ಶಿಲೆಯಲ್ಲ ಇದು ಕಲೆಯಿಂದ ಕೂಡಿದ ಗುಡಿ
ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ಯಾದವರು ಹಾಗೂ ಹೊಯ್ಸಳರು ಆಳಿದ ಊರು ಲಕ್ಕುಂಡಿ. ಇದು ಗದಗ ಜಿಲ್ಲೆಯ ಚಿಕ್ಕ ಹಳ್ಳಿ ಆದರೂ ಸುಮಾರು 20 ಪ್ರಾಚೀನ ದೇಗುಲಗಳಿವೆ. ಇದನ್ನು ದೇವಾಲಯಗಳ ತವರು ಎನ್ನಬಹುದು. ಗದಗ್ ಚಿತ್ರಗಳು ಇಲ್ಲಿಯ ಎಲ್ಲಾ...
ಕಲ್ಲ ಮೇಲೆ ಕಲ್ಲಿಟ್ಟರೆ ಸಂತಾನ ಭಾಗ್ಯ!
ನಮ್ಮ ನಾಡಿನ ಒಂದು ಶ್ರೀಮಂತಿಕೆಯ ವಿಚಾರವೆಂದರೆ ಸುಂದರ ಕಲಾಕೃತಿಯನ್ನು ಹೊಂದಿರುವ ದೇವಾಲಯಗಳನ್ನು ಹೊಂದಿರುವುದು. ಅಂತಹ ಒಂದು ಶ್ರೀಮಂತಿಕೆ ಕಾರಣವಾದ ದೇಗುಲಗಳಲ್ಲಿ ಕೋಲಾರದಲ್ಲಿರುವ ರಾಮಲಿಂಗೇಶ್ವರ ದೇಗುಲವೂ ಒಂದು. ಬೆಟ್ಟದ ಮೇಲಿರುವ ಈ...
ಚಳಿಗಾಲದಲ್ಲಿ ಒಮ್ಮೆ 'ಕುದುರೆಮುಖ ಚಾರಣಕ್ಕೆ' ಹೋಗಿ ಬನ್ನಿ!
ಚಳಿಯಲ್ಲಿ ಚಾ-ಕಾಫಿ ಹೀರುವಾಗ ಎಲ್ಲಾದರೂ ಸುಂದರ ತಾಣಕ್ಕೆ ಭೇಟಿ ನೀಡಬೇಕು ಎನ್ನುವ ತುಡಿತ ಹೆಚ್ಚುತ್ತಿದ್ದರೆ ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ. ದಟ್ಟವಾದ ಹಸಿರು ಸಿರಿಯಿಂದ ತುಂಬಿರುವ ಉದ್ಯಾನವನ ನಿಮ್ಮ ಮನ...
ಲೆಕ್ಕ ಮಾಡಬೇಡಿ... ಮಾಡಿದರೆ ಇನ್ನೊಂದು ಕಂಬ ಹುಟ್ಟುತ್ತದೆ!
ಇಲ್ಲಿರುವ ಕಂಬಗಳು ಒಂದಕ್ಕಿಂತಲೂ ಒಂದು ಭಿನ್ನ, ಪ್ರತಿಯೊಂದು ಕಂಬವೂ ಬೇರೆ ಬೇರೆ ಕಲಾಕೃತಿಯನ್ನು ಹೊಂದಿವೆ. ಇವುಗಳನ್ನು ಬಡಿದರೆ ಒಂದೊಂದೂ ಹೊಸ ಬಗೆಯ ನಾದವನ್ನು ಹೊರ ಹೊಮ್ಮಿಸುತ್ತದೆ. ಇಲ್ಲಿ ಸುಮಾರು ಸಾವಿರ ಕಂಬಗಳಿರಬಹುದು ಎಂದು...
