ಪ್ರಯಾಸಕರವಾಗಿದ್ದರೂ ಅತೀ ಮನೋಹರವಾದ ಚಾರಣಪ್ರವಾಸ - ಭಾಭಾ ಚಾರಣ ಮಾರ್ಗ!
ಹಿಮಾಚಲ ಪ್ರದೇಶದಲ್ಲಿರುವ ಭಾಭಾ ಚಾರಣಮಾರ್ಗದ ಕುರಿತ೦ತೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ. ಸಮುದ್ರಪಾತಳಿಯಿ೦ದ 4685 ಮೀ. ಗಳಷ್ಟು ಎತ್ತರದಲ್ಲಿರುವ ಈ ಭಾಭಾ ಚಾರಣ ಮಾರ್ಗವು ಹಿಮಾಲಯ ಪ್ರಾ೦ತ್ಯದಲ್ಲಿರುವ, ಅತ್ಯ೦ತ ಕಡಿಮೆ...
ಪಾತಳ್ಸು ಶಿಖರ - ನಾಲ್ಕು ದಿನಗಳ ಅಮೋಘ ಚಾರಣ!
ಪಾತಳ್ಸು ಶಿಖರವು ಸಮುದ್ರಪಾತಳಿಯಿ೦ದ ಬರೋಬ್ಬರಿ 14000 ಅಡಿಗಳಷ್ಟು ಎತ್ತರವಿದ್ದು, ಈ ಪರಿಯ ಔನ್ನತ್ಯವ೦ತೂ ಎ೦ತಹವರನ್ನೂ ಮೂಕವಿಸ್ಮಿತರನ್ನಾಗಿಸುವ೦ತಹದ್ದು. ಪಾತಳ್ಸು ಶಿಖರಕ್ಕೆ ಚಾರಣಮಾರ್ಗವು ಮನಾಲಿಯಿ೦ದ ಆರ೦ಭಗೊ೦ಡು ಶಾನಾಗ್, ಸೋಲಾ೦ಗ್,...
ಅಕ್ಷರಶ: ಹೃನ್ಮನಗಳನ್ನು ಸೂರೆಗೊಳ್ಳುವ ಚಾರಣ ಸಾಹಸ - ಪಿನ್ ಪಾರ್ವತಿ ಟ್ರೆಕ್ಕಿಂಗ್
ಸ್ಪಿಟಿ ಕಣಿವೆಯನ್ನು ತಲುಪುವುದಕ್ಕೋಸ್ಕರವಾಗಿ ಸರ್ ಲೂಯಿಸ್ ಡೇನ್ ಅವರು ಪರ್ಯಾಯ ಮಾರ್ಗವೊ೦ದನ್ನು ಅನ್ವೇಷಿಸಹೊರಟಾಗ ಇಸವಿ 1884 ರಲ್ಲಿ ಪಿನ್ ಪಾರ್ವತಿ ಮಾರ್ಗವು ಸ೦ಶೋಧಿಸಲ್ಪಟ್ಟಿತು. ಈ ಮಾರ್ಗವು ಪಾರ್ವತಿ ಕಣಿವೆ ಹಾಗೂ ಸ್ಪಿಟಿ...
ಈ ಬೇಸಿಗೆ ರಜೆಗೆ ನಿಮ್ಮ ಕುಟುಂಬದವರೊಡನೆ ಮನಸೋಲಿಸುವ ಮನಾಲಿಗೆ ತೆರಳಿ!
ಭಾರತದ ಹಿಮಾಚಲ ಪ್ರದೇಶದ ಮಡಿಲಲ್ಲಿ ಇರುವ ರಮಣೀಯ ತಾಣಗಳು ಬೇಸಿಗೆಯ ಬಿಸಿಗೆ ತಂಪಾದ ಅನುಭವವನ್ನು ನೀಡುತ್ತವೆ. ಸದಾಕಾಲ ಮಂಜಿನ ಮಳೆ ಹಾಗೂ ಹಿಮದ ಗಾಳಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಅದ್ಭುತ ಪ್ರವಾಸ ತಾಣಗಳಿವೆ. ಅದರಲ್ಲೂ ಚಂಡೀಗಡದಿಂದ...
ಮರಳಿನಿಂದಲೇ ಮರುಳುಮಾಡುವ ರಾಜಸ್ಥಾನದ ಖಿಮ್ಸರ್ ತಾಣ!
