ಕೂ ಇರುವ ಮನೋಹರವಾದ ಪರಿಸರ ವ್ಯವಸ್ಥೆಯಲ್ಲಿ ಜೀವಿಗಳ...
ವರ್ಷಕ್ಕೊಂದಿಂಚಿನಷ್ಟು ಬೆಳೆಯುವ ಗಣಪ!
ದಕ್ಷಿಣ ಭಾರತದಲ್ಲಿರುವ ಎಲ್ಲ ರಾಜ್ಯಗಳು ಐತಿಹಾಸಿಕವಾಗಿ ಶ್ರೀಮಂತವಾಗಿರುವ ಸ್ಥಳಗಳಾಗಿವೆ. ಅದರಲ್ಲಿ ಆಂಧ್ರಪ್ರದೇಶವೂ ಸಹ ಒಂದು. ತನ್ನದೆ ಆದ ಐತಿಹಾಸಿಕತೆ, ಪ್ರಾಚೀನತೆ ಹಾಗೂ ಸಾಂಸ್ಕೃತಿಕತೆ ಹೊಂದಿರುವ ಈ ರಾಜ್ಯಗಳಲ್ಲಿ ಕೆಲವು ಗಮನಾರ್ಹವಾದ...
ಅಮೋಘ! ರು 25000 ವರೆಗೆ ಹಣಮರುಸಂದಾಯ!
ಪ್ರೇಮಿಗಳ ದಿನಾಚರಣೆ ಇನ್ನೇನು ಬರುತಿದೆ. ಮನಗಳಲ್ಲಿ ಪ್ರಣಯದ ಸಂಗೀತದ ಅಲೆಗಳು ಈಗಾಗಲೆ ನಾದ ಹೊರಡಿಸುತ್ತಿರಬಹುದಲ್ಲವೆ? ನಿಮ್ಮ ಮನದರಸಿಗೇನಾದರೂ ಅಮೂಲ್ಯವಾದ ಕೊಡುಗೆ ನೀಡಬೇಕೆನಿಸುತಿದೆಯಾ? ಹಾಗಿದ್ದಲ್ಲಿ ಫ್ಲೈಟ್ ಬುಕ್ ಮಾಡಿ ಅದ್ಭುತವಾಗಿ...
ಬಯಸಿದವರನ್ನೆ ಸಿಗುವಂತೆ ಮಾಡುವ ದೇವಾಲಯ!
ನೋಡಿ ನಮ್ಮ ಭವ್ಯ ಭಾರತದಲ್ಲಿ ಜನರು ಎಂತೆಂತಹ ಸವಾಲುಗಳನ್ನು ಎದುರಿಸಿದರೂ ಅದಕ್ಕೆ ತಕ್ಕುದಾದ ಉಪಶಮನಗಳು ಅಥವಾ ಪರಿಹಾರ ಮಾರ್ಗಗಳು ಧಾರ್ಮಿಕವಾಗಿ ಲಭ್ಯವಿದ್ದೆ ಇರುತ್ತದೆ. ಸಾಮಾನ್ಯವಾಗಿ ಪುರುಷ ಅಥವಾ ಸ್ತ್ರೀಯು ಮದುವೆಯ ವಯಸ್ಸಿಗೆ ಬಂದಾಗ...
ಸುಂದವರದನ ಬಲು ಅಂದದ ದೇವಾಲಯ ಇದಯ್ಯ!
ವಿಷ್ಣುವಿಗೆ ಮುಡಿಪಾದ ದೇವಾಲಯಗಳ ಸಂಖ್ಯೆಗೇನೂ ಕಮ್ಮಿ ಇಲ್ಲ ಭಾರತದಲ್ಲಿ. ವಿಷ್ಣುವಿನ ದಶಾವತಾರಗಳಿಗೆಂದೆ ಪ್ರತ್ಯೇಕವಾಗಿ ಮುಡಿಪಾದ ನೂರಾರು ದೇವಾಲಯಗಳಿದ್ದು ಇಂದು ಅವು ಪ್ರಸಿದ್ಧ ಧಾರ್ಮಿಕ ತಾಣಗಳಾಗಿ ಹೆಸರುವಾಸಿಯಾಗಿವೆ. ವರ್ಷದ ವಿವಿಧ...
