Search
  • Follow NativePlanet
Share

ಹೊಸ ಚೈತನ್ಯಕ್ಕೆ ವಯನಾಡು ಓಡಾಟ...

ಹೊಸ ಚೈತನ್ಯಕ್ಕೆ ವಯನಾಡು ಓಡಾಟ...

ಉತ್ತುಂಗದಲ್ಲಿರುವ ಬೆಟ್ಟವನ್ನು ಹತ್ತಲು ಬಯಸುವವರು, ಟೀ ತೋಟದ ಹಸಿರು ಸಿರಿಯಲ್ಲಿ ಮೈ ಮರೆಯಬೇಕೆಂದುಕೊಂಡವರು, ಪಕೃತಿಯ ಮಡಿಲಲ್ಲಿ ತಾನೊಬ್ಬನಾಗಿ ಅದರ ಸೌಂದರ್ಯವನ್ನು ಸವಿಯುವ ಆಸೆ ಇದ್ದವರು ನೋಡಲೇಬೇಕಾದ ಒಂದು ಸುಂದರ ತಾಣ ವಯನಾಡು. ನಮ್ಮ...
ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ನಸು ಮೊಗದ ತಾಯಿ ಮಕ್ಕಳು, ಆಕರ್ಷಿಸಲಾರರೆ?

ರಾಮಾಯಣದಲ್ಲಿ ಸೀತೆಯನ್ನು ಮರಳಿ ಪಡೆದ ನಂತರ ರಾಮನು ಲೋಕಾಪಾದನೆಯ ಪ್ರಭಾವದಲ್ಲಿ ಸೀತೆಯನ್ನು ಮತ್ತೆ ತ್ಯಜಿಸುವನೆಂಬುದು ಬಹುತೇಕರಿಗೆ ಗೊತ್ತಿದೆ. ಹೀಗೆ ಎರಡನೆಯ ಬಾರಿಗೆ ವನವಾಸ ಅನುಭವಿಸುವ ಸೀತೆಯು ಆ ಸಂದರ್ಭದಲ್ಲಿ ಗರ್ಭವತಿಯಾಗಿರುತ್ತಾಳೆ....
ನಮ್ಮ ಈ ಹಣುಮನ ನೋಡಿದಿರಾ.....!

ನಮ್ಮ ಈ ಹಣುಮನ ನೋಡಿದಿರಾ.....!

"ಹಣುಮನ ನೋಡಿದಿರಾ.....ನಮ್ಮ ಹಣುಮನ ನೋಡಿದಿರಾ" ಎಂಬ ಡಾ. ರಾಜ್ ಅವರ ಮಧುರ ಕಂಠದಲ್ಲಿ ಹಣುಮನ ಈ ಭಕ್ತಿಗೀತೆಯನ್ನು ನಿಮ್ಮಲ್ಲಿ ಬಹುತೇಕರು ಕೇಳಿರಲೇಬೇಕು. ರಾಮಚಂದ್ರನ ಪರಮ ಭಕ್ತನಾದ, ಅಂಜನಿಪುತ್ರನಾದ, ಕೇವಲ ನಾಮ ಜಪದಿಂದಲೆ ದುಷ್ಟ ಶಕ್ತಿಗಳು...
ಗತಕಾಲದ ವೈಭವ ತೋರಿಸುವ ಗೌರೀಶ್ವರ!

ಗತಕಾಲದ ವೈಭವ ತೋರಿಸುವ ಗೌರೀಶ್ವರ!

ರಾಜ್ಯ : ಕರ್ನಾಟಕ ಜಿಲ್ಲೆ : ಚಾಮರಾಜನಗರ ಪಟ್ಟಣ : ಯಳಂದೂರು ವಿಶೇಷತೆ : ಹದಿನಾರನೇಯ ಶತಮಾನದ, ಗಮನಸೆಳೆವ ಶಿಲ್ಪಕಲೆಯುಳ್ಳ ಶಿವನಿಗೆ ಮುಡಿಪಾದ ಗೌರೀಶ್ವರನ ದೇವಾಲಯ ಕಿರು ಪರಿಚಯ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಯಳಂದೂರು ಜಿಲ್ಲೆಯ ಅತಿ...
ಧೈರ್ಯದಿಂದ ದಾಂಡೇಲಿಗೆ ಬನ್ನಿ...

ಧೈರ್ಯದಿಂದ ದಾಂಡೇಲಿಗೆ ಬನ್ನಿ...