ಥಾರ್ ಮರಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಹಳ್ಳಿ ಖಿಮ್ಸರ್. ಇದು ಪ್ರಸಿದ್ಧ ನಗರಗಳಾದ ಬಿಕನೇರ್ ಮತ್ತು ಜೋದಪುರದ ಮಧ್ಯಭಾಗದಲ್ಲಿದೆ. ಈ ತಾಣದ ಒಂದು ಪ್ರಮುಖ ಆಕರ್ಷಣೆಯೆಂದರೆ 16ನೇ ಶತಮಾನಕ್ಕೆ ಸಂಬಂಧಿಸಿದ ನಗೌರ್ ಕೋಟೆ. ಪುರಾತನ...
ಧಾರ್ಮಿಕ, ಸಾ೦ಸ್ಕೃತಿಕ, ಹಾಗೂ ಪ್ರಕೃತಿ ವೈಭವಗಳ ತ್ರಿವೇಣಿ ಸ೦ಗಮ - "ನಾಮ್ಚಿ"
ಸಮುದ್ರಪಾತಳಿಯಿ೦ದ 5500 ಅಡಿಗಳಷ್ಟು ಎತ್ತರದಲ್ಲಿರುವ ನಾಮ್ಚಿಯು ಸಿಕ್ಕಿ೦ ರಾಜ್ಯದ ಸಾ೦ಸ್ಕೃತಿಕ ರಾಜಧಾನಿಯೆ೦ದೇ ಪರಿಗಣಿತವಾಗಿದೆ ಹಾಗೂ ಸಿಕ್ಕಿ೦ ರಾಜ್ಯದಲ್ಲಿಯೇ ಅತ್ಯ೦ತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ಸ್ಥಳಗಳ ಪೈಕಿ ಒ೦ದಾಗಿರುತ್ತದೆ....
ವಾರಾಂತ್ಯದಲ್ಲಿ ಹೋಗುವುದೆಲ್ಲಿ ಎಂದು ಯೋಚಿಸುತ್ತಿದೀರ? ನೋಡೋಣ ಬನ್ನಿ ಸುಂದರ ವೆಲ್ಲೊರನ್ನು!
ಪಾಲರ್ ನದಿಯ ದಂಡೆಯಮೇಲಿರುವ ವೆಲ್ಲೋರ್ ಜಿಲ್ಲೆ ವಾರಾಂತ್ಯ ಪ್ರವಾಸಕ್ಕೆ ಕುಟುಂಬದವರೊಡನೆ ಉತ್ತಮ ಸಮಯ ಕಳೆಯಲು ಒಂದು ಒಳ್ಳೆಯ ಪ್ರೇಕ್ಷಣೀಯ ಸ್ಥಳವಾಗಿದೆ. ಇದು ನಮ್ಮ ಬೆಂಗಳೂರಿನಿಂದ ಸುಮಾರು ೪ ಘಂಟೆಗಳ ಪ್ರಯಾಣದಷ್ಟು ದೂರದಲ್ಲಿದೆ....
ಕುಫ್ರಿ ಗಿರಿಧಾಮದ ಕುರಿತ೦ತೆ ನೀವು ತಿಳಿದುಕೊ೦ಡಿರಬೇಕಾದ ಸ೦ಗತಿಗಳು
ಚಿಕ್ಕದಾಗಿದ್ದರೂ ಅತ್ಯಾಕರ್ಷಕವಾಗಿರುವ, ರುದ್ರರಮಣೀಯವಾದ ಹಿಮಾಲಯ ಪರ್ವತಶ್ರೇಣಿಗಳ ತಪ್ಪಲಿನಲ್ಲಿರುವ ಗಿರಿಧಾಮವೇ 'ಕುಫ್ರಿ'. ಉಲ್ಲಾಸದಾಯಕವಾದ ವಾತಾವರಣವನ್ನು ಹಾಗೂ ಪ್ರಕೃತಿ ವೈಭವವನ್ನು ಆಸ್ವಾದಿಸಲು ಆಗಮಿಸುವವರ ಪಾಲಿಗೆ ಕುಫ್ರಿ...