ಮನ ತಣಿಸುವ ದಕ್ಷಿಣ ಗಿರಿಧಾಮಗಳು
ಪ್ರವಾಸ ಮಾಡಲು ದಕ್ಷಿಣ ಭಾರತದಲ್ಲಿ ಏನಿಲ್ಲ ಹೇಳಿ? ಯಾನಕ್ಕೆ ಬೇಕಾದ ಎಲ್ಲಾಬಗೆಯ ತಾಣಗಳಿವೆ. ಹಸಿರುಸಿರಿಗೆ ಹೆಸರಾದ ಕೇರಳ, ಕಣ್ಮನ ಸೆಳೆಯುವ ಗೋವಾ ಸಮುದ್ರ ತೀರ, ಪವಿತ್ರ ಕ್ಷೇತ್ರಗಳಿಗೆ ಕರ್ನಾಟಕ, ತಮಿಳುನಾಡು, ರಾಜರ ಕಾಲವನ್ನು ನೆನಪಿಸುವ...
ದಟ್ಟ ಕಾಡಿನ ಬೆಟ್ಟಗಳ ಮಧ್ಯದ ಕಲ್ಲಳಗರಸ್ವಾಮಿ!
ಇದೊಂದು ದಿವ್ಯ ದೇಸಂಗಳಲ್ಲೊಂದಾದ ವಿಷ್ಣುವಿನ ಒಂದು ಪವಿತ್ರವಾದ ದೇವಾಲಯವಾಗಿದೆ. ಸಾಕಷ್ಟು ದಂತಕಥೆ, ಮಹಿಮೆ ಹೊಂದಿರುವ ವೈಷ್ಣವ ಸಂಪ್ರದಾಯದ ಪವಿತ್ರ ದೇಗುಲವಾಗಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಮದುರೈ ನಗರದಿಂದ 21 ಕಿ.ಮೀ ದೂರದಲ್ಲಿರುವ...
ರಾಮ ನಾಮ ಜಪಕ್ಕೆ ರಾಮೇಶ್ವರ
ತಮಿಳು ನಾಡಿನಲ್ಲಿ ಹಲವಾರು ಪವಿತ್ರ ತೀರ್ಥಕ್ಷೇತ್ರಗಳನ್ನು ನೋಡಬಹುದು. ಅವುಗಳಲ್ಲಿ ರಾಮೇಶ್ವರವೂ ಒಂದು. ಸಂಸ್ಕೃತಿ, ಪರಂಪರೆಗೆ ಹೆಸರಾದ ಈ ಊರಿಗೆ ರಾಮ ದೇವರಿಂದ ರಾಮೇಶ್ವರ ಎನ್ನುವ ಹೆಸರು ಬಂತು. ಆ ಕಾಲದಲ್ಲಿ ರಾಮ ತನ್ನ ಪತ್ನಿ ಸೀತೆಯನ್ನು...
ಪಂಚರಂಗ ಕ್ಷೇತ್ರಗಳ ದರ್ಶನ!
ವಿಷ್ಣುವಿನ ಇನ್ನೊಂದು ರೂಪವಾದ ರಂಗನಾಥಸ್ವಾಮಿಗೆಂದು ಮುಡಿಪಾದ ಐದು ಪವಿತ್ರ ಹಾಗೂ ಪ್ರಖ್ಯಾತ ದೇವಾಲಯ ಕ್ಷೇತ್ರಗಳಿದ್ದು ಅವುಗಳನ್ನು ಒಟ್ಟಾರೆಯಾಗಿ ಪಂಚರಂಗ ಕ್ಷೇತ್ರಗಳೆಂದು ಕರೆಯುತ್ತಾರೆ. ಅಂದರೆ ಇವು ರಂಗನಾಥನಿಗೆ ಮುಡಿಪಾದ ಐದು ಪ್ರಸಿದ್ಧ...