ಅಂದು ದಂಡಕಾರಣ್ಯ ಪ್ರದೇಶವಾಗಿದ್ದ ದಾಂಡೇಲಿ ಇಂದು ಅನೇಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ದಟ್ಟವಾದ ಅರಣ್ಯ ಪ್ರದೇಶ, ವಿವಿಧ ಪ್ರಾಣಿ ಸಂಕುಲ, ಹೊಸ ಹೊಸ ರೆಸಾರ್ಟ್‍ಗಳ ಉದಯ ಇವೆಲ್ಲವೂ ಪ್ರವಾಸಿಗನಿಗೆ ಹೊಸ ಪ್ರಪಂಚದ ಪರಿಚಯ...
ಪುಣ್ಯ ಠೇವಣಿ ಇಡಿ, ಮುಂದೆ ಬಡ್ಡಿ ಸಮೇತ ಪಡೆಯಿರಿ!

ಪುಣ್ಯ ಠೇವಣಿ ಇಡಿ, ಮುಂದೆ ಬಡ್ಡಿ ಸಮೇತ ಪಡೆಯಿರಿ!

ಇದು ಒಂದು ರೀತಿಯ ವಿಶೇಷ ದೇವಾಲಯವೆಂದೆ ಹೇಳಬಹುದು. ಸಾಮಾನ್ಯವಾಗಿ ಹಿಂದುಗಳು ನಂಬುವಂತೆ ತೀರ್ಥಯಾತ್ರೆಗಳಿಂದ ಸಕಲ ಪುಣ್ಯಗಳು ಪ್ರಾಪ್ತವಾಗುತ್ತವೆ. ಹಾಗೆ ಗಳಿಸಿದ ಪುಣ್ಯಗಳೆ ಮುಂದೆ ಮನುಷ್ಯನ ಮೋಕ್ಷಕ್ಕೆ ದಾರಿ ಮಾಡಿಕೊಡಲು ಸಹಾಯ ಮಾಡುತ್ತವೆ...
ಕತ್ತಲಲ್ಲೂ ಮಿನುಗುವ ಕಡಲ ತೀರ

ಕತ್ತಲಲ್ಲೂ ಮಿನುಗುವ ಕಡಲ ತೀರ

ಅರಬ್ಬಿ ಸಮುದ್ರದ ಅಂಚಿನಲ್ಲಿ ಬರುವ ಸುಂದರ ತಾಣ ಕಾರವಾರ. ಗೋವಾಕ್ಕೆ ಹತ್ತಿರ ಇರುವ ಕಾರವಾರ, ದೇಶದ ಅತಿದೊಡ್ಡ ನೌಕಾನೆಲೆಯಾಗಿದೆ. ಸುತ್ತಲೂ ಕಡಲ ತೀರ, ಹತ್ತಿರದಲ್ಲಿ ಪುಣ್ಯಕ್ಷೇತ್ರಗಳನ್ನು ಒಳಗೊಂಡಿರುವ ಈ ತಾಣ ಪ್ರವಾಸಕ್ಕೊಂದು ಸೂಕ್ತ ಸ್ಥಳ....
ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!

ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!

ದಿವ್ಯ ದೇಶಂನಲ್ಲಿ ಪಟ್ಟಿ ಮಾಡಲಾಗಿರುವ 108 ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಇದೂ ಒಂದು. ಆದಿ ಶೇಷನ ಮೇಲೆ ಗಂಭೀರವಾಗಿಯೂ, ಸೌಮ್ಯದಿಂದಲೂ ವಿಶ್ರಾಂತಿ ಪಡೆಯುತ್ತಿರುವ ಕೇಶವನ ದೇವಾಲಯವಿದು. ಈ ಕೇಶವ ಸಾಮಾನ್ಯನಲ್ಲ. ಭಕ್ತರು...
ಶಿರಸಿ ಸೌಂದರ್ಯ ನೋಡು... ಮನ ಗುನುಗುವುದು ಹಾಡು...

ಶಿರಸಿ ಸೌಂದರ್ಯ ನೋಡು... ಮನ ಗುನುಗುವುದು ಹಾಡು...

ಶಿರಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಒಂದು ತಾಲೂಕು ಕೇಂದ್ರ. ಇದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ಕಾಡಿಗೆ ಪ್ರಸಿದ್ಧಿಪಡೆದಿದೆ. ಕಾಡಿನ ಮಧ್ಯೆ ಧುಮುಕುವ ಜಲಪಾತಗಳು, ಪುರಾತನ ದೇವಾಲಯಗಳು ಇಲ್ಲಿ ಹಲವಾರಿವೆ. ಚಾರಣ ಪ್ರಿಯರಿಗೆ...
ನಿಸರ್ಗದ ಸ್ವರ್ಗ... ಇಲ್ಲಿಗೆ ನೀವು ಹೋಗಬೇಕಾ?