ಬಯಲು ಸೀಮೆಯಲ್ಲಿ ಭೋರ್ಗರೆವ ಜಲಧಾರೆ
ಬಯಲು ಸೀಮೆ ಪ್ರದೇಶದಲ್ಲಿ ಒಂದು ನದಿ ಅಥವಾ ನೀರಿನ ಚಿಲುಮೆ ಕಂಡರೆ ಅದೆಷ್ಟು ಖುಷಿ ಆಗುತ್ತದೆ ಅಲ್ಲವಾ? ನಿಜ, ಅಂತಹ ಒಂದು ಖುಷಿ ಕೊಡಬಹುದಾದ ಜಲಧಾರೆ ಯಾದಗಿರಿ ಹಾಗೂ ಗುಲ್ಬರ್ಗಕ್ಕೆ ಸಮೀಪವಿದೆ. ಬೇಸಿಗೆಯಲ್ಲಿ ಅಷ್ಟಾಗಿ ನೀರು ಇರದಿದ್ದರೂ...
ಹಳೆಯ ಇತಿಹಾಸವನ್ನು ನೆನಪಿಸುವ ಯಾದಗಿರಿ
ಉತ್ತರ ಕರ್ನಾಕದ ಕಡೆ ಹೋದರೆ ಯಾದಗಿರಿ ಜಿಲ್ಲೆಯನ್ನು ನೋಡಲೇ ಬೇಕು. ಕರ್ನಾಟಕದ 30ನೇ ಜಿಲ್ಲೆಯಾದ ಯಾದಗಿರಿ ಏಪ್ರಿಲ್ 2010ರಲ್ಲಿ ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ಎಂಬ ಎರಡು ತಾಲೂಕು ಸೇರಿಸಿಕೊಂಡು ಯಾದಗಿರಿ ಜಿಲ್ಲೆ ಆಗಿದೆ....
ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ
ಮನೆ ಮಂದಿಯ ಜೊತೆ ಪ್ರವಾಸಕ್ಕೆ ಹೋಗಬಹುದಾದಂತಹ ಪ್ರವಾಸ ತಾಣವೆಂದರೆ ಕೊಪ್ಪಳವೂ ಒಂದು. ಕರ್ನಾಟಕದ ಹೊಸ ಜಿಲ್ಲೆಗಳಲ್ಲಿ ಒಂದಾಗಿರುವ ಈ ಕೊಪ್ಪಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಿಚಾರಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಕವಿರಾಜ...
ಕಾಸರಗೋಡಿನ ಪ್ರಸಿದ್ಧ ದೇವಾಲಯಗಳು
ಕಾಸರಗೋಡು ಕೇರಳದ ಒಂದು ಪ್ರಸಿದ್ಧ ಪ್ರವಾಸೀ ತಾಣ. ಅದು ತನ್ನ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಐತಿಹಾಸಿಕ ಪ್ರಸ್ತುತತೆಗೆ ಹೆಸರುವಾಸಿಯಾದ ಜಾಗ. ಇಲ್ಲಿನ ಪ್ರಾಚೀನ ಸ್ಮಾರಕಗಳು ಹಾಗೂ ದೇವಾಲಯಗಳಿಂದಾಗಿಯೇ ಕಾಸರಗೋಡು ಕೇರಳದಲ್ಲಿಯೇ ಅತ್ಯಂತ...
ಕೈಲಾಸ ಪರ್ವತ ಯಾತ್ರೆ ಮಾಡುವಿರಾ?
ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಸುಂದರವಾದ ಹಿಮಚ್ಛಾದಿತ ಪರ್ವತ ಇದಾಗಿದೆ. ರಾಜ್ಯದ ಕಿನ್ನೌರ್ ಜಿಲ್ಲೆಯಲ್ಲಿರುವ ಈ ಕೈಲಾಸ ಪರ್ವತವನ್ನು ಕಿನ್ನೌರ್ ಕೈಲಾಸ ಪರ್ವತ ಎಂದೆ ಕರೆಯುತ್ತಾರೆ ಹಾಗೂ ಇದು ಅದ್ಭುತವಾದ ದೃಶ್ಯಾವಳಿಗಳಿಂದ...