ಕಷ್ಟಗಳ ಕರಗಿಸುವ ಸಿದ್ಧಿ ವಿನಾಯಕ
ಅಂದು ಬದುಕಿನ ಭರವಸೆಗಳೆಲ್ಲವನ್ನು ಕಳೆದುಕೊಂಡಿದ್ದೆ. ಆರ್ಥಿಕ ತೊಂದರೆ, ಅಪ್ಪನ ಆರೋಗ್ಯ ಸಮಸ್ಯೆ, ಆಸ್ತಿಗಾಗಿ ಚಿಕ್ಕಪ್ಪನ ಕಿರುಕುಳ ಇವೆಲ್ಲವೂ ಮನಸ್ಸನ್ನು ಹಿಂಡಿ ಹಿಸುಕಿತ್ತು. ಇದ್ದಾಗ ಬಳಿ ಬರುವ ಸಂಬಂಧಿಕರು ದೂರವಾಗಿದ್ದರು. ಕೆಲಸಕ್ಕಾಗಿ...
ಗಿರಿಗಳ ರಾಣಿಯ ನೋಡಿ... ಮನ ತಣಿಯುವುದು...
ಮಧುರೈನಿಂದ ಸುಮಾರು 120 ಕಿ.ಮೀ. ವ್ಯಾಪ್ತಿಯಲ್ಲಿ ಕಂಗೊಳಿಸುವ ತಾಣ ಕೊಡೈಕೆನಲ್. ಸದಾ ಕಾಲ ಮಂಜಿನ ಹೊಗೆಯಿಂದಲೇ ಕೂಡಿರುವ ಈ ತಾಣಕ್ಕೆ ಗಿರಿಗಳ ರಾಣಿ ಎಂದು ಕರೆಯುತ್ತಾರೆ. ದಟ್ಟವಾದ ಹಸಿರು ಸಿರಿ, ಅಲ್ಲಲ್ಲಿ ಧುಮುಕುವ ಜಲಪಾತಗಳು, ವಿಭಿನ್ನ...
ಬೆಂಗಳೂರಿಗೆ ಹತ್ತಿರ ಅಕ್ಕನ ಬಸದಿ
ಶ್ರವಣಬೆಳಗೊಳ ಎಂದಾಕ್ಷಣ ಮನಸ್ಸಿಗೆ ಬರುವುದು ಏಕಶಿಲಾ ಮೂರ್ತಿ ಗೊಮಟೇಶ್ವರ. ಗಂಗರ ಆಳ್ವಿಕೆಯಲ್ಲಿ ಶ್ರೀಮಂತ ಗೊಂಡ ಈ ಪ್ರದೇಶ ಅನೇಕ ಐಸತಿಹಾಸಿಕ ಹಾಗೂ ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿದೆ. ಇಲ್ಲಿರುವ ಕನ್ನಡ ಹಾಗೂ ತಮಿಳು ಭಾಷೆಯ ಶಾಸನಗಳು...
ಬೆರಗು ಗೊಳಿಸುವ ಗುಹಾಲಯಗಳು
ರಾಜರ ಕಾಲದ ಶ್ರೀಮಂತಿಕೆಯನ್ನು ಬಿಂಬಿಸುವಲ್ಲಿ ಗುಹಾಲಯಗಳ ಪಾತ್ರವು ಮಹತ್ವದ್ದು. ಗುಹಾಲಯದ ಕೆತ್ತನೆ ಹಾಗೂ ಇತಿಹಾಸವು ಸುಂದರ ಪುರಾಣಗಳನ್ನು ಬಿಚ್ಚಿಡುತ್ತವೆ. ಇಂತಹ ಅಪರೂಪದ ಗುಹಾಲಯವನ್ನು ನೋಡಬೇಕೆಂದರೆ ತಮಿಳುನಾಡಿನ ಮಹಾಬಲಿಪುರಂಗೆ...
ದ್ವೀಪದಲ್ಲಿ ಕಂಗೊಳಿಸುವ ಗುಹಾಲಯ
ಭಾರತದಲ್ಲಿ ಪುರಾತನ ಕಾಲದ ಅನೇಕ ಆಕರ್ಷಕ ದೇವಾಲಯಗಳಿವೆ. ಅಂತಹ ದೇವಾಲಯಗಳಲ್ಲಿ ಗುಹಾಂತರ ದೇವಾಲಯಗಳು ಸೇರಿಕೊಂಡಿವೆ. ವಿಶಿಷ್ಟ ಇತಿಹಾಸ, ಆಕಾರ ಹಾಗೂ ಆಕರ್ಷಣೆಯನ್ನು ತಳೆದ ಈ ದೇವಾಲಯಗಳು ಪ್ರವಾಸಿಗರು ಹಾಗೂ ಭಕ್ತಾಧಿಗಳನ್ನು ಕೈಬೀಸಿ...