ಪುಟ್ಟ ಊರಿನಲ್ಲೊಂದು ಬೆಟ್ಟದಷ್ಟು ಹಿರಿಮೆಯ ದೇಗುಲ
ಶಿಕ್ಷಣ ಹಾಗೂ ತೆಂಗಿನ ಬೆಳೆಗೆ ಹೆಸರಾದ ತುಮಕೂರು ಅನೇಕ ದೇವಾಲಯಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಈ ಸುಂದರವಾದ ಪ್ರಕೃತಿ ಸೌಂದರ್ಯದ ನಡುವೆ ಇರುವ ಚಿಕ್ಕ ದೇವಾಲಯವೇ ಕೈದಾಳ ಚನ್ನಕೇಶವ ದೇಗುಲ. ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು...
ಕುಂದಾನಗರಿಯ ಸಿಹಿಯಾದ ನೆನಪುಗಳು!
ಕುಂದಾ ನಗರಿ ಎಂದೆ ಪ್ರಖ್ಯಾತಿ ಗಳಿಸಿದ ಪ್ರಾಚೀನ ವೇಣುಗ್ರಾಮ ಇಂದು ಕರ್ನಾಟಕದ ವಾಯವ್ಯ ಭಾಗದಲ್ಲಿ ನೆಲೆಸಿರುವ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಹೌದು, ಅದೆ ಬೆಳಗಾವಿ ಜಿಲ್ಲೆ. ಉತ್ತರ ಕರ್ನಾಟಕದ ಭಾಗದಲ್ಲಿ ಬರುವ ಬೆಳಗಾವಿ ಇತರೆ ಉತ್ತರ...
ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!
ಬದ್ರಿನಾಥ ದೇವಾಲಯ ದರ್ಶನ ಯಾತ್ರೆ ಹಿಂದುಗಳಲ್ಲಿ ಬಹಳವೆ ಪವಿತ್ರವಾದ ತೀರ್ಥ ಯಾತ್ರೆಗಳ ಪೈಕಿ ಒಂದಾಗಿದೆ. ಒಂದೊಮ್ಮೆ ಬದರಿಗೆಂದು ತೆರಳಿದರೆ ಸಾಗುವಾಗ ರಸ್ತೆಯ ಮಧ್ಯದಲ್ಲಿ ಇನ್ನೂ ಅನೇಕ ಧಾರ್ಮಿಕ ತಾಣಗಳು ಸಿಗುತ್ತವೆ. ಹಾಗಾಗಿ ಇಂತಹ...
ನೋಡಿದಷ್ಟು, ಮತ್ತಷ್ಟು, ಇನ್ನಷ್ಟು ನೋಡಬೇಕೆನಿಸುವ ಕೊಟ್ಟಾಯಂ
ವರ್ಷವಿಡೀ ಹಸಿರು ಸಿರಿಯಲ್ಲಿ ಕಂಗೊಳಿಸುವ ಕೇರಳ ಪ್ರವಾಸಿಗರಿಗೊಂದು ಸ್ವರ್ಗ ತಾಣ. ಬೆಂಗಳೂರಿನಿಂದ ಸ್ವಲ್ಪ ದೂರ ಎನಿಸಿದರು ಒಮ್ಮೆ ಬರಬೇಕಾದಂತಹ ಜಾಗವಂತೂ ಹೌದು. ಹಾಗೊಮ್ಮೆ ಬಿಡುವಿನ ಸಮಯದಲ್ಲಿ ಕೇರಳದಕಡೆ ಪ್ರಯಾಣ ಬೆಳೆಸಿದರೆ ನೋಡುವಂತಹ...
ವಿಘ್ನ ನಿವಾರಿಸುವ ಉಗ್ರಂ ವೀರಂ ಮಹಾವಿಷ್ಣು!
ಹಿಂದೆ ಭರತ ಖಂಡದಲ್ಲಿದ್ದ ಋಷಿ-ಮುನಿಗಳು ನಿರಂತರ ಧ್ಯಾನ ಹಾಗೂ ತಪಸ್ಸುಗಳಿಂದ ಸಾಕಷ್ಟು ಸಿದ್ಧಿಗಳನ್ನು ಸಂಪಾದಿಸಿದ್ದರು. ಕಣ್ಣಿಗೆ ಕಾಣದ ಶಕ್ತಿಯನ್ನು ನಿಖರವಾಗಿ ಬಲ್ಲವರಾಗಿದ್ದರು. ಈ ಶಕ್ತಿಗಳು ಸಾಮಾನ್ಯ ಮನುಷ್ಯನ ದೃಷ್ಟಿಗೆ ಎಂದೂ...