ಕೊಯಮತ್ತೂರಿನಿಂದ ಇಡುಕ್ಕಿ ಪ್ರವಾಸ ನೆನಪುಗಳು
ಕೊಯಮತ್ತೂರಿನಿಂದ ಇಡುಕ್ಕಿಗೆ 193.9 ಕಿ.ಮೀ. ದೂರವಿದೆ. ಎನ್.ಹೆಚ್.209 ರಲ್ಲಿ ಪ್ರಯಾಣಿಸಿದರೆ ಇಡುಕಿಗೆ ಸರಿಸುಮಾರು 4 ಗಂಟೆ 59 ನಿಮಿಷಗಳ ಪಯಣ. ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದ ಜಾಗ.ನಮ್ಮ ದಿನನಿತ್ಯದ ಯಾಂತ್ರಿಕ ಬದುಕಿನಿಂದ ಸ್ವಲ್ಪ...
ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!
ಅರೆ ಏನಪ್ಪಾ ಈ ತಲೆ ಬರಹ ಎಂದು ಗೊಂದಲವಾಗುತ್ತಿದೆಯಲ್ಲವೆ? ಆದರೆ ಈ ಲೇಖನವನ್ನೊಮ್ಮೆ ಓದಿ. ನಿಜಕ್ಕೂ ಈ ರೀತಿಯಾಗಿ ಇಲ್ಲಿದೆಯಾ...ಎಂದು ನಿಮಗೆ ಆಶ್ಚರ್ಯವೂ ಆಗಬಹುದು. ಇದು ಶಿವನ ದೇವಾಲಯವಿರುವ ಸ್ಥಳ. ಇಲ್ಲಿ ಶಿವನು ಸ್ವಯಂಭು ಆಗಿರುವುದಲ್ಲದೆ...
ಉಗ್ರನರಸಿಂಹ ಸೌಮ್ಯನಾದ ಸ್ಥಳ!
ಇದೊಂದು ಅದ್ಭುತ ಶ್ರೀಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಸಹ ಅಷ್ಟೆ ರೋಚಕವಾಗಿದೆ. ಈ ಕ್ಷೇತ್ರವು ಪ್ರಮುಖವಾಗಿ ವಿಷ್ಣುವಿನ ಉಗ್ರ ವತಾರವಾದ ನರಸಿಂಹ ದೇವರಿಗೆ ಮುಡಿಪಾದ ದೇವಾಲಯವನ್ನು ಹೊಂದಿದೆ. ಈ ಕ್ಷೇತ್ರದ ಹೆಸರೆ...
ರಾಮಸೇತು ನಿರ್ಮಾಣ ನೋಡಬೇಕೆ?
ಏನಿದು? ರಾಮಸೇತುವಿನ ನಿರ್ಮಾಣ...ಅದೂ ಕಲಿಯುಗದಲ್ಲಿ, ತುಸು ಆಶ್ಚರ್ಯವಾಗಬಹುದಲ್ಲವೆ? ಆದರೆ ಈ ರೀತಿಯ ಸಾಂಕೇತಿಕ ಆಚರಣೆಯೊಂದು ಇಂದಿಗೂ ನಡೆಯುತ್ತದೆ ಎಂದರೆ ನಿಮಗಾಶ್ಚರ್ಯವಾಗಬಹುದು. ಹೌದು ಅಂತಹ ಆಚರಣೆಯೊಂದು ಇಂದಿಗೂ ಕೇರಳ ರಾಜ್ಯದಲ್ಲಿ...
ಗರುಡ ಪಕ್ಷಿಗಳು ಈ ದೇವಾಲಯದ ಮೇಲೆ ಹಾರುವುದೇ ಇಲ್ಲ!
ಇದು ಶ್ರೀವಿಷ್ಣುವಿಗೆ ಮುಡಿಪಾದ ಪ್ರಾಚೀನ ದೇವಾಲಯ. ತಮಿಳು ಕವಿಸಂತರಾದ ಅಳವರರು ಪಟ್ಟಿ ಮಾಡಿರುವ 108 ವಿಷ್ಣುವಿನ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಇದೂ ಸಹ ಒಂದು. ಅಷ್ಟೆ ಅಲ್ಲ, ಆ ನೂರಾ ಎಂಟು ದೇವಾಲಯಗಳಲ್ಲಿ ಕೇವಲ ಎರಡೇ ಎರಡು ದೇವಾಲಯಗಳಲ್ಲಿ...