ಇವು ಹುಲಿಗಳ ಮನೆಗಳು
ವನ್ಯ ಜೀವಿಗಳು ಎಂದರೆ ಒಂದು ಬಗೆಯ ಕುತೂಹಲ. ಅವುಗಳನ್ನು ನೋಡಬೇಕು, ಮುಟ್ಟ ಬೇಕು ಎನಿಸುವುದು ಸಹಜ. ಆದರೆ ಕುತೂಹಲದಲ್ಲಿ ಅವುಗಳ ಮುಟ್ಟುವ ಸಾಹಸಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಭಾರತದ ಉದ್ದ-ಅಗಲಕ್ಕೂ ಹಲವಾರು ವನ್ಯಧಾಮಗಳಿರುವುದನ್ನು...
ಅಂಕು-ಡೊಂಕಿನ ರಸ್ತೆ ಮಾರ್ಗಗಳು
ಅರಣ್ಯ ಪ್ರದೇಶ, ಗಿರಿಗಳ ತುದಿ ಹಾಗೂ ಕಣಿವೆಗಳ ಇಳಿಜಾರು ಎನ್ನುವ ಭೇದವಿಲ್ಲದೆ ಸಾಗುವ ರಸ್ತೆ ಮಾರ್ಗಗಳು ರೋಚಕ ಅನುಭವ ನೀಡುತ್ತವೆ. ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ಜಲಧಾರೆಗಳು, ಇನ್ನೇನು ಕಂದಕಕ್ಕೆ ಬಿದ್ದುಬಿಡುತ್ತೇವೆ ಎನ್ನುವ ತಿರುವುಗಳು...
ಬೇಸಿಗೆಯ ಬಿಸಿಗೆ ತಂಪೆರೆಯುವ ನೆಲ್ಲಿಯಂಪತಿ
ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾದ ಅನುಭವ ನೀಡುವ ತಾಣವೆಂದರೆ ನೆಲ್ಲಿಯಂಪತಿ. ದಟ್ಟ ಅರಣ್ಯದ ಗಿರಿ-ಶಿಖರಗಳನ್ನು ಒಳಗೊಂಡಿರುವ ಈ ತಾಣ ಸದಾಕಾಲ ಮಂಜಿನ ಹೊಗೆಯಿಂದ ಕೂಡಿರುತ್ತದೆ. ಇದು ಕೇರಳದ ಪಾಲಕ್ಕಾಡ್ನಿಂದ 52 ಕಿ.ಮೀ. ದೂರದಲ್ಲಿದೆ....
ದೇವ ಭೂಮಿಯೆಡೆಗೆ ಚಾರಣ ಯಾತ್ರೆ
ಪೌರಾಣಿಕ ಕಥೆಗಗಳನ್ನು ಒಳಗೊಂಡಿರುವ ಪವಿತ್ರ ಕ್ಷೇತ್ರಗಳು ಭಾರತದ ಉತ್ತರ ಭಾಗದಲ್ಲಿ ಹರಡಿಕೊಂಡಿವೆ. ಅವುಗಳಲ್ಲಿ ಉತ್ತರಾಖಂಡವು ಒಂದು. ಧಾರ್ಮಿಕವಾಗಿ ಮಹತ್ವ ಪಡೆದ ಈ ತಾಣದಲ್ಲಿ ಸುಂದರ ನದಿ-ತೊರೆಗಳು ಹಾಗೂ ಪವಿತ್ರ ಕ್ಷೇತ್ರಗಳ ದರ್ಶನ...
ಸಾವಿರ ವರ್ಷದ ಪವಿತ್ರ ಕ್ಷೇತ್ರ
ಪುರಾತನ ದೇಗುಲ ಎಂದರೆ ಅದೇನೋ ಖುಷಿ. ದೇಗುಲದ ಸುಂದರ ಕೆತ್ತನೆ, ಸುತ್ತಲ ವಾತಾವರಣ ಹಾಗೂ ಅವುಗಳ ಇತಿಹಾಸ ಮನಸ್ಸಿಗೆ ಹೊಸತನದ ಅನುಭವ ನೀಡುತ್ತವೆ. ಅರಸರು ಆಳಿ ಹೋದ ಶ್ರೀಮಂತ ರಾಷ್ಟ್ರ ಭಾರತ. ಇಲ್ಲಿ ಅನೇಕ ಭವ್ಯ ದೇಗುಲಗಳು ನೆಲೆನಿಂತಿವೆ....