ಕಷ್ಟಗಳನ್ನು ಕರಗಿಸುವ ಕನಕಾಚಲಪತಿ
ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಮನಸ್ಸು ನಿಧಾನವಾಗಿ ದೇವರ ಪೂಜೆ, ಧ್ಯಾನ ಹಾಗೂ ತೀರ್ಥಯಾತ್ರೆಗೆ ಹೋಗಬೇಕು ಎಂದು ಬಯಸುತ್ತದೆ. ಅಂತಹ ಮನಸ್ಸಿಗೆ ಖುಷಿ ನೀಡುವ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ 16 ಶತಮಾನಗಳ ಇತಿಹಾಸ ಹೊಂದಿರುವ ಕನಕಗಿರಿಯ...
ತೊಮ್ಮನಕುತು ಸುಮ್ಮನೆ ಹೊಕ್ಕು!
ಈ ಸ್ಥಳವಿರುವುದೆ ಹಾಗೆ. ನಗರದಿಂದ ಬಲು ದೂರದಲ್ಲಿದೆ. ಬಹು ಜನರು ಇಲ್ಲಿ ಅಷ್ಟೊಂದಾಗಿ ಓಡಾಡಲ್ಲ, ಅಂದರೆ ನಿರ್ದಿಷ್ಟವಾಗಿ ಹೇಳಬೇಕೆಂದರೆ ಅಶ್ಟೊಂದಾಗಿ ಪ್ರವಾಸಿಗರು ಇಲ್ಲಿ ಬರಲ್ಲ. ಆದರೆ ಶಾಂತಯುತವಾದ ಕಾಡಿನ ಮಧ್ಯದಲ್ಲೊಂದು ಅವಿತು ಕುಳಿತಿರುವ...
ಬೆಂಗಳೂರು ಬಳಿಯ ಮಾಕಳಿದುರ್ಗ ಬೆಟ್ಟ ಹತ್ತಿ!
ವಾರಾಂತ್ಯ ಬಂತೆಂದರೆ ಸಾಕು, ಸಾಕಷ್ಟು ಉತ್ಸಾಹಿ ಬೆಂಗಳೂರಿಗರು ಹೆಗಲ ಮೇಲೊಂದು ಬ್ಯಾಗ್ ಹಾಕಿಕೊಂಡು ಬೈಕ್ ಅಥವಾ ಸೈಕಲ್ಲುಗಳನ್ನು ತೆಗೆದುಕೊಂಡು ನಗರದ ಗದ್ದಲಗಳಿಂದ ಕೊಂಚ ಕಾಲ ದೂರವಾಗಿರಲು, ಪ್ರಕೃತಿಯ ಒಡಲಿನಲ್ಲಿ ಅಲ್ಪ ಕಾಲ ಕಳೆಯಲೆಂದು...
ದೇವಾಲಯಗಳ ತವರು ಇದು...ಕೈ ಮುಗಿದು ಒಳಗೆ ಬನ್ನಿ...
ಕುಮಾರವ್ಯಾಸ, ಪಂಪ, ಲಕ್ಷ್ಮೀಶ, ಆಲೂರು ವೆಂಕಟ ರಾಯರು, ಚೆನ್ನವೀರ ಕಣವಿಯವರು ಜನಿಸಿದ ಪುಣ್ಯ ಭೂಮಿ ಗದಗ. ವಾಣಿಜ್ಯ ಬೆಳೆಗೆ ಹೆಸರಾದ ಈ ಜಿಲ್ಲೆ ಕೆಲವು ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ಒಂದು ಭಾಗವಾಗಿತ್ತು. ಈಗ ಅದೊಂದು ಜಿಲ್ಲೆ ಎಂದು...