ಮಕ್ಕಳನ್ನು ದಯಪಾಲಿಸುವ ಮಳ್ಳೂರು ಅಂಬೆಗಾಲು ಕೃಷ್ಣ!
ಯಾರೆ ಆಗಲಿ ಮದುವೆಯಾದ ಮೇಲೆ ಮಕ್ಕಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದೆ ಹೊಂದಿರುತ್ತಾರೆ. ಆದರೆ ಮಕ್ಕಳು ಹುಟ್ಟುವುದು ವಿಳಂಬವಾದಾಗ ಆ ದಂಪತಿಗಳು ಪಡುವ ಕಷ್ಟ ಅಷ್ಟಿಷ್ಟಲ್ಲ. ಆದರೂ ಆ ಕಷ್ಟ ನಿವಾರಣೆಯ ಉದ್ದೇಶಾರ್ಥವಾಗಿ ಹಲವಾರು ಮಹಾ...
125 ರ ವಸಂತದಲ್ಲಿ ಚಾಮರಾಜಪೇಟೆ!
ಭಾರತದ 5ನೇ ಮಹಾ ನಗರ ಎನ್ನುವ ಖ್ಯಾತಿಗೆ ಒಳಗಾದ ಬೆಂಗಳೂರು ಅನೇಕ ವಿಚಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ವರ್ಷಪೂರ್ತಿ ಆಹ್ಲಾದಕರ ವಾತಾವರಣ ಹೊಂದಿರುವ ಈ ನಗರದಲ್ಲಿ ವಿಶೇಷವಾದ ಪ್ರವಾಸಿ ಸ್ಥಳಗಳನ್ನು ನೋಡಬಹುದು. ಅದಕ್ಕಾಗಿಯೇ ಬೆಂಗಳೂರನ್ನು...
ವಿಘ್ನ ಸಂತೆಯಲ್ಲೊಂದು ವಿಘ್ನ ನಿವಾರಕ ದೇಗುಲ
ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಹಳ್ಳಿಗಳ ಕೊಡುಗೆ ಅಪಾರ. ಇದರ ಜೊತೆ ಜೊತೆಗೆ ವಿಶಿಷ್ಟ ಪ್ರದೇಶಗಳನ್ನು ಹಳ್ಳಿಗಳು ತಮ್ಮ ಮಡಿಲಲ್ಲಿ ಇಟ್ಟು ಕೊಂಡಿರುವುದು ವಿಶೇಷ. ಅಂತಹ ಒಂದು ಕುಗ್ರಾಮದಲ್ಲಿ ಪುರಾತನ ಕಾಲದ ಶ್ರೀಮಂತ ದೇಗಲವೊಂದು ತನ್ನ ವಿಶಿಷ್ಟ...
ಕಲ್ಲರಳಿ ಹೂವಾದಂತಹ ಕಲಬುರುಗಿ ಪ್ರವಾಸ ತಾಣ
ಬೇಸಿಗೆಯಲ್ಲಿ ಸುಮಾರು 46 ಡಿಗ್ರಿ ತಾಪಮಾನ, ಚಳಿಗಾಲದಲ್ಲಿ ಕಡಿಮೆ ಎಂದರೂ 15 ಡಿಗ್ರಿ ತಾಪಮಾನ ಇರುವ ಜಾಗಕ್ಕೆ ಪ್ರವಾಸ ಹೋಗುವುದು ಎಂದರೆ ಮೂಗು ಮುರಿಯುವವರೇ ಹೆಚ್ಚು. ಜೊತೆಗೆ ಬಯಲು ಸೀಮೆ, ಬರೇ ಕಲ್ಲು ಮಣ್ಣುಗಳಿಂದಲೇ ಕೂಡಿರುವ ಪ್ರದೇಶ,...