ನಿಸರ್ಗದ ಸ್ವರ್ಗ... ಇಲ್ಲಿಗೆ ನೀವು ಹೋಗಬೇಕಾ?

ತಮಿಳುನಾಡಿನ ತೇಣಿ ಜಿಲ್ಲೆಯಿಂದ 70 ಕಿ.ಮೀ. ದೂರದಲ್ಲಿರುವ ಗಿರಿಶ್ರೇಣಿಯೇ ಮೇಘಮಲೈ. ಸಮುದ್ರ ಮಟ್ಟಕ್ಕಿಂತ 1500 ಮೀಟರ್ ಎತ್ತರದಲ್ಲಿರುವ ಈ ಬೆಟ್ಟ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ದಟ್ಟ ಅರಣ್ಯ ಸಿರಿಯನ್ನು ಒಳಗೊಂಡಿರುವ ಈ...
ಚಿನ್ನದ ಮಂದಿರ ಮೌನ ಸುಂದರ

ಚಿನ್ನದ ಮಂದಿರ ಮೌನ ಸುಂದರ

ಟಿಬೆಟ್‍ನಿಂದ ವಲಸೆ ಬಂದಿರುವ ಜನಗಳಿಗೆ ಭಾರತ ಆಶ್ರಯ ನೀಡಿದೆ. ಶಾಂತಿ ಪ್ರಿಯರಾದ ಟಿಬೆಟ್ ಜನರು ತಮ್ಮ ಧರ್ಮದ ಮಾರ್ಗದರ್ಶನದಲ್ಲಿಯೇ ಜೀವಿಸುತ್ತಾರೆ. ಅಲ್ಲದೆ ತಮ್ಮ ಇರುವಿಕೆಯ ಪ್ರದೇಶವನ್ನು ಸ್ವಚ್ಛ ಹಾಗೂ ಶಾಂತಿಯಿಂದ ಇರುವಂತೆ...
ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

ಹಸಿರು ಸಿರಿಯಲ್ಲಿ ಮನಸ್ಸು ಮೆರೆಯಲಿ

ವಿಶಾಲವಾದ ಪ್ರದೇಶ. ಸುತ್ತ ಹಚ್ಚ ಹಸುರಿನ ವನ, ಶುದ್ಧವಾದ ಗಾಳಿ, ಹಾಲಿನ ನೊರೆಯಂತಹ ಝರಿಗಳಿಂದ ಯಾತ್ರಿಕನ ಸ್ವಾಗತಿಸುವ ತಾಣ ಮಲಂಪುಳಾ. ಪೂರ್ವ ಘಟ್ಟದ ಸಾಲಿನಲ್ಲಿ ಬರುವ ಕೇರಳ ರಾಜ್ಯದ ಪಲಕ್ಕದ ಜಿಲ್ಲೆಯಲ್ಲಿ ಮಲಂಪುಳಾ ಬರುತ್ತದೆ. ಕೇರಳದ...
ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ಸ್ಪರ್ಶಿಸಿದ ಲೋಹವನ್ನೆ ಸುವರ್ಣವಾಗಿಸುವ ಸ್ಪರ್ಶಲಿಂಗ!

ನಾವು, ನೀವೆಲ್ಲ ಪಿರಮಿಡ್ ಅನ್ನು ಸಾಮಾನ್ಯವಾಗಿ ನೋಡಿಯೆ ನೋಡಿರುತ್ತೇವೆ. ಇದರ ಆಕಾರವೆ ಒಂದು ಆಕರ್ಷಕ ರೀತಿಯಲ್ಲಿರುವುದರಿಂದ ಜನರನ್ನು ಸ್ವಾಭಾವಿಕವಾಗಿ ಸೆಳೆಯುತ್ತದೆ. ಆದರೆ ಪಿರಮಿಡ್ ರೀತಿಯಲ್ಲೆ ಇತ್ತ ಪಿರಮಿಡ್ಡೂ ಅಲ್ಲದೆ ಅತ್ತ ನಿಖರವಾದ...
ಹುಬ್ಬಳ್ಳಿ ಮೇಲೆ ಹೋಗಿ,  ಧಾರವಾಡದ ಮೇಲೆ ಬನ್ನಿ...

ಹುಬ್ಬಳ್ಳಿ ಮೇಲೆ ಹೋಗಿ, ಧಾರವಾಡದ ಮೇಲೆ ಬನ್ನಿ...

ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ಜವಳಿ ಇದ್ದಂತೆ. ಇವೆರಡು ಕೇವಲ 20 ಕಿ.ಮೀ. ಅಂತರದಲ್ಲಿ ಪ್ರತ್ಯೇಕಗೊಂಡಿವೆ. ಈ ಎರಡು ಪ್ರದೇಶವು ಕೈಗಾರಿಕೆ, ಉದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಹೇಗೆ ಉತ್ತಮ ಸ್ಥಾನ ಪಡೆದುಕೊಂಡಿದೆಯೋ ಹಾಗೆಯೇ ಪ್ರವಾಸೋದ್ಯಮ...
ಪ್ರಕೃತಿಯಲಿ ತೇಲಬೇಕೆ? ಔಲಿ ನೋಡಬಾರದೇಕೆ?

ಪ್ರಕೃತಿಯಲಿ ತೇಲಬೇಕೆ? ಔಲಿ ನೋಡಬಾರದೇಕೆ?

ಸಮುದ್ರಮಟ್ಟದಿಂದ 2500 ಅಡಿ ಎತ್ತರದಲ್ಲಿರುವ ಔಲಿ ಗುಡ್ಡಗಾಡು ಪ್ರದೇಶವು ಭಾರತದಲ್ಲಿ ಅಷ್ಟೇನು ಪ್ರಸಿದ್ಧಿಯಲ್ಲಿ ಇಲ್ಲದ ಪ್ರದೇಶವಾಗಿದೆ. ಇಂತಹ ಗೌಪ್ಯಪ್ರದೇಶವಿರುವುದು ಉತ್ತರಾಖಾಂಡ್‍ನ ಚಮೋಲಿ ಎಂಬ ಜಿಲ್ಲೆಯಲ್ಲಿ. ಸ್ಕೀಯಿಂಗ್...
ಇದು ಗೋಪುರ ಇರದ ದೇಗುಲ

ಇದು ಗೋಪುರ ಇರದ ದೇಗುಲ

ಮನಸ್ಸು ಆಗಾಗ ಬೇರೆ ಬೇರೆ ರೀತಿಯ ಹಿತವನ್ನು ಬಯಸುತ್ತದೆ. ಕೆಲವೊಮ್ಮೆ ಹಸಿರು ಸಿರಿಯ ಮಧ್ಯೆ ಕಾಲ ಕಳೆಯಬೇಕೆನಿಸಿದರೆ, ಇನ್ನು ಕೆಲವೊಮ್ಮೆ ಪುರಾತನ ಶೈಲಿಯ ವಾಸ್ತುಶಿಲ್ಪದ ಸೌಂದರ್ಯ ಸವಿಯಬೇಕು ಅನಿಸುತ್ತದೆ. ಇಂತಹ ಒಂದು ಸುಂದರ ಬಯಕೆ...
ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!

ಜೀವನದ ಕಹಿಯನ್ನು ಕರಗಿಸುವ ಕರಿಗಿರಿವಾಸ!

ರಾಜ್ಯ : ಕರ್ನಾಟಕ ಜಿಲ್ಲೆ : ಮಂಡ್ಯ ಹತ್ತಿರದ ಪಟ್ಟಣ : ಮೈಸೂರು ವಿಶೇಷತೆ : "ಬೈರಾಗಿ ವೆಂಕಟರಮಣ" ನೆಂದು ಕರೆಯಲ್ಪಡುವ ಕರಿಗಿರಿವಾಸನ ದಿವ್ಯ ಸನ್ನಿಧಿಯಲ್ಲಿರುವ ವೆಂಕಟ ರಮಣನ ದೇವಾಲಯ ಹಾಗೂ ಈ ವೆಂಕಟರಮಣನ ಕೃಪೆಯಿಂದ ಜೀವನದಲ್ಲಿ ಎದುರಾಗುವ...
ಸಮುದ್ರ ತೀರದ ತವರು ಕುಮಟಾ

ಸಮುದ್ರ ತೀರದ ತವರು ಕುಮಟಾ

ಕುಮಟಾ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರವಾರದಿಂದ 60 ಕಿ.ಮೀ. ದೂರ. ಹೊನ್ನಾವರದಿಂದ 20 ಕಿ.ಮೀ. ದೂರದಲ್ಲಿರುವ ಈ ಪ್ರದೇಶ ನಾಲ್ಕು ಸಮುದ್ರ ತೀರಗಳನ್ನು ಒಳಗೊಂಡಿದೆ. ಕಡಿಮೆ ಜನ ಸಂದಣಿ, ಸಮುದ್ರ ತೀರ ಹಾಗೂ ದೇವಾಲಯಗಳನ್ನು ತನ್ನ